Police Bhavan Kalaburagi

Police Bhavan Kalaburagi

Friday, November 6, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
                  ಪಿರ್ಯಾದಿ ಶ್ರೀ.ಗೋಕರಪ್ಪ ತಂದೆ ಈರಣ್ಣ ಕುಂಬಾರ 45 ವರ್ಷ, ಜಾ:-ಕುಂಬಾರ,ಉ;-ಒಕ್ಕಲುತನ,ಸಾ:-ಪುಲದಿನ್ನಿ,ತಾ;ಸಿಂಧನೂರು  FvÀ£À ತಾಯಿಯವರಾದ ನಿಂಗಮ್ಮ ಗಂಡ ಈರಣ್ಣ 75 ವರ್ಷ,ಜಾ:-ಕುಂಬಾರ,ಮನೆಕೆಲಸ,  ಸಾ:-ಪುಲದಿನ್ನಿ ತಾ;-ಸಿಂಧನೂರು.ಈಕೆಗೆ ಸುಮಾರು ವರ್ಷಗಳಿಂದ ದಮ್ಮು ಇದ್ದು ಆಕೆಯನ್ನು ಆಸ್ಪತ್ರೆಯಲ್ಲಿ ತೋರಿಸಿದ್ದರೂ ಸಹ ಕಡಿಮೆಯಾಗಿರಲಿಲ್ಲಾ.ದಿನಾಂಕ;-02/11/2015 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಮೃತ ನಿಂಗಮ್ಮ ಈಕೆಗೆ ಅತೀಯಾದ ದಮ್ಮು ಕಾಣಿಸಿಕೊಂಡಿದ್ದರಿಂದ ಅದರ ಬಾದೆ ತಾಳಲಾರದೆ ಕ್ರಿಮಿನಾಷಕ ಎಣ್ಣೆ ಸೇವಿಸಿದ್ದು.ನಂತರ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ;-04/11/2015 ರಂದು ಸಂಜೆ 7-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತ ನಿಂಗಮ್ಮ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಯು.ಡಿ.ಆರ್.ನಂ.22/2015. ಕಲಂ.174. ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                      ದಿನಾಂಕ: 05-11-2015 ರಂದು 7-10 ಪಿ.ಎಮ್ ಸಿಂಧನೂರು ನಗರದ ಚನ್ನಮ್ಮ ಸರ್ಕಲ್ ಹತ್ತಿರ ಹಳೆ ಬಜಾರ್ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಪಕ್ಕದಲ್ಲಿ ಆರೋಪಿ 01 ನಿಂಗಪ್ಪ ತಂದೆ ರಾಮಪ್ಪ, ಮಡಿವಾಳ್, ವಯ: 32 ವರ್ಷ,ಜಾ: ಅಗಸರು, : ಇಸ್ತ್ರಿ ಅಂಗಡಿ, ಸಾ:ಕಲ್ಲೂರ್ ತಾ: ಸಿಂಧನೂರು. ಹಾವ: ವಾಸವಿ ನಗರ ಸಿಂಧನೂರು ಇವನು ಕುಳಿತುಕೊಂಡು ರಸ್ತೆಯಿಂದ ಹೋಗಿ ಬರುವ ಜನರಿಗೆ ಮಟಕಾ ನಂಬರ್ ಬರೆಸಿದವರಿಗೆ 1 ರೂ ಗೆ 80/- ರೂ ಕೊಡುತ್ತೆನೆ ಬರ್ರಿ ಅಂತಾ ಹೇಳುತ್ತಾ ಜನರಿಂದ ಮಟಕಾ ನಂಬರಗಳ ಮೇಲೆ ಹಣವನ್ನು ಪಡೆದು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ದೀಪಕ್ ಆರ್.ಭೂಸರೆಡ್ಡಿ  ಪಿ.ಎಸ್. (ಕಾಸು) ಸಿಂಧನೂರು ನಗರ ಠಾಣೆ.   gÀªÀgÀÄ.ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ.510/-, ಮಟಕಾ ಚೀಟಿ , ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಅಷ್ಟರಲ್ಲಿ ಆರೋಪಿ ನಂ   2) ಶಬ್ಬೀರ್ ಪಾಷಾ ತಂದೆ ಗೌಸ್ ಮೋಹಿನುದ್ದೀನ್, ಜಾ: ಮುಸ್ಲಿಂವಯ: 35 ವರ್ಷ, : ಟೇಲರ್, ಸಾ: ಬಡಿಬೇಸ್ ಸಿಂಧನೂರು ಇವನು ಆರೋಪಿ ನಂ 01 ಇವನಿಂದ ಮಟಕಾ ಜೂಜಾಟದ ಪಟ್ಟಿ ಮತ್ತು ಹಣ ತೆಗೆದುಕೊಳ್ಳಲು ಬಂದಾಗ ಅವನನ್ನು ಮುತ್ತಿಗೆ ಹಾಕಿ ಹಿಡಿದು ಅವನ ವಶದಿಂದ ಮಟಕಾ ಜೂಜಾಟದ ಹಣ ರೂ 3720/- ಜಪ್ತಿ ಮಾಡಿಕೊಂಡಿದ್ದು, ಹೀಗೆ ಒಟ್ಟು ಮಟಕಾ ಜೂಜಾಟದ ಹಣ 4230/-, ಮಟಕಾ ಚೀಟಿ, ಒಂದು ಬಾಲ್ ಇವುಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾಗಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡಿದ್ದಾಗಿ ಇದ್ದ ದಾಳಿ ಪಂಚನಾಮೆ ಮತ್ತು ಮುದ್ದೇಮಾಲು ಹಾಗೂ ಆರೋಪಿತರನ್ನು ಮುಂದಿನ ಕ್ರಮ ಜರುಗಿಸಲು ಒಪ್ಪಿಸಿದ್ದರಿಂದ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿತರ ವಿರುದ್ದ  ಸಿಂಧನೂರು ನಗರ ಠಾಣೆ  . ಗುನ್ನೆ ನಂ.208/2015 ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                 ದಿನಾಂಕ 5-11-2015 ರಂದು 16-30 ಗಂಟೆಗೆ ²æÃ.ದಾದಾವಲಿ ಪಿ.ಎಸ್.ಐ.(ಕಾಸು ) ¸ÀzÀgï §eÁgï ¥Éưøï oÁuÉ,  ರವರು ದಾಳಿಯಿಂದ ಸಿಬ್ಬಂದಿ ಮತ್ತು ಹುಸೇನ್ ಪಾಶ ತಂದೆ ಮಹಿಬೂಬ್ ಸಾಬ್ 38 ವರ್ಷ, ಮುಸ್ಲಿಂ, ಆಟೋ   ಡ್ರೈವರ್ ಮನೆ ನಂ. 6-4-41 ಜಿ.ಡಿ. ತೋಟ, ತಿಮ್ಮಾಪೂರುಪೇಟೆ, ರಾಯಚೂರು ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು  ದಾಳಿಯಲ್ಲಿ ಜಪ್ತ್ ಪಡಿಸಿಕೊಂಡ ಮಟ್ಕಾ ಜೂಜಾಟದ1) ನಗದು ಹಣ ಒಟ್ಟು 4,110/- ರೂ.ಗಳು,  2) ಒಂದು ಬಾಲ್ ಪೆನ್,  (ಅ.ಕಿ.ಇಲ್ಲ.)  3) ಮಟಕಾ ಜೂಜಾಟದ  ಒಂದು ಚೀಟಿ (ಅ.ಕಿ.ಇಲ್ಲ.)ªÀÄvÀÄÛ DgÉÆæ  ಹುಸೇನ್ ಪಾಶ ಈತನನ್ನು ಹಾಗೂ ದಾಳಿ ಪಂಚನಾಮೆಯನ್ನು ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಠಾಣಾ ಎನ್.ಸಿ. 45/15 ಕಲಂ 78 (3) ಕೆ.ಪಿ.ಆಕ್ಟ್ ಪ್ರಕರಣ ದಾಖಲಿಸಿಕೊಂಡು ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಹುಸೇನ್ ಪಾಶ ಮತ್ತು ಮಹ್ಮದ್ ಫಾರೂಕ್ @  ಲಾಲ್ ಫಾರೂಕ್ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ ಅನುಮತಿ  ಪಡೆದುಕೊಂಡು  ರಾತ್ರಿ 7-45 ಗಂಟೆಗೆ ¸ÀzÀgï §eÁgï ¥Éưøï ಠಾಣಾ ಅಪರಾಧ ಸಂಖ್ಯೆ 241/2015 ಕಲಂ 78 (3) ಕೆ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.11.2015 gÀAzÀÄ 61 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,400/-

 gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 06-11-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-11-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 231/2015, PÀ®A 279, 304(J) L¦¹ :-
¢£ÁAPÀ 05-11-2015 gÀAzÀÄ ¦üAiÀiÁð¢ Vj£ÁUÀgÁd vÀAzÉ ªÀÄĸÀ° ªÀÄ®è¥Áà ªÀAiÀÄ: 37 ªÀµÀð, eÁw: J¸ï.¹ zÀ°vÀ, ¸Á: ¨ÉêÀļÀSÉÃqÁ, ¸ÀzÀå: d£ÀvÁ PÁ®Æ¤ ©ÃzÀgï gÀªÀgÀ vÀAzÉ ªÀģɬÄAzÀ ¸ÉÊPÀ® ªÉÄÃ¯É ©ÃzÀgÀ PÀqɬÄAzÀ a¢æ PÀqÉUÉ ºÉÆÃUÀĪÁUÀ CªÀgÀ »A¢¤AzÀ ¯Áj £ÀA. PÉJ-38/5259 £ÉÃzÀgÀ ZÁ®PÀ£ÁzÀ DgÉÆæ ªÀĺÀäzÀ ±À¦üAiÉÆâݣÀ vÀAzÉ ªÀĺÀäzÀ U˸ÉƢݣÀ ¸Á: PÀtf EvÀ£ÀÄ vÀ£Àß ¯ÁjAiÀÄ£ÀÄß gÉÆÃr£À ªÉÄÃ¯É CwªÉÃUÀ ºÁUÀÆ ¤µÁ̼ÀfvÀ£À¢AzÀ Nr¹ ¦üAiÀiÁð¢AiÀÄ vÀAzÉAiÀÄ ¸ÉÊPÀ®UÉ rQÌ ºÉÆÃqÉzÀ ¥ÀæAiÀÄÄPÀÛ ¦üAiÀiÁð¢AiÀÄ vÀAzÉAiÀÄ JgÀqÀÄ PÁ®ÄUÀ¼À ªÉÄðAzÀ ¯Áj ºÉÊzÀÄ MAzÀÄ PÁ®Ä ¥ÀÆwð dfÓ ªÉÄʪÉÄÃ¯É ¨sÁj UÀÄ¥ÀÛUÁAiÀÄUÀ¼ÁV ¸ÀzÀjAiÀĪÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ AiÀÄÄ.r.Dgï £ÀA. 11/2015, PÀ®A 174 ¹.Dgï.¦.¹ :-
ದಿನಾಂಕ 04-11-2015 ರಂದು ಮೃತ «ÃgÉÃAzÀæ vÀAzÉ ªÉÊf£ÁxÀ ªÀÄAUÀ¼ÀÆgÉ ªÀAiÀÄ: 45 ªÀµÀð, ¸Á: ªÀÄzÀ£ÀÆgÀ ರವರು ತಮ್ಮ ಹೊಲದಲ್ಲಿದ್ದಾಗ ಒಮ್ಮಲೆ ಝಟಕಿ (ಹೃದಯಘಾತ) ಬಂದಿದ್ದರಿಂದ ಚಿಕಿತ್ಸೆ ಕುರಿತು ಉದಗೀರದ ಉದಯಗೀರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ಅಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ, ಈ ಬಗ್ಗೆ ಯಾರ ಮೇಲೆ ಯಾವುದೆ ದೂರು ವಗೈರೆ ಇರುವುದಿಲ್ಲ ಅಂತ ಫಿರ್ಯಾದಿ ಅನೀಲಕುಮಾರ ತಂದೆ ಶಾಂತಪ್ಪಾ ಮಂಗಳೂರೆ ವಯ: 36 ವರ್ಷ, ಸಾ: ಮದನೂರ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 29/2015, PÀ®A 174 ¹.Dgï.¦.¹ :-
¢£ÁAPÀ 05-11-2015 gÀAzÀÄ ¦üAiÀiÁ𢠹zÀݪÀÄä UÀAqÀ dUÀ£ÁxÀ ªÀÄoÀ ªÀAiÀÄ: 38 ªÀµÀð, eÁw: ¸Áé«Ä, ¸Á: ¥ÀAqÀgÀUÉÃgÁ, vÁ: §¸ÀªÀPÀ¯Áåt, ¸ÀzÀå: §¥ÀàtUÀ°è ºÀĪÀÄ£Á¨ÁzÀ gÀªÀgÀ vÀ£Àß UÀAqÀ ¸ÀĪÀiÁgÀÄ 22 ªÀµÀðUÀ½AzÀ ºÀĪÀÄ£Á¨ÁzÀ mÉ°¥sÉÆãÀ PÀbÉÃjAiÀÄ°è PÁådĪÀ¯ï ¯ÉçgÀ CAvÀ PÉ®¸À ªÀiÁrPÉÆArzÀÄÝ, »ÃVgÀĪÀ°è ¢£ÁAPÀ 05-11-2015 gÀAzÀÄ ¦üAiÀiÁð¢AiÀĪÀgÀ UÀAqÀ ¢£À¤vÀåzÀAvÉ PÀÆ° PÉ®¸À ªÀiÁqÀ®Ä mÉ°¥sÉÆãÀ PÀbÉÃjUÉ ºÉÆÃV ªÀÄzsÁå£À ªÀÄ£ÉUÉ Hl ªÀiÁqÀ®Ä §AzÀÄ Hl ªÀiÁrPÉÆAqÀÄ ¥ÀÄ£ÀB PÀÆ° PÉ®¸ÀPÉÌ ºÉÆÃV CA¨ÉÃqÀÌgÀ ZËPÀ ºÀwÛgÀ mÉ°¥sÉÆãÀ PÉ®¸À ªÀiÁqÀÄwÛzÁÝUÀ DPÀ¹äPÀªÁV ºÀÈzÀAiÀiÁWÁvÀªÁVzÀÝjAzÀ CªÀjUÉ aQvÉì PÀÄjvÀÄ 108 CA§Ä¯ÉãÀìzÀ°è D¸ÀàvÉæUÉ vÀgÀĪÁUÀ ªÀÄÈvÀ¥ÀnÖgÀÄvÁÛgÉ, CªÀgÀ ¸Á«£À°è AiÀiÁgÀzÉà ªÉÄÃ¯É AiÀiÁªÀÅzÉà jÃw ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ªÀÄÄqÀ© ¥ÉưøÀ oÁuÉ UÀÄ£Éß £ÀA. 74/2015, PÀ®A 379 L¦¹ :-
ದಿನಾಂಕ 26-10-2015 ರಂದು ಫಿರ್ಯಾದಿ ಸುಭಾಷ ತಂದೆ ವಿಠಲ ರಾಟೋಡ, ಸಾ: ಹಾಮುನಗರ ತಾಂಡಾ ರವರು ದಿನನಿತ್ಯದಂತೆ ತನ್ನ ಮೋಟಾರ ಸೈಕಲ ಮೇಲೆ ತಮ್ಮೂರಿನಿಂದ ಮುಡಬಿಗೆ ಬಂದು ಡಿ.ಸಿ.ಸಿ. ಬ್ಯಾಂಕ ಹತ್ತಿರ ನಿಲ್ಲಿಸಿ ಓಕಳಿಗೆ ಕೆಲಸ ಮಾಡಲು ಹೊಗಿ ಕೆಲಸ ಮುಗಿಸಿಕೊಂಡು ಮರಳಿ ಮುಡಬಿಗೆ 1700 ಗಂಟೆಗೆ ವಾಪಾಸ ಬಂದು ಡಿ.ಸಿ.ಸಿ. ಬ್ಯಾಂಕ ಹತ್ತಿರ ಬಂದು ನೋಡಿದಾಗ ತನ್ನ ಮೋಟಾರ ಸೈಕಲ ಇರಲಿಲ್ಲ, ನಂತರ ಫಿರ್ಯಾದಿ ಮತ್ತು ರಮೇಶ ಹಾಗು ಗೀರಮಾಜಿ ಇಲ್ಲರೂ ಕೂಡಿಕೊಂಡು ಮುಡಬಿ ಗ್ರಾಮದ ಯಾರಾದರು ತನ್ನ ಮೋಟಾರ ಸೈಕಲ ಪರಿಚಯದವರು ತೇಗೆದುಕೊಂಡು ಹೋಗಿರುತ್ತಾರೆ ಅಂತ ಸ್ವಲ್ಪ ಹೊತ್ತು ನಿಂತು ನೋಡಿದರು ಸಹ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಹಾಗೂ ತಾಂಡದಲ್ಲಿ ಮತ್ತು ಮುಡಬಿ ಗ್ರಾಮದಲ್ಲಿ ಸಹ ಹುಡಿಕಾಡಿದರು ಯಾವುದೆ ತರಹದ ಮಾಹಿತಿ ಸಿಕ್ಕಿರುವುದಿಲ್ಲಾ ಮತ್ತು ಸ್ನೆಹಿತರಿಗೆ ವಿಚಾರಿಸದರೂ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಫಿರ್ಯಾದಿಯ ಮೋಟಾರ ಸೈಕಲ ನಂ. ಕೆಎ-56/ಈ-9613 ನೇದು ಅ.ಕಿ 30,000/- ರೂ. ಇರುತ್ತದೆ ಅಂತ ಫಿರ್ಯಾದಿಯು ದಿನಾಂಕ 05-11-2015 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 238/2015, PÀ®A ªÀÄ£ÀĵÀå PÁuÉ :-
¦üAiÀiÁ𢠸ÀAvÉÆõÀ UÀAqÀ Dgï.ªÉÆúÀ£À¯Á® gÉÃPÀªÁgï ªÀAiÀÄ: 33 ªÀµÀð, eÁw: gÁd¥ÀÆvÀ, ¸Á: £ÀÆå ºÁ¦üÃeï ¥ÉÃmï ¥ÉæêÀÄ £ÀUÀgÀ ¸ÉÃgï°AUÀA¥À½î gÀAUÁgÉrØ ºÉÊzÁæ¨ÁzÀ gÀªÀjUÉ 1) ¦æAiÀiÁA±ÀÄ 12 ªÀµÀðzÀ UÀAqÀÄ ªÀÄUÀ ºÁUÀÄ 2) bÁAiÀiÁ ªÀAiÀÄ: 07 ªÀµÀð »ÃUÉ MAzÀÄ UÀAqÀÄ MAzÀÄ ºÉtÄÚ CAvÀ 2 ªÀÄPÀ̽gÀÄvÁÛgÉ, UÀAqÀ£ÁzÀ ªÉÆúÀ£À¯Á® gÀªÀgÀÄ CAUÀr ªÁå¥ÁgÀ ªÀiÁrPÉÆAqÀÄ EgÀÄvÁÛgÉ, ¸ÀAvÉÆõÀ ¥Ánî gÀªÀgÀ ªÀÄ£ÉAiÀÄ°è ¨ÁrUɬÄAzÀ ªÁ¹ªÁVgÀÄvÁÛgÉ, ¸ÀAvÉÆõÀ ¥Ánî EvÀ¤UÉ ¦üAiÀiÁð¢AiÀĪÀgÀ UÀAqÀ 3 ®PÀë 65 ¸Á«gÀ gÀÆ¥Á¬Ä ¤ÃrgÀÄvÁÛgÉ, »ÃVgÀĪÁUÀ ¢£ÁAPÀ 04-11-2015 gÀAzÀÄ ªÉÆúÀ£À¯Á® gÀªÀgÀÄ ¸ÀAvÉÆõÀ ¥ÁnîgÀªÀgÀ UÁæªÀĪÁzÀ d®¸ÀAV UÁæªÀÄPÉ ºÉÆÃV CªÀjAzÀ ºÀt qÉzÀÄPÉÆAqÀÄ §gÀÄvÉÛÃ£É CAvÀ ºÉý ªÀģɬÄAzÀ vÀªÀÄä £Áå£ÉÆà PÁgï £ÀA. J¦-28/r¯ï-3636 £ÉÃzÀgÀ°è d®¸ÀAV UÁæªÀÄPÉÌ §A¢zÀÄÝ, DzÀgÉ gÁwæAiÀiÁzÀgÀÆ ªÀÄ£ÉUÉ §A¢gÀĪÀÅ¢®è CªÀgÀ ªÉÆèÉÊ¯ï £ÀA. 09966168143 £ÉÃzÀPÉÌ PÀgÉ ªÀiÁrzÁUÀ jAUï DUÀÄwÛzÀÄÝ DzÀgÉ UÀAqÀ PÀgÉ j¹ÃªÀ ªÀiÁqÀÄwÛ®è DzÀÝjAzÀ ¦üAiÀiÁ𢠺ÁUÀÄ ¦üAiÀiÁð¢AiÀÄ ªÉÄÊzÀÄ£À ±ÁªÀįÁ® ºÁUÀÄ £ÉUÉtÂAiÀiÁzÀ ¸ÀĤÃvÁ, CvÉÛ dÄUÀ¯ïzÉë, UÀAqÀ£À UɼÉAiÀi£ÁzÀ C±ÉÆÃPÀ J®ègÀÆ d®¸ÀAV UÁæªÀÄPÉÌ ºÉÆÃV £ÉÆÃqÀ¯ÁV UÀAqÀ£À PÁgï ¸ÀAvÉÆõÀ ¥Ánî FvÀ£À ºÉÆ®zÀ°è ¤AwzÀÄÝ ¸ÀAvÉÆõÀ ¥ÁnîgÀªÀgÀ ºÉAqÀwAiÀiÁzÀ gÉÃSÁgÀªÀjUÉ «ZÁj¹zÁUÀ ¦üAiÀiÁð¢AiÀÄ UÀAqÀ£ÁzÀ ªÉÆúÀ£À¯Á®gÀªÀgÀÄ PÁgï ¤°è¹ ºÉÆÃVgÀÄvÁÛgÉ CAvÀ w½¹gÀÄvÁÛgÉ, ªÉÆúÀ£À¯Á®¤UÉ J¯Áè PÀqÉ ºÀÄqÀÄPÁqÀ®Ä ¹QÌgÀĪÀÅ¢¯Áè, ¦üAiÀiÁð¢AiÀÄ UÀAqÀ£ÀÄ ¢£ÁAPÀ 04-11-2015 gÀAzÀÄ d®¸ÀAV UÁæªÀÄPÉÌ §AzÀÄ d®¸ÀAV UÁæªÀÄ¢AzÀ PÁuÉAiÀiÁVgÀÄvÁÛgÉ, ¸ÀzÀjAiÀĪÀgÀÄ zsÀÈqsÀªÁzÀ ªÉÄÊPÀlÄÖ ºÉÆA¢zÀÄÝ, ªÀAiÀÄ: 35 ªÀµÀð, UÉÆâü §tÚzÀªÀgÁVzÀÄÝ, JvÀÛgÀ 5.6 EAZÀÄUÀ¼ÀÄ EgÀÄvÀÛzÉ, UÉÆÃ®Ä ªÀÄÄR«zÀÄÝ ªÉÄʪÉÄÃ¯É ¤Ã° §tÚzÀ ¥sÀįï±Àlð ºÁUÀÄ UÉæà §tÚzÀ ¥Áåmï zsÀj¹zÀÄÝ, »A¢ ºÁUÀÄ vÉ®ÄUÀÄ ªÀiÁvÀ£ÁqÀÄvÁÛgÉ CAvÀ ¦üAiÀiÁð¢AiÀĪÀgÀÄ ¢£ÁAPÀ 05-11-2015 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 414/2015, PÀ®A 420, 328 L¦¹ eÉÆvÉ 78(3) PÉ.¦ PÁAiÉÄÝ ªÀÄvÀÄÛ 32, 34 PÉ.E PÁAiÉÄÝ :-
¢£ÁAPÀ 05-11-2015 gÀAzÀÄ ¨sÁ°Ì ©ÃzÀgÀ gÀ¸ÉÛAiÀÄ ªÀiÁgÀªÁr QgÁt CAUÀr ºÀwÛgÀ PÉ®ªÀÅ d£ÀgÀÄ 1 gÀÆ¥Á¬ÄUÉ 80 gÀÆ PÉÆqÀÄvÉÛªÉAzÀÄ ¸ÁªÀðd¤PÀjUÉ ¥sÀĸÀ¯Á¬Ä¹ CPÀæªÀĪÁV ºÀt ¥ÀqÉzÀÄ ªÉƸÀ ªÀiÁqÀÄvÁÛ AiÀiÁªÀÅzÉà ¥ÀgÀªÁ¤UÉ E®èzÉà C£À¢üÃPÀÈvÀªÁV ªÀiÁ£ÀªÀ zÉúÀPÉÌ C¥ÁAiÀÄPÁjAiÀiÁUÀĪÀ ¸ÀgÁ¬Ä ªÀiÁgÁl ªÀiÁqÀÄwÛzÁÝgÉAzÀÄ ¸ÀÄ¢üÃgÀPÀĪÀiÁgÀ ¨ÉÃAQ ¥ÉưøÀ ¤jÃPÀëPÀgÀÄ ¨sÁ°Ì £ÀUÀgÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ ¦L gÀªÀgÀÄ PÀÆqÀ¯É E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÁ°Ì-©ÃzÀgÀ gÀ¸ÉÛAiÀÄ ªÀiÁgÀªÁr QgÁt CAUÀr¬ÄAzÀ ¸Àé®à CAvÀgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä ªÀiÁgÀªÁr QgÁt CAUÀrAiÀÄ DZÉUÉ ¸ÉÊPÀ¯ï j¥Éj zÀÄPÁ£À JzÀgÀÄUÀqÉ DgÉÆævÀgÁzÀ 1) ¹PÉAzÀgÀ vÀAzÉ ZÁAzÀ¸Á§ ±ÉÃPï ªÀAiÀÄ: 31 ªÀµÀð, eÁw: ªÀÄĹèA, ¸Á: eÉÆò £ÀUÀgÀ ¨sÁ°Ì, 2) ºÀtªÀÄAvÀ vÀAzÉ ¸ÀAUÀ¥Áà D®PÀÄAmÉ ¸Á: ¥Á¥ÀªÀ £ÀUÀgÀ ¨sÁ°Ì ºÁUÀÆ 3) ¸ÀĨsÁµÀ ¸ÀA¥ÀAUÉ ¸Á: ¨sÁ°Ì EªÀgÉ®ègÀÆ PÀÆrPÉÆAqÀÄ ¸ÁªÀðd¤PÀjUÉ 1 gÀÆ UÉ 80 gÀÆ PÉÆqÀÄvÉÛªÉ JAzÀÄ ¥sÀĸÀ¯Á¬Ä¹ £ÀA©¹ DPÀæªÀĪÁV d£ÀjAzÀ ºÀt ¥ÀqÉzÀÄ ªÉƸÀ ªÀiÁqÀÄvÁÛ ªÁlgÀ ¨Ál®zÀ°è ¸ÀgÁ¬Ä ªÀiÁgÁl ªÀiÁqÀÄwÛgÀĪÀzÀ£ÀÄß RavÀ ¥Àr¹PÉÆAqÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁr »rAiÀÄ®Ä ºÉÆÃzÁUÀ ¦L gÀªÀgÀÄ M§â¤UÉ »rzÀÄPÉÆAqÁUÀ E£ÀÆß E§âgÀÆ ¦L gÀªÀjUÉ ¥ÉưøÀgÉAzÀÄ UÀÄgÀÄwÛ¹ vÀªÀÄä PÉÊAiÀÄ°èzÀÝ ªÀÄlPÁ anUÀ¼ÀÄ ªÀÄvÀÄÛ ºÀt ©¸Ár vÀ¦à¹PÉÆAqÀÄ Nr ºÉÆÃVgÀÄvÁÛgÉ, »rzÀÄPÉÆAqÀ DgÉÆæUÉ ¸ÀgÁ¬Ä ªÀiÁgÁl ªÀiÁqÀĪÀ AiÀiÁªÀzÁzÀgÀÄ ¥ÀgÀªÁ¤UÉ EzÀÝ §UÉÎ «ZÁgÀuÉ ªÀiÁqÀ®Ä £ÀªÀÄä ºÀwÛgÀ AiÀiÁªÀzÉ ¥ÀgÀªÁ¤UÉ EgÀĪÀ¢®è £ÁªÀÅ £ÀªÀÄä ¯Á¨sÀPÁÌV ªÀiÁ£ÀªÀ zÉúÀPÉÌ C¥ÁAiÀÄPÁjAiÀiÁUÀĪÀ ¸ÀgÁ¬Ä ªÁlgÀ ¨Ál®£À°è ºÁQ ªÀiÁgÁl ªÀiÁqÀÄwÛzÀÄÝ CzÀÄ C®èzÉ £ÁªÀÅ  ¸ÁªÀðd¤PÀjUÉ 1 gÀÆ UÉ 80 gÀÆ PÉÆqÀÄvÉÛªÉ JAzÀÄ ¥sÀĸÀ¯Á¬Ä¹ £ÀA©¹ DPÀæªÀĪÁV d£ÀjAzÀ ºÀt ¥ÀqÉzÀÄ ªÉƸÀ ªÀiÁqÀÄwÛgÀĪÀzÁV w½¹gÀÄvÁÛ£É, C¥ÀgÁzsÀ ¸ÀܼÀzÀ°è MlÄÖ 1) £ÀUÀzÀÄ ºÀt 910 gÀÆ¥Á¬Ä, 2) 8 ªÀÄlPÁ £ÀA§gÀ §gÉzÀ aÃnUÀ¼ÀÄ, 3) MAzÀÄ ¸ÁªÀĸÀAUÀ ªÉƨÉÊ¯ï ºÁUÀÆ 4) ¸ÀgÁ¬Ä vÀÄA©zÀ CzÀð °ÃlgÀ ªÁlgÀ ¨Ál® ¹QÌzÀÄÝ ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 231/2015, PÀ®A 32, 34 PÉ.E PÁAiÉÄÝ :-
¢£ÁAPÀ 05-11-2015 gÀAzÀÄ ¨Á¼ÀÆgÀÄ UÁæªÀÄzÀ CA¨ÉÃqÀÌgÀ ZËPÀ ºÀwÛgÀ M§â ªÀåQÛ MAzÀÄ ªÉÆÃmÁgÀ ¸ÉÊPÀ® ªÉÄÃ¯É ¸ÀgÀPÁgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üÃPÀÈvÀªÁV MAzÀÄ ©½ aîzÀ°è ¸ÁgÁ¬Ä ¨Ál°UÀ¼À£ÀÄß ¸ÁUÁtÂPÉ ªÀÄvÀÄÛ ªÀiÁgÁl ªÀiÁqÀĪÀ ¸À®ÄªÁV ElÄÖPÉÆAqÀÄ ¤AwzÁÝ£É CAvÁ ºÀ£ÀĪÀÄAvÀ¥Áà ¦J¸ïL (C.«) ¨sÁ°Ì UÁæ«ÄÃt ¥Éưøï oÁuÉ gÀªÀjUÉ §AzÀ ªÀiÁ»w ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨Á¼ÀÆgÀÄ UÁæªÀÄzÀ CA¨ÉÃqÀÌgÀ ZËPÀ ºÀwÛgÀ ªÀÄgÉ ªÀiÁa £ÉÆÃqÀ¯ÁV DgÉÆæ ªÀÄ®è¥Áà @ ªÀÄ°èPÁdÄð£À vÀAzÉ £ÁUÀUÉÆAqÀ ªÀAiÀÄ CAzÁdÄ 35 ªÀµÀð, eÁw: PÀÄgÀħ, ¸Á: ¨Á¼ÀÆgÀÄ EvÀ£ÀÄ MAzÀÄ n,«,J¸ï ªÉÆÃmÁgÀ ¸ÉÊPÀ® ªÉÄÃ¯É MAzÀÄ ©½ aîzÀ°è ¸ÁgÁ¬Ä ¨Ál°UÀ¼À£ÀÄß ¸ÁUÁtÂPÉ ªÀÄvÀÄÛ ªÀiÁgÁl ªÀiÁqÀĪÀ ¸À®ÄªÁV ElÄÖPÉÆAqÀÄ ¤AwgÀĪÀÅzÀ£ÀÄß RavÀ ¥Àr¹PÉÆAqÀÄ DvÀ£À ªÉÄÃ¯É zÁ½ ªÀiÁqÀ®Ä ºÉÆÃzÁUÀ ¸ÀzÀj ªÀåQÛ ¥ÉưøÀjUÉ £ÉÆÃr vÀ£Àß ªÉÆÃmÁgÀ ¸ÉÊPÀ® ªÀÄvÀÄÛ ªÉÆÃmÁgÀ ¸ÉÊPÀ® ªÉÄÃ¯É EzÀÝ MAzÀÄ ©½ aîªÀ£ÀÄß ©lÄÖ Nr ºÉÆÃzÀ£ÀÄ, DgÉÆæ ªÀÄ®è¥Áà EªÀ£ÀÄ ©lÄÖ ºÉÆÃzÀ ªÉÆÃmÁgÀ ¸ÉÊPÀ® £ÉÆÃqÀ¯ÁV CzÀÄ n.«.J¸ï JPÀì.J¯ï ¸ÀÄ¥Àgï ºÉ« qÀÆån £ÀA. PÉJ-38/ J¯ï-5214 EzÀÄÝ, ªÉÆÃmÁgÀ ¸ÉÊPÀ® C.Q 10,000/- gÀÆ DUÀÄvÀÛzÉ ªÀÄvÀÄÛ ªÉÆÃmÁgÀ ¸ÉÊPÀ® ªÉÄÃ¯É EzÀÝ ©½ aîªÀ£ÀÄß ¥ÀAZÀgÀ ¸ÀªÀÄPÀëªÀÄzÀ°è ¥Àj²Ã°¹ £ÉÆÃqÀ¯ÁV ¸ÀzÀj aîzÀ°è 1) AiÀÄÄ.J¸ï «¹Ì 90 JªÀÄ.J¯ï £À 192 ¸ÁgÁ¬Ä ¨Ál°UÀ¼ÀÄ C.Q 4,800/- gÀÆ., 2) N®Ø lªÀgÀ£ï «¹Ì 180 JªÀiï.J¯ï £À 40 ¥ËZïUÀ¼ÀÄ C.Q 2,320/- gÀÆ., »ÃUÉ MlÄÖ d¦Û ªÀiÁrzÀ ªÉÆÃmÁgÀ ¸ÉÊPÀ® ªÀÄvÀÄÛ ¸ÁgÁ¬Ä ¨Ál° ªÀÄvÀÄÛ ¥ËZÀUÀ¼À ¨É¯É 17,120/- gÀÆ¥Á¬ÄUÀ¼ÀÄ £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 05/11/2015 ರಂದು ಖಿಲ್ಲಾದ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು `1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮೋಹನ ಮಾನೆ ಪಿ.ಎಸ್.ಐ (.ಅವಿ) ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಿಲ್ಲಾದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚಿಟಿಗಳನ್ನು ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖ ಪೈಯಾಜ ತಂದೆ ಶೇಖ ಸಲೀಮ್ ತಾಂಬಡಿಗಡ ಸಾ: ಖಿಲ್ಲಾದ ಹತ್ತಿರ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2100 ರೂ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು, ಒಂದು ಮೋಬಾಯಿಲ್ ಅ.ಕಿ. 00 ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ಮುದ್ದೆ ಮಾಲು ಜಪ್ತಿ ಪಡಿಸಿಕೊಂಡು ಈ ಮಟಕಾ ಚೀಟಿಗಳನ್ನು ಯಾರಿಗೆ ಕೊಡುವುದಾಗಿ ವಿಚಾರಿಸಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೇಳಗೇರಿ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೊಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿ ಆರೋಪಿತನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಾಹಂತಪ್ಪ ತಂದೆ ಭೀಮರಾಯ ಬೂಸಗೊಂಡು ಸಾ- ಎಸ್.ಎನ್. ಹಿಪ್ಪರಗಾ ತಾ-ಜೇವರ್ಗಿ ಜಿ-ಕಲಬುರ್ಗಿ ಇವರಿಗೆ 3 ಜನ ಹೆಣ್ಣು ಮಕ್ಕಳು ಮತ್ತು ,ಒಬ್ಬ ಗಂಡಸ ಮಗನು ಇರುತ್ತಾನೆ. ನಿನ್ನ ದಿನಾಂಕ:05/11/2015 ರಂದು ಮುಂಜಾನೆ 11-00ಗಂಟೆಯ ಸುಮಾರಿಗೆ ನಮ್ಮ ಊರಿನಲ್ಲಿ ಇರುವ ಹೊಲ ಸರ್ವೇ ನಂ:48ಕ್ಕೆ ನಾನು ನನ್ನ ಹೆಂಡತಿ ಶ್ರೀದೇವಿ ನನ್ನ ಮಗಳಾದ ದಾನಮ್ಮ ಕೂಡಿ ಹೊಲಕ್ಕೆ ಹೋದೇವು ನಾನು ನನ್ನ ಹೆಂಡತಿ ಹೊಲದಲ್ಲಿ ಕಸ ತಗಿಯುತ್ತಿದ್ದೇವು ನನ್ನ ಮಗಳಾದ ದಾನಮ್ಮ ಇವಳು ಹೊಲದಲ್ಲಿ ನಮ್ಮ ಹಿಂದೆನೆ ಹತ್ತಿ ಬೆಳೆಯಲ್ಲಿ ತಿರುಗಾಡುತ್ತಿದ್ದಳು ನಂತರ ನಾವೆಲ್ಲರೂ ಊಟ ಮಾಡಿದೇವು ನಾವಿಬ್ಬರು ಹತ್ತಿ ಬೆಳೆಯಲ್ಲಿ  ತಿರುಗಾಡುತ್ತಿದ್ದಳು ನಂತರ ಸಾಯಂಕಾಲ 5-00 ಪಿ.ಎಂ.ದ ಸುಮಾರಿಗೆ ನನ್ನ ಮಗಳು ದಾನಮ್ಮ ನಮ್ಮ ಹೊಲದಲ್ಲಿನ ಗುಡಿಸಲು ಹತ್ತಿರ ಹೋಗಿ ಅಲ್ಲೆ  ಮುಂದೆ ಮಲಗಿಕೊಂಡಿದ್ದು ಅಷ್ಟರಲ್ಲಿ ಅವಳ ಎಡಗೈ ರಟ್ಟಿಗೆ  ಹಾವು ಕಡಿದಿದ್ದು ಏನು ಕಡತು ಅಂತ ಒದರಿದಾಗ ನಾವು  ಇಬ್ಬರು ಓಡುತ್ತಾ ಬಂದಾಗ ಅವಳ ಹತ್ತಿರ ಗುಡಿಸಲು ಮುಂದೆ ಹಾವು ಇದ್ದು ನಾವು ಬಂದ ನಂತರ ಒಳಗೆ ಹೊಯಿತು ನಂತರ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಹಾದಿಯಲ್ಲಿ  ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.