Police Bhavan Kalaburagi

Police Bhavan Kalaburagi

Thursday, June 14, 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಬ್ದುಲ ಹಾದಿ ತಂದೆ ಅಬ್ದುಲ ಅಜೀಜ ಸಾ: ಮನೆ ನಂ 5-960 ಪಾಷಾಪೂರ ರೋಜಾ (ಕೆ) ಗುಲಬರ್ಗಾ ರವರು ನನ್ನ ಮಗ ಮಹ್ಮದ ಆರೀಫ ಎಕ್ಬಾಲ ಮತ್ತು ಮಿರ್ಜಾ ಖದೀರಬೇಗ ಹಾಗು ಮಹ್ಮದ ಸಾದಿಕ ಮೂವರು ದಿನಾಂಕ: 14-06-2012 ರಂದು 10-00 ಗಂಟೆ ಸುಮಾರಿಗೆ ಐಷರ ಗೂಡ್ಸ ವಾಹನ ಸಂಖ್ಯೆ ಎಪಿ 28 ಯು 1185 ನೇದ್ದರಲ್ಲಿದ್ದ ಮಾರಬಲ್ ಸ್ಲ್ಯಾಬಗಳನ್ನು ಇಳಿಸುತ್ತಿರುವಾಗ ವಾಹನ ಚಾಲಕ ಮಹ್ಮದ ಅಹ್ಮದ ತಂದೆ ಮಹ್ಮದ ಜಿಂದಾವಲಿ ಇತನು ನಿರ್ಲಕ್ಷತನದಿಂದ ಒಮ್ಮೇಲೆ ತನ್ನ ವಾಹನವನ್ನು ಮುಂದಕ್ಕೆ ಚಲಾಯಿಸಿ ಬ್ರೇಕ್ ಹಾಕಿದ್ದರಿಂದ ಮಾರ್ಬಲ ಸ್ಲ್ಯಾಬಿಗೆ ಕಟ್ಟಿದ ಹಗ್ಗ ತುಂಡಾಗಿ ಮಾರ್ಬಲ್ ಸ್ಲ್ಯಾಬಗಳು ಮೂವರ ಮೈಮೇಲೆ ಬಿದ್ದು ಭಾರಿಗಾಯಗಳಾಗಿ ಮಿರ್ಜಾ ಖದೀರ ಬೇಗ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಮಹ್ಮದ ಸಾದೀಕ ಇತನು ಕೆ.ಬಿ.ಎನ್ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿದ್ದು, ಮಹ್ಮದ ಆರೀಫ ಎಕ್ಬಾಲ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಗೂಡ್ಸ ಚಾಲಕನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಅಬ್ದುಲ ಹಾದಿಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2012 ಕಲಂ 279,338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ: ಶ್ರೀಮತಿ.ಸುನೀತಾ ಗಂಡ ರಾಜು ಮಾಹೂರಕರ್, ವಯ|| 40 ವರ್ಷ, || ಮನೆ ಕೆಲಸ, ಸಾ|| ಗುಲಬರ್ಗಾರವರು ನನ್ನ ಮಗನಾಧ ಶ್ರೀಧರ ಇವನು ಬಸವರಾಜ ಎಂಬುವವನ ಮಗಳಾದ ಪ್ರಿಯಾಂಕಾ ಎಂಬುವಳೊಂದಿಗೆ 2011 ನೇ ಸಾಲಿನ ನವ್ಹೆಂಬರ ತಿಂಗಳಲ್ಲಿ ರಾಮತೀರ್ಥ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದು, ನನ್ನ ಮಗ ಪ್ರಿಯಾಂಕಾ ಇವಳಿಗೆ  ಮದುವೆ ಮಾಡಿಕೊಂಡ ದಿನದಂದು ಅವಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ, ಮಕ್ಕಳಾದ ಶಕ್ತಿ ಪ್ರಸಾದ, ಶಿವಕುಮಾರ ಇವರು ನನ್ನ ಮಗನಿಗೆ ಕಿರುಕುಳ ನೀಡುತ್ತಾ ಬಂದಿದ್ದು, ಅಲ್ಲದೆ ದಿನಾಂಕ: 11/06/2012 ರಂದು ರಾತ್ರಿ 8:30 ಗಂಟೆಗೆ ಸುಂದರ ನಗರದಲ್ಲಿರುವ ನಮ್ಮ ಮನೆಗೆ ನಮ್ಮ ಸೊಸೆ ಪ್ರಿಯಾಂಕಾ ಮೇಲ ಮಹಡಿಯಿಂದ ಉಲ್ಟಿ ಮಾಡಿ ಕೆಳಗೆ ಬಿದ್ದು ಭಾರಿ ಗಾಯ ಹೊಂದಿದ್ದನ್ನು ನೋಡಿ ನಾನು ಮತ್ತು ನನ್ನ ಮಗ ಇಬ್ಬರು ಕೂಡಿ ಉಪಚಾರಕ್ಕಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಈ ವಿಷಯ ರಾತ್ರಿ 9:00 ಗಂಟೆಗೆ ಗೊತ್ತಾಗಿ ಪ್ರಿಯಾಂಕಾಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ ಅಣ್ಣ ತಮ್ಮಂದಿರರಾದ ಶಕ್ತಿ ಪ್ರಸಾದ, ಶಿವಕುಮಾರ, ಇವರು ಬಂದು ನನ್ನ ಮಗನಿಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ. ಜಗಳ ಬಿಡಿಸಲು ಹೋದಾಗ ನನಗೆ ಬಸವರಾಜ, ಶಕ್ತಿ ಪ್ರಸಾದ, ಇವರು ನನಗೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ: 323, 354, 504, 506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

BIDAR DISTRICT DAILY CRIME UPDATE 14-06-2012


This post is in Kannada language. To view, you need to download kannada fonts from the link section.



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-05-2012

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀªÀÄ 92/2012 PÀ®A 448, 427, 504 eÉÆvÉ 34 L¦¹ :-
¦üAiÀiÁð¢ qÁ|| J. ªÉÆúÀ£À vÀAzÉ ªÉAPÀlAiÀÄå C®èA ªÀAiÀÄ: 52 ªÀµÀð, eÁ: ªÀÄÄ£ÀÆßgÀÄ, G: ¥ÉÆæÃ¥sÉøÀgÀ ¸Á: PÀȵÀÖA ¥ÉÃl f¯Áè PÀjA £ÀUÀgÀ, ¸ÀzÀå: ªÀÄ£É £ÀA 9-9-366/1 §ÈºÀä¥ÀÆgÀ PÁ¯ÉÆä ©ÃzÀgÀ EªÀgÀÄ 1993 £Éà ¸Á°£À°è ªÀĺÀäzÀ ¹gÁd CºÀäzÀ vÀAzÉ C§ÄÝ® ªÀÄfÃzÀ JA§ÄªÀªÀgÀ ºÀwÛgÀ §ÈºÀä¥ÀÆgÀ PÁ¯ÉÆäAiÀÄ°è 30 x 40 Cr GzÀÝ x CUÀ® ¤ÃªÉñÀ£ÀªÀżÀî MAzÀÄ ¥Áèl £ÀA 26 Rjâ ªÀiÁrgÀÄvÁÛgÉ, ¸ÀzÀj ¥ÁèlzÀ°è 2004 £Éà ¸Á°£À°è ªÀÄ£É PÀnÖzÀÄÝ, ªÀÄ£É £ÀA 9-9-366/1 £ÉÃzÀÄ  EgÀÄvÀÛzÉ, ¸ÀzÀj ªÀÄ£ÉAiÀÄ°è ¦üAiÀiÁð¢AiÀĪÀgÀÄ vÀ£Àß PÀÄlÄA§zÉÆA¢UÉ ªÁ¸ÀªÁvgÀÄvÁÛgÉ, ªÀÄ£ÉAiÀÄ ¥ÀPÀÌzÀ°è GvÀÛgÀ ¢QÌUÉ EgÀĪÀ ¥Áèl £ÀA 27 £ÉÃzÀgÀ°è DgÉÆæ £ÀAzÀPÀĪÀiÁgÀ ¥Ánî gÀªÀgÀÄ vÀ£Àß ºÉAqÀwAiÀiÁzÀ gÁd²æà EªÀgÀ ºÉ¸Àj£À°è ªÀÄ£É PànÖgÀÄvÁÛgÉ, EªÀj§âgÀ ªÀÄzsÀå PÁªÀÄ£À PÀA¥ËqÀ UÉÆÃqÉ EgÀÄvÀÛzÉ, ªÀÄ£ÉAiÀÄ ªÀÄÄRåzÁégÀzÀ ªÀÄÄAzÉ DgÉÆæAiÀÄÄ ¸ÀAqÁ¸ÀgÀƪÀiï PÀnÖzÀjAzÀ E§âgÀ ªÀÄzsÀå ¸ÀzÀj PÀA¥ËAqÀ UÉÆÃqÉAiÀÄ ªÉÄÃ¯É ¸ÀAqÁ¸À gÀƪÀÄ PÁt¸ÀzÀAvÉ UÉÆÃqÉ PÀlÖ®Ä 02-06-2005 £Éà ¸Á°£À°è DgÉÆæ ºÁUÀÆ ¦üAiÀiÁð¢ E§âgÀ ªÀÄzsÀå M¥ÀàAzÀ PÀgÁgÀÄ ¥ÀvÀæ £Á®ÄÌ d£À »jAiÀÄgÀ ªÀÄzsÀå DvgÀÄvÀÛzÉ, ¸ÀzÀj M¥ÀàAzÀzÀ ªÉÄÃgÉUÉ ¦üAiÀiÁð¢AiÀÄÄ ¢£ÁAPÀ 08-06-2012 gÀAzÀÄ ¦üAiÀiÁ𢠺ÁUÀÄ DgÉÆæ E§âgÀ ªÀÄzsÀå EgÀĪÀ PÀA¥ËAqÀ UÉÆÃqÉ ªÉÄÃ¯É gÉÆÃr£À PÀqÉUÉ 13 Cr GzÀÝzÀÀ MAzÀÄ Cr JvÀÛgÀ ªÀÄvÀÄÛ CzÀgÀ £ÀAvÀgÀ »A¢£À ¨sÁUÀzÀ°è 13 Cr GzÀÝzÀ MAzÀĪÀgÉ Cr JvÀÛgÀ ElAV UÉÆÃqÉ ¦üAiÀiÁð¢ PànÖgÀÄvÁÛ£É, G½zÀ 14 Cr GzÀÝ PÀA¥ËAqÀ UÉÆÃqÉ ªÉÄÃ¯É DgÉÆæ CqÀÄUÉ ªÀÄ£É UÉÆÃqÉ PànÖgÀÄvÁÛgÉ, »ÃVgÀĪÁUÀ ¦üAiÀiÁð¢AiÀÄÄ vÀ£Àß ªÀÄ£ÉAiÀÄ°èzÁÝUÀ DgÉÆævÀgÁzÀ £ÀAzÀPÀĪÀiÁgÀ, DgÉÆæ ºÉAqÀw gÁd²æà ºÁUÀÆ CªÀ¼À vÀªÀÄä ªÀÄvÀÄÛ vÀAzÉ ±ÀgÀt¥Áà EªÀgÀÄ PÀÆr EªÀgÉ®ègÀÆ PÀA¥ËAqÀ UÉÆÃqÉAiÀÄ ªÉÄÃ¯É UÉÆÃqÉ KPÉ PÀnÖgÀÄwÛj CAvÀ ¨ÉÊAiÀÄÄvÁÛ ¦üAiÀiÁð¢AiÀÄ ªÀÄ£ÉAiÀÄ UÉÃl vÉgÉzÀÄ ªÀÄ£ÉAiÀÄ°è CwPÀæªÀÄ ¥ÀæªÉñÀ ªÀiÁr ¦üAiÀiÁð¢ PÀnÖzÀ PÀA¥ËAqÀ UÉÆÃqÉ PÉqÀ« CAzÁdÄ 10,000=00 gÀÆ AiÀĵÀÄÖ ºÁ¤ ªÀiÁrgÀÄvÁÛgÉ, £ÀAvÀgÀ ¦üAiÀiÁð¢AiÀÄ ºÉAqÀw ºÁUÀÆ ªÀÄUÀ «ZÁj¸À®Ä ºÉÆÃzÀgÉ DgÉÆævÀgÀÄ CªÁZÀåªÁV ¨ÉêzÀÄ ¤ÃªÀÅ PÉüÀĪÀªÀ¼ÀÄ AiÀiÁgÀÄ CAvÀ ºÉÆqÉAiÀÄ®Ä §A¢gÀÄvÁÛgÉAzÀÄ PÉÆlÖ ¦üAiÀiÁ𢠺ÉýPÉ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA 49/2012 PÀ®A 457, 380 L¦¹ :-
¦üAiÀiÁð¢vÀ¼ÁzÀ ®°vÁ UÀAqÀ ±ÁAvÀAiÀiÁå ¸Á: PÀªÀÄoÁuÁ EªÀgÀÄ PÀªÀÄoÁuÁ UÁæªÀÄzÀ zÉêÀ¸ÁÜ£ÀPÉÌ ºÉÆÃV ©ÃUÀ vÉUÉzÀÄ ¥ÀÆeÉ ªÀiÁr ªÀÄvÉÛ zÉêÀ¸ÁÜ£ÀzÀ ¨ÁV®Ä ©ÃUÀ ºÁQPÉÆAqÀÄ ªÀÄ£ÉUÉ ºÉÆÃVgÀÄvÁÛgÉ, ¥Àæw ¢ªÀ¸ÀzÀAvÉ ¢£ÁAPÀ 13-06-2012 gÀAzÀÄ ¨É½UÉÎ 0800 UÀAmÉUÉ ¦üAiÀiÁð¢AiÀĪÀgÀÄ ªÀģɬÄAzÀ zÉêÀ¸ÁÜ£ÀPÉÌ §AzÁUÀ zÉêÀ¸ÁÜ£ÀzÀ UÀ¨sÀðUÀÄrAiÀÄ ¨ÁV® ©ÃUÀ ªÀÄÄj¢zÀÄÝ, PÀ©âtzÀ ¨ÁV® eÁ°¬ÄAzÀ M¼ÀUÉ £ÉÆÃqÀ®Ä M¼ÀUÉ EzÀÝ «ÃgÀ¨sÀzÉæñÀégÀ zÉêÀgÀ PÀAa£À ªÀÄÆwð ºÁUÀÆ »vÁÛ¼É UÀAmÉUÀ¼ÀÄ EgÀ¯ÁgÀzÀ PÁgÀt ¦üAiÀiÁð¢AiÀĪÀgÀÄ UÁ§jUÉÆAqÀÄ zÉêÀ¸ÁÜ£ÀzÀ PÀªÉÄnAiÀÄ CzsÀåPÀëjUÉ ¥sÉÆãÀ ªÀiÁr «µÀAiÀÄ w½¹zÁUÀ ¸ÀzÀjAiÀĪÀgÉ®ègÀÄ ºÁUÀÆ EvÀgÀgÀÄ §AzÀÄ £ÉÆÃqÀ®Ä AiÀiÁgÉÆ C¥ÀjavÀ PÀ¼ÀîgÀÄ ¢£ÁAPÀ 12/06/12 jAzÀ 13/06/12 gÀ ªÀÄzÀå gÁwæ ªÉüÉAiÀÄ°è «ÃgÀ¨sÀzÉæñÀégÀ zÉêÀ¸ÁÜ£ÀzÀ ¨ÁV®Ä ªÀÄÄjzÀÄ M¼ÀUÉ ¥ÀæªÉñÀ ªÀiÁr 10 PÉ.f vÀÆPÀ G¼Àî zÉêÀgÀ PÀAa£À ªÀÄÆwð C.Q. gÀÆ. 21000/- ºÁUÀÆ 15 »vÁÛ¼É UÀAmÉUÀ¼ÀÄ C.Q gÀÆ. 3000/- £ÉÃzÀÄÝ »ÃUÉ MlÄÖ 24000/- gÀÆ ¨É¯É ¨Á¼ÀĪÀÅzÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA 32/2012 PÀ®A 376 L¦¹ :-
¸ÀƪÀiÁgÀÄ 2 ªÀµÀðUÀ¼À »AzÉ ©ÃzÀgÀ ºË¹A¨ÉÆÃqÀð PÁ¯ÉÆäAiÀÄ «±Àé£ÁxÀgÁªÀ gÀªÀgÀ ªÀÄ£ÉAiÀÄ°è £ÉÆAzÀ ¦üAiÀiÁð¢vÀ¼ÁzÀ PÀƪÀiÁj ¸ÀĪÀuÁð vÀAzÉ ZÀAzÁægÉrØ PÉÆAqÁ¥ÀÆgÉ ªÀAiÀÄ: 24 ªÀµÀð,  ¸Á: §gÀzÁ¥ÀÆgÀ, vÁ: OgÁzÀ[©] EPÉAiÀÄÄ ¨ÁrUÉAiÀÄ°èzÁÝUÀ CgÉÆæ ªÉAPÀlgÉrØ vÀAzÉ ¥ÀAqÀj£ÁxÀgÉrØ gÉÆmÁÖ¯É ¸Á: PÀAUÀn, vÁ: £ÁgÁAiÀÄtSÉÃqÀ, f: ªÉÄÃzÀPÀ EvÀ£ÀÄ §AzÀÄ ªÀÄ£ÉAiÀÄ°è AiÀiÁgÀÄ E®èzÀ ¸ÀªÀÄAiÀÄzÀ°è ¦üAiÀÄð¢vÀ½UÉ ªÀÄzÀÄªÉ ªÀiÁrPÉƼÀÄîvÉÛ£É CAvÁ ºÉý d§j ¸ÀA¨ÉÆÃUÀ ªÀiÁqÀ®Ä ¥ÀæAiÀÄwß¹zÁUÀ ¦üAiÀÄð¢vÀ¼ÀÄ ¤gÁPÀj¹zÀgÀÄ PÀÆqÁ §®ªÀAvÁªÁV zÉÊ»ÃPÀ ¸ÀA¨ÉÆÃUÀ ªÀiÁrgÀÄvÁÛ£É £ÀAvÀgÀ ¸ÀĪÀiÁgÀÄ ¢ªÀ¸À PÀ¼ÉzÀgÀÄ PÀÆqÁ ¦üAiÀiÁð¢vÀ½UÉ ªÀÄzÀÄªÉ ªÀiÁrPÉÆArgÀĪÀÅ¢¯Áè, DzÀÝjAzÀ ¦üAiÀiÁð¢vÀ¼ÀÄ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¢£ÁAPÀ 14/06/2012 gÀAzÀÄ CAzÁdÄ 0930 UÀAmÉUÉ §gÀzÁ¥ÀÆgÀ UÁæªÀÄzÀ £ÀgÀ¸ÁgÉrØ PÉÆAqÁ¥ÀÆgÉ gÀªÀgÀ vÉgÉzÀ ¨Á«AiÀÄ°è ©¢ÝgÀÄvÁÛ¼ÉAzÀÄ PÉÆlÖ ¦üAiÀiÁ𢠺ÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA 33/2012 PÀ®A 309 L¦¹ :-
¸ÀĪÀiÁgÀÄ JgÀqÀÄ ªÀµÀðUÀ½AzÀ DgÉÆævÀ¼ÁzÀ PÀĪÀiÁj ¸ÀĪÀuÁð vÀAzÉ ZÀAzÁægÉrØ ªÀAiÀÄ: 24 ªÀµÀð, ¸Á: §zÁð¥ÀÆgÀ EPÉAiÀÄÄ vÀ£Àß ªÀiÁªÀ£À ªÀÄUÀ£À eÉÆÃvÉ ¦æw ªÀiÁqÀÄwÛzÀÄÝ, CªÀ£ÀÄ ªÀÄzÀÄªÉ ªÀiÁrPÉƼÀÄîvÉÃ£É CAvÁ E°èAiÀĪÀgÉUÉ ªÀÄzÀÄªÉ ªÀiÁrPÉƼÀî¯ÁgÀzÀ PÁgÀt ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ DvÀäºÀvÉåUÉ ¥ÀæAiÀÄvÀß ªÀiÁrgÀÄvÁÛ¼ÉAzÀÄ ¦üAiÀiÁð¢ dUÀ£ÁßxÀ aªÀÄPÉÆÃqÉ ¦J¸ïL aAvÁQ ¦J¸ïL gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

   

Raichur District Reported Crimes

PÉÆ¯É ¥ÀæPÀgÀtUÀ¼À ªÀiÁ»w:-

²æêÀÄw gÁªÀĪÀé UÀAqÀ ¢: ©üêÀÄAiÀÄå ªÀAiÀiÁ 45 ªÀµÀð eÁw £ÁAiÀÄPÀ. G: ºÉÆ®ªÀÄ£ÉPÉ®¸À ¸Á: ®PÀÌA¢¤ß vÁ: ªÀiÁ£À« FPÉUÉ 3 d£À UÀAqÀ ªÀÄPÀ̼ÀÄ EzÀÄÝ M§â¼ÀÄ ºÉtÄÚ ªÀÄUÀ¼ÀÄ EgÀÄvÁÛ¼É 3 d£À UÀAqÀÄ ªÀÄPÀ̼À°è zÉÆqÀØ ªÀÄUÀ£ÁzÀ CAd£À¥Àà 2 £Éà AiÀĪÀ£ÀÄ gÀªÉÄñÀ 3 £ÉÃAiÀĪÀ£ÀÄ ªÀiÁgÉ¥Àà F jÃw EzÀÄÝ CAd£À¥Àà FvÀ£ÀÄ EwÛaUÉ PÀÄrAiÀÄĪÀ ZÀlPÉÌ §°AiÀiÁV ¢£Á®Ä PÀÄrzÀÄ §AzÀÄ ªÀÄ£ÉAiÀÄ°è dUÀ¼À ªÀiÁqÀĪÀzÀÄ C®èzÉà £À£ÀUÉ E£ÉÆßAzÀÄ ªÀÄzÀÄªÉ ªÀiÁrj CAvÁ ºÉÆqÉ §qÉ ªÀiÁqÀĪÀzÀÄ ¨ÉÊzÁqÀĪÀzÀÄ ªÀiÁqÀÄwÛzÀÝ£ÀÄ.¤£Éß ¢£ÁAPÀ 12-06-2012 gÀAzÀÄ gÁwæ gÁªÀĪÀé ªÀÄvÀÄÛ ªÀÄUÀ£ÁzÀ gÀªÉÄñÀ ªÀÄvÀÄÛ ªÀiÁgÉ¥Àà Hl ªÀiÁr vÀªÀÄä eÉÆÃ¥ÀrAiÀÄ°è ªÀÄ®VPÉÆArgÀĪÁUÀ gÁwæ 01.00 UÀAmÉAiÀÄ ¸ÀĪÀiÁgÀÄ ªÀÄÈvÀ CAd£À¥Àà£ÀÄ PÀÄrzÀÄ §AzÀÄ ªÀÄ®VPÉÆArzÀÝ ªÀiÁgÉ¥Àà£ÉÆA¢UÉ dUÀ¼À vÉUÉzÀÄ CªÀ£À ªÉÄÊ ªÉÄÃ¯É PÀĽvÀÄ ºÉÆqÉAiÀÄÄwÛzÀÄÝ DUÀ gÁªÀĪÀé¼ÀÄ ©r¹PÉƼÀî®Ä ºÉÆÃzÁUÀ gÀªÉÄñÀ£ÀÄ MªÉÄäÃ¯É ¹nÖUÉ §AzÀÄ F ¸ÀÆ¼É ªÀÄUÀ£ÀzÀÄ ¢£Á®Ä QjQj eÁ¹Û DVzÉ EªÀ£À£ÀÄß EªÀvÀÄÛ PÉÆ°è ©ÃqÀ¨ÉÃPÀÄ CAvÁ CAzÀªÀ£Éà eÉÆÃ¥ÀrAiÀÄ ªÀÄƯÉAiÀÄ°ènÖzÀÝ PÉÆrè vÉUÉzÀÄPÉÆAqÀÄ eÉÆgÁV CAd£À¥Àà£À ºÀuÉUÉ PÁ°UÉ ºÉÆqÉ¢zÀÝjAzÀ ºÀuÉUÉ ¨sÁj gÀPÀÛUÁAiÀĪÁVgÀÄvÀÛzÉ JqÀUÁ®Ä ªÀÄÄj¢gÀÄvÀÛzÉ ¨sÁjUÁAiÀÄUÀ¼ÀÄ DVzÀÝjAzÀ gÁwæ 01.30 UÀAmÉAiÀÄ ¸ÀĪÀiÁgÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ºÉýPÉAiÀÄ ¦üAiÀÄð¢üAiÀÄ ªÉÄðAzÀ ¹gÀªÁgÀ ¥ÉÆðøÀ oÁuÉ, UÀÄ£ÉߣÀA; 63/2012 PÀ®AB 302 L¦¹ £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ

DvÀä ºÀvÉå ¥ÀæPÀgÀtUÀ¼À ªÀiÁ»w:-

¢£ÁAPÀ 13-06-12 gÀAzÀÄ ¸ÁAiÀÄAPÁ® 7-30 UÀAmÉAiÀÄ ¸ÀĪÀiÁjUÉ gÁªÀÄtÚ vÀAzÉ ªÀÄÄzÀÝ¥Àà 32 ªÀµÀð ªÉÆÃa PÀÆ° PÉ®¸À ¸Á|| ªÀÄ¹Ì FvÀ£ÀÄ ªÀĹÌAiÀÄ ªÀÄÄzÀUÀ¯ï PÁæ¸ï ºÀwÛgÀ «Ã£ÀÄ ¨Ágï ±Á¥À ªÀÄÄAzÉ PÀÄrzÀ £À±ÉAiÀÄ°è gÉÆÃr£À ¥ÀPÀÌzÀ°è ªÀÄ®VzÀÄÝ °AUÀ¸ÀÆÎgÀÄ PÀqɬÄAzÀ §gÀÄwÛzÀÝ ¯Áj £ÀA§gÀ PÉ.J 29 J 3332 £ÉÃzÀÝgÀ UÁ°AiÀÄ°è PÀÄrzÀ £À±ÉÃAiÀÄ°è ©zÀÄÝ DvÀäºÀvÉå ªÀiÁrPÉƼÀÄî®Ä ¥ÀæAiÀÄwß¹zÀÄÝ DUÀ PÀvÀðªÀåzÀ°èzÀÝ ²æà «gÀÄ¥ÁPÀë¥Àà ¦.¹ 48 gÀªÀgÀÄ DvÀ£À£ÀÄß gÀQëù J¼ÉzÀÄPÉÆArzÀÄÝ DzÀgÀÆ PÀÆqÁ DvÀ£ÀÄ vÀ£Àß §®UÁ®£ÀÄß ¯ÁjAiÀÄ ZÁ®PÀ¤UÉ UÉÆvÁÛUÀzÀ jÃwAiÀÄ°è »A¢£À UÁ°AiÀÄ°è EnÖzÀÄÝ PÁgÀt §®UÁ°UÉ gÀPÀÛUÁAiÀĪÁVzÀÄÝ CAvÁ EzÀÝ zÀÆj£ÀªÉÄðAzÀ ªÀÄ¹Ì oÁuÉ UÀÄ£Éß £ÀA: 57/2012 PÀ®A: 309 L.¦.¹ jÃvÀå ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

£ÁåAiÀiÁ®AiÀÄ G¯ÉèÃTÃvÀ ¥ÀæPÀgÀtUÀ¼À ªÀiÁ»w:-

¢£ÁAPÀ :10-06-2012 gÀAzÀÄ ¸ÁAiÀÄAPÁ® 5-00 UÀAmÉUÉ UÉÆî¥À°è UÁæªÀÄ¢AzÀ AiÀÄgÀdAw UÁæªÀÄPÉÌ ºÉÆÃUÀĪÀ zÁjAiÀÄ ªÀÄzÀåzÀ°è ²æà ¸ÉÆêÀÄAiÀÄå vÀAzÉ ªÀÄÄzÀÄPÀ¥Àà ªÀ:45 G:MPÀÌ®ÄvÀ£À ¸Á:UÉÆî¥À°è ü ªÀÄvÀÄÛ DvÀ£À ªÀÄUÀ E§âgÀÆ UÀÄgÀUÀÄAmÁ¢AzÀ UÉÆî¥À°è UÁæªÀÄPÉÌ ºÉÆÃUÀÄwÛzÁÝUÀ ªÀÄzÀåzÀ°è AiÀÄAPÀ¥Àà vÀAzÉ zÀÄgÀÄUÀ¥Àà ªÀ:40 G:MPÀÌ®ÄvÀ£À ¸Á:UÉÆî¥À°èºÁUÀÆ EvÀgÉ 5 d£ÀgÀÄ PÀÆrvÀqÉzÀÄ ¤°è¹ K£À¯Éà ¸ÀƼÉà ªÀÄPÀÌ¼É CAvÁ CªÁZÀåªÁV ¨ÉÊzÀÄ PÉ®ªÀgÀÄ F ¸ÀƼÉà ªÀÄPÀ̼À£ÀÄß ºÁPÀgÀ¯Éà CAvÁ CAzÀÄ PÉʬÄAzÀ ZÀ¥Àà°¬ÄAzÀ qÀħâPÉÌ ºÁUÀÆ PÁ°UÉ ºÉÆqɧqÉ ªÀiÁrzÀÄÝ ºÁUÀÆ fêÀzÀ ¨ÉzÀjPÉ ºÁQzÀÄÝ EgÀÄvÀÛzÉ EzÀÝ zÀÆj£À ªÉÄðAzÀ ¢£ÁAPÀ: 13.06.2012 gÀAzÀÄ ºÀnÖ ¥Éưøï oÁuÉ.UÀÄ£Éß £ÀA:59/2012 PÀ®A. 341,323,355,334,504,506 ¸À»vÀ 149 L¦¹ jÃvÀå ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÁ½ ¥ÀæPÀgÀtUÀ¼À ªÀiÁ»w:-

¢£ÁAPÀ 13-06-12 gÀAzÀÄ ¸ÁAiÀÄAPÁ® 4-00 ªÀĹÌAiÀÄ ¸ÀAvÉ §eÁgÀzÀ ºÀwÛgÀ ¨Éë£À VqÀzÀ PÀmÉÖAiÀÄ ªÉÄÃ¯É ¸ÁªÀðd£ÀPÀ ¸ÀܼÀzÀ°è ªÉÄÃ¯É ±ÀgÀt§¸ÀªÀ vÀAzÉ UÀÄAqÀ¥Àà ºÀÆ«£À¨sÁ« ºÁUÀÆ EvÀgÉ 9 d£ÀgÀÄ J®ègÀÆ ¸Á: ªÀÄ¹Ì gÀªÀgÀÄ ºÀtªÀ£ÀÄß ¥ÀtPÉÌ ºÀaÑ CAzÀgï ¨ÁºÀgï J£ÀÄߪÀ £À¹Ã§zÀ dÆeÁlªÀ£ÀÄß DqÀÄwÛzÁÝUÀ ªÀiÁ£Àå ¹.¦.L ªÀĹÌgÀªÀgÀ £ÉÃvÀÈvÀézÀ°è è¦.J¸ï.L gÀªÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ zÁ½ ªÀiÁr »rzÀÄ DgÉÆævÀjAzÀ E¸ÉàÃl dÆeÁlzÀ ºÀt 24,000- gÀÆ¥Á¬Ä ºÁUÀÆ 52 E¸ÉàÃl J¯ÉUÀ¼À£ÀÄß d¦Û ªÀiÁrPÉÆAqÀÄ ¸ÁAiÀÄAPÁ® 5-30 UÀAmÉUÉ ¦.J¸ï.L gÀªÀgÀÄ ªÁ¥Á¸À oÁuÉUÉ §AzÀÄ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ ªÀÄ¹Ì oÁuÉ UÀÄ£ÉߣÀA; 56/2012 PÀ®A 87. PÉ.¦. AiÀiÁPïÖ zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.

EvÀgÉ L.¦.¹:-

²æÃ.ªÀÄw £ÁUÀªÀÄä UÀAqÀ °AUÀtÚ ªÀÄvÀÄÛ vÀ£Àß ¨sÁªÀ ºÀĸÉãÀ¥Àà vÀAzÉ ©üêÀÄtÚ ,.¸Á;-avÁæ° EªÀgÀ £ÀqÀÄªÉ D¹ÛAiÀÄ ¸ÀA§AzsÀ ªÉʵÀªÀÄå«zÀÄÝ,F §UÉÎ ªÀiÁ£Àå £ÁåAiÀiÁ®AiÀÄzÀ°è zÁªÉ ºÀÆrzÀÄÝ, ¢£ÁAPÀ;-11/06/2012 gÀAzÀÄ ¨É½UÉÎ 9-00UÀAmÉUÉ ²æÃ.ªÀÄw £ÁUÀªÀÄä UÀAqÀ °AUÀtÚ 45 ªÀµÀð, eÁ:-PÀÄgÀħgÀÄ,G:-PÀÆ°PÉ®¸À, ¸Á:-avÁæ° ºÁ.ªÀ.ªÉAPÀmÁ¥ÀÆgÀÄ ¨ÉAUÀ¼ÀÆgÀÄ FPÉAiÀÄÄ £À£Àß ªÀÄUÀ E§âgÀÄ PÀÆr ªÀÄ£ÉAiÀÄ ªÀÄÄAzÉ EzÁÝUÀ 1).gÁWÀªÉÃAzÀæ vÀAzÉ ºÀĸÉãÀ¥Àà 2).ºÀĸÉãÀ¥Àà vÀAzÉ ©üêÀÄtÚ E§âgÀÄ, eÁ;-PÀÄgÀħgÀÄ,.¸Á;-avÁæ° EªÀgÀÄ §AzÀÄ gÁWÀªÉÃAzÀæ FvÀ£ÀÄ ''K£À¯Éà PÀvÉÛ ¸ÀƼÉà £ÀªÀÄä «gÀÄzÀÝ zÁªÉ ºÀÆqÀÄwÛAiÀiÁ JAzÀªÀ£ÉÃ'' £À£Àß vÀ¯ÉAiÀÄ PÀÆzÀ®Ä »rzÀÄ dUÁÎrzÀÄÝ, ºÀĸÉãÀ¥Àà FvÀ£ÀÄ £À£Àß ¹ÃgÉ ¸ÉgÀUÀÄ »rzÀÄ ªÀiÁAiÀÄðzÉUÉ ¨sÀAUÀ vÀgÀĪÀAvÉ J¼ÉzÁrzÀÄÝ, gÁWÀªÉÃAzÀæ FvÀ£ÀÄ PÁ°¤AzÀ M¢ÝzÀÄÝ ©r¸À®Ä §AzÀ £À£Àß ªÀÄUÀ¤UÀÆ ¸ÀºÀ E§âgÀÄ £É®PÉÌ PÉqÀ« M¢zÀÄÝ CzÉ CAvÁ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ ¥ÉưøÀ oÁuÉ UÀÄ£Éß £ÀA:
84/2012. PÀ®A.504,323,354,506. ¸À»vÀ 34 L¦¹ ¥ÀæPÀgÀt zÁR°¹PÉÆArzÀÄÝ EgÀÄvÀÛzÉ.

C¸Áé¨sÁ«PÀ ªÀÄgÀtUÀ¼À ªÀiÁ»w:-

²ªÀgÁd vÀAzÉ §®ªÀAvÀgÁAiÀÄ 28 ªÀµÀð eÁ-°AUÁAiÀÄvÀ G-PÀÆ° PÉ®¸À ¸Á-ªÀiÁåPÀ®zÉÆrØ FvÀ¤UÉ ¸ÀĪÀiÁgÀÄ 4-5 ªÀµÀðUÀ½AzÀ®Ä ºÉÆmÉÖ £ÉÆêÀÅ PÁt¹PÉƼÀÄîwÛvÀÄ ¸ÀĪÀiÁgÀÄ ¸À® SÁ¸ÀV D¸ÀàvÉæAiÀÄ°è vÉÆj¹zÀgÀÄ UÀÄt ªÀÄÄRªÁVgÀĪÀ¢¯Áè. ¢£ÁAPÀ-13/06/2012 gÀAzÀÄ 1100 UÀAmÉAiÀÄ ¸ÀĪÀiÁjUÉ ªÀÄÈvÀ¤UÉ ºÉÆÃmÉ £ÉÆêÀÅ PÁt¹PÉÆArzÀÄ vÀ£Àß ºÉÆîPÉÌ ºÉÆÃV £ÉÆêÀÅ vÁ¼À¯ÁgÀzÉ ¨É¼ÉUÀ½UÉ ºÉÆqÉAiÀÄĪÀ Qæ«Ä£Á±ÀPÀ OµÀ¢AiÀÄ£ÀÄß ¸Éë¹zÀjAzÀ aPÀvÉì PÀÄjvÀÄ ¸ÀgÀPÁj eÁ®ºÀ½î D¸ÀàvÉæUÉ vÉÆj¹zÀgÀÄ aQvÉì ¥sÀ®PÀjAiÀiÁUÀzÉ ªÀÄÈvÀ ¥ÀnÖzÀÄÝ EgÀÄvÀÛzÉ , ªÀÄÈvÀ£ÀÀ ªÀÄgÀtzÀ°è AiÀiÁªÀÅzÉà vÀgÀºÀzÀ ¦üÃgÁå¢ ªÀUÉÊgÉ EgÀĪÀ¢®è CAvÁ DvÀ£À ºÉAqÀwAiÀiÁzÀ ²æêÀÄw ®Qëöäà UÀAqÀ ²ªÀgÁd 25 ªÀµÀð eÁ-°AUÁAiÀÄvÀ G-ªÀÄ£ÉPÉ®¸À ¸Á-ªÀiÁåPÀ®zÉÆrØ gÀªÀgÀÄ ¤ÃqÀzÀ zÀÆj£À ªÉÄðAzÀ eÁ®ºÀ½î ¥Éưøï oÁuÉ AiÀÄÄ.r.Dgï. £ÀA: 11/2012 PÀ®A-174 ¹,Dgï,¦,¹ £ÉÃzÀÝgÀ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.


 


 

¸ÀÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.06.2012 gÀAzÀÄ 60 ¥ÀæPÀgÀtUÀ¼À£ÀÄß ¥ÀvÉÛ ªÀiÁr 10,600/_ gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DIST


ಅಪಜಲಪೂರ ಪೊಲಿಸ್ ರಿಂದ ನಾಲ್ಕು ದಿವಸಗಳ ಹಿಂದೆ, 5 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿಯ ಬಂದನ:


ದಿನಾಂಕ:-10-06-2012 ರಂದು ಪಿರ್ಯಾದಿ ನಾಗಮ್ಮ ಗಂಡ ಭೀಮರಾಯ ಕಂಬಾರ ಸಾ||ಮಲ್ಲಾಬಾದ ತಾ||ಅಫಜಲಪೂರ ಇವರು ಅಫಜಲಪೂರ ಠಾಣೆಗೆ ಹಾಜರಾಗಿ ಪಿರ್ಯಾದ ಕೊಟ್ಟಿದ್ದೇನಂದರೆ ದಿನಾಂಕ 10-06-2012 ರಂದು ನನ್ನ ಮಗನಾದ ವಿಜಯಕುಮಾರನ 5 ನೇ ವರ್ಷದ ಹುಟ್ಟುಹಬ್ಬ ಇದ್ದುದ್ದರಿಂದ ನಾನು ಬೆಳಿಗ್ಗೆ 11-00 ಗಂಟೆಗೆ ಸುಮಾರಿಗೆ ಮಲ್ಲಾಬಾದ ಗ್ರಾಮದಿಂದ ಅಫಜಲಪೂರಕ್ಕೆ ಹೋಗಿ ಆತನಿಗೆ ಹೊಸ ಬಟ್ಟೆಯನ್ನು ತೆಗೆದುಕೊಂಡು ಬರಲು ಹೋಗಿದ್ದು, ನಂತರ ನಾನು ಸುಮಾರು 2 ಗಂಟೆಗೆ ಅಫಜಲಪೂರದಿಂದ ನನ್ನ ಮನೆಗೆ ಬಂದು ನೋಡಲಾಗಿ, ನನ್ನ ಮಗನು ಇರಲಿಲ್ಲ. 
        ಆಗ ನಾನು ನನ್ನ ಅಕ್ಕನ ಮಗಳಾದ ಕೀರ್ತಿ ಇವಳಿಗೆ ವಿಜಯಕುಮಾರ ಎಲ್ಲಿದ್ದಾನೆ ಅಂತಾ ಕೇಳಿದಾಗ ಆಟ ಆಡಲು ಹೊರಗಡೆ ಹೋಗಿದ್ದಾನೆ ಅಂತಾ ತಿಳಿಸಿದಳು. ಆಗ ನಾನು ನನ್ನ ಮಗನನ್ನು ಲಕ್ಷ್ಮೀ ದೇವರ ಗುಡಿಪಂಚಾಯಿತಿ ಕಟ್ಟೆಮತ್ತು ರೇವಣಸಿದ್ದೇಶ್ವರ ಮಠ ಹೀಗೆ ಇತರೆ ಕಡೆಗಳಲ್ಲಿ ಹುಡುಕಿದರೂ ಸಿಗಲಿಲ್ಲ. ನನ್ನ ಮಗನನ್ನು ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ಧನಗಳ ಡಾಕ್ಟರ ಕೆಲಸ ಮಾಡುವ  ಮಾದನ ಹಿಪ್ಪರಗಾ ಗ್ರಾಮದ ಮಹಾಂತಪ್ಪ ಕಂಭಾರ ಇವರು ಆಗಾಗ ಆತನನ್ನು ಕರೆದುಕೊಂಡು ಆಟವಾಡುತ್ತಿದ್ದರು ಅದರ ಸಂಬಂಧವಾಗಿ ನಾನು ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ ಅವರು  ನಾನು ಹೊರಗಡೆ ಇದ್ದೇನೆ ನಿನ್ನ ಮಗನನ್ನು ಕರೆದುಕೊಂಡು ಬಂದಿಲ್ಲ  ಅಲ್ಲೇ ಎಲ್ಲೋ ಆಟವಾಡುತ್ತಿರಬೇಕು ನೋಡಿ ಎಂದು ತಿಳಿಸಿದರು.
ನಂತರ ಮದ್ಯಾಹ್ನ 4-30 ಗಂಟೆ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ಮಹಾಂತಪ್ಪನವರು ನನ್ನ ಮನೆಯ ಹತ್ತಿರ ಬಂದು ವಿಜಯಕುಮಾರ ಸಿಕ್ಕಿದ್ದಾನಾ ಎಂದು ಕೇಳಲಾಗಿ ಇಲ್ಲ ಎಂದು ತಿಳಿಸಿದೆನು. ಆಗ ಎಲ್ಲರೂ ಸೇರಿ ಹುಡುಕಲು ಪ್ರಾರಂಭಿಸಿದರು. ನಾನು ಮನೆಯಲ್ಲಿ ಇದ್ದಾಗ ನನ್ನ  ಮೊಬೈಲಿಗೆ ಮಹಾತೇಶನು ಪೋನ ಮಾಡಿ ಅಳುತ್ತಾ ನಿನ್ನ ಮಗನನ್ನು ಯಾರೋ ಊರ ಹೊರಗಡೆ ಇರುವ ಹಳ್ಳದಲ್ಲಿ ಯಾರೋ ಕೊಲೆ ಮಾಡಿರುತ್ತಾರೆ. ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣನಾದ ಚಂದ್ರಶೇಖರ ಮತ್ತು ಇತರರು ಹೋಗಿ ನೋಡಲಾಗಿ, ನನ್ನ ಮಗ ವಿಜಯಕುಮಾರನ ಶವ ಬಿದ್ದಿದ್ದು, ನನ್ನ ಮಗನಿಗೂ, ನನಗೂ ಆಗದವರು ಯಾವುದೊ ದುರುದ್ದೇಶದಿಂದ ನನ್ನ ಮಗನ ಬಲಭಾಗದ ಹಣೆಯ ಮೇಲಿನ ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಅಂತ ಸಲ್ಲಿಸಿದ ದೂರಿನ ಮೇರೆಗೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಠಾಣೆ ಗುನ್ನೆ ನಂ 101/12 ಕಲಂ 302 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿರುತ್ತದೆ.
          ನಂತರ ಗುಲಬರ್ಗಾ ಜಿಲ್ಲೆಯ ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರಮಾನ್ಯ ಅಪರ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿಕೊಂಡು ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರಪಿ.ಎಸ್.ಐ.ಮಂಜುನಾಥ ಮತ್ತು ಸಿಬ್ಬಂದಿಯವರಾದ ರಾಮಚಂದ್ರಅರವಿಂದಜಗನ್ನಾಥರಾಜಶೇಖರತುಳಜಪ್ಪಚಂದ್ರಕಾಂತಶಿವಾನಂದಭೀಮಾಶಂಕರಗುಂಡಪ್ಪರವರು ಒಳಗೊಂಡ ತಂಡವನ್ನು ರಚಿಸಿರುತ್ತದೆ.
ಸದರಿ ತಂಡಗಳು ಚಿಂಚೋಳಿ, ಮಲ್ಲಬಾದ, ಮಾದನ ಹಿಪ್ಪರಗಾ, ಸಿಂದಗಿ ತಾಲೂಕಿನ ಕೊರಳ್ಳಿ, ಅಫಜಲಪೂರ ಗ್ರಾಮಗಳಲ್ಲಿ ತಂಡಗಳು ಬೇಟ್ಟಿ  ನೀಡಿ ಮಾಹಿತಿ ಕಲೆ ಹಾಕಿದ್ದು, ಆನಂತರ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಹಗಲಿರಳು ಶ್ರಮ ವಹಿಸಿ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ: 13-06-2012 ರಂದು ಮಾತೂಳಿ ಗ್ರಾಮದ ಗೇಟಿ ಬಳಿ ಬರುವದಾಗಿ ಆತನನ್ನು ಬೆಳಿಗ್ಗೆಯಿಂದ ಕಾಯುತ್ತಿದ್ದು, ಸುಮಾರು ಸಂಜೆ 6-30 ಗಂಟೆಯ ಸಮಯಕ್ಕೆ ಆಸಾಮಿ ಬರುತ್ತಿದ್ದನ್ನು ನಮ್ಮ ಜೋತೆಯಲ್ಲಿದ್ದ ಭಾತ್ಮಿ ದಾರರು ಇತನೆ ಮಹಾಂತಪ್ಪಾ ಎಂದು ಗುರಿತಿಸಿದ ಮೇರೆಗೆ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು, ಆತನನ್ನು ನಾವುಗಳು ಸಹ ಓಡಿ ಹೋಗಿ ಹಿಡಿದುಕೊಂಡು ದಸ್ತಗಿರಿ ಮಾಡಿ ಆತನ ಹೆಸರು ವಿಳಾಸ ಕೇಳಲಾಗಿ ಮಹಾಂತಪ್ಪ ತಂದೆ ಮಲ್ಲಣ್ಣಪ್ಪ ಕಂಬಾರ ಸಾ||ಮಾದನಹಿಪ್ಪರಗಾ ಹಾ||||ಮಲ್ಲಾಬಾದ ಈತನನ್ನು ದಸ್ತಗಿರಿ ಮಾಡಿ, ವಿಚಾರಣೆಗೆ ಒಳಪಡಿಸಿದಾಗ  ಆತನು ಕೆಳೆದ 15 ದಿವಸಗಳಿಂದ ಮೃತ ವಿಜಯಕುಮಾರನನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡಿದ್ದನು. ನಂತರ ವಿಚಾರಣೆಯಿಂದ ಸದರಿ ಪ್ರಕರಣವು ಪತ್ತೆ ಯಾಗಿರುತ್ತದೆ. ಈ ಕೊಲೆಯ ಉದ್ದೇಶ ಆರೋಪಿತನು ಮೃತನ ತಾಯಿ ನಾಗಮ್ಮ ಕಂಬಾರ ಈಕೆಯೊಂದಿಗೆ  ಸ್ನೇಹ ಸಂಬಂಧವನ್ನು ಬೆಳೆಸಿದ್ದು, ಆಕೆಯ ಗಂಡ ಮೃತಪಟ್ಟಿದ್ದರಿಂದ ಮುಂದೆ ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮೃತ ವಿಜಯಕುಮಾರನು ಜೀವಂತವಿದ್ದರೆ ಹಾಗು ಬೆಳೆದು ದೊಡ್ಡವನಾದರೆ ಆರೋಪಿ ಮಹಾಂತಪ್ಪನ  ಮೇಲೆ ದ್ವೇಷ ಬೆಳೆಸಿಕೊಂಡು ಆತನಿಗೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮೃತನ ತಾಯಿ ನಾಗಮ್ಮ ತನ್ನ ಮಗನ ಹುಟ್ಟುಹಬ್ಬದ ದಿನದಂದು ಮಗನಿಗೆ ಹೊಸ ಬಟ್ಟೆ ತರಲು ಅಫಜಲಪೂರಕ್ಕೆ ಹೋಗಿರುವ ಸಮಯವನ್ನು ಉಪಯೋಗಿಸಿಕೊಂಡು ಮೃತನನ್ನು ಕರೆದು ನಿನಗೆ ಜಿಲೇಬಿ ಕೊಡಿಸುತ್ತೇನೆ ಬಾ ಎಂದು ನಂಬಿಸಿ ಮಲ್ಲಾಬಾದ ಗ್ರಾಮದ ಹೊರಗೆ ಇರುವ ಹಳ್ಳಕ್ಕೆ ಕರೆದೊಯ್ದು, ಬಾಲಕ ವಿಜಯಕುಮಾರನನ್ನು ಕೆಳಗೆ ಬೀಳಿಸಿ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾನೆ. 
ಈ ಪತ್ತೆ ಕಾರ್ಯವನ್ನು ಮಾನ್ಯ ಎಸ್.ಪಿ.ಸಾಹೇಬರು ಶ್ರೀ ಪ್ರವೀಣ ಮಧುಕರ ಪವಾರವರು ಮತ್ತು ಅಪರ ಎಸ್.ಪಿ.ಸಾಹೇಬರು ಶ್ರೀ ಕಾಶಿನಾಥ ತಳಕೇರಿ ರವರು ಅಫಜಲಪೂರ ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮೋಸಿನ ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಸಾ|| ಹುಸೇನಿ ಗಾರ್ಡನ್ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನಾನು ಅಸ್ಪಾಕ ಈತನಿಗೆ  13,500/-ರೂಪಾಯಿ ಕೊಟ್ಟಿದ್ದರಿಂದ ಮರಳಿ ಕೊಡುವಂತೆ ಕೇಳಿದಾಗ ಅಸ್ಪಾಕ, ಅಲ್ತಾಫ, ಮುಸ್ತಾಕ ಸಾ|| ಮದಿನಾ ಕಾಲೋನಿ ಗುಲಬರ್ಗಾ ಇವರು ದಿನಾಂಕ 13-06-2012 ರಂದು ಖದೀರ ಚೌಕ ಹತ್ತಿರ ನನಗೆ ಅಸ್ಪಾಕ,ಅಲ್ತಾಫ ಮುಸ್ತಾಕ ರವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 42/12 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಅಸ್ಪಾಕ ತಂದೆ ಅಬ್ದುಲ ರಜಾಕ ಸಾ|| ಮದಿನಾ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನಾನು ಮೋಸಿನಖಾನ ಈತನಿಂದ 3,500/-ರೂಪಾಯಿ ತೆಗೆದುಕೊಂಡಿದ್ದು,  ಹಣ ಮರಳಿ ಕೊಡುವದು ತಡವಾಗಿರುವದರಿಂದ ಮೋಸಿನ ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಈತನು ತನ್ನ ಜೊತೆಯಲ್ಲಿ ಮಜ್ಜಿದ ಖಾನ, ಆಸೀಪ ಹುಸೇನ ಹಾಗು ತಜಮಲ್ ಹುಸೇನ ಎಲ್ಲರನ್ನು ಕರೆದುಕೊಂಡು ಬಂದು ಎದೆಯ ಮೇಲಿನ ಅಂಗಿ ಹಿಡಿದುಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಗುಂಡು @ ಗುಂಡಪ್ಪಾ ತಂದೆ ಉತ್ತಮ ಚುಬನಕರ ಸಾ:ಇಂದಿರಾ ನಗರ ಗುಲಬರ್ಗಾ ನಾನು, ನನ್ನ ಸ್ನೇಹಿತರಾದ ಕಿಟ್ಟು ತಂದೆ ದಿಗಂಬರ, ಮಲ್ಲು ತಂದೆ ದೌಲಪ್ಪಾ, ಮೂರು  ಜನರು ಮತ್ತು ದಿನಾಂಕ:13/06/2012 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ಕಿಟ್ಟು ಇತನ ಮೋಟಾರ ಸೈಕಲ ಮೇಲೆ ಕಾಕಡೇ ಚೌಕ ಹತ್ತಿರ ಇರುವ ಈಜು ಕೊಳದ ಹತ್ತಿರ  ಹೋಗಿ ನಾವು ಈಜಾಡುತ್ತಿದ್ದಾಗ, ಮಲ್ಲು ತಂದೆ ದೌಲಪ್ಪಾ ಕಿಟ್ಟು ತಂದೆ ದಿಗಂಬರ ಇಬ್ಬರೂ ಕೂಡಿ ನನಗೆ ಅಲ್ಲಿಯೇ ಬಿಟ್ಟು ಮೋಟಾರ ಸೈಕಲ ಮೇಲೆ ಹೊರಟು ಹೋದರು, ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಈಜು ಕೊಳದ  ಮಾಲಿಕ ನನಗೆ ಇಲ್ಲಿ ಹೊರಗೆ ಬಾ ಸಮಯ ಮುಗಿದಿದೆ ಅಂತಾ ಅನ್ನಲು ನಾನು ಹೊರಗೆ ಈ ವಿಷಯದ ಬಗ್ಗೆ ನಿಜಲಿಂಗಪ್ಪಾನಿಗೆ ಕೇಳಲು, ಅವನು ಜಾತಿ ಎತ್ತಿ ಬೈದು ಅಲ್ಲಿಯೇ ಬಿದ್ದ ಕಬ್ಬಿಣದ ಪೈಪನಿಂದ ತಲೆಯ ಹಿಂದುಗಡೆ ಮತ್ತು ಬೆನ್ನಿಗೆ ಹೊಡೆದು ರಕ್ತ ಗುಪ್ತಗಾಯ ಗೊಳಿಸಿದನು. ಚಾಕುವಿನಿಂದ ನನ್ನ ಎಡಗೈ ಹಸ್ತಕ್ಕೆ ಹೊಡೆದು ರಕ್ತಗಾಯಗೊಳಸಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಈಜಾಡಲು ಬಂದ ನನಗೆ ಪರಿಚಯದವರಾದ ಚೆನ್ನಪ್ಪಾ ತಂದೆ ಸಿದ್ದಣ್ಣಾ ರಾಮಶೇಟ್ಟಿ,  ಮಲ್ಲಿಕಾರ್ಜುನ ತಂದೆ ಕಾಶಿನಾಥ ಅಲ್ಲಪೂರ ಇಬ್ಬರು ಕೂಡಿ ಬೀಡಿಸಲು ಬಂದವರಿಗೆ  ನಿಜಲಿಂಗಪ್ಪಾನ ಹೋಲದಲ್ಲಿ ಕೆಲಸ ಮಾಡುತ್ತಿದ್ದ 6-7 ಜನರು ನಿಮ್ಮದು  ಬಹಳ ಆಗಿದೆ ಅಂತಾ ಬೈಯ್ದು ಚೆನ್ನಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರಿಗೆ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಮತ್ತು ಗುಪ್ತ ಗಾಯಗೊಳಿಸಿರುತ್ತಾರೆ , ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 202/2012 ಕಲಂ 143 147 148 324 504 506 ಸಂ 149 ಐ.ಪಿ.ಸಿ ಮತ್ತು 3 (1) (10)  SC/ST  P.A ACT 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.