Police Bhavan Kalaburagi

Police Bhavan Kalaburagi

Sunday, August 20, 2017

BIDAR DISTRICT DAILY CRIME UPDATE 20-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-08-2017

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 14/2017, PÀ®A. 174 ¹.Dgï.¦.¹ :-
¢£ÁAPÀ 18-08-2017 gÀAzÀÄ ¦üAiÀiÁð¢ gÉÃSÁ UÀAqÀ C¤Ã® ¨Á§uÁÚ ªÀAiÀÄ: 32 ªÀµÀð, eÁw: PÉÆý, ¸Á: ¸ÉÆãÁ¼À ªÁr gÀªÀgÀ ªÉÆzÀ®£É ªÀÄUÀ¼ÁzÀ gÀAd£Á EªÀ½UÉ FUÀ ¸ÀĪÀiÁgÀÄ 2 ªÀµÀðUÀ¼À »AzÉ ¨sÁ°Ì vÁ®ÆQ£À PÁ¸ÀgÀvÀÄUÁAªÀ ªÁr UÁæªÀÄzÀ ¨Á§ÄgÁªÀ vÀAzÉ UÀÄAqÀ¥Áà EªÀgÀ ªÀÄUÀ£ÁzÀ ±ÁåªÀįÁ® EªÀjUÉ PÉÆlÄÖ ®UÀß ªÀiÁrPÉÆnÖzÀÄÝ, CªÀ½UÉ ªÀÄPÀ̼ÁVgÀĪÀÅ¢¯Áè,  C½AiÀÄ ±ÁåªÀįÁ® EªÀ£ÀÄ ºÉÊzÁæ¨Á¢£À°è PÀÆ° PÉ®¸À ªÀiÁrPÉÆArzÀÄÝ, C½AiÀÄ ªÀÄUÀ½UÉ ºÉÊzÀæ¨ÁzÀUÉ PÀgÉzÀÄPÉÆAqÀÄ ºÉÆÃV gÁT ºÀ§âPÉÌ vÀAzÀÄ ©nÖgÀÄvÁÛgÉ, C°èAzÀ ¦üAiÀiÁð¢AiÀÄÄ vÀªÀÄä ªÀÄUÀ½UÉ vÀªÀÄÆäjUÉ PÀgÉvÀAzÀÄ ºÀ§âªÁzÀ ªÉÄÃ¯É 8 ¢ªÀ¸ÀUÀ¼À »AzÉ DPÉAiÀÄ UÀAqÀ£À ªÀÄ£ÉUÉ vÀAzÀÄ ©nÖgÀÄvÁÛgÉ, E°èAiÀĪÀgÀUÉ ªÀÄUÀ¼ÀÄ vÀ£Àß UÀAqÀ£À CxÀªÁ ªÀiÁªÀ, CvÉÛAiÀÄ AiÀiÁªÀÅzÉà vÁæ¸ÀÄ PÉÆnÖgÀĪÀ §UÉÎ ¦üAiÀiÁð¢UÉ ºÉ½¯Áè, DzÀgÉ DPÉAiÀÄ ªÀÄ£À¸ÀÄì vÀ£Àß UÀAqÀ£À eÉÆvÉ ºÉÆUÀĪÀÅzÀÄ EvÀÄÛ, ¢£ÁAPÀ 18-08-2017 gÀAzÀÄ 2200 UÀAmÉUÉ ªÀÄUÀ¼ÀÄ ¦üAiÀiÁð¢AiÀÄ eÉÆvÉ ªÉÆèÉÊ®£À°è ªÀiÁvÀ£ÁrzÀÄÝ, ªÀÄ£ÉAiÀĪÀgÀ J®ègÀ ¸ÀªÀiÁZÁgÀzÀ §UÉÎ ªÀiÁvÀ£ÁrgÀÄvÁÛ¼É, ¦üAiÀiÁð¢AiÀÄÄ CªÀ½UÉ ¸ÀªÀiÁzÁ£À¢AzÀ ªÀiÁvÁrzÀÄÝ CªÀ¼ÀÄ AiÀiÁªÀÅzÉà vÁæ¹£À §UÉÎ ºÉýgÀĪÀÅ¢¯Áè, DPÉ vÀ£Àß UÀAqÀ vÀ£ÀUÉ ºÉÊzÁæ¨Á¢UÉ PÀgÉzÀÄPÉÆAqÀÄ ºÉÆÃV¯Áè JAzÀÄ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ vÀ£Àß UÀAqÀ£À ªÀÄ£ÉAiÀÄ°è 2300 UÀAlAiÀÄ ¸ÀĪÀiÁjUÉ «µÀ ¸ÉêÀ£É ªÀiÁrzÀÄÝ, gÀAd£Á EªÀ½UÉ DPÉAiÀÄ CvÉÛ, ªÀiªÀ PÀÆrPÉÆAqÀÄ ¨sÁ°Ì zÀªÁSÁ£ÉUÉ vÀA¢zÀÄÝ, C°èAzÀ ©ÃzÀgÀPÉÌ vÀgÀĪÁUÀ ¢£ÁAPÀ 19-08-2017 gÀAzÀÄ 0200 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ¼É, DPÉAiÀÄ ¸Á«£À°è £ÀªÀÄUÉ AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ CxÀªÁ zÀÆgÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 90/2017, PÀ®A. 279, 337, 338, 304(J) L¦¹ :-
ದಿನಾಂಕ 19-08-2017 ರಂದು ಫಿರ್ಯಾದಿ ನಾಜೀಯಾ ಫರೀನ್ ಗಂಡ ಎಂ.ಡಿ ಮುಖೀಮೋದ್ದೀನ್,ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ದುಲ್ಹನ್ ದರ್ವಾಜಾ ಗೋಯೇಲ್ ಕಾಲೋನಿ ಬೀದರ ರವರು ತನ್ನ ಗಂಡನಾದ ಎಂ.ಡಿ ಮುಖೀಮೋದ್ದಿನ್ ತಂದೆ ಎಮ್.ಡಿ ನಸೀರೋದ್ದಿನ್ ವಯ: 35 ವರ್ಷ ಇಬ್ಬರೂ ದುಲ್ಹನ ದರ್ವಾಜಾ ಗೋಯಲ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಗೋಲೇಖಾನದಲ್ಲಿ ತಮ್ಮ ಸಂಬಂಧಿಕರ ಕಾರ್ಯಕ್ರಮ ಇರುವುದರಿಂದ  ತಮ್ಮ ಮೋಟಾರ ಸೈಕಲ ನಂ. ಕೆಎ-38/ಎಲ್-6686 ನೇದ್ದರ ಮೇಲೆ ಹೋಗಿ ಊಟ ಮುಗಿಸಿಕೊಂಡು ಮುಲ್ತಾನಿ ಕಾಲೋನಿಯಲ್ಲಿರುವ ತಮ್ಮ ತಂದೆಯವರ ಮನೆಗೆ ಬರುತ್ತಿರುವಾಗ ಗಂಡ ಮೋಟಾರ ಸೈಕಲ ಚಲಾಯಿಸುತ್ತಿದ್ದು ಫಿರ್ಯಾದಿಯು ಹಿಂಭಾಗ ಕುಳಿತು ಜಿಲ್ಲಾ ಪಂಚಾಯತ ಕಛೇರಿಯ ಮುಂದೆ ಬಂದಾಗ ಎದುರುಗಡೆಯಿಂದ ಅಂದರೆ ಬೀದರ ಕೋಟೆ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಕೆ-2696 ನೇದ್ದರ ಸವಾರನಾದ ಆರೋಪಿ ಸೈಯದ ಅಮೇರ ತಂದೆ ಸೈಯದ ಹಮೀದ ವಯ: 18 ವರ್ಷ ಸಾ: ನೂರ ಖಾನ ತಾಲಿಂ ಬೀದರ ಇತನು ತನ್ನ ಹಿಂಭಾಗ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯವರ ಗಂಡ ಮುಖೀಮೋದ್ದಿನ ರವರ ತಲೆಗೆ ಭಾರಿ ರಕ್ತ ಗುಪ್ತಗಾಯವಾಗಿ ಕಿವಿಯಿಂದ, ಮೂಗಿನಿಂದ ರಕ್ತ ಬಂದಿರುತ್ತದೆ, ಎಡಗಣ್ಣಿಗೆ  ಕಂದುಗಟ್ಟಿದ ಗುಪ್ತಗಾಯ, ಬಲಗಣ್ಣಿನ ಹುಬ್ಬಿಗೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ತಲೆಗೆ ರಕ್ತ ಮತ್ತು ಗುಪ್ತಗಾಯ, ಮೂಗಿಗೆ ಹಾಗೂ ಎಡಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಯ ಹಿಂದೆ ಕುಳಿತವನ ಹೆಸರು  ನೌಶಾದ ಈತನ ಮುಖಕ್ಕೆ ಭಾರಿ ರಕ್ತಗುಪ್ತಗಾಯ, ತಲೆಗೆ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ಮಹ್ಮದ ಫೀರೋಜ್ ತಂದೆ ಮಹ್ಮದ ಬಶೀರೋದ್ದೇನ್ ಸಾ: ದರ್ಗಾಪುರ ಹಾಗೂ ಮಹ್ಮದ ಜವಾದ ಅಹೇಮದ ತಂದೆ ಮಹ್ಮದ ನಿಸಾರ ಅಹ್ಮದ ಸಾ: ಮುಲ್ತಾನಿ ಕಾಲೋನಿ ಬೀದರ ಇವರಿಬ್ಬರು ಕೂಡಿ ಗಾಯಗೊಂಡ ಎಲ್ಲರಿಗೂ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಫಿರ್ಯಾದಿಗೆ ಸಣ್ಣ ಪುಟ್ಟ ಗಾಯಗಳು ಆಗಿರುವದರಿಂದ ಆಸ್ಪತ್ರೆಯಲ್ಲಿ ತೊರಿಸಿಕೊಂಡಿರುವದಿಲ್ಲ, ಫಿರ್ಯಾದಿಯವರ ಗಂಡನಾದ ಎಂ.ಡಿ ಮುಖಿಮೋದ್ದೀನ್ ಇವರು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-08-2017 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 74/2017, PÀ®A. 457, 380 L¦¹ :-
AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 19-08-2017 gÀAzÀÄ gÁwæ 0300 UÀAmɬÄAzÀ 0430 UÀAmÉ ªÀÄzÀå CªÀ¢üAiÀÄ°è ¦üAiÀiÁ𢠪ÀĺÀäzÀ U˸ÀÄ¯ï ºÀPÀÌ vÀAzÉ ªÀĺÀäzÀ dºÀÄgÀÄ¯ï ºÀPÀÌ ªÀAiÀÄ: 58 ªÀµÀð, eÁw: ªÀÄĹèA, ¸Á: ªÀÄ£É £ÀA. 5-2-218 SÁ¢æAiÀiÁ ¥ÀÆgÁ UÉÆïÉSÁ£Á ©ÃzÀgÀ gÀªÀgÀÄ ªÀÄ®VPÉÆAqÀ ªÉüÉAiÀÄ°è ªÀÄ£ÉAiÀÄ ¨ÁV®Ä vÉUÉzÀÄ ªÀÄ£ÉAiÀÄ°è §AzÀÄ ªÀÄ®VzÀ PÉÆÃuÉUÉ PÉÆAr ºÁQ ªÀÄ£ÉAiÀÄ C¯Áäj vÉUÉzÀÄ C¯ÁäjAiÀÄ°ènÖzÀ 1) 35 UÁæA §AUÁgÀzÀ £ÉÃPÉèõï C.Q 1,01,500/- gÀÆ., 2) 30 UÁæA. §AUÁgÀzÀ ZÀAzÀ£À ¸Àgï C.Q 87,000/- gÀÆ., 3) 10 UÁæA  §AUÁgÀzÀ MAzÀÄ eÉÆvÉ gÀhÄĪÀÄPÁ, MAzÀÄ eÉÆvÉ Q« N¯É, MAzÀÄ eÉÆvÉ Q«AiÀÄ jAUÀ C.Q 29,000/- gÀÆ., 4) 8 UÁæA §AUÁgÀzÀ Q«AiÀÄ M¯É C.Q 20,000/- gÀÆ., 5) 8 UÁæA §AUÁgÀzÀ ªÀÄÆgÀÄ eÉÆvÉ Q«AiÀÄ jAUï C.Q 20,000/- gÀÆ., 6) 10 UÁæA §AUÁgÀzÀ ¸ÀÄvÀÄÛAUÀgÀ C.Q 29, 000/- gÀÆ., 7) 3 UÁæA §AUÁgÀzÀ GAUÀÄgÀÄ C.Q 6000/- gÀÆ £ÉÃzÀªÀÅUÀ¼ÀÄ ºÁUÀÆ CPÀ̼À ªÀÄUÀ¼ÀÄ ¸ÉÊAiÀÄzÁ D¦üæ£ï EªÀ¼À ¨ÁåAV£À°ènÖzÀ 1) 20 UÁæA §AUÁgÀzÀ £ÉÃPÉèõï C.Q 58,000/- gÀÆ., 2) 5 UÁæA §AUÁgÀzÀ JgÀqÀÄ GAUÀÄgÀÄUÀ¼ÀÄ C.Q 15,000/- gÀÆ., 3) MAzÀÄ ªÁ¯Éãï mÉÊA UÀrAiÀiÁgÀ C.Q 5,000/-gÀÆ., 4) £ÀUÀzÀÄ gÀÆ. 3500/- ªÀÄvÀÄÛ PÉÆÃuÉAiÀÄ°è eÉÆÃvÁQzÀ ¦üAiÀiÁð¢AiÀÄ ¥ÁåAmï ±ÀlðzÀ°èzÀÝ £ÀUÀzÀÄ gÀÆ. 7700/- gÀÆ. »ÃUÉ MlÄÖ CAzÁdÄ gÀÆ 3,81,700/- ¨É¯ÉAiÀÄ §AUÁgÀzÀ D¨sÀgÀtUÀ¼ÀÄ ªÀÄvÀÄÛ £ÀUÀzÀÄ ºÀt ºÁUÀÆ JgÀqÀÄ JnJA PÁqÀð, MAzÀÄ ZÁ®£Á ¯ÉʸÀ£Àì, MAzÀÄ DzsÁgÀ PÁqÀð, PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 131/2017, PÀ®A. 78(3) PÉ.E PÁAiÉÄÝ :-
¢£ÁAPÀ 19-08-2017 gÀAzÀÄ ªÀÄÄUÀ£ÀÆgÀ UÁæªÀÄzÀ ºÀ£ÀƪÀiÁ£À ªÀÄA¢gÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è M§â ªÀåQÛ ªÀÄlPÁ dÆeÁl £Àqɹ ¸ÁªÀðd¤PÀjUÉ ªÉÆøÀ ªÀiÁqÀÄwÛzÁÝ£É CAvÁ §¸ÀªÀgÁd zsÀgÀuÉ ¦J¸ïL ºÀ½îSÉÃqÀ(©) ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨ÁwäAiÀÄAvÉ ªÀÄÄUÀ£ÀÆgÀ UÁæªÀÄzÀ ºÀ£ÀĪÀiÁ£À ªÀÄA¢gÀzÀ ºÀwÛgÀ ºÉÆÃV ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä C°è DgÉÆæ ºÀįÉè¥Áà vÀAzÉ ¹zÀÀ°AUÀ¥Áà £ÁUÀ±ÉnÖ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ªÀÄÄUÀ£ÀÆgÀ EvÀ£ÀÄ 1 gÀÆ¥Á¬ÄUÉ 80 gÀÆ. PÉÆqÀÄvÉÛÃ£É ªÀÄlPÁ Drj CAvÀ aÃgÀÄvÁÛ d£ÀgÀ UÀªÀÄ£À vÀªÀÄä PÀqÉ ¸É¼ÉAiÀÄÄvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛgÀĪÀÅzÀ£ÀÄß £ÉÆÃr SÁwæ ¥Àr¹PÉÆAqÀÄ ¦J¸ïL gÀªÀgÀÄ ¹§âA¢AiÀĪÀgÀ eÉÆvÉAiÀÄ°è ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁqÀ®Ä ªÀÄlPÁ §gɬĹPÉƼÀÄîwÛzÀÝ ¸ÁªÀðd¤PÀgÀÄ Nr ºÉÆÃVzÀÄÝ, DgÉÆæUÉ »rzÁUÀ C°èAiÉÄ ¦J¸ïL gÀªÀgÀ ºÀwÛgÀ M§â ªÀåQÛAiÀiÁzÀ ¸ÀÄgÉñÀ FvÀ£ÀÄ §AzÀÄ w½¹zÉÝãÉAzÀgÉ £ÀªÀÄUÉ ªÀÄlPÁ £ÀA§gÀ ºÀwÛzÀgÀÄ CzÀgÀ ºÀt PÉÆqÀzÉ ªÉÆøÀ ªÀiÁqÀÄwÛzÁÝ£É CAvÀ w½¹zÀ£ÀÄ, £ÀAvÀgÀ ¥ÀAZÀgÀ ¸ÀªÀÄPÀëªÀÄ DgÉÆævÀ£À CAUÀ drÛ ªÀiÁqÀ¯ÁV CªÀ£À ºÀwÛgÀ MlÄÖ 2500/- gÀÆ £ÀUÀzÀÄ ºÀt, 2 ªÀÄlPÁ aÃn, 1 ¥É£ï ªÀÄvÀÄÛ MAzÀÄ «ªÉÇ PÀA¥À¤AiÀÄ ºÁUÀÄ MAzÀÄ ¸ÁªÀĸÀAUï PÀA¥À¤AiÀÄ »ÃUÉ JgÀqÀÄ ªÉƨÉÊ® £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆæUÉ vÁ¨ÉUÉ vÉUÉzÀÄPÉÆAqÀÄ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 145/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 19-08-2017 ರಂದು ಫಾತ್ಮಾಪೂರ ಗ್ರಾಮದ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ಅವನು ತನ್ನ ಕಿರಾಣಿ ಅಂಗಡಿಯಲ್ಲಿ ಅನಧಿಕ್ರತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಾಂತೇಶ ಪಿ.ಎಸ್.ಐ. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಸಿಬ್ಬಂದಿಯವರು ತಿಳಿಸಿದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಫಾತ್ಮಾಪೂರ ಗ್ರಾಮದ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ರವರ ಕಿರಾಣಿ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಕಿರಾಣಿ ಅಂಗಡಿಯಲ್ಲಿಂದ ಸರಾಯಿ ತೆಗೆದುಕೊಳ್ಳುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಕಿರಾಣಿ ಅಂಗಡಿಯ ಮೇಲೆ ಪಂಚರ ಸಮಕ್ಷಮ ಎಲ್ಲರೂ ದಾಳಿ ಮಾಡಲು ಸರಾಯಿ ತೆಗೆದುಕೊಳ್ಳುವವರು ಓಡಿ ಹೋಗಿದ್ದು, ಕಿರಾಣಿ ಅಂಗಡಿಯಲ್ಲಿ ಕುಳಿತುಕೊಂಡು ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ವಯ: 27 ವರ್ಷ, ಜಾತಿ: ಕಬ್ಬಲಿಗ, ಸಾ: ಫಾತ್ಮಾಪೂರ ಇತನಿಗೆ ಹಿಡಿದು ಒಂದು ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 1) 180 ಎಮ್.ಎಲ್ ವುಳ್ಳ 21 ಓ.ಟಿ ವಿಸ್ಕಿ ಸರಾಯಿ ತುಂಬಿದ ಪೌಚಗಳು ಅ.ಕಿ 1428/- ರೂ., 2) 180 ಎಮ್.ಎಲ್ ವುಳ್ಳ 16 ಬಾಗ್ ಪೇಪರ ವಿಸ್ಕಿ ಸರಾಯಿ ತುಂಬಿದ ಪೌಚಗಳು ಅ.ಕಿ 1312/- ರೂ., 3) 180 ಎಮ್.ಎಲ್ ವುಳ್ಳ 10 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 560/- ರೂ. ಹಾಗೂ ಒಂದು ಕಾಟನದಲ್ಲಿ ನೋಡಲು ಅದರಲ್ಲಿ 4) 180 ಎಮ್.ಎಲ್ ವುಳ್ಳ 48 ಓರಿಜನಲ್ ಚೋಯಿಸ್  ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 2688/- ರೂ. ಹೀಗೆ ಎಲ್ಲವುಗಳ ಒಟ್ಟು 5988/- ರೂ. ಬೆಲೆ ಬಾಳುವ ಸರಾಯಿ ಮತ್ತು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ 2330/- ರೂ. ನಗದು ಹಣ ನೇದವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿಯವನಿಗೆ ತನ್ನ ಕಿರಾಣಿ ಅಂಗಡಿಯಲ್ಲಿ ಸರಾಯಿ ಬಾಟಲಗಳು ಮಾರಾಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ವಗೈರೆ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ನಂತರ ಅಪಾದಿತನಿಗೆ ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 89/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-08-2017 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಮಾರುತಿ ಬಲೆಬಾಯಿ, ವಯ: 38 ವರ್ಷ, ಜಾತಿ: ಕಬ್ಬಲಿಗ, ಸಾ: ಸಿ.ಎಮ್.ಸಿ ಕಾಲೋನಿ ಮೈಲೂರ ಬೀದರ ರವರು ತನ್ನ ಮಗಳಾದ ಪವಿತ್ರಾ ವಯ: 12 ವರ್ಷ ಇಬ್ಬರೂ ಕೂಡಿ ಸಿ.ಎಮ್.ಸಿ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಮಹೇಶ ನಗರ ರೋಡ ಮುಖಾಂತರ ಗುಂಪಾ ಕಡೆಗೆ ನಡೆದುಕೊಂಡು ವಿರುಪಾಕ್ಷಯ್ಯ ಶಾಲೆ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಸಿ.ಎಮ್.ಸಿ ಕಾಲೋನಿ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಕ್ಯೂ-6823  ನೇದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪವಿತ್ರಾ ಇವಳಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪವಿತ್ರಾ ಇವಳ ತಲೆಯ ಬಲಭಾಗ ಭಾರಿ ಗುಪ್ತಗಾಯ ಹಾಗೂ ಬೆನ್ನಿನಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಪವಿತ್ರಾ ಇವಳಿಗೆ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ವಾಸು ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 225/2017, ಕಲಂ. 279, 338 ಐಪಿಸಿ :- 
ದಿನಾಂಕ 18-08-2017 ರಂದು ಫಿರ್ಯಾದಿ ಜೈಸಿಂಗ ತಂದೆ ಜಮಲು ಜಾಧವ ವಯ: 47 ವರ್ಷ, ಸಾ: ರೂದನೂರ ಥಾಂಡಾ ರವರು ತಮ್ಮ ಸಂಬಂಧಿ ವಿನೋದ ತಂದೆ ನಾಮದೆವ ಕೂಡಿಕೊಂಡು ರೂದನೂರ ತಾಂಡದಿಂದ ತಮ್ಮ ಮೋಟಾರ ಸೈಕಲ ಮೆಲೆ ರೂದನೂರ ಗ್ರಾಮಕ್ಕೆ ಹೋಗುವಾಗ ರೂದನೂರ ಗ್ರಾಮ ಶಿವಾರದ ಸಿದ್ರಾಮಪ್ಪಾ ಕಾರಬಾರಿ ಇವರ ಹೋಲದ ಹತ್ತಿರ ಹೋಗುತ್ತಿದ್ದಾಗ ಟಿ.ವಿ.ಎಸ್ ಮೋಪೆಡ ನಂ. ಕೆಎ-39/ಜೆ-6687 ನೇದರ ಚಾಲಕನಾದ ಆರೋಪಿ ಸುರೇಶ ತಂದೆ ಚಂದ್ರು ಜಾಧವ ಸಾ: ರೂದನೂರ ತಾಂಡಾ ಈತನು ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ನಿಸ್ಕಾಳಜಿತನದಿಂದ ರೂದನೂರ ತಾಂಡಾದ ಕಡೆಯಿಂದ ರೂದನೂರ ಕಡೆಗೆ ಫಿರ್ಯಾದಿಯ ವಾಹನಕ್ಕೆ ಓವರಟೆಕ ಮಾಡಿ ತಿರುವಿನಲ್ಲಿ ನಾಲಿಯಲ್ಲಿ ಬಿದ್ದಿರುತ್ತಾನೆ, ಫಿರ್ಯಾದಿಯು ಹೋಗಿ ನೋಡಲಾಗಿ ಸುರೇಶ ಈತನಿಗೆ ತಲೆಯಲ್ಲಿ ಭಾರಿ ಸ್ವರೂಪದ ರಕ್ತಗಾಯ, ತಲೆಯ ಮದ್ಯಭಾಗದಲ್ಲಿ ರಕ್ತಗಾಯ, ಬಲಗೈ ಮೋಳಕೈ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಎದೆಯಲ್ಲಿ, ಸೊಂಟದಲ್ಲಿ ಹಾಗು ಇನ್ನಿತರ ಕಡೆ ಗುಪ್ತಗಾಯವಾಗಿರುತ್ತದೆ, ಕೂಡಲೆ ಫಿರ್ಯಾದಿ ಮತ್ತು ವಿನೋದ ಕೂಡಿಕೋಂಡು 108 ಅಂಬುಲೆನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದಿದ್ದು ಮತ್ತು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಪ್ರಯಾವಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.      

Kalaburagi District Reported Crimes

ಹಲ್ಲೆ  ಮಾಡಿ ಸಾಯುವಂತೆ  ಪ್ರಚೋದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಯಾನಂದ ತಂದೆ ಮಹಾದೇವಪ್ಪ ಬಾಲ್ದಿ ಸಾ|| ನಂದರ್ಗಾ ಇವರು ತಂದೆಯ ಅಣ್ಣ ತಮ್ಮರ ಮದ್ಯ ಸರ್ವೆ ನಂ 31 ರಲ್ಲಿ ಒಟ್ಟು 8 ಎಕರೆ 27 ಗುಂಟೆ ಜಮೀನು ಇದ್ದು, ಎಲ್ಲರೂ ಹೊಲವನ್ನು ಹಂಚಿಕೆ ಮಾಡಿಕೊಂಡಿದ್ದು, ನಮ್ಮ ಪಾಲಿಗೆ 2 ಎಕರೆ 13 ಗುಂಟೆ ಜಮೀನು ಬಂದಿರುತ್ತದೆ. ನಮ್ಮೆಲ್ಲರ ಹೊಲಗಳು ಒಂದೆ ಕಡೆ ಇದ್ದು ಊರಿಗೆ ಹೊಂದಿಕೊಂಡಿರುತ್ತವೆ. ನಾವು ನಮ್ಮ ಪಾಲಿಗೆ ಬಂದ ಹೊಲಕ್ಕೆ ಹೋಗಲು ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಬಾಲ್ದಿ ಹಾಗೂ ವಿಠ್ಠಲ ಬಾಲ್ದಿ ಇವರ ಹೊಲದಲ್ಲಿ ದಾರಿ ಇರುತ್ತದೆ. ಈಗ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ತನ್ನ ಹೊಲದಲ್ಲಿ ಪ್ಲಾಟಗಳನ್ನು ಹಾಕಿ, ಕೆಲವೊಂದು ಪ್ಲಾಟಗಳನ್ನು ಮಾರಾಟ ಮಾಡಿ, ನಾವು ನಮ್ಮ ಹೊಲಕ್ಕೆ ಹೋಗುವ ಹಾದಿಯಲ್ಲಿಯೂ ಸಹ ಪ್ಲಾಟಗಳನ್ನು ಹಾಕಿರುತ್ತಾನೆ. ಅದಕ್ಕೆ ನಮ್ಮ ತಂದೆ ನಮ್ಮ ದೊಡ್ಡಪ್ಪನಾದ ಯಲ್ಲಪ್ಪನಿಗೆ ನೂನು ಹೊಲಕ್ಕೆ ಹೊಗುವ ಹಾದಿಯಲ್ಲಿ  ಪ್ಲಾಟಗಳನ್ನು ಹಾಕಿದರೆ ನಾವು ನಮ್ಮ ಹೊಲಕ್ಕೆ ಹೇಗೆ ಹೋಗಬೇಕು, ಹೊಲಕ್ಕೆ ಹೋಗುವ ದಾರಿಯನ್ನು ಬಿಟ್ಟು ಪ್ಲಾಟ ಹಾಕು ಅಂತಾ ಹೇಳಿದಕ್ಕೆ, ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಹಾಗೂ ವಿಠ್ಠಲ ಹಾಗೂ ಅವನ ಕಡೆಯವರು ನಮ್ಮ ಮೇಲೆ ದ್ವೇಷ ಮಾಡಿಕೊಂಡು ನಮ್ಮ ಜೋತೆಗೆ ಆಗಾಗ ಜಗಳ ತಗೆಯುವುದು ಮಾಡುತ್ತಿದ್ದರು. ದಿನಾಂಕ 30-07-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಅಣ್ಣನಾದ ಬಸವರಾಜ ಮೂರು ಜನರು ಕೂಡಿ ನಮ್ಮ ಹೊಲದಲ್ಲಿದ್ದಾಗ 1) ಯಲ್ಲಪ್ಪ ತಂದೆ ಬಾಳಪ್ಪ ಬಾಲ್ದಿ 2) ಕಲ್ಲಪ್ಪ ತಂದೆ ಯಲ್ಲಪ್ಪ ಬಾಲ್ದಿ 3) ಶಿವಾನಂದ ತಂದೆ ಯಲ್ಲಪ್ಪ ಬಾಲ್ದಿ 4) ಶರಣಪ್ಪ ತಂದೆ ಹಣಮಂತ ಬಾಲ್ದಿ 5) ನಾಗೇಶ ತಂದೆ ಶರಣಪ್ಪ ಬಾಲ್ದಿ 6) ವಿಠ್ಠಲ ತಂದೆ ಬಾಳಪ್ಪ ಬಾಲ್ದಿ 7) ಸಿದ್ದಪ್ಪ ತಂದೆ ಹಣಮಂತ ಬಾಲ್ದಿ 8) ಅಮೃತ ತಂದೆ ಸಂಗಪ್ಪ ರೇವೂರ ಸಾ|| ಎಲ್ಲರೂ ನಂದರ್ಗಾ 9) ಕಾಂತಪ್ಪ ತಂದೆ ಹಣಮಂತ ಸಂಗೋಳಗಿ ಸಾ|| ಜೇವರ್ಗಿ (ಬಿ) ಇವರೆಲ್ಲರೂ ತಮ್ಮ ಕೈಯಲ್ಲಿ ಬಡಿಗೆ ಕೊಡಲಿಯನ್ನು ಹಿಡಿದುಕೊಂಡು ನಮ್ಮ ಹೊಲದಲ್ಲಿ ಬಂದು, ಅವರಲ್ಲಿ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ಏನೋ ಸೂಳೆ ಮಗನೆ ನನ್ನ ಹೊಲದಲ್ಲೆ ದಾರಿ ಕೇಳುತ್ತಿ ಅಂತಾ ಅಂದವರೆ ಎಲ್ಲರೂ ಕೂಡಿ ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಿದ್ದರು, ಆಗ ನಮ್ಮ ತಂದೆ ನಿಮ್ಮ ಕೀರಿ ಕೀರಿ ಸಾಕಾಗಿ ಹೋಗಿದೆ ನಿಮ್ಮಿಂದ ನಾನು ಜೀವನ ಮಾಡುವುದು ಹೇಗೆ ನಾನೆ ಸಾಯುತ್ತೇನೆ ಅಂತಾ ಹೇಳಿದನು. ಅದಕ್ಕೆ ಎಲ್ಲರೂ ಕೂಡಿ ನಮ್ಮ ತಂದೆಗೆ ಸುತ್ತು ಹಾಕಿ ಮಗನೆ ಸಾಯುತ್ತೇನೆ ಅಂತಾ ಹೇಳ್ತಿ ಸಾಯಿ ಅಂತಾ ಹೇಳುತ್ತಾ ಎಲ್ಲರೂ ಪದೆ ಪದೆ ಸಾಯಿ ಸಾಯಿ ಅಂತಾ ಹೇಳಿದರು. ಅದಕ್ಕೆ ನಮ್ಮ ತಂದೆ ಸದರಿಯವರ ಕೀರಿ ಕೀರಿಯಿಂದ ಹಾಗೂ ಪ್ರಚೋದನೆಯಿಂದ ನಮ್ಮ ಹೊಲದಲ್ಲಿ ಇಟ್ಟಿದ್ದ ದ್ರಾಕ್ಷೀಗೆ ಹೊಡೆಯುವ ಕ್ರೀಮಿನಾಶಕ ಔಷದ ಬಾಟಲಿಯನ್ನು ತಗೆದುಕೊಂಡು ಬಂದು ಕುಡಿಯಲು ಹೋದಾಗ, ನಾನು ಮತ್ತು ನನ್ನ ಅಣ್ಣ ಬಸವರಾಜ ಇಬ್ಬರು ನನ್ನ ತಂದೆ ಕ್ರೀಮಿನಾಶಕ ಕುಡಿಯದಂತೆ ಬಿಡಿಸಲು ಹೋಗುತ್ತಿದ್ದಾಗ, ನಮ್ಮನ್ನು ಎಲ್ಲರೂ ಕೂಡಿ ಬಿಡಿಸದಂತೆ ಹಿಡಿದುಕೊಂಡು ನಮ್ಮ ತಂದೆಗೆ ಕುಡಿ ಮಗನೆ ಕುಡಿದು ಸಾಯಿ ಅಂತಾ ಹೇಳೀದರೂ. ಆಗ ನಮ್ಮ ತಂದೆ ಎಲ್ಲರೆದುರೆ ಅವರ ಕಿರುಕುಳವನ್ನು ತಾಳದೆ ಪ್ರಚೋದನೆಯಿಂದ ಕ್ರೀಮಿನಾಶಕ ಔಷದಿಯನ್ನು ಕುಡಿದನು. ನಮ್ಮ ತಂಧೆ ಕ್ರೀಮಿನಾಶಕ ಕುಡಿದ ಮೇಲೆ ಸದರಿ ಮೇಲೆ ತಿಳಿಸಿದವರೆಲ್ಲರೂ ಅಲ್ಲಿಂದ ಹೊಗಿರುತ್ತಾರೆ. ಅಷ್ಟೊತ್ತಿಗೆ ನಮ್ಮ ತಾಯಿಯಾದ ಚನ್ನಮ್ಮ ಇವರು ಬಂದಿದ್ದು, ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಅಣ್ಣ ಬಸವರಾಜ ಮೂರು ಜನರು ಕೂಡಿ ನಮ್ಮ ತಂದೆಯನ್ನು ಅಲ್ಲಿಂದ ರೋಡಿಗೆ ಬರುತ್ತಿದ್ದ ಯಾವುದೋ ಒಂದು ಅಪರಿಚಿತ ಜೀಪಿನಲ್ಲಿ ಸೋಲ್ಲಾಪೂರದ ರುಗ್ಣಾಲಯ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಸುಮಾರು 4-5 ದಿನಗಳ ಒರೆಗೆ ಚಿಕಿತ್ಸೆ ಕೊಡಿಸಿ ಅಲ್ಲಿಂದ ಸೋಲ್ಲಾಪೂರದ ಸೀವಿಲ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಚಿಕತ್ಸೆ ಪಲಕಾರಿ ಆಗದೆ ಇಂದು ದಿನಾಂಕ 19-08-2017 ರಂದು ಬೆಳಿಗ್ಗೆ 06:00 ಗಂಟೆಗೆ ಸೋಲ್ಲಾಪೂರದ ಸಿವಿಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ನಮ್ಮ ತಂದೆ ಮೃತ ಪಟ್ಟ ಬಗ್ಗೆ ಸೋಲ್ಲಾಪೂರದ ಪೊಲೀಸರು ಬಂದು ಹೇಳಿಕೆ ಪಡೆದುಕೊಂಡು ಕಾನೂನು ಕ್ರಮ ಕೈಕೊಂಡಿರುತ್ತಾರೆ. ಮೇಲೆ ತಿಳಿಸಿದವರು ನಮ್ಮ ತಂದೆಗೆ ಕಿರುಕುಳ ನೀಡಿ ವಿಷ ಕುಡಿಯಲು ಪ್ರಚೋದನೆ ನೀಡಿದ್ದರಿಂದ ನಮ್ಮ ತಂದೆ ಕ್ರೀಮಿನಾಶಕ ಔಷದಿ ಕುಡಿದು ಮೃತ ಪಟ್ಟಿರುತ್ತಾನೆ.                                                                    
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಪ್ಪ ತಂದೆ ಶಿವರಾಯ ಹವಾಣಿ ಸಾ:ಮನೆ.ನಂ.10-20/1 ದತ್ತ ಮಂದಿರ ಹತ್ತಿರ ಸಂಗಮೇಶ್ವರ ಕಾಲೋನಿ ಬ್ರಹ್ಮಪೂರ ಕಲಬುರಗಿ ಇವರು ಎರಡು ಆಕಳು ಸಾಕಿದ್ದು ಒಂದು ಕಪ್ಪು ಬಣ್ಣದ್ದು ಅಂದಾಜು ನಾಲ್ಕು ವರ್ಷ ಇನ್ನೊಂದು ಕೆಂಪು ಬಣ್ಣದ್ದು ಅಂದಾಜು ನಾಲ್ಕು ವರ್ಷಗಳಾಗಿದ್ದು ಎರಡು ಆಕಳು ಕರುಗಳು ಹಾಕಿರುವದಿಲ್ಲಾ ಎರಡು ಆಕಳ ಬೆಲೆ ಸುಮಾರು 40000 ರೂ ಆಗಿದ್ದು ದಿನಾಂಕ:16/08/2017 ರಂದು ರಾತ್ರಿ ಸಮಯದಲ್ಲಿ ಅಂದರೆ 12.00 ಗಂಟೆಯಿಂದ ಬೆಳಗಿನ 6.00 ಗಂಟೆ ಅವದಿಯಲ್ಲಿ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಆಕಳ ಕರುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಬೆಳಗಿನ ವೇಳೆಯಲ್ಲಿ ಎದ್ದು ನೋಡಲು ಆಕಳು ಕರುಗಳು ಕೊಟ್ಟಿಗೆಯಲ್ಲಿ ಇರುವದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಆಕಳ ಕರು ಪತ್ತೆಯಾಗಿರುವದಿಲ್ಲಾ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ನೀಲಕಂಠ ತಂದೆ ಶಿವರಾಯ ಪಿಲ್ಲಿ, , ಸಾ: ಹೂಡಾ(ಕೆ), ತಾ: ಸೇಡಂ, ಇವರು ಒಂದು ವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ನಮ್ಮ ಸಹಕಾರ ಸಂಘದಲ್ಲಿ ರೈತರು ಸದಸ್ಯರಿರುತ್ತಾರೆ. ಹೀಗಿದ್ದು ನಮ್ಮ (ಸೊಸೈಟಿ) ಸಂಘದಲ್ಲಿ ಚೌಡಯ್ಯ ತಂದೆ ತಿಪ್ಪಣ್ಣ ಹೊಕ್ಕಳ, ಸಾ: ಮಳಖೇಡ ಗ್ರಾಮ ಇತನು ಸಿಪಾಯಿ ಅಂತಾ ಕೆಲಸ ಮಾಡುತ್ತಿರುತ್ತಾನೆ, ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36 ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ (ಸೊಸೈಟಿ) ಸಂಘದೊಂದಿಗೆ  ಮಾಡುತ್ತಿರುತ್ತಾರೆ, ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ ವ್ಯವಹಾರ ನಾನೇ ನಿರ್ವಹಿಸುತ್ತಿರುತ್ತೆನೆ. ಹೀಗಿದ್ದು ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ 70,000=00 ರೂಪಾಯಿ ಇದ್ದವು, ಮತ್ತು ನಾನು ಯಾವುದಾದರೂ ಸಂಘಗಳು ಸಾಲ ಪಡೆಯಲು ಬರಬಹುದು ಅಂತಾ ಭಾವಿಸಿ ನಾನು ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ ಶಾಖೆಯಿಂದ 90,000=00 ರೂಪಾಯಿ ಹಣ ಡ್ರಾ ಮಾಡಿಕೊಂಡು ಬಂದಿದ್ದು  ಇತ್ತು, ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000=00 ರೂಪಾಯಿಗಳು ನಗದು ಹಣ ನಮ್ಮ ಸಂಘದಲ್ಲಿ ಇದ್ದವು. ಆದರೆ, ಯಾವುದೇ ಸಂಘಗಳು ಸಾಲ ಪಡೆಯಲು ಬಂದಿರುವುದಿಲ್ಲ, ಹೀಗಿದ್ದು ಪ್ರತಿನಿತ್ಯದಂತೆ ನಿನ್ನೆ ದಿನಾಂಕ 16-08-2017 ರಂದು ನಾನು ನಮ್ಮ ಸಹಕಾರ ಸಂಘದಲ್ಲಿ ಬೆಳಿಗ್ಗೆ ಯಿಂದ ಸಾಯಂಕಾಲ 03-00 ಗಂಟೆಯ ವರೆಗೆ ಕೆಲಸ ನಿರ್ವಹಿಸಿ ಒಟ್ಟು 1,60,000=00 ರೂಪಾಯಿ ನಗದು ಹಣ ನಾನು ಕೂಡುವ ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು ದಿನಾಂಕ 17-08-2017 ರಂದು ಬೆಳಿಗ್ಗೆ ನಮ್ಮ ತಮ್ಮ ಮಂಜುನಾಥ ಈತನಿಗೆ ನಮ್ಮ ಸಿಪಾಯಿ ಆದ ಚೌಡಯ್ಯ ಈತನ ಹತ್ತಿರ ಹೋಗಿ ನಮ್ಮ ಸಹಕಾರ ಸಂಘದಲ್ಲಿ ಇದ್ದ ತಾಡಪತ್ರಿ ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದ್ದೆನು, ನಮ್ಮ ತಮ್ಮ ಮಂಜುನಾಥ ಈತನು ಚೌಡಯ್ಯ ಈತನ ಮನೆಗೆ ಹೋಗಿ ಆತನಿಗೆ ಕರೆದುಕೊಂಡು ನಮ್ಮ ಸಹಕಾರ ಸಂಘಕ್ಕೆ ಹೋಗಿ ಇಂದು ಬೆಳಿಗ್ಗೆ 09-05 ಗಂಟೆಯ ಸುಮಾರಿಗೆ ಚೌಡಯ್ಯ ಈತನು ನನಗೆ  ಫೋನ ಮಾಡಿ ತಿಳಿಸಿದ್ದೆನಂದದರೆ, ನಾನು ಮತ್ತು ನಿಮ್ಮ ತಮ್ಮ ಮಂಜುನಾಥ ಇಬ್ಬರು ಕೂಡಿ  ಇಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ  ಹತ್ತಿರ ಇದ್ದ ಕೀಲಿಕೈ ಇಂದ ನಮ್ಮ ಪ್ರಾಥಮಿಕ ಸಹಕಾರ ಸಂಘ ಕಾರ್ಯಾಲಯದ ಶೆಟರ್ ತರೆದು ನೋಡಲಾಗಿ ನೀವು ಕುಳಿತು ಕೆಲಸ ಮಾಡುವ ಟೇಬಲ್ ಹಿಂದೆ ಇರುವ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿರುತ್ತಾರೆ, ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ ನೀವು ಬೇಗ ಬರ್ರಿ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ನಮ್ಮೂರಿಂದ ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಇಂದು ಬೆಳಿಗ್ಗೆ 09-50 ಕ್ಕೆ ಬಂದು ನೋಡಲಾಗಿ ನಾನು ಕುಳಿತು ಕೆಲಸ ಮಾಡುವ ಟೇಬಲನ ಡ್ರಾ ಮುರಿದಿದ್ದು ಅದರಲ್ಲಿ ನೋಡಲಾಗಿ ನಿನ್ನೆ ನಾನು ಇಟ್ಟಿದ್ದ 1,60,000=00 ರೂಪಾಯಿ ಕಾಣಲಿಲ್ಲ, ಮತ್ತು ತಿಜೋರಿಯ ಬಾಗಿಲು ತೆರೆದಿರುತ್ತಾರೆ, ಹಾಗು ಇಟ್ಟಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ, ಕಾರಣ ದಿನಾಂಕ: 16-08-2017 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 17-08-2017 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕಿಯ ರಾಡುಗಳನ್ನು ಕಿತ್ತು ಹಾಕಿ, ಮುರಿದು ಒಳಗೆ ಪ್ರವೇಶ ಮಾಡಿ ನಾನು ಕೂಡುವ ಟೇಬಲನ ಡ್ರಾ ದಲ್ಲಿ ಇಟ್ಟಿದ್ದ 1,60,000=00 ರೂಪಾಯಿ ನಗದು ಹಣ ನೆದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕ್ರಿಮಿನಾಶಕ ಔಷಧಿ ಕುಡಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ರೇಖಾ ಗಂಡ ಆನಂದ ಹರಳಯ್ಯ ಸಾ:ಕೆರಿಭೋಸಗಾ ಗ್ರಾಮ ತಾ:ಜಿ:ಕಲಬುರಗಿ ರವರ ತಂದೆ ಸಿದ್ಧಪ್ಪ ತಂದೆ ಚನ್ನಪ್ಪಾ ಜವಳಿ ಮತ್ತು ತಾಯಿ ಸುಶೀಲಾಬಾಯಿ ಗಂಡ ಸಿದ್ಧಪ್ಪ ಜವಳಿ ಇವರು ಈಗ 09 ವರ್ಷದ ಹಿಂದೆ ಕೆರಿಭೋಸಗಾ ಗ್ರಾಮದ ಆನಂದ ತಂದೆ ಮೈಲಾರಿ ಹರಳಯ್ಯ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದುಸಧ್ಯ ರಾಜಶ್ರೀ 7 ವರ್ಷದ ಹೆಣ್ಣುಮಗಳು, ಅಕ್ಷರಾ ವ:4 ವರ್ಷದ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಈಗ 06 ತಿಂಗಳಿಂದ ನಾನು ಹೊಲಕ್ಕೆ ಹೋದಾಗ ದಾರಿಗೆ ಹೋಗು-ಬರುವ ಗಂಡು ಮಕ್ಕಳೊಂದಿಗೆ ಮಾತಾಡಿದ್ದಕ್ಕೆ ಅವರಿಗೆ ಜೊತೆ ಯಾಕೇ ಮಾತಾಡುತ್ತೀ ಅವರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವಿ ಅಂತಾ ನನ್ನ ಶೀಲದ ಸಂಶಯ ಪಟ್ಟು ಹೊಡೆ ಬಡಿ ಮಾಡುತ್ತಾ ಬಂದಿದ್ದರು ಅದನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದಿದ್ದು ಈಗ ಒಂದು ತಿಂಗಳ ಹಿಂದೆ ನಾನು ಹೊಲಕ್ಕೆ ಹೋದಾಗ ನಮ್ಮ ಪಕ್ಕದ ಹೊಲದವನ ಜೊತೆ ಮಾತಾಡುತ್ತಿದ್ದಾಗ, ನನ್ನ ಗಂಡ ಆನಂದ ಇತನು ಅಲ್ಲಿಗೆ ಬಂದು ಅವನೊಂದಿಗೆ ಯಾಕೇ ಮಾತಾಡುತ್ತೀದ್ದಿ ಅವನ ಜೊತೆ ನಿನಗೆ ಎನು ಸಂಬಂಧವಿದೆ ಎಂದು ಜಗಳಾ ತೆಗೆದು ಮನೆಗೆ ಕರೆದುಕೊಂಡು ಹೋಗಿ ನನಗೆ ನನ್ನ ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ರಂಡಿ, ಭೋಸಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿಯುತ್ತೀದ್ದೀ ರಂಡಿ ಅಂತಾ ಬೈಯ್ಯುತ್ತಾ ಎಲ್ಲರೂ ಕೈಯಿಂದ ಬೆನ್ನ ಮೇಲೆ ಮತ್ತು ಮೈ ಮೇಲೆ ಹೊಡೆ ಬಡಿ ಮಾಡಿದರು. ಮರುದಿನ ನಮ್ಮ ತಂದೆ ಸಿದ್ಧಪ್ಪ ಮತ್ತು ಅಣ್ಣ ಶರಣಪ್ಪ ಇವರಿಗೆ ಕೆರಿಭೋಸಗಾ ಗ್ರಾಮಕ್ಕೆ ಕರೆಯಿಸಿ ನಿಮ್ಮ ಮಗಳು ಬೇರೆಯವರ ಜೊತೆ ಮಾತಾಡುತ್ತಾಳೆ ಅಂತಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನನಗೆ ತವರು ಮನೆಗೆ ಕಳುಹಿಸಿಕೊಟ್ಟರು. ನನ್ನ ತಂದೆ, ತಾಯಿಯವರು ನನಗೆ ಒಂದು ತಿಂಗಳ ಕಾಲ ತವರು ಮನೆಯಲ್ಲಿ ಇಟ್ಟುಕೊಂಡರು. ನನ್ನ ಗಂಡನ ಮನೆಯವರು ಒಂದು ತಿಂಗಳಾದರೂ ಕರೆಯಲಿಕ್ಕೆ ಬರಲಿಲ್ಲಾ. ದಿನಾಂಕ 11/08/17 ರಂದು ಬೆಳಿಗ್ಗೆ ನಮ್ಮೂರಿನಿಂದ ನಮ್ಮ ತಂದೆ ಸಿದ್ಧಪ್ಪ, ಮತ್ತು ಅಣ್ಣ ಶರಣಪ್ಪ, ನಮ್ಮೂರಿನ ಪ್ರಮುಖರಾದ ಶ್ರೀ ಮಲ್ಲಿನಾಥ ತಂದೆ ಶ್ರೀಮಂತರಾವ ಪಾಟೀಲ್, ಶ್ರೀ ದೇವಿಂದ್ರಪ್ಪ ತಂದೆ ಪೀರಪ್ಪ ಬೋಲ್ಡೆ, ಶ್ರೀ ಚಂದ್ರಕಾಂತ ತಂದೆ ಶಿವಪ್ಪ ಧನ್ನಿ ಎಲ್ಲರೂ ಕೂಡಿಕೊಂಡು ನನಗೆ ಕೆರಿಭೋಸಗಾ ಸೀಮಾಂತರದಲ್ಲಿ ಇರುವ ನನ್ನ ಗಂಡನಿಗೆ ಸಂಬಂಧಿಸಿದ ಸಮಗಾರ ನಾಲಾದ ಹೊಲದಲ್ಲಿ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರಿಗೆ ಬರಮಾಡಿಕೊಂಡು ಪಂಚಾಯಿತಿ ಮಾಡಲು ನಾನು ಯಾರೊಂದಿಗೆ ಅನೈತಿಕ ಸಂಬಂಧವಿಲ್ಲಾ ಎಂದು ಹೇಳಿದರೂ ನನ್ನ ಮಾತಿಗೆ ಒಪ್ಪದೇ ನನ್ನ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲರೂ ನನಗೆ ನೀನು ಬೇರೆಯವರ ಜೊತೆಯಲ್ಲಿ ಅನೈತಿಕ ಸಂಬಂಧ ಇಲ್ಲಾ ಎಂದು ನೀರು ಮೈಮೇಲೆ ಸುರಿದುಕೊಂಡು ಅಲ್ಲೇ ಹತ್ತಿರದಲ್ಲಿ ಇರುವ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದರೆ ಮಾತ್ರ ತಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಿಂದ ಅವರು ಹೇಳಿದ ಪ್ರಕಾರ ಮೈಮೇಲೆ ಸುರಿದುಕೊಂಡು ನಾನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಿಲ್ಲಾವೆಂದು  ಹಸಿ ಮೈಯಿಂದ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದಾಗ ನನ್ನ ಗಂಡ ಮತ್ತು ಅವನ ಮನೆಯವರು ನನಗೆ ಕೆರಿಭೋಸಗಾದ ಮನೆಗೆ ಕರೆದುಕೊಂಡು ಹೋದರು. ದಿನಾಂಕ 12/08/2017 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದರು. ನಾನು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಇರುವ ಗುಡಿಸಲಿನಲ್ಲಿ ಇದ್ದಾಗ ಅಲ್ಲಿಗೆ ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ರಂಡಿ ಹಾದರತನ ಮಾಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿದು ಮತ್ತೆ ನಮ್ಮ ಮನೆಗೆ ಪಂಚಾಯತಿ ಮಾಡಿ ವಾಪಸ್ಸು ಬಂದಿದ್ದೀ ರಂಡಿ ಇವತ್ತು ನಿನಗೆ ಎಣ್ಣೆ ಕುಡಿಸಿ ಖಲಾಷ ಮಾಡುತ್ತೇವೆ ಅಂತಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಅತ್ತೆ, ಗಂಡ, ಮಾವ, ನಾದಿನಿ ಎಲ್ಲರೂ ಗುಡಿಸಲಿನಲ್ಲಿದ್ದ ತೊಗರಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ನನಗೆ ಅತ್ತೆ, ನಾದಿನಿ, ಮಾವ ಮೂವರು ಒತ್ತಿಯಾಗಿ ಹಿಡಿದಾಗ ನನ್ನ ಗಂಡ ಆನಂದ ಇತನು ಜಬರದಸ್ತಿಯಿಂದ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಕುಡಿಸಿದನು. ಸ್ವಲ್ಪ ಸಮಯದ ನಂತರ ಚಕ್ರ ಬಂದಂತಾಗಿ ನೆಲಕ್ಕೆ ಬೀಳಲು ನನ್ನ ಗಂಡ ನಮ್ಮ ಅಣ್ಣನಿಗೆ ಪೋನ ಮಾಡಿ ನಿಮ್ಮ ತಂಗಿ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ಹೊಲದಲ್ಲಿ ಕುಡಿದ್ದಾಳೆ ಅವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದರು. ನಮ್ಮ ತಂದೆ, ಅಣ್ಣ ಮತ್ತು ತಾಯಿ ಸುಶೀಲಾಬಾಯಿ ಎಲ್ಲರೂ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದಿದ್ದು, ಆಗ ಬೇಹುಷ ಸ್ಥಿತಿಯಲ್ಲಿ ಇರುವುದರಿಂದ ನನ್ನ ತವರು ಮನೆಯವರು ನನಗೆ ಹೆಚ್ಚಿನ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು. ನನಗೆ ದಿನಾಂಕ 14/08/17 ರಂದು ಪ್ರಜ್ಞೆ ಬಂದಾಗ ಈ ಮೇಲಿನ ಕ್ರೀಮಿನಾಷಕ ಔಷಧಿ  ಕುಡಿಸಿದ ವಿಷಯ ನಮ್ಮ ತಂದೆ, ತಾಯಿ, ಅಣ್ಣ ಇವರಿಗೆ ತಿಳಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಂಗೀತ ಗಂಡ ರವಿ ರಾಠೋಡ ಸಾ: ದಿನಸಿ (ಕೆ) ತಾಂಡಾ ತಾ:ಜಿ:ಕಲಬುರಗಿ ಇವರು ಗಂಡನಾದ ರವಿ ರಾಠೋಡ ಇವರು ಆರ.ಸಿ.ಸಿ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು. ಅವರು ಪ್ರತಿ ದಿನ ಬೆಳಗ್ಗೆ ಕಮಲಾಪೂರಕ್ಕೆ ಹೋಗಿ ಕೂಲಿಗಾಗಿ ಜನರನ್ನು ಜಮಾ ಮಾಡಿ ಕೆಲಸಕ್ಕೆ ಕಳುಹಿಸುತ್ತಿದ್ದರು. ದಿನಾಂಕ 18-08-2017 ರಂದು ಮುಂಜಾನೆ 08.00 ಗಂಟೆಯ ಸುಮಾರಿಗೆ ನನ್ನ ಗಂಡನಾದ ರವಿ ರಾಠೋಡ ಇವರು ಕಮಲಾಪೂರಕ್ಕೆ ಲೆಬರಗಳಿಗೆ ಜಮಾ ಮಾಡಿ ಕೆಲಸಕ್ಕೆ ಕಳಿಸುವುದಕ್ಕಾಗಿ ನನಗೆ ಹೇಳಿ ಮನೆಯಿಂದ ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ಮೋ.ಸೈಕಲ ನಂ.ಕೆಎ.32 ಎಕ್ಷ.5560 ನೇದ್ದನ್ನು ಚಲಾಯಿಸಿಕೊಂಡು ಕಮಲಾಪೂರಕ್ಕೆ ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 12.15 ಗಂಟೆಯ ಸೂಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ದೇವಿದಾಸ ಚಿನ್ನಿ ರಾಠೋಡ ಇವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರ ಗ್ರಾಮ ದಾಟಿ ದಿನಸಿ ರೋಡಿನ ಬಾಬು ಟಪ್ಪಾ ಇವರ ಹೋಲದ ಹತ್ತೀರ ರೋಡಿನ ಮೇಲೆ ನಿನ್ನ ಗಂಡ ರವಿ ರಾಠೋಡ ಇವರಿಗೆ ರಸ್ತೆ ಅಪಘಾತವಾಗಿ ಭಾರಿ ರಕ್ತ ಗಾಯಹೊಂದಿ ನನ್ನ ಗಂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಗಂಡ ಸತ್ತ ಸುದ್ದಿ ನನ್ನ ಮಾವ ಲಕ್ಷ್ಮಣ ರಾಠೋಡ ಅತ್ತೆ ನಾಜಾಬಾಯಿ ರಾಠೋಡ ಹಾಗೂ ಭಾವನಾದ ರಾಜು ರಾಠೋಡ ಇವರಿಗೆ ವಿಷಯ ತಿಳಿಸಿ ನಾವೇಲ್ಲರೂ ಘಟನಾ ಸ್ಥಳಕ್ಕೆ ಬಂದು ನೋಡಲು ದೇವಿದಾಸ ಇವರು ಹೇಳಿದಂತೆ ನನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಸತ್ತು ಬಿದ್ದಿದ್ದು. ನನ್ನ ಗಂಡ ಹತ್ತೀರ ಹೋಗಿ ನೋಡಲಾಗಿ ಅವರ ಹಣೆಯ ಮಧ್ಯ ತಲೆ ಒಡೆದು ಭಾರಿ ರಕ್ತಗಾಯ ಬಲ ಮತ್ತು ಎಡ ಹುಬ್ಬುಗಳ ಮೇಲೆ ರಕ್ತಗಾಯವಾಗಿದ್ದು. ಬಲಗಡೆ ಹುಬ್ಬಿನ ಕೆಳಭಾಗದಲ್ಲಿ ಭಾರಿ ರಕ್ತಗಾಯ ಬಲಗಡೆ ಗದ್ದದ ಕೆಳಗೆ ರಕ್ತಗಾಯ ಎಡಕಣ್ಣಿನ ರೆಪ್ಪೆ ಕಟ್ಟಾಗಿ ರಕ್ತಗಾಯವಾಗಿ ಮುಗಿನಿಂದ ರಕ್ತ ಸೋರುತ್ತಿದ್ದು. ಅಲ್ಲದೆ ಎಡಕೈ ಮುಂಗೈ ಹತ್ತೀರ ಸ್ವಲ್ಪ ಕಟ್ಟಾಗಿ ಕೈ ಚಪ್ಪಟೆ ಆಗಿದ್ದು. ಎರಡು ಮೋಣಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ನಂತರ ದೇವಿದಾಸ ಇವರಿಗೆ ವಿಚಾರ ಮಾಡಲಾಗಿ ಅವರು ತಿಳಿಸಿದ್ದೆನಂದರೆ. ಇಂದು ನಾನು ಹಾಗೂ ಇತರರು ಕೂಡಿ ಕ್ರೂಜರ ಜೀಪ ನಂ.ಎಪಿ.21 ಟಿಟಿ.2262 ನೇದ್ದರಲ್ಲಿ ಕುಳಿತು ದಿನಸಿ ಕೆ ತಾಂಡಾದಿಂದ ಕಮಲಾಪೂರಕ್ಕೆ ಹೋಗುತ್ತಿದೆವು ಸದರಿ ಕ್ರೋಜರ  ಜೀಪನ್ನು ದಿನೇಶ ತಂದೆ ಖುಬಾ ರಾಠೋಡ ಸಾ: ದಿನಸಿ(ಕೆ) ತಾಂಡಾ ಈತನು ಚಲಾಯಿಸುತ್ತಿದ್ದು ಕಮಲಾಪೂರ ಸಮೀಪ ಬರುತ್ತಿರುವಾಗ ಸದರಿ ಜೀಪ ಚಾಲಕನು ತನ್ನ ಅಧೀನದಲ್ಲಿದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದು ಆತನಿಗೆ ನಾವು ಜೀಪನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡ ಹಾಗೆ ತನ್ನ ಜೀಪನ್ನು ಅತಿವೇಗದಿಂದ ನಡೆಸುತ್ತಾ ಹೊರಟ್ಟಿದ್ದು  ಕ್ರೋಜರ ಜೀಪ ಚಾಲಕನು ತನ್ನ ಜೀಪನ್ನು ಬಾಬು ಟಪ್ಪಾ ಇವರ ಹೋಲದ ಹತ್ತೀರ ತಿರುವಿನಲ್ಲಿ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಲ್ಲೆ ಬದಿಯಲ್ಲಿ  ಮೋಟರ ಸೈಕಲ ನಿಲ್ಲಿಸಿ ಮಾತನಾಡುತ್ತಿದ್ದ ರವಿ ರಾಠೋಡ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು ನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲು ನಿನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಮೃತಪಟ್ಟಿದ್ದನು ಅಪಘಾತ ಪಡಿಸಿದ ಕ್ರೋಜರ ಜೀಪ್ ಚಾಲಕ ಜೀಪ ಬಿಟ್ಟು ಓಡಿ ಹೋಗಿರುತ್ತಾನೆ  ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಅಲಲ್ಲಿ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ