Police Bhavan Kalaburagi

Police Bhavan Kalaburagi

Saturday, November 19, 2016

Kalaburagi District Reported Crimes

ಬಾಲ್ಯ ವಿವಾಹ ಮಾಡುತ್ತಿದ್ದವರ ಬಂಧನ :
ಮಹಿಳಾ ಠಾಣೆ : ಶ್ರೀ ಚಿಕ್ಕವೇಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾಧೀಕಾರಿಗಳು (ಪ್ರಭಾರ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಲಬುರಗಿರವರು ದಿನಾಂಕ: 17/11/2016 ಸಂಜೆ 8 ಗಂಟೆಗೆ ಕರೆ ಬಂದ ಹಿನ್ನೆಯಲ್ಲಿ ಎಸ್.ಟಿ.ಬಿ.ಟಿ ಬಳಿಯ ಆಶ್ರಯ ಕಾಲೋನಿಯಲ್ಲಿ ಸುಮಾರು 15 ರಿಂದ 16 ವರ್ಷದೊಳಗಿನ ಬಾಲಕಿಯಾದ ಕುಮಾರಿ ಶರಣಮ್ಮಾ ತಂದೆ ದಿ|| ಶರಣಪ್ಪಾ ಯಡ್ರಾಮಿ ತಾಯಿ ಲಕ್ಕಮ್ಮಾ ಇವಳ  ಮದುವೆಯನ್ನು ಗುಜರಾತಿನ ಜಾಮ ನಗರದ ರಾಕೇಶ ಜೊತೆ ಈತನ ಜೊತೆ ದಿನಾಂಕ: 18/11/2016 ಮದುವೆ ಏರ್ಪಡಿಸಲಾಗಿತ್ತು  ಸದರಿ ಮದುವೆಯು ಬಾಲ್ಯ ವಿವಾಹವಾಗಿದ್ದಲ್ಲದೇ 30 ಸಾವಿರ ರೂಪಾಯಿ ಕೊಟ್ಟು ದೈಹಿಕ ಸಂಬೋಗ ಮಾಡುವ ಉದ್ದೇಶದಿಂದ ಅಪ್ರಾಪ್ತಬಾಲಕಿಯನ್ನು ಅನೈತಿಕವಾಗಿ ಬೇರೆ ರಾಜ್ಯಕ್ಕೆ ಸಾಗಣಿಕೆ ಮಾಡುವುದು ಕಂಡು ಬಂದಿದೆ ಹಾಗು ಇದಕ್ಕೆ ಮದ್ಯವರ್ತಿಯಾಗಿ ಶಾಹೇದಾ ಗಂಡ ಶೇಖ ದಸ್ತಗಿರ ಈಕೆ ಮದ್ಯಸ್ಥಿಕೆಯಿಂದ   ಗುಜರಾತಿನ ರಾಕೇಶ 1) ಉಮೇದ 2) ಚೆಕ್ಕುದಾಸ 3) ಕಾಂಜಿ 4) ಶಾಂತಲಾಲ ಇವರು ಈ ಒಂದು ಅಪರಾಧದಲ್ಲಿ ಬಾಗಿಯಾಗಿ ಇವರ ಮದ್ಯವರ್ತಿಯಾದ ಶಾಹೇದಾ ಗಂಡ ದಸ್ತಿಗಿರ ಸಹಾಯ ಎಸ್.ಟಿ.ಪಿ.ಬಿ  ಸಂತ್ರಾಸವಾಡಿ ಆಶ್ರಯ ಕಾಲೋನಿಯಿಂದ ಬಾಲಕಿಯನ್ನು ರಕ್ಷಿಸಿ ನೇರವಾಗಿ ರಾಣೇಶಪೀರ ದರ್ಗಾಬಳಿಯಿಂದ ಬಾಲಕಿಯ ತಾಯಿಯನ್ನು ಕರೆದುಕೊಂಡು ಅಲ್ಲಿಂದ ದರ್ಗಾಬಳಿಯ ಕೆ.ಬಿ.ಎನ್. ಮದ್ಯವರ್ತಿಯ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ಗುಜರಾತಿನ 5 ಜನರನ್ನು ಕೆ.ಬಿ.ಎನ್ ದರ್ಗಾ ಬಳಿಯ ನೂರ ಲಾಡ್ಜದಿಂದ ಇವರನ್ನು ಕರೆದುಕೊಂಡು ಬರಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡಿಸಿ ವಿಷಯವನ್ನು ಪರಿಶೀಲಿಸಿ ಸೂಕ್ತ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲು ಹಾಗೂ ಅದರ ಜೊತೆ ಸದರಿ ಬಾಲಕಿ ಅಪ್ರಾಪ್ತ ಹಾಗು ಪರಿಶೀಷ್ಟ ಜಾತಿಯವಳಾಗಿದ್ದು ಎಸ್.ಸಿ./ಎಸ್.ಟಿ ಕಾಯ್ದೆ ಪೋಸ್ಕೋ ಕಾಯ್ದೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಹಾಗು ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಲು ಕೊರಿರುವದಂದ ಸದರಿ ಪಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸ್ವಪ್ನಾ ಗಂಡ ರಾಜಶೇಖರ ಮಂಗಲಗಿ ಸಾ: ವಿಜಯ ನಗರ ಕಾಲನಿ ಆಳಂದ ರೋಡ ಕಲಬುರಗಿ ಇವರನ್ನು ದಿನಾಂಕ 28.12.2013 ರಂದು ನಮ್ಮ ತಂದೆ ತಾಯಿಯವರು ಕಲಬುರಗಿಯ ರಾಜಶೇಖರ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ನಂತರ ನನ್ನ ಗಂಡ ನನಗೆ ತಾನು ಕೆಲಸ ಮಾಡುವ ಗುಜರಾತಿನ ವಡೋದರಾಗೆ ಕರೆದುಕೊಂಡು ಹೋಗಿದ್ದು ಇರುತ್ತದ.ಅಲ್ಲಿ ನನ್ನ ಗಂಡ ನನಗೆ ವಿನಾಕಾರಣ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು.ನನ್ನ ಗಂಡ ರಾಜಶೇಖರ  ಕುಟುಂಬದ ಸದಸ್ಸರಾದ ಮಾವ ಶಿವಶರಣಪ್ಪ ಅತ್ತೆ ಪುಷ್ವಾವತಿ ಭಾವಂದಿರಾದ ಶಿವರಾಜ,ಶಶಿಧರ ನಾದಿನಿಯರಾದ ರಾಜೇಶ್ವರಿ,ಶೀಲಾ ಸುನಂದಾ,ಸರು ಹಾಗೂ ನಾದಿನಿಯ ಗಂಡಂದಿರಾದ ಕರಬಸಪ್ಪ,ಸತೀಶ, ರಾಜು ಸಿದ್ದು ಹಾಗೂ ನಾದಿನಿಯರ ಮಕ್ಕಳಾದ ಅಭೀಷೇಕ ಮತ್ತು ವಿನಿತಾ ಇವರೆಲ್ಲರೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನನ್ನ ಗಂಡ ರಾಜಶೇಖರ ಇತನು ಕಲಬುರಗಿಯಲ್ಲಿದ್ದಾಗ ನನ್ನ ಗಂಡ ನನಗೆ ಮನ ಬಂದಂತೆ ಹೊಡೆಯುತ್ತಿದ್ದರು. ನನ್ನ ಅತ್ತೆ ಪುಷ್ಪಾವತಿ ನನ್ನ ಗಂಡ ರಾಜಶೇಖರ 1 ವರೆ ವರ್ಷದಿಂದ ಅವರು ಎಲ್ಲಿ ಇರುತ್ತಾರೆ ಎಂಬುವುದು ನನಗೆ ಗೊತ್ತಿರುವದಿಲ್ಲ ನನ್ನ ಗಂಡ ನನಗೆ ಓನವೆ ಡಿವರ್ಸ (ವಿವಾಹ ವಿಚ್ಚೇದನ) ಮಾಡಿದ್ದಾರೆ. 9 ತಿಂಗಳಿಂದ ನನ್ನ ಮಾವ ಶಿವಶರಣಪ್ಪ ಇವರು ಕೂಡ ಮನೆ ಬಿಟ್ಟು ಹೋಗಿರುತ್ತಾರೆ, ದಿನಾಂಕ 16.11.2016 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಯಾರೋ 3,4 ಜನರು ಬಂದು ನಮ್ಮ ಮನೆಯ ಕಂಪೌಂಡ ಜಿಗಿದು ನನಗೆ ಕೇಸ್ ವಾಪಾಸ್ಸು ತೆಗೆದುಕೋ ಅಂತಾ ಬೆದರಿಕೆ ಹಾಕಿ ಮನೆಯ ಬಾಗಿಲು ಮುರಿದು ಅಲ್ಲಿಂದ ಪರಾರಿಯಾದರು. ಕಾರಣ ಮದುವೆ ಆದಾಗಿನಿಂದ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ಮೇಲೆ ನಮೂದ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:- 17/11/2016 ರಂದು ಗುರುವಾರದಂದು ಆಳಂದ ಪಟ್ಟಣದ ಸಂತೆ ಇರುವುದರಿಂದ ಸಂತೆ ಮಾಡಲು ನಾನು ಮತ್ತು ನಮ್ಮೂರಿನ ಶಿವಲಿಂಗಪ್ಪ ತಂದೆ ಮಹಾಂತಪ್ಪ ಇಂಬ್ರಾಂಪೂರ, ಗುಂಡಪ್ಪ ತಂದೆ ಶ್ರೀಮಂತರಾಯ ಕೊಗನೂರ, ಹಣಮಂತ ತಂದೆ ಬಸಣ್ಣ ಟೆಂಗಳಿ ಕೂಡಿಕೊಂಡು ನಮ್ಮೂರಿನ ಶಾಬುದ್ದಿನ್ ತಂದೆ ಫತ್ರುಸಾಬ ಕುಮಸಿ ಈತನಿಗೆ ಸಂಬಂಧಿಸಿದ ಗುಡ್ಸ್ ಟಂ.ಟಂ ವಾಹನ ಸಂ. ಕೆಎ32 ಬಿ-2453 ಇದರಲ್ಲಿ ನಾವೆಲ್ಲರು ಕುಳಿತು ನಮ್ಮೂರಿನಿಂದ ಆಳಂದಕ್ಕೆ ಇಂದು ಬೆಳಿಗ್ಗೆ 9 ಗಂಟೆಗೆ ಹೋಗಿದ್ದು ಆಗ ಟಂ.ಟಂ ಚಾಲಕ ಆದ ಶಾಬುದ್ದಿನ್ ಕುಮಸಿ ಈತನು ತನ್ನ ಫೈಜಾನ ಎಂಬ ಮಗನಿಗೆ ಸಂಗಡ ವಾಹನದಲ್ಲಿ ಕರೆದುಕೊಂಡು ಬಂದಿದ್ದನು ಆಳಂದಲ್ಲಿ ನಮ್ಮೆಲ್ಲರ ಸಂತೆ ಮುಗಿದ ನಂತರ ಮತ್ತೆ ಮರಳಿ ಅದೇ ಟಂ.ಟಂ ವಾಹನದಲ್ಲಿ ನಾವೆಲ್ಲರೂ ಕುಳಿತು ಆಳಂದ ದಿಂದ ಸುಮಾರು 12:45 ಗಂಟೆ ಸುಮಾರಿಗೆ ಆಳಂದ ಬಿಟ್ಟು ಆಲೂರ(ಬಿ)ಗೆ ಬರುವಾಗ ಆಳಂದ ಬಸ್ ನಿಲ್ದಾಣದ ಹತ್ತಿರ ಸುಂಟನೂರ ಗ್ರಾಮದ ಸಿದ್ದಮಲ್ಲಪ್ಪ ಎಂಬುವವರು ನಮ್ಮೊಂದಿಗೆ ನಮ್ಮ ವಾಹನದಲ್ಲಿ ಕುಳಿತುಕೊಂಡರು ನಮ್ಮ ಟಂ.ಟಂ ವಾಹನವು ಶಾಬುದ್ದಿನ್ ಕುಮಸಿ ಈತನು ಚಲಾಯಿಸಿಕೊಂಡು ಆಳಂದ ಕಲಬುರಗಿ ರೋಡಿನಲ್ಲಿ ಬರುತ್ತಿದ್ದಾಗ ಲಾಡ ಚಿಂಚೋಳಿ ಕ್ರಾಸ್ ದಾಟಿ ಮುಂದೆ ನೆಲ್ಲೂರ ಗ್ರಾಮದ ಕ್ರಾಸ್ ದಾಟಿದ ನಂತರ ನಮ್ಮ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ಹಾಗೇ ಚಲಾಯಿಸಿಕೊಂಡು ಬಂದು ಎಡಬದಿಯಿಂದ ಹೋಗುತ್ತಿದ್ದ ನಮ್ಮ ಟಂ.ಟಂ ವಾಹನಕ್ಕೆ ಒಮ್ಮೆಲೇ ಡಿಕ್ಕಿ ಪಡಿಸಿದನು ಅದರಿಂದ ನಮ್ಮ ಟಂ.ಟಂ ವಾಹನ ಪಲ್ಟಿಯಾಗಿ ಬಿದ್ದುದ್ದರಿಂದ ನನಗೆ ಬೆನ್ನಿಗೆ, ಬಲಗೈಗೆ ರಕ್ತ ಮತ್ತು ಗುಪ್ತ ಗಾಯವಾಗಿರುತ್ತದೆ, ನನ್ನಂತೆ ವಾಹನದಲ್ಲಿದ್ದ ಶಿವಲಿಂಗಪ್ಪ ಇಂಬ್ರಾಂಪೂರ ಇವರ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಮತ್ತು ಗುಂಡಪ್ಪ ಕೊಗನೂರ ಹಣಮಂತ ಟೆಂಗಳಿ ಸಿದ್ದಮಲ್ಲಪ್ಪ ಹಾಗೂ ಟಂ.ಟಂ ವಾಹನದ ಚಾಲಕನಾದ ಶಾಬುದ್ದಿನ್ ಕುಮಸಿ ಮತ್ತು ಅವನ ಮಗ ಫೈಜಾನ ಕುಮಸಿ ಇವರೆಲ್ಲರಿಗು ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ,  ಅಂತಾ ಶ್ರೀ ಖಾಸಿಂ ಸಾಬ @ ಬಾಬು ತಂದೆ ಅಬ್ದುಲ ಸಾಬ ಮುಲ್ಲಾ ಸಾ: ಆಲೂರ(ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ  17-11-16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅನೀಲ, ತಂಗಿ ಭಾಗಮ್ಮ, ಮೂವರು ಕೂಡಿಕೊಂಡು ರೋಡಿನ ಸೈಡಿನಿಂದ ನಡೆದುಕೊಂಡು ನನ್ನ ತಂಗಿಯಾದ  ಭಾಗಮ್ಮಳಿಗೆ ಶಾಲೆಗೆ ಬಿಡಲು ಹೋಗುತ್ತಿದ್ದೇವು. ಮುಂಜಾನೆ 9-30 ಗಂಟೆಗೆ ಸಿಂದಗಿ-ಜೇವರಗಿ ಮೇನ ರೋಡ  ಜೇವರಗಿ ಹೋರವಲಯದ ಎನ್.ಬಿ.ಲೇಔಟ್ ಹತ್ತಿರ ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಹಿಂದುಗಡೆ ಅಂದರೆ ಸಿಂದಗಿ ರೋಡಿನ ಕಡೆಯಿಂದ ಒಂದು ಬಿಳಿ ಬಣ್ಣದ ಕಾರಿನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಾದ ಅನೀಲ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮ ಕೆಳಗೆ ಬಿದ್ದನು, ನಂತರ ಅಲ್ಲಿಯೇ ಇದ್ದ ಗಂಗಾರಾಮ ಇತನು ಓಡಿ ಬಂದಾಗ ನಾನು ಮತ್ತು ನನ್ನ ತಂಗಿ ಹಾಗೂ ಗಂಗಾರಾಮ ಮೂವರು ಕೂಡಿ ನನ್ನ ತಮ್ಮನಿನೆ ನೋಡಲಾಗಿ ಅಪಘಾತದಲ್ಲಿ ಅವನಿಗೆ ಎಡ ಮೇಲಕಿಗೆ, ಕಣ್ಣಿಗೆ, ಗದ್ದಕ್ಕೆ, ಎಡಕಪಾಳ ಮೇಲೆ ಎಡಭುಜದ ಮೇಲೆ, ಟೊಂಕದ ಮೇಲೆ ರಕ್ತಗಾಯವಾಗಿ ತಲೆಗೆ ಭಾರಿ ಗುಪ್ತಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿತ್ತು, ನಂತರ ಕಾರ ನಂಬರ ನೋಡಲಾಗಿ ಕೆಎ-32,ಸಿ-5714 ನೇದ್ದು ಇತ್ತು. ಅದರ ಚಾಲಕನಿಗೆ ನೋಡಲಾಗಿ ನಮ್ಮೂರ ಶಾಂತವೀರ ಪಾಟೀಲಿ ಇದ್ದು ಜನರು ಸೇರು ತ್ತಿದ್ದ ಹಾಗೆ ಅವನು ತನ್ನ ಕಾರನೊಂದಿಗೆ ಓಡಿ ಹೋದನು. ನಂತರ ನಾನು ಮತ್ತು ಗಂಗಾರಾಮ ಹಾಗೂ ಇತರರೂ ಕೂಡಿ ನನ್ನ ತಮ್ಮನಿಗೆ  ರೋಡಿನಲ್ಲಿ ಬರುತ್ತಿದ್ದ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಆಸ್ಪತ್ರೆಯಲ್ಲಿ 10-15 .ಎಮ್ ಕ್ಕೆ ನನ್ನ ತಮ್ಮ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವುಕುಮಾರ ತಂದೆ ರಾಜು ಕಲ್ಲೂರ ಸಾ:ಓಂ ನಗರ ಜೇವರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಾಗಯ್ಯ ತಂದೆ ಶಿವಶರಣಯ್ಯಾ ಮಟಪತಿ ಸಾ ದೇವಿ ನಗರ ಕಲಬುರಗಿ ರವರು ದಿನಾಂಕ:08/11/2016 ರಂದು ಟಿ.ವಿ.ಎಸ್‌‌ ಜುಪೀಟರ್‌‌ ಡಿಸ್ಕ್‌‌ ಮೋಟಾರ ಸೈಕಲ ಕಲಬುರಗಿ ನಗರದ ಎಸ್‌‌.ಕೆ ಆಟೋಮೊಬೈಲ್ಸ್‌ದಲ್ಲಿ ಖರೀದಿ ಮಾಡಿರುತ್ತೇನೆ. ಇನ್ನೂ ಅದಕ್ಕೆ ಆರ್‌‌.ಟಿ.ಓ ಆಫೀಸನಲ್ಲಿ ನೊಂದಣಿ ಮಾಡಿಸಿರುವದಿಲ್ಲಾ.ಅದರ TP NO.KA32TP024635 ನೇದ್ದು ಇದ್ದು ಅದರ CHASSIS NO.MD626BG46G1K15049, ENGINE NO.BG4KG1708851 ಇರುತ್ತದೆ. ದಿನಾಂಕ:14/11/2016 ರಂದು ಸಾಯಂಕಾಲ 3.00 ಗಂಟೆ ಸುಮಾರಿಗೆ ನಾನು ಈ ಮೋಟಾರ ಸೈಕಲನ್ನು ನನ್ನ ಮನೆಯ ಕಂಪೌಂಡ ಒಳಗಡೆ ನಿಲ್ಲಿಸಿ ನಮ್ಮ ಸ್ವಂತ ಊರಾದ ಆಳಂದ ತಾಲ್ಲೂಕಿನ ಕಣಮಸ ಗ್ರಾಮಕ್ಕೆ ಜಾತ್ರೆ ಸಂಬಂಧ ನನ್ನ ಕುಟುಂಬದೊಂದಿಗೆ ಹೋಗಿರುತ್ತೆನೆ. ದಿನಾಂಕ:17/11/2016 ರಂದು ಮಧ್ಯಾನ 12.00 ಗಂಟೆಗೆ ನಾನು ಮನೆಗೆ ಬಂದು ನೋಡಲು ನನ್ನ ಮೋಟಾರ ಸೈಕಲ ಇರಲಿಲ್ಲಾ ನಾನು ಅಲ್ಲಲ್ಲಿ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 19-11-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-11-2016

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 143/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 18-11-2016 ರಂದು ಫಿರ್ಯಾದಿ AiÀÄĸÀÄ¥sÀ vÀAzÉ C§ÄÝ® ¸Á§ alUÀÄ¥Áà ªÀAiÀÄ: 47 ªÀµÀð, ತಿ: ªÀÄĹèA, ¸Á: ¹AzÀ§AzÀV ರವರು ಬೀದರ ಹುಮನಾಬಾದ ರೋಡಿಗೆ ಹತ್ತಿ  ಇರುವ ಸಿಂದಬಂದಗಿ ಗ್ರಾಮದ ಸತೀಶ ಪೆದ್ದಾಪುರೆ ರವರ ಕಿರಾಣಾ ಅಂಗಡಿಯ ಹತ್ತಿರ ಇದ್ದಾಗ ಫಿರ್ಯಾದಿಯ ತಂದೆಯವರಾದ ಅಬ್ಬುಲಸಾಬ ತಂದೆ ಮಹೆತಾಬಸಾಬ ಚಿಟಗುಪ್ಪಾ ವಯ: 75 ವರ್ಷ, ಜಾತಿ: ಮುಸ್ಲಿಂ ರವರು ಕಿರಾಣಿ ಅಂಗಡಿಗೆ ಬಂದು ಮರಳಿ ಮನೆಗೆ ಹೋಗಲು ಬೀದರ ಹುಮನಾಬಾದ ರೋಡ ದಾಟುವಾಗ ಸತೀಶ ರವರ ಕಿರಾಣಿ ಅಂಗಡಿಯ ಮುಂದೆ ರೋಡಿನ  ಮೇಲೆ ಬೀದರ ಕಡೆಯಿಂದ vÀªÉÃgÁ ªÁºÀ£À £ÀA. J¦-28/JAiÀÄÄ-3463 £ÉÃzÀgÀ ZÁ®PÀನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ಸದರಿ ವಾಹನ ಅಲ್ಲಿಯೆ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಆಗ ಫಿರ್ಯಾದಿ ಹೋಗಿ ಅವರ ತಂದೆಯವರಿಗೆ ಎಬ್ಬಿಸಿ ನೋಡಲು ಡಿಕ್ಕಿಯ ಪರಿಣಾಮ ಅವರಿಗೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲಗಣ್ಣಿನ ಮೇಲೆ, ಎಡ ಭುಜಕ್ಕೆ ಹಾಗೂ ಎರಡು ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತೆವೆ, ಗಾಯಗೊಂಡ ತನ್ನ ತಂದೆಗೆ ಫಿರ್ಯಾದಿಯು ಚಿಕಿತ್ಸ ಕುರಿತು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 26/2016, PÀ®A 174 ¹.Dgï.¦.¹ :-
¢£ÁAPÀ 17-11-2016 gÀAzÀÄ ¦üAiÀiÁ𢠫±Á® vÀAzÉ «¯Á¸ÀgÁªÀ PÀÄ®PÀtÂð, ªÀAiÀÄ: 26 ªÀµÀð, eÁw: ¨ÁæºÀät, ¸Á: PÉƼÁgÀ(PÉ), vÁ: ©ÃzÀgÀ gÀªÀgÀ vÀAzÉ «¯Á¸ÀgÁªÀ PÀÄ®PÀtÂð, ªÀAiÀÄ: 55 ªÀµÀð, eÁw: ¨ÁæºÀät, ¸Á: PÉƼÁgÀ(PÉ), vÁ: ©ÃzÀgÀ gÀªÀgÀÄ ºÉÆ®PÉÌ zÀ£ÀUÀ½UÉ ªÉÄêÀÅ vÀgÀ®Ä ºÉÆÃV gÁwæ ªÀÄ£ÉUÉ §A¢gÀĪÀÅ¢®è, C®è°è ºÀÄqÀÄPÁrzÉêÀÅ ¹UÀ°¯Áè, ¢£ÁAPÀ 18/-11-2016 gÀAzÀÄ ¦üAiÀiÁð¢AiÀÄÄ ºÉÆ®PÉÌ ºÉÆÃV £ÉÆÃqÀ¯ÁV vÀAzÉAiÀÄ ªÀÄÈvÀ ±ÀªÀ £ÉÆÃr UÀÄgÀÄw¹zÀÄÝ ¥ÀPÀÌzÀ°è ºÀÄ°è£À ºÉÆgÉ EvÀÄÛ, vÀAzÉAiÀĪÀgÀÄ ºÉÆ®zÀ°è PÀȶ ZÀlĪÀnPÉAiÀÄ°è vÉÆqÀVzÁUÀ ºÀÈzÀAiÀiÁWÁvÀ¢AzÀ ªÀÄgÀt ºÉÆA¢gÀ§ºÀÄzÀÄ, ¸ÀzÀj WÀl£É ¢£ÁAPÀ 17-11/-2016 gÀAzÀÄ 1700 UÀAmɬÄAzÀ ¢£ÁAPÀ 18-11/-2016 gÀAzÀÄ 1600 UÀAmÉAiÀÄ ªÀÄzsÀåzÀ CªÀ¢üAiÀÄ°è ªÀÄgÀt ºÉÆA¢gÀ§ºÀÄzÀÄ, ¦üAiÀiÁð¢AiÀÄ vÀAzÉUÉ ««zsÀ ¨ÁåAPÀUÀ¼À°è ¸Á®ªÁVzÀÄÝ vÀÄA¨Á ªÀÄ£À £ÉÆA¢zÀÝgÀÄ, vÀAzÉAiÀÄ ¸Á«£À°è AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 144/2016, PÀ®A 306 eÉÆvÉ 34 L¦¹ :-
ಫಿರ್ಯಾದಿ ಸಂಗೀತಾ ಗಂಡ ರಾಜಪ್ಪಾ ಹತ್ತಿ ವಯ: 35 ವರ್ಷ , ಜಾತಿ: ಎಸ್.ಟಿ ಗೊಂಡಾ, ಸಾ: ಹಿಪ್ಪರಗಾ ಗ್ರಾಮ ರವರ ಚಿಕ್ಕ ಮಾವನಾದ ಆರೋಪಿ ನಂ. 1) ಹುಲ್ಲೆಪ್ಪಾ ತಂದೆ ರೇವಪ್ಪಾ ಸಾ: ಹಿಪ್ಪರಗಾ ಮತ್ತು ಸಂಬಂಧಿಯಾದ ಆರೋಪಿ ನಂ. 2) ರಾಜಕುಮಾರ @ ಸತ್ಯಪ್ಪಾ ತಂದೆ ನಾಗಪ್ಪಾ ಪೂಜಾರಿ ಸಾ: ಚಿತಕೋಟಾ, ತಾ: ಚಿಂಚೋಳಿ, ಸದ್ಯ ಹಿಪ್ಪರಗಾ ಇಬ್ಬರು ಈಗ ಸುಮಾರು ಒಂದು ವರ್ಷದಿಂದ ಫಿರ್ಯಾದಿಯ ಗಂಡನಾದ ರಾಜಪ್ಪಾ ಹತ್ತಿ ವಯ: 40 ವರ್ಷ ರವರಿಗೆ ಹಿಪ್ಪರಗಾ ಗ್ರಾಮದಲ್ಲಿರುವ ತಮ್ಮ ಮನೆಯ ಜಾಗಾದ ಸಂಬಂಧವಾಗಿ ಮೇಲಿಂದ ಮೇಲೆ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಸದರಿ ವಿಷಯ ಗಂಡ ಫಿರ್ಯಾದಿಗೆ ಆವಾಗ ಆವಾಗ ಹೇಳುತ್ತಿದ್ದರು, ಈಗ ಸ್ವಲ್ಪ ದಿವಸಗಳಿಂದ ಗಂಡ ರಾಜಪ್ಪಾ ಇವರು ಫಿರ್ಯಾದಿಯ ಮುಂದೆ ಕಾಕನಾದ ಹುಲ್ಲೆಪ್ಪಾ ಮತ್ತು ಸಂಬಂಧಿಯಾದ ರಾಜಕುಮಾರ @ ಸತ್ಯಪ್ಪಾ ಇವರಿಬ್ಬರಿಂದ ಬಹಳ ಕಿರುಕುಳ ಹೆಚ್ಚಾಗಿದೆ ಇವರಿಬ್ಬರು ಮನೆಯ ಜಾಗಾದ ಸಂಬಂಧವಾಗಿ ಕಿರುಕುಳ ನೀಡುತ್ತಿದ್ದಾರೆ, ನನಗೆ ಜೀವನವೆ ಸಾಕಾಗಿದೆ ಇವರ ಕಿರುಕುಳದಿಂದ ನಾನು ಮುಂದೆ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬರುತ್ತದೆ ಅಂತ ಹೇಳುತ್ತಿದ್ದರು, ಆದರು ಫಿರ್ಯಾದಿಯು ಗಂಡನಿಎಗ ಹಾಗೆಲ್ಲ ಅನ್ನ ಬೇಡಿರಿ ಅಂತ ತನ್ನ ಗಂಡನಿಗೆ ಸಮಾಧಾನ ಹೇಳುತ್ತಿದ್ದರು, ಹೀಗಿರಲು ದಿನಾಂಕ 17-11-2016 ರಂದು ಫಿರ್ಯಾದಿಯು ತನ್ನ ಮಾವ ಶಿವಾರಾಯ ಹಾಗು ಮೈದುನ ರವಿ ಎಲ್ಲರು ತಮ್ಮ ಮನೆಯಲ್ಲಿದ್ದಾಗ ಗಂಡ ರಾಜಪ್ಪಾ ಇವರು ಮನೆಯಲ್ಲಿಟ್ಟಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷಧವನ್ನು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಸೇವನೆ ಮಾಡಿ ತಿಳಿಸಿದ್ದೇನೆಂದರೆ ನಾನು ನನ್ನ ಕಾಕ ಹುಲ್ಲೆಪ್ಪಾ ಮತ್ತು ಸಂಬಂಧಿಯಾದ ರಾಜಕುಮಾರ @ ಸತ್ಯಪ್ಪಾ ಇವರಿಬ್ಬರ ಕಿರುಕುಳ ತಾಳಲಾರದೆ ಬೆಳಗೆ ಹೊಡೆಯುವ ಕ್ರಿಮಿನಾಷಕ ಔಷಧಿಯನ್ನು ತೆಗೆದುಕೊಂಡಿರುತ್ತೇನೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ಗಾಬರಿಗೊಂಡು ತನ್ನ ಗಂಡನ ಬಾಯಿ ವಾಸನೆ ನೋಡಲು ವಿಷ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ಗಂಡನನ್ನು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಅಪೆಕ್ಸ ಆಸ್ಪತ್ರೆಯಲ್ಲಿ ದಾಖಲು ಮಾಡಿ, ದಿನಾಂಕ 18-11/-2016 ರಂದು ಬೀದರ ಅಪೆಕ್ಸ ಆಸ್ಪತ್ರೆಯಿಂದ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸುವಷ್ಟರಲ್ಲಿ ಫಿರ್ಯಾದಿಯವರ ಗಂಡ ರಾಜಪ್ಪ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿರುತ್ತಾರೆ, ಗಂಡ ರಾಜಪ್ಪಾ ಇವರು ಸದರಿ ಆರೋಪಿತರ ಕಿರುಕುಳ ತಾಳಲಾರದೆ ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದು ನಿಜವಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 180/2016, PÀ®A 504, 354, 420 L¦¹ :-
¦üAiÀiÁð¢ PÀÄ. ²æÃzÉë vÀAzÉ WÁ¼É¥Áà vÉÆÃgÀt ªÀAiÀÄ: 31 ªÀµÀð, eÁw: °AUÁAiÀÄvÀ, ¸Á: UÉÆÃgÀ£À½î,  gÀªÀjUÉ ¸ÀAUÀ¥Áà vÀAzÉ zsÉÆüÀ¥Áà RvÀUÁAªÉ ¸Á: PÉñÀgÀeÁªÀ¼ÀUÁ, vÁ: ¨sÁ°Ì, f: ©ÃzÀgÀ gÀªÀgÀÄ ºÉýzÉãÉAzÀgÉ £ÀªÀÄä CuÁÚ r.¹.¹ ¨ÁåAQ£À ¤zÉÃð±ÀPÀ£ÁVgÀÄvÁÛ£É CªÀ£ÀÄ §ºÀ¼À ªÀÄA¢UÉ ¸ÀºÁAiÀÄ ªÀiÁrzÁÝ£É CAvÀ ºÉý ¢£ÁAPÀ 27-07-2015 gÀAzÀÄ ¦üAiÀiÁð¢üUÉ ¤Ã£ÀÄ CAUÀ«PÀ® EzÀÄÝzÀÝjAzÀ £ËPÀj PÉÆqÀĸÀÄvÉÛãÉAzÀÄ ºÉý ªÀÄvÀÄÛ vÀ£Àß ªÀÄ£ÉAiÀÄ PÉ®¸ÀPÁÌV ºÀt ¨ÉÃPÁVzÉ CAvÀ ºÉý ¦üAiÀiÁð¢¬ÄAzÀ 1,50,000/-gÀÆ. vÉUÉzÀÄPÉÆArgÀÄvÁÛ£É., E°èAiÀĪÀgÉUÉ ¦üAiÀiÁð¢AiÀÄÄ JµÀÄÖ ¸À® ºÀt PÉýzÀgÀÆ ºÀt »AzÀPÉÌ PÉÆnÖgÀĪÀÅ¢¯Áè ¸ÀzÀjAiÀĪÀ¤UÉ ¦üAiÀiÁð¢AiÀÄÄ PÉÆlÖ ºÀtªÀ£ÀÄß »AzÀPÉÌ PÉÆqÀÄ CAvÀ PÉüÀ®Ä ºÉÆÃzÁUÀ 4 ZÉPïUÀ¼À£ÀÄß ¤ÃrzÀ£ÀÄ ¦üAiÀiÁð¢AiÀÄÄ ¢£ÁAPÀ 10-09-2016 gÀAzÀÄ 4 ZÉPïUÀ¼À£ÀÄß vÀ£Àß SÁvÉ PÀȵÀÚ UÁæ«Ät ¨ÁåAQUÉ ºÉÆÃV qÁæ ªÀiÁqÀ®Ä ºÁQzÁUÀ CzÀgÀ°è ºÀt EgÀĪÀ¢¯Áè ºÀt EgÀzÉ ¨ÁèAPÀ ZÉPï ¤Ãr ªÉÆøÀ ªÀiÁr ªÀiÁrgÀÄvÁÛ£É, ¦üAiÀiÁð¢AiÀÄÄ UÀÄA¥ÁjAUÀ gÉÆÃrUÉ EgÀĪÀ UÀtPÀAiÀÄAvÀæ CAUÀrAiÀÄ°èzÁÝUÀ ¢£ÁAPÀ 09-11-2016 gÀAzÀÄ ¸ÀAUÀ¥Áà EªÀ£ÀÄ §AzÀÄ K ²æÃzÉë £Á£ÀÄ ¤£ÀUÉ ºÀt PÉÆqÀĪÀ¢¯Áè ¤Ã£ÀÄ K£ÀÄ ªÀiÁrPÉƼÀÄîwÛ ªÀiÁrPÉƼÀÄî CAvÀ CAzÀÄ PÉÊ »rzÀÄ fAeÁ ªÀÄÄ¶× ªÀiÁqÀÄwÛzÁÝUÀ D ¸ÀªÀÄAiÀÄPÉÌ ¦üAiÀiÁð¢AiÀÄ vÀªÀÄä£ÁzÀ ªÀĺÉñÀ ªÀÄvÀÄÛ ²ªÀÅPÀĪÀiÁgÀ ZË¢æ ¸Á: aÃmÁÖ EªÀgÀÄ ¥ÀævÉåPÀëªÁV £ÉÆÃr dUÀ¼À ©r¹gÀÄvÁÛgÉ, DzÀÝjAzÀ ¦üAiÀiÁð¢AiÀÄ ºÀwÛgÀ DgÉÆæ ¸ÀAUÀ¥Áà vÀAzÉ zsÉÆüÀ¥Áà RvÀUÁAªÉ ¸Á: PÉñÀgÀeÁªÀ¼ÀUÁ, vÁ: ¨sÁ°Ì, f: ©ÃzÀgÀ EªÀ£ÀÄ ºÀt vÉUÉzÀÄPÉÆAqÀÄ ªÉÆøÀ ªÀiÁr PÉÊ »rzÀÄ fAeÁ ªÀÄÄ¶× ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 226/2016, PÀ®A ªÀÄ£ÀĵÀå PÁuÉ :-
¢£ÁAPÀ 12-11-2016 gÀAzÀÄ ¦üAiÀiÁð¢ zsÉÆAr¨Á¬Ä UÀAqÀ gÀªÉÄñÀ eÁzsÀªÀ ªÀAiÀÄ: 34 ªÀµÀð, eÁw: ®ªÀiÁtÂ, ¸Á: ©Ãj(©) vÁAqÁ, ¸ÀzÀå: zÉë £ÀUÀgÀ ¨sÁ°Ì gÀªÀgÀ UÀAqÀ£ÁzÀ gÀªÉÄñÀ vÀAzÉ dªÀÄ®Ä eÁzsÀªÀ ªÀAiÀÄ: 38 ªÀµÀð, eÁw: ®ªÀiÁtÂ, ¸Á: ©Ãj(©) vÁAqÁ, ¸ÀzÀå: zÉë £ÀUÀgÀ ¨sÁ°è gÀªÀgÀÄ ªÀģɬÄAzÀ ºÉÆgÀUÉ ºÉÆÃV §gÀÄvÉÛÃ£É CAvÁ ºÉý ªÀģɬÄAzÀ ºÉÆÃV gÁwæAiÀiÁzÀgÀÆ ªÀÄ£ÉUÉ §A¢gÀĪÀÅ¢¯Áè, £ÀAvÀgÀ ¦üAiÀiÁð¢AiÀÄÄ ¢£ÁAPÀ 13-11-2016 gÀAzÀÄ vÀ£Àß UÀAqÀ£À ªÉƨÉÊ¯ï £ÀA§gÀUÀ¼ÁzÀ 9663967888, 9483616888 £ÉÃzÀªÀÅUÀ½UÉ PÀgÉ ªÀiÁrzÁUÀ JgÀqÀÄ £ÀA§gÀUÀ¼ÀÄ £Ál jZɧ¯ï CAvÁ §gÀÄwÛvÀÄÛ, vÀªÀÄä ¸ÀA§A¢PÀjUÉ PÀgÉ ªÀiÁr UÀAqÀ gÀªÉÄñÀ gÀªÀgÀ §UÉÎ PÉüÀ®Ä CªÀgÀÄ £ÀªÀÄä ªÀÄ£ÉUÉ §A¢¯Áè CAvÁ w½¹gÀÄvÁÛgÉ, ¦üAiÀiÁð¢AiÀÄÄ vÀ£Àß UÀAqÀ¤UÉ ºÀÄqÀÄPÀÄvÁÛ ©Ãj(©) vÁAqÁPÉÌ ºÉÆÃzÁUÀ ¸ÀA§A¢ ¥ÀæPÁ±À vÀAzÉ zsÀ£À¹AUÀ gÁoÉÆÃqÀ ¸Á: ©Ãj(©) vÁAqÁ EªÀgÀÄ EzÀÄÝ EªÀjUÉ ¦üAiÀiÁð¢AiÀÄÄ vÀ£Àß UÀAqÀ gÀªÉÄñÀ eÁzsÀªÀ EªÀjUÉ £ÉÆÃr¢gÁ CAvÁ PÉýzÁUÀ CªÀgÀÄ w½¹zÉãÉAzÀgÉ ¢£ÁAPÀ 12-11-2016 gÀAzÀÄ gÁwæ 2030 UÀAmÉUÉ CA¨É¸ÁAUÀ« PÁæ¸À ºÀwÛgÀ PÀlÖqÀzÀ ºÀwÛgÀ £Á£ÀÄ EzÁÝUÀ gÀªÉÄñÀ eÁzsÀªÀ EvÀ£ÀÄ £À£Àß ºÀwÛgÀ §AzÀÄ £À£ÉÆßA¢UÉ ªÀÄvÁr gÁwæ 2100 UÀAmÉAiÀĪÀgÉUÉ £À£Àß eÉÆvÉAiÀÄ°è EzÀÝ£ÀÄ, gÁwæ 2100 UÀAmÉUÉ gÀªÉÄñÀ eÁzsÀªÀ EvÀ¤UÉ PÀgÉ §AzÁUÀ ªÀiÁvÁqÀÄvÁÛ ºÉÆÃVgÀÄvÁÛ£É , £ÀAvÀgÀ £À£Àß ºÀwÛgÀ §gÀ°¯Áè CAvÁ w½¹zÀÄÝ ¦üAiÀiÁð¢UÉ UÉÆvÁÛVgÀÄvÀÛzÉ, ¦üAiÀiÁð¢AiÀĪÀgÀ UÀAqÀ gÀªÉÄñÀ eÁzsÀªÀ EªÀgÀ ZɺÀgÉ ¥ÀnÖ 1) 5 ¦üÃl 5 EAZÀ JvÀÛgÀ, 2) UÉÆâ §tÚ, 3) UÀnÖ ªÉÄÊPÀlÄÖ, 4) ªÉÄÊ ªÉÄÃ¯É MAzÀÄ ©½ §tÚzÀ ¥sÀÆ¯ï ±Àlð, MAzÀÄ ZÁPÀ¯ÉÃl §tÚzÀ ¥ÁåAl zsÀj¹gÀÄvÁÛgÉ, 5) §® gÀmÉÖAiÀÄ ªÉÄÃ¯É ºÀ£ÀĪÀiÁ£À bÁZÁ ºÁQzÀÄÝ EgÀÄvÀÛzÉ, §®UÀqÉ PÉÊAiÀÄ°è ªÀÄgÁp CPÀëgÀ¢AzÀ gÀªÉÄñÀ CAvÁ ºÀZÉÑ ºÁQzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 18-11-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 306/2016, PÀ®A ªÀÄ»¼É & ªÀÄPÀ̼ÀÄ PÁuÉ :-
¦üAiÀiÁ𢠱À²PÁAvÀ vÀAzÉ «ÃgÀuÁÚ vÁAqÀÆgÀ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: vÉÆÃ¥sÀ UÀ°è ºÀĪÀÄ£Á¨ÁzÀ gÀªÀgÀÄ 2007 £Éà ¸Á°£À°è UÀÄ®§UÁð ¥ÀlÖtzÀ ¸ÀĵÁä gÀªÀgÉÆA¢UÉ vÀªÀÄä PÀÄ® ¥ÀzÀÝwAiÀÄ ¥ÀæPÁgÀ ªÀÄzÀÄªÉ DVzÀÄÝ , NAPÁgÀ ªÀAiÀÄ 9 ªÀµÀð ªÀÄvÀÄÛ NeÉÃ¹é ªÀAiÀÄ 6 ªÀµÀð, »ÃUÉ MAzÀÄ UÀAqÀÄ ªÀÄvÀÄÛ MAzÀÄ ºÉtÄÚ ªÀÄPÀ̽zÀÄÝ, ºÉAqÀw ¸ÀĵÁä EªÀ¼ÀÄ ºÀĪÀÄ£Á¨ÁzÀ gÁªÀÄ DAqï gÁd ±Á¯ÉAiÀÄ°è «eÁÕ£À «µÀAiÀÄzÀ ²PÀëQ CAvÀ 2012 £Éà ¸Á°¤AzÀ PÉ®¸À ªÀiÁrPÉÆArzÀÄÝ, FUÀ MAzÀÄ wAUÀ¼À »AzÉ ²PÀëQ PÉ®¸À ©lÄÖ ªÀÄ£ÉAiÀÄ°è EgÀÄvÁÛgÉ, »ÃVgÀĪÀ°è ¢£ÁAPÀ 09-11-2016 gÀAzÀÄ 1730 UÀAmÉAiÀÄ ¸ÀĪÀiÁjUÉ ¸ÀĵÁä EªÀ¼ÀÄ ªÀÄPÀ̼ÉÆA¢UÉ §eÁgÀPÉÌ ºÉÆÃV §gÀÄvÉÛÃ£É CAvÀ ºÉý ªÀģɬÄAzÀ E§âjUÉ PÀgÉzÀÄPÉÆAqÀÄ ºÉÆÃVgÀÄvÁÛ¼É £ÀAvÀgÀ gÁwæAiÀiÁzÀgÀÄ ¸ÀºÀ ºÉAqÀw ªÀÄ£ÉUÉ §gÀzÉà EzÁÝUÀ ¦üAiÀiÁ𢠺ÁUÀÄ ¦üAiÀiÁð¢AiÀÄ CtÚ ªÀÄ°èPÁdÄð£À J®ègÀÆ ºÀĪÀÄ£Á¨ÁzÀzÀ°è ºÀÄqÀÄPÁr C°èAzÀ UÀÄ®§UÁðzÀ°è CªÀ¼À vÀªÀgÀÆ ªÀÄ£ÉAiÀÄ°è ºÀÄqÀÄPÁrzÀgÀÄ ¸ÀºÀ ¹QÌgÀĪÀÅ¢¯Áè, £ÀAvÀgÀ ºÉAqÀw ªÀÄvÀÄÛ ªÀÄPÀ̽UÉ ©ÃzÀgÀ, §¸ÀªÀPÀ¯Áåt, PÀªÀįÁ¥ÀÆgÀ. ªÀĺÁUÁAªÀ J¯Áè PÀqÉUÉ ºÀÄqÀÄPÁr ¸ÀA§A¢PÀjUÉ PÀgÉ ªÀiÁr «ZÁj¸À®Ä ºÉAqÀw ªÀÄvÀÄÛ ªÀÄPÀ̼À §UÉÎ AiÀiÁªÀÅzÉà G¥ÀAiÀÄÄPÀÛ ªÀiÁ»w ¹QÌgÀĪÀÅ¢¯Áè, EªÀgÀ ZÀºÀgÉ ¥ÀnÖ: ¸ÀĵÁä gÀªÀgÀ ZÀºÀgÉ ¥ÀnÖ 1) JvÀÛgÀ 52, 2) PÉAZÀÄ ªÉÄʧtÚ, 3) ¤mÁzÀ ªÀÄÆUÀÄ, 4) ºÉAqÀw PÉA¥ÀÄ §tÚzÀ mÁ¥À, ©½§tÚzÀ ¯ÉVΣï, NAPÁgÀ FvÀ£À ZÀºÀgÉ ¥ÀnÖ 1) JvÀÛgÀ 35 ©½ ªÉÄʧtÚ, 2) zÀ¥Àà£É ªÀÄÆUÀÄ, 3) ºÀ¼À¢ §tÚzÀ ±Àlð ªÀÄvÀÄÛ ¤Ã° §tÚzÀ fãÀì ¥ÁåAl zsÀj¹gÀÄvÁÛ£É, NeÉùé EªÀ¼À ZɺÀgÉ ¥ÀnÖ 1) JvÀÛgÀ 3 ¦üÃl, 2) ©½ ªÉÄÊ §tÚ 3) UÀįÁ© §tÚzÀ ¥ÁæPï zsÀj¹gÀÄvÁÛ¼É, ¸ÀĵÁä ªÀÄvÀÄÛ NAPÁgÀ EªÀjUÉ PÀ£ÀßqÀ, »A¢, EAVèõÀ ¨sÁµÉUÀ¼ÀÄ NzÀ®Ä ªÀÄvÀÄÛ ªÀiÁvÁqÀ®Ä §gÀÄvÀÛªÉ, NeÉùé EªÀ½UÉ PÀ£ÀßqÀ ¨sÁµÉ ªÀiÁvÁqÀ®Ä §gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 18-11-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.