Police Bhavan Kalaburagi

Police Bhavan Kalaburagi

Sunday, June 1, 2014

BIDAR DISTRICT DAILY CRIME UPDATE 01-06-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 01-06-2014

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 178/2014, PÀ®A 379 L¦¹ :-
¢£ÁAPÀ 27-05-2014 gÀAzÀÄ ¦üAiÀiÁ𢠪ÀĺÀäzï CºÀäzï SÁ£ï vÀAzÉ ªÀĺÀäzï ZÁAzÀSÁ£ï ¥ÀmÉïï, ªÀAiÀÄ: 40 ªÀµÀð, eÁw: ªÀÄĹèA, ¸Á: ªÀÄ£É £ÀA. 2-1-268, ¹¢Ý vÁ°ÃªÀiï, ©ÃzÀgï gÀªÀgÀ vÀªÀÄä£ÁzÀ ªÀÄÄPÀgÀªÀiï SÁ£ï FvÀ£À£ÀÄß PÀgÉvÀgÀ®Ä ¦üAiÀiÁð¢AiÀÄĪÀgÀÄ vÀ£Àß »gÉÆà ºÉÆÃAqÁ ¸Éà÷èöÊAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/eÉ-7077 £ÉÃzÀgÀ ªÉÄÃ¯É PÉÃAzÀæ §¸ï ¤¯ÁÝtPÉÌ §AzÀÄ ªÉÆÃmÁgï ¸ÉÊPÀ®ªÀ£ÀÄß PÉÃAzÀæ §¸ï ¤¯ÁÝtzÀ°ègÀĪÀ PÁåAn£ï ªÀÄÄAzÉ ©ÃUÀ ºÁQ ¤°è¹ §¸ï ¤¯ÁÝtPÉÌ ºÉÆÃV vÀªÀÄä£À£ÀÄß PÀgÉzÀÄPÉÆAqÀÄ ªÁ¥À¸ÀÄì §AzÀÄ £ÉÆÃqÀ¯ÁV PÁåAn£ï ªÀÄÄAzÉ ¤°è¹zÀ ¸ÀzÀj ªÁºÀ£À EgÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÁºÀ£ÀªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) »ÃgÉÆà ºÉÆÃAqÁ ¸Éà÷èöÊAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/eÉ-7077, 2) ZÁ¹¸ï £ÀA. 07r16J¥sï37032, 3) EAf£ï £ÀA. 07r15E39944, 4) ªÀiÁqÀ¯ï-2007, 5) §tÚ: PÀ¥ÀÄà, 6) C.Q 30,000/- gÀÆ. EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 31-05-2014 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 198/2014, PÀ®A 498(J), 323, 324, 504 eÉÆvÉ 34 L¦¹ :-
2010 ರಲ್ಲಿ ಫಿರ್ಯಾದಿ ರೂಬಿನಾ ಗಂಡ ಫಾರುಕ ಸಾ: ಚೌಡಿ ಹತ್ತಿರ ಭಾಲ್ಕಿ ರವರಿಗೆ ಅವರ ತಂದೆ ತಾಯಿಯವರು ಸಾಂಪ್ರಾದಾಯಿಕ ಪ್ರಕಾರ ಆರೊಪಿ ಫಾರುಕ ತಂದೆ ಉಸ್ಮಾನಸಾಬ ಈತನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ, ಮದುವೆಯಾದ ಒಂದು ವರ್ಷ ಕಳೆದ ಮೇಲೆ ಆರೊಪಿತರಾದ 1) ಫಾರುಕ ತಂದೆ ಉಸ್ಮಾನಸಾಬ, 2) ಯುನುಸ ತಂದೆ ಉಸ್ಮಾನಸಾಬ, 3) ತುಲಶಿದಬಿ ಗಂಡ ಉಸ್ಮಾನಸಾಬ (ಅತ್ತೆ), 4) ರಿಹಾನಬಿ ತಂದೆ ಉಸ್ಮಾನಸಾಬ ಮತ್ತು 5) ಖಾಜಾಬಿ ಎಲ್ಲರೂ ಸಾ: ಹೂಲಸೂರ ರವರು ಕುಡಿಕೊಂಡು ಅಕ್ರಮವಾದ ಬೇಡಿಕೆ ಇಟ್ಟು ಬೆಳ್ಳಿ ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬರಬೇಕು ಅಂತ ಸಾಕಷ್ಟು ಸಾರಿ ಫಿರ್ಯಾದಿಗೆ ಹೊಡೆ ಬಡೆ ಮಾಡಿ ಮಾನಸಿಕ ಹಿಂಸೆ ಮಾಡಿರುತ್ತಾರೆ, ಆದರೂ ಕೂಡಾ ಫಿರ್ಯಾದಿಯವರ ತಂದೆ ಸಮಾಜದ ಹಿರಿಯರು ಪಚಾಯತ ಮಾಡಿ ಬುದ್ದಿ ಮಾತು ಹೇಳುತ್ತಾ ಇಲ್ಲಿಯ ತನಕ ಬಂದರು ಆದರೂ ಕೂಡಾ ಸದರಿ ಆರೊಪಿತರು ಫಿರ್ಯಾದಿಗೆ ಕೊಡುವ ಕಿರುಕುಳ ನಿಲ್ಲಿಸಲಿಲ್ಲ, ಈಗ ಒಂದುವರೆ ತಿಂಗಳ ಹಿಂದೆ ಹುಲಸೂರಗೆ ಕರೆದುಕೊಂಡು ಹೋಗಿ ಅಲ್ಲಿಯು ಕೂಡ ಹೊಡೆದಿರುತ್ತಾರೆ, ಈಗ 15 ದಿವಸಗಳ ಹಿಂದೆ ಭಾಲ್ಕಿಯಲ್ಲಿ ಗಂಡ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದು ಅವಳು ಕೂಡ ಹೊಡೆದಿರುತ್ತಾಳೆಂದು ಫಿರ್ಯಾದಿಯವರು ದಿನಾಂಕ 31-05-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 08/2014, PÀ®A 174 ¹.Dgï.¦.¹ :-
¢£ÁAPÀ 31-05-2014 gÀAzÀÄ ¦üAiÀiÁ𢠪ÉʱÁ° UÀAqÀ gÀ«ÃAzÀæ zÀAr£À ªÀAiÀÄ: 35 ªÀµÀð, eÁw: J¸ï.¹, ¸Á: £ÁªÀzÀUÉÃj ©ÃzÀgÀ gÀªÀgÀ vÀAzÉAiÀĪÀgÁzÀ ªÀiÁtÂPÀgÁªÀ EªÀgÀÄ ªÀÄ£É ªÀÄÄAzÉ ¤AvÁUÀ PÉÆqÀAV CªÀgÀ PÀqÉ §gÀĪÀzÀ£ÀÄß £ÉÆÃr »AzÉ djAiÀÄ®Ä ºÉÆÃV PÁ®Ä eÁj PɼÀUÉ ©¢zÀÝjAzÀ CªÀgÀ §®UÀqÉ vÀ¯ÉUÉ ºÀwÛ ¨sÁj gÀPÀÛUÁAiÀÄ ªÀÄvÀÄÛ JqÀUÉÊUÉ ºÀwÛ UÀÄ¥ÀÛUÁAiÀĪÁV¢ÝjAzÀ vÀAzÉAiÀĪÀjUÉ aQvÉì PÀÄjvÀÄ ©ÃzÀgÀ f¯Áè ¸ÀgÀPÁj C¸ÀàvÉæUÉ PÀgÉzÀÄPÉÆAqÀÄ ºÉÆÃV zÁR°¹ C°èAzÀ ºÉaÑ£À aQvÉì PÀÄjvÀÄ UÁA¢ü D¸ÀàvÉæ ºÉÊzÁæ¨ÁzÀPÉÌ PÀgÉzÀÄPÉÆAqÀÄ ºÉÆÃVgÀÄvÁÛgÉ, C°èAiÀÄÄ aQvÉì ¥sÀ¯ÁPÁjAiÀiÁUÀzÉà ¢£ÁAPÀ 31-05-2014 gÀAzÀÄ UÁA¢ü C¸ÀàvÉæ ºÉÊzÁæ¨ÁzÀzÀ°è ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 114/2014, PÀ®A 279, 337, 338 L¦¹ :-
¢£ÁAPÀ 31-05-2014 gÀAzÀÄ ¦üAiÀiÁ𢠪ÀĺÀäzÀ ªÀĹAiÉÆâݣÀ vÀAzÉ ªÀĺÀäzÀ ªÀÄƬģÉÆâݣÀ ªÀAiÀÄ: 30 ªÀµÀð, eÁw: ªÀÄĹäA, ¸Á: ªÀiÁ¼ÉUÁAªÀ UÁæªÀÄ, vÁ: ©ÃzÀgÀ, ¸ÀzÀå: jhÄgÁ UÀAUÁ ¨Ë° ºÉÊzÁæ¨ÁzÀ    gÀªÀgÀÄ vÀ£Àß vÀAzÉAiÀĪÀgÀ eÉÆvÉ vÀ£Àß §eÁd ZÉÃvÀPÀ ¸ÉÆÌÃlgÀ £ÀA. J¦-37/Dgï-0922 £ÉÃzÀgÀ ªÉÄÃ¯É ªÀiÁ¼ÉUÁAªÀ UÁæªÀÄ¢AzÀ ºÉÊzÁæ¨ÁzÀPÉÌ ºÉÆÃUÀĪÁUÀ ¸ÉÆÌÃlgÀ ¦üAiÀiÁ𢠣ÀqÉAiÀÄĸÀÄwÛzÀÄÝ vÀAzÉ »AzÉ PÀĽwÛzÀÄÝ £ÁtªÀÅ ©ÃzÀgÀ d»gÁ¨ÁzÀ gÉÆÃqÀ zÉêÀ zÉêÀ ªÀ£ÀzÀ zÁnzÀ £ÀAvÀgÀ PÀªÀiÁ£À ºÀwÛgÀ §AzÁUÀ d»gÁ¨ÁzÀ PÀqɬÄAzÀ §eÁd PÁå°§gÀ ¢éZÀPÀæ ªÁºÀ£À £ÀA. PÉJ-38/JZï-6559 £ÉÃzÀgÀ ZÁ®PÀ£ÁzÀ DgÉÆæ §®fÃvÀ ¹AUï vÀAzÉ gÀAfÃvÀ ¹AUï ªÀAiÀÄ: 43 ªÀµÀð, eÁw: ¹R, ¸Á: ªÉʱÀ£À« PÁ¯ÉÆä UÀÄgÀÄ£Á£ÀPÀ PÁ¯ÉÆä »AzÀÄUÀqÉ ©ÃzÀgÀ gÀªÀgÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ £ÀqɬĹPÉÆAqÀÄ §AzÀÄ ¦üAiÀiÁð¢AiÀĪÀgÀ ¢éZÀPÀæ ªÁºÀ£ÀPÉÌ rQÌ ªÀiÁr¢ÝgÀAzÀ ¦üAiÀiÁð¢AiÀĪÀgÀ JqÀPÉÊ ªÀÄÄAUÉÊUÉ ¨sÁj UÀÄ¥ÀÛUÁAiÀÄ ºÁUÀÆ §®¨sÀÆdPÉÌ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ¦üAiÀiÁð¢AiÀĪÀgÀ vÀAzÉUÉ JqÀUÁ®Ä ªÉƼÀPÁ°UÉ ¨sÁj gÀPÀÛUÁAiÀÄ JqÀUÁ°£À ¨ÉgÀ½UÀ½UÉ gÀPÀÛUÁAiÀÄ ªÀÄvÀÄÛ JqÀUÉÊ GAUÀÄgÀ¨ÉgÀ½UÉ gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 75/2014, PÀ®A 343, 366 eÉÆvÉ 34 L¦¹ :-
¢£ÁAPÀ 16-05-2014 gÀAzÀÄ ¦üAiÀiÁ𢠧¸À¥Áà vÀAzÉ PÁ²£ÁxÀ ¹AzsÉ ªÀAiÀÄ: 40 ªÀµÀð, eÁw: J¸À.¹ ºÉÆðAiÀiÁ, ¸Á: ±ÉA¨É½î gÀªÀgÀÄ vÀ£Àß ªÀÄUÀ½UÉ JqÀÆgÀ UÁæªÀÄzÀ UËvÀªÀÄ vÀAzÉ ±ÀAPÀgÀ qÉÆAUÀgÉ EvÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄ EgÀÄvÀÛzÉ, FUÀ JgÀqÀÄ ¢ªÀ¸ÀzÀ »AzÉ ¢£ÁAPÀ 29-05-2014 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ gÉÃSÁ ºÁUÀÆ C½AiÀÄ UËvÀªÀÄ E§âgÀÆ JqÀÆgÀ UÁæªÀÄ¢AzÀ ªÀÄ£ÉUÉ ±ÉA¨É½îUÉ §A¢gÀÄvÁÛgÉ, gÁwæ 8 UÀAmÉ ¸ÀĪÀiÁjUÉ ªÀÄUÀ¼ÀÄ gÉÃSÁ EªÀ¼ÀÄ vÀªÀÄä ¥ÀPÀÌzÀ ªÀÄ£ÉAiÀÄ°è ªÀÄzÀÄªÉ PÁAiÀÄðPÀæªÀÄPÉÌ ºÉÆÃUÀÄvÉÛÃ£É CAvÀ ªÀÄ£ÉAiÀÄ°è ºÉý ºÉÆÃVzÀÄÝ ªÀÄgÀ½ ªÀÄ£ÉUÉ §A¢gÀĪÀÅ¢®è, £ÀAvÀgÀ ¦üAiÀiÁð¢ vÀ£Àß ºÉAqÀw ±Á®ªÀiÁä ºÁUÀÆ C½AiÀÄ UËvÀªÀÄ PÀÆr gÉÃSÁ EªÀ½UÉ UÁæªÀÄzÀ°è J¯Áè PÀqÉ ºÀÄqÀÄPÁrzÀÄÝ ¥ÀvÉÛAiÀiÁVgÀĪÀÅ¢®è, £ÀAvÀgÀ ¢£ÁAPÀ 31-05-2014 gÀAzÀÄ gÀªÉÄñÀ vÀAzÉ ªÀiÁgÀÄw ¨sÀÆvÉ EvÀ£ÀÄ w½¹zÉãÉAzÉ ¢£ÁAPÀ 29-05-2014 gÀAzÀÄ gÁwæ CAzÁdÄ 9 UÀAmÉ ¸ÀĪÀiÁjUÉ DgÉÆæ 1) ¹ªÉÆãÀ vÀAzÉ ªÀiÁgÀÄw ºÀ®UÉ ºÁUÀÆ 2) ºÀtªÀÄAvÀ vÀAzÉ E¸Áä¬Ä¯ï ¸Á: E§âgÀÆ ±ÉA¨É½î EªÀj§âgÀÆ PÀÆr ¦üAiÀiÁð¢AiÀĪÀgÀ ªÀÄUÀ½UÉ QqÀ£Áå¥À ªÀiÁrPÉÆAqÀÄ ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ºÉÆÃVgÀÄvÁÛgÉ CAvÀ w½¹gÀÄvÁÛ£É, £ÀAvÀgÀ ¸ÀzÀj ¹ªÉÆãÀ ºÁUÀÆ ºÀtªÀÄAvÀ EªÀgÀ §UÉÎ «ZÁgÀuÉ ªÀiÁqÀ®Ä ¸ÀzÀjAiÀĪÀgÀÄ ¸ÀºÀ HgÀ°è EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 104/2014, PÀ®A 341, 307, 504 L¦¹ :-
¢£ÁAPÀ 31-05-2014 gÀAzÀÄ ¦üAiÀiÁð¢ CdÄð£À vÀAzÉ gÀªÉÄñÀ zÀĪÉð ªÀAiÀÄ: 25 ªÀµÀð, eÁw: eÉÆö, ¸Á: ªÀqÀØgÀ UÀ°è PÀ®ÆègÀ gÉÆÃqÀ ºÀĪÀÄ£Á¨ÁzÀ gÀªÀgÀÄ vÀªÀÄä ¨sÁAqÉ CAUÀrAiÀÄ£ÀÄß gÁwæ 0800 UÀAmÉUÉ ªÀÄÄaÑPÉÆAqÀÄ ªÀÄ£ÉUÉ ºÉÆÃUÀĪÁUÀ, 8-10 ¢ªÀ¸ÀUÀ¼À »AzÉ ¦üAiÀiÁð¢AiÀĪÀgÀ NtÂAiÀÄ°è ªÀÄzÀÄªÉ PÁAiÀÄðPÀæªÀÄ ¸ÀAzÀ¨sÀðzÀ°è ¦üAiÀiÁð¢AiÀĪÀgÀ vÀAzÉAiÀĪÀgÀ eÉÆvÉAiÀÄ°è dUÀ¼ÀªÁrzÀÝ CªÀgÀ eÁwAiÀĪÀ£Éà DzÀ ¢Ã¥ÀPÀ vÀAzÉ ¹zÁæªÀÄ UÀgÀÄqÀ EªÀ£ÀÄ PÀ®ÆègÀ gÉÆÃr£À ºÀwÛgÀ EgÀĪÀ ªÀqÀØgÀ ªÀÄ£ÉAiÀÄ ¥ÀPÀÌzÀ°è 0830 UÀAmÉUÉ §AzÀÄ ¦üAiÀiÁð¢UÉ CPÀæªÀĪÁV vÀqÉzÀÄ ¸Àƽ ªÀÄUÀ£É ¤ªÀÄä vÀAzÉ 8-10 ¢£ÀUÀ¼À »AzÉ ªÀÄzÀĪÉAiÀÄ ¸ÀªÀÄAiÀÄzÀ°è £À£ÀUÉ ¨ÉÊ¢zÁÝ£É CzÀPÉÌ £Á£ÀÄ ¤£ÀUÉ FUÀ ©qÀĪÀÅ¢®è CAzÀªÀ£É MAzÀÄ PÀ®è£ÀÄß vÉUÉzÀÄPÉÆAqÀÄ ¦üAiÀiÁð¢AiÀÄ vÀ¯ÉUÉ ºÉÆqÉzÁUÀ ¦üAiÀiÁð¢AiÀÄÄ PɼÀUÉ ©¢ÝzÀÄÝ £ÀAvÀgÀ DgÉÆæ ¢Ã¥ÀPÀ vÀAzÉ ¹zÁæªÀÄ UÀgÀÄqÀ eÁw: eÉÆö, ¸Á: ºÀĪÀÄ£Á¨ÁzÀ FvÀ£ÀÄ ¦üAiÀiÁð¢AiÀÄ JqÀUÉÊ »rzÀÄ wgÀÄV¹ PÉʬÄAzÀ ªÀÄÆV£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ (©) ¥ÉưøÀ oÁuÉ UÀÄ£Éß £ÀA. 192/2014, PÀ®A 376, 366 L¦¹ eÉÆvÉ 4 ¥sÉÆøÉÆÌ DåPïÖ 2012 :-
¢£ÁAPÀ 28-04-2014 gÀAzÀÄ ªÀ£ÀªÀiÁgÀ¥À½î UÁæªÀÄ¢AzÀ ¦üAiÀiÁ𢠨sÀzÀæ¥Áà vÀAzÉ ±ÀAPÀgÉ¥Áà wªÀÄä ¸Á: ªÀĪÀÄzÁ¥ÀÆgÀ gÀªÀgÀ ªÀÄUÀ¼ÀÄ ªÀĪÀÄzÁ¥ÀÆgÀPÉÌ ºÉÆÃV §gÀÄvÉÛÃ£É CAvÁ ºÉý ºÉÆzÀªÀ¼ÀÄ ªÀÄgÀ½ ªÀ£ÀªÀiÁgÀ¥À½î ºÁUÀÆ ªÀĪÀÄzÁ¥ÀÆgÀPÉÌ ªÀÄgÀ½ §A¢gÀĪÀÅ¢¯Áè J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢¯Áè, £ÀAvÀgÀ, ¢£ÁAPÀ 30-05-2014 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ ¹QÌzÀÄÝ OgÁzÀ(©) ¥Éưøï oÁuÉAiÀÄ°è EzÁÝ¼É CAvÁ UÉÆÃvÁÛVzÀ vÀPÀët ¦üAiÀiÁð¢AiÀĪÀgÀÄ vÀ£Àß ºÉAqÀw oÁuÉUÉ §AzÀÄ ªÀÄUÀ¼ÀÄ ¸ÀĦæAiÀiÁ EªÀ½UÉ £ÉÆÃr «ZÁj¹ CªÀ¼ÀÄ w½¹zÉ£ÉAzÀgÉ ¥sÉçæªÀj wAUÀ¼À°è DzsÁgÀPÁqÀð ªÀiÁqÀ®Ä ªÀ£ÀߪÀiÁgÀ¥À½î ¸ÀgÀPÁj ±Á¯ÉAiÀÄ°è §AzÁUÀ DPÉAiÀÄÄ DzsÁgÀ PÁqÀð ªÀiÁrPÉÆüÀî®Ä ºÉÆÃVzÀÄÝ DzsÁgÀ PÁqÀð£À°è ¥sÉÆãÀ £ÀA. ºÁPÀĪÀÅzÀÄ EzÉ CAvÀ DgÉÆæ eÁ£Àì£ï vÀAzÉ ¸ÀÄAzÀgÀgÁd ¸Á: CªÀįÁ¥ÀÆgÀ vÁ: ©ÃzÀgÀ EªÀ£ÀÄ ¦üAiÀiÁ𢠪ÀÄUÀ® ªÉÆèÉÊ¯ï £ÀA. vÉUÉzÀÄPÉÆAqÀÄ DUÁUÀ ¥ÉÆÃ£ï ªÀiÁr ªÀiÁvÀ£Ár ªÀÄ£ÀªÀ°¹ ¥sÀĸÀ¯Á¬Ä¹zÀÄÝ ¢£ÁAPÀ 28-04-2014 gÀAzÀÄ DgÉÆæAiÀÄÄ ¥sÉÆãÀ ªÀiÁr ªÀiÁvÀ£Ár ªÀÄ£ÀªÀ°¹ PÀgɬĹ ¥sÀĸÀ¯Á¬Ä¹ ¤Ã£ÀUÉ ªÀÄzÀÄªÉ ªÀiÁrPÉƼÀÄîvÉ£É CAvÀ ºÉý C¥ÀºÀj¹PÉÆAqÀÄ ©ÃzÀgÀPÉÌ PÀgÉzÀÄPÉÆAqÀÄ ºÉÆÃV vÀ£Àß UÁæªÀÄ CªÀįÁ¥ÀÄgÀzÀ°è ElÄÖPÉÆAqÀÄ ¦üAiÀiÁð¢AiÀÄ ªÀÄUÀ¼À eÉÆÃvÉ zÉÊ»PÀ ¸ÀA¥ÀPÀð ºÉÆA¢gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.          


Gulbarga District Reported Crimes

ಕೊನ ಹಿಪ್ಪರಗಾ ಗ್ರಾಮದ ಆಸ್ತಿ ವಿವಾದ ಹಿನ್ನಲೆಯಲ್ಲಿ ವಿಶ್ವರಾಜ ಮಲಬೋ ಈತನ ಕೊಲೆ, 6 ಜನರ ಬಂಧನ 
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 25-09-2013  ರಂದು ರಾತ್ರಿ ವೇಳೆಯಲ್ಲಿ ವಿಶ್ವರಾಜ ತಂದೆ ಬಾಬುರಾವ ಮಲಬೋ ಸಾ// ಕೊನಹಿಪ್ಪರಗಾ ಇವರು ಕೊನ ಹಿಪ್ಪರಗಾ ಗ್ರಾಮದಲ್ಲಿ ಪರ್ವತಪ್ಪ ಹಾಲಕಾಯಿ ಇವರಿಂದ 5 ಎಕರೆ ಜಮಿನು ಖರಿಧಿಸಿದ್ದು ಪರ್ವತಪ್ಪ ಹಾಲಕಾಯಿ ಈತನು ಮರಣ ಹೊಂದಿದ ನಂತರ ಆತನ ಆತನ ಮಕ್ಕಳು ಹಾಗೂ ಸಂಬಂಧಿಕರು ವಿಶ್ವರಾಜ ಮಲಬೋ ಈತನಿಗೆ ಹೊಲ ರಜಿಸ್ಟರ ಮಾಡಿಕೊಡದೇ ಆತನ ಕಬ್ಜೆಯಿಂದ ಹೊಲ ಬಿಡಿಸಿಕೊಂಡು ತಕರಾರು ಮಾಡಿದ್ದರಿಂದ ವಿಶ್ವರಾಜ ಈತನು ಕೊನಹಿಪ್ಪರಗಾ ಗ್ರಾಮ ಬಿಟ್ಟು ಜೇವರ್ಗಿ ತಾಲೂಕಿನ ರಾಮಪುರದಲ್ಲಿ ವಾಸವಾಗಿದ್ದು ಇರುತ್ತದೆ. ವಿಶ್ವರಾಜ ಮಲಬೋ ಈತನಿಗೆ ಹೀಗೆ ಬಿಟ್ಟರೆ ಮತ್ತೆ ಜಮೀನು ತನ್ನ ಹೆಸರಿಗೆ ರಜಿಸ್ಟರ ಮಾಡಿಕೊಡಬೇಕು ಅಂತಾ ಜಿದ್ದು ಸಾಧಿಸುತ್ತಿರುವದರಿಂದ ಅಂಬು ಹಾಲಕಾಯಿ ಹಾಗೂ ಇತರರು ಕೂಡಿಕೊಂಡು ಗುಲಬರ್ಗಾ ನಗರದ ಸುಫಾರಿ ಹಂತರಕರಿಂದ ಮಾಲಗತ್ತಿ ಸಿಮಾಂತರದ ಕಚ್ಛಾ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿಸಿರುತ್ತಾರೆ ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಈ ಕೊಲೆ  ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ  ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬಗರ್ಾ ರವರ ನೇತೃತ್ವದಲ್ಲಿ ಶ್ರೀ ಡಿ.ಜಿ ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ಹಾಗೂ ಶ್ರೀ ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 30-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಅರ್ಜುನ ತಂದೆ ಮರೇಪ್ಪ ಕೋಬಾಳ  ಸಾ : ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 2. ಖಾಸಿಂ ತಂದೆ ಫಕ್ರುದ್ದಿನ ಮುಜಾವರ ಸಾ: ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 3. ಅಂಬು ಅಲಿಯಾಸ ಅಬ್ರೀಶ ತಂದೆ ಪರ್ವತಪ್ಪ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 4. ಹಣಮಂತ್ರಾಯ ಅಲಿಯಾಸ ದೇಸಾಯಿ ತಂದೆ ಭೀಮರಾವ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 5. ದೇವಿಂದ್ರಪ್ಪಾ ಅಲಿಯಾಸ್ ದೇವು ತಂದೆ ಪರ್ವತಪ್ಪ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 6. ಇಸಾಮೊದ್ದಿನ ತಂದೆ ಗೌಸೊದ್ದಿನ ಶೇಖ ಸಾ: ಇಲಾಯಿ ಮಜ್ಜಿದ ಹತ್ತಿರ ಸಮತಾ ಕಾಲೋನಿ ಜಿಲಾನಾಬಾದ ಗುಲಬರ್ಗಾ ರವರನ್ನು ದಸ್ತಗೀರ ಮಾಡಿದ್ದು
ಈ ಕೊಲೆ ಪ್ರಕರಣದಲ್ಲಿ ಸುಫಾರಿ ಪಡೆದುಕೊಂಡು ಕೊಲೆ ಮಾಡಿರುವ ಆಆರೋಪಿತರಾದ 1. ನಾಸೀರ @ ಶೇಖ ನಾಸೀರ ತಂದೆ ಶೇಖ ಶಮರ್ುದ್ದೀನ್ ವಯಾ 24 ವರ್ಷ ಜಾ:ಮುಸ್ಲಿಂ ಉ: ಆಟೋ ಚಾಲಕ ಸಾ: ಏಕಬಾಲ್ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾಮತ್ತು 2. ಸೈಯ್ಯದ ಸದ್ದಾಂ ತಂದೆ ಬಾಬುಮಿಯಾ ವಯಾ 22 ವರ್ಷ ಜಾ: ಮುಸ್ಲಿಂ ಉ: ಗೌಂಡಿ ಕೆಲಸ ಸಾ: ಖದೀರ ಚೌಕ ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರನ್ನು ದಿ: 28-11-2013 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಸದರಿ ಆರೋಪಿತರು ತನಿಖೆ ಕಾಲಕ್ಕೆ ತಮಗೆ ಸುಫಾರಿ ನೀಡಿರುವ ವ್ಯಕ್ತಿಗಳ ಹೆಸರು ಹೇಳದೆ ಇರುವದರಿಂದ ಪ್ರಕರಣದಲ್ಲಿ ಸುಫಾರಿ ನೀಡಿದವರ ಪತ್ತೆ ಹಚ್ಚುವದು ಪೊಲೀಸರಿಗೆ ಸವಾಲಾಗಿತ್ತು. ಆದರೂ ಯಶಸ್ವಿಯಾಗಿ ಈ ಪ್ರಕರಣದಲ್ಲಿ ವಿಶ್ವರಾಜ ಮಲಬೋ ಈತನಿಗೆ ಕೊಲೆ ಮಾಡಲು ಸುಫಾರಿ ನೀಡಿರುವ ಆರೋಪಿತರನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿ ಸುಫಾರಿ ನೀಡಿದ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಭೇದಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಶ್ಲಾಘಿಸಿರುತ್ತಾರೆ.  ಇನ್ನೂ ಫರಾರಿ ಇರುವ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಅನಾಥ ಮಗು ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 13-01-2014 ರಂದು ಗುಲಬರ್ಗಾ ನಗರದ ಬ್ರಹ್ಮಪೂರ ಬಡಾವಣೆಯ ಟೆಕ್ಬರನಾ ದರ್ಗಾದ ಹತ್ತಿರ ಒಂದು ಅನಾಥ ಹೆಣ್ಣು ಮಗು ಒಂದು ದಿವಸದ ಯಾರೋ ಅಪರಿಚಿತರು ಇಟ್ಟು ಹೋಗಿದ್ದು ಮಗುವನ್ನು ಅಲ್ಲಿನ ಸಾರ್ವಜನಿಕರು ನೋಡಿ ಗುಲಬರ್ಗಾ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮಗುವಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳವರೆಗೆ ಚಿಕಿತ್ಸೆ ಮಾಡಿಸಿ ಮಗುವನ್ನು ನಮ್ಮ ಅಮೂಲ್ಯ ಶಿಶುಗೃಹದಲ್ಲಿ ತೆಗೆದುಕೊಂಡು ಹೋಗಿ ಅದರ ಪಾಲನೆ ಪೋಷಣೆ ಮಾಡುತ್ತಾ ಬರುತ್ತಿದ್ದು ದಿನಾಂಕ: 26-05-2014 ರಂದು ರಾತ್ರಿ 10 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದು ಉಪಚಾರ ಕುರಿತು ನಾನು ಮತ್ತು ನಮ್ಮ ಅಮೂಲ್ಯ ಶಿಶುಗೃಹದ ಶುಶ್ರೂಷಿಕಿಯಾದ ಜಯಶ್ರೀ ಇಬ್ಬರೂ ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರ್ಪಡೆ ಮಾಡಿರುತ್ತೇವೆ. ಉಪಚಾರ ಪಡೆಯುತ್ತಾ ಮಗು ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ: 31-05-2014 ರಂದು ರಾತ್ರಿ 2 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತದೆ. ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಿರೇಮಠ ಅಧೀಕ್ಷಕರು ಪ್ರಭಾರಿ ಅಮೂಲ್ಯ ಶಿಶುಗೃಹ ಅಳಂದ ಕಾಲೋನಿ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕೊಲೆ ಪ್ರಕರಣ :
ಗ್ರಾಮೀಣ ಟಾಣೆ : ಶ್ರೀ ನಾಗಪ್ಪ ತಂದೆ ಶಿವಪ್ಪ ಗೊಬ್ಬೂರಕರ ಸಾ: ತಾಜಸುಲ್ತಾನಪೂರ ಇವರ ಮಗನಾದ ಶಿವಪ್ರಕಾಶ ಗೊಬ್ಬೂರಕರ ವ: 22 ವರ್ಷ ಈತನು ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳಾದ ಕುಮಾರಿ ಇವಳೊಂದಿಗೆ ಈಗ ಸುಮಾರು 06 ತಿಂಗಳಿನಿಂದ ಪ್ರೀತಿಸುತ್ತಿದ್ದೂ, ಈ ವಿಷಯವಾಗಿ ಒಂದು ತಿಂಗಳ ಹಿಂದೆ ಸಿದ್ದರಾಮ ಲಗಶೇಟ್ಟಿಯವರ ಮನೆಯವರು ನನ್ನ ಮಗ ಶಿವಪ್ರಕಾಶ ಈತನಿಗೆ ನೀವು ದಲಿತ ವರ್ಗದವರಿದ್ದು ನಾವು ಲಿಂಗಾಯತ ಕೊಮಿಗೆ ಸೇರಿದವರಿರುವದರಿಂದ ತಮ್ಮ ಮಗಳ ಜೊತೆ ಮಾತನಾಡುವದಾಗಲಿ ಭೇಟಿಯಾಗುವದಾಗಲೀ ಮಾಡಬೇಡವೆಂದು ತಂಟೆ ತಕರಾರು ಮಾಡಿರುತ್ತಾರೆ. ದಿನಾಂಕ 29-05-2014 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ಊಟ ಮಾಡಿ ನಾವು ಮನೆಯಲ್ಲಿ ಮಲಗಿದ್ದು ನನ್ನ ಮಗ ಶಿವಪ್ರಕಾಶ ಈತನು ಮನೆಯ ಛತ್ತಿನ ಮೇಲೆ ಮಲಗಿಕೊಂಡಿದ್ದು, ದಿನಾಂಕ:  30-05-2014  ರಂದು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗ ಮನೆಯ ಛತ್ತಿನ ಮೇಲೆ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ. ನಮ್ಮ ಮಗ ಶಿವಪ್ರಕಾಶ ಈತನು ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳನ್ನು ಪ್ರೀತಿ ಮಾಡುತ್ತಿರುವದರಿಂದ ಅದೇ ವೈಮನಸ್ಸಿನಿಂದ ನಮ್ಮೂರ  1] ಸಿದ್ದರಾಮ ತಂದೆ ನಾಗಪ್ಪ ಲಗಶೇಟ್ಟಿ 2] ಗುರುಬಾಯಿ ಗಂಡ ಸಿದ್ದರಾಮ ಲಗಶೇಟ್ಟಿ  3] ನಾಗರಾಜ ತಂದೆ ಸಿದ್ದರಾಮ ಲಗಶೇಟ್ಟಿ  4] ಸುನಿತಾ ತಂದೆ ಸಿದ್ದರಾಮ ಲಗಶೇಟ್ಟಿ  5] ಈರಣ್ಣಾ ತಂದೆ ಬಸವರಾಜ ಹಾಗೂ ಇತರರು ಸಾ: ಎಲ್ಲರೂ ತಾಜಸುಲ್ತಾನಪೂರ  ಇವರುಗಳು ದಿನಾಂಕ: 29-05-2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:30-05-2014 ರಂದು ಬೆಳಗಿನ ಜಾವ 6:00 ಗಂಟೆಯ ಮದ್ಯದ ಅವಧಿಯಲ್ಲಿ ನನ್ನ ಮಗ ಶಿವಪ್ರಕಾಶ ಈತನಿಗೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಎಲ್ಲಿಯೋ ಬಿಸಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು  :
ಮಾಡಬೂಳ ಠಾಣೆ : ಶ್ರೀ ಅನಮೊಲ ತಂದೆ ರಾಜೇಶ ಗಾಯಕವಾಡ ಸಾ : ಗಂಜ ಪೇಠ ಗಲ್ಲಿ ನಂ 01 ಪುಣೆ ರವರ ಗೆಳೆಯನಾದ ರಾಜೇಶ ಇವರು ಬಾಪನಪಳ್ಳಿ(ಎಪಿ)ಯಲ್ಲಿ ತನ್ನ ಗೆಳೆಯನಾದ ಶಂಕರ ಭೋವಿನಾಳ ಈತನ ಮದುವೆ ಇದ್ದ ಕಾರಣ ಫಿರ್ಯಾದಿ ಹಾಗೂ ಅವನ ಗೆಳೆಯ ರಾಜೇಶ ಧನಗರ ಇಬ್ಬರು ಕೂಡಿ ಪಲ್ಸರ ಮೊಟಾರ ಸೈಕಲ ನಂ. ಎಮ್.ಹೆಚ್.12 ಜೆಪಿ 1788ನೇದ್ದರ ಮೇಲೆ ಪುಣೆಯಿಂದ ದಿನಾಂಕ:-29/05/2014 ರಂದು ಬಂದು ನಿನ್ನೆ ಲಗ್ನ ಮುಗಿಸಿಕೊಂಡು ಮರಳಿ ಪುಣಾಕ್ಕೆ ಹೋಗಬೇಕು ಅಂತಾ ಸದರಿ ಮೊಟಾರ ಸೈಕಲ ಮೇಲೆ ಇಂದು ದಿನಾಂಕ:-31/05/2014 ರಂದು 8 ಎ.ಎಮ್.ಕ್ಕೆ ಹೊರಟು ಸದರಿ ಮೊಟಾರ ಸೈಕಲ ನನ್ನ ಗೆಳೆಯ ರಾಜೇಶ ಧನಗರ ಈತನು ನಡೆಸುತ್ತಿದ್ದು. 10.30 ಎ.ಎಮ್. ಸುಮಾರಿಗೆ ಮುಗಟಾ ಬಸ್ ನಿಲ್ದಾಣದ ಎದುರು ಹೋಗುತ್ತಿದ್ದಾಗ ಬಸ್ ನಿಲ್ದಾಣ ಹತ್ತಿರ ನಿಂತಿದ್ದ ಒಂದು ಟಂ ಟಂ ಚಾಲಕನು ತನ್ನ ಟಂ ಟಂ ಅನ್ನು ಒಮ್ಮೇಲೆ ತಿರುಗಿಸಿ ನಮ್ಮ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿದ ನಾನು ನನ್ನ ಗೆಳೆಯ ರಾಜೇಶ ಕೆಳಗೆ ಬಿಳಲು ನನ್ನ ಬಲಗಾಲಿನ ಮೊಣಕಾಲ ಕೆಳಗೆ ಭಾರಿ ರಕ್ತಗಾಯ ವಾಗಿ ಎರಡು ಕಪಾಳಕ್ಕೆ ಗುಪ್ತಗಾಯ ಮತ್ತು ತರಚಿದ ಗಾಯವಾಗಿದ್ದು. ನಂತರ ರಾಜೇಶನಿಗೆ ನೋಡಲಾಗಿ ರಾಜೇಶನ ತಲೆ ಒಡೆದು ಮೆದುಳು ಹೊರಗೆ ಬಿದ್ದಿದ್ದು. ಹಾಗೂ ಅಲ್ಲೆ ಇದ್ದ ಯಾರೋ ಒಬ್ಬರು ಜಿ.ವಿ.ಆರ್. ಅಂಬುಲೆನ್ಸ್ ಗೆ ಫೋನ ಮಾಡಿ ಬರಲು ತಿಳಿಸಿದರು. ನಂತರ ಸದರಿ ಟಂ ಟಂ ನಂ. ನೋಡನಾಗಿ ಕೆಎ 32 ಸಿ 1733 ಅಂತ ಇದ್ದು ಅದರ ಚಾಲಕ ಟಂ ಟಂ ಅಲ್ಲೆ ಬಿಟ್ಟಿ ಓಡಿ ಹೋದನು ಅವನು ನೋಡಿದರೆ ಗುರುತಿಸುತ್ತೇನೆ. ಅಷ್ಟರಲ್ಲಿ ಜಿ.ವಿ.ಆರ್. ಅಂಬುಲೆನ್ಸ್ ಬರಲು ನನಗೂ ಹಾಗೂ ನನ್ನ ಗೆಳೆಯ ರಾಜೇಶನಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲ್ಬರ್ಗಾಕ್ಕೆ ಸೇರಿಕೆ ಮಾಡಿದ್ದು. ಉಪಚಾರ ಕಾಲಕ್ಕೆ ನನ್ನ ಗೆಳೆಯ ರಾಜೇಶ ಈತನು ಮೃತ ಪಟ್ಟಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀ ಬಾಬುರಾವ ತಂದೆ ರೆವಣಪ್ಪ ಬುದ್ದಾ ಸಾ:ಮನೆನಂ.22-1 ಕಸ್ತೂರಿ ನಿವಾಸ ಘಾಟಗೆ ಲೇಔಟ ಗುಲಬರ್ಗಾ ಇವರು ದಿನಾಂಕ:01-06-2014 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕಸ್ತೂರಿಬಾಯಿ ನನ್ನ ತಾಯಿ ಶರಣಮ್ಮ ಹಾಗೂ ಕಾರ ಚಾಲಕ ಸಂಜುಕುಮಾರ ಬಿರಾದಾರ ಕೂಡಿಕೊಂಡು ನನ್ನ ಮಾರುತಿ ರಿಟ್ಜ ಶಿಲ್ವರ ಕಲರ ಕಾರ ನಂ ಕೆಎ-32 ಎನ-0437 ನೆದ್ದರಲ್ಲಿ  ಗುಲಬರ್ಗಾದಿಂದ ಹೈದ್ರಾಬಾದಗೆ ಆಸ್ಪತ್ರೆಗೆ ಗುಲಬರ್ಗಾ ಹುಮನಾಬಾದ ಎನ್.ಹೆಚ್. 218 ನೇದ್ದರ ರೋಡಿನ ಮುಖಾಂತರ ಹೊರಟಿದ್ದು. ಕಿಣ್ಣಿ ಸಡಕ ಗ್ರಾಮದ ಹತ್ತಿರ ಬೆಳಿಗ್ಗೆ 09-00 ಗಂಟೆಯ ಸೂಮಾರಿಗೆ ಹೊಗುತ್ತೀದ್ದಾಗ ಹಿಂದಿನಿಂದ ಯಾವುದೋ ಒಬ್ಬ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ನಮ್ಮ ಕಾರ ರೋಡಿನ ಎಡಭಾಗಕ್ಕೆ 2 ರಿಂದ 3 ಬಾರಿ ಪಲ್ಟಿಯಾಗಿ ನಾಲ್ಕು ಗಾಲಿಗಳು ಮೇಲಾಗಿ ಬಿದ್ದಿದ್ದರಿಂದ ನಾವು ಕಾರನಿಂದ ಇಳಿದು ನೋಡಲಾಗಿ ನನಗೆ ಎಡಗಾಲ ಮೋಣಕಾಲಿಗೆ ತರಚಿದ ರಕ್ತಗಾಯ ಎಡಪಾದದ ಮೇಲೆ ರಕ್ತಗಾಯ ಮತ್ತು ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು ನನ್ನ ಹೆಂಡತಿ ಕಸ್ತೂರಿಬಾಯಿ ಇವಳಿಗೆ ಬೆನ್ನಿಗೆ ಕುತ್ತಿಗೆಗೆ ಹಾಗೂ ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು ನನ್ನ ತಾಯಿ ಶರಣಮ್ಮ ಇವಳಿಗೆ ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು ನಮ್ಮ ಕಾರ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಈ ಅಪಘಾತದಲ್ಲಿನಮ್ಮ ಕಾರ ಜಖಂಗೊಂಡು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಗೋಪಾಲ ತಂದೆ ಈರಣ್ಣಾ ಕಾವಳೆ ಸಾ : ಎರಂಡಗಿ ತಾ: ಬಸವಕಲ್ಯಾಣ ಜಿ: ಬೀದರ ರವರ  ಮದುವೆಯು ದಿನಾಂಕ 09-06-2014  ರಂದು ನಿಶ್ಚಯವಾಗಿದ್ದರಿಂದ ದಿನಾಂಕ 31-05-2014  ರಂದು ಲಗ್ನ ಪತ್ರಿಕೆಯು ತನ್ನ ಸಂಬಂದಿಕರಿಗೆ ಕೊಡುವ ಸಂಬಂದ ತಮ್ಮೂರಿನ ತಮ್ಮ ಪೈಕಿಯವನೆಯಾದ ವಿನೋದ  ಹಾಗೂ ಪಿರ್ಯಾದಿದಾರ ಕೂಡಿಕೊಂಡು ಅದೆ ಊರಿನವನಾದ ವಾಲ್ಮಿಕ ತಂ ರಾಮಣ್ಣ ಬಾಲೆ ಇತನ ಹತ್ತಿರ ಇದ್ದ ಹೀರೊ ಹೊಂಡಾ ಮೋಟಾರ ಸೈಕಲ ನಂ ಎಮ್,ಹೆಚ್, 03 ಎಕ್ಸ್, 613 ನೇದ್ದು ಆತನಿಗೆ ಕೇಳಿ ತೆಗೆದುಕೊಂಡು ಅದರ ಮೇಲೆ ಕುಳಿತು ಅಲ್ಲಿಂದ 6.00 ಗಂಟೆಗೆ ಗುಲಬರ್ಗಾಕ್ಕೆ ಹೊರಟು ಗುಲಬರ್ಗಾಕ್ಕೆ ಬಂದು ಲಗ್ನ ಪತ್ರಿಕೆ ಕೊಟ್ಟು ಮತ್ತೆ ಅದೆ ಮೋಟಾರ ಸೈಕಲ ಮೇಲ ಗುಲಬರ್ಗಾದಿಂದ 9.30 ,ಎಮ್,ಕ್ಕೆ ಹೊರಟಿದ್ದು ಮೋಟಾರ ಸೈಕಲನ್ನು ವಿನೋದ ಗುಜ್ಜೆ ಇತನು ಚಲಾಯಿಸುತ್ತಿದ್ದು ತಾನು ಹಿಂದೆ ಕುಳಿತಿದ್ದೆ 10.00 ,ಎಮ್,ಕ್ಕೆ ಮಹಾಗಾಂವ ಕ್ರಾಸ ದಾಟಿ ಹೋಗುತ್ತಿದ್ದಾಗ ವಿನೋದ ಇತನು ಮಹಾಗಾಂವ ಕ್ರಾಸ ಮುಂದೆ ಇದ್ದ ಡೈರಿ ಸೈನ್ಸ ಕಾಲೇಜ ಎದುರುಗಡೆ ಇದ್ದ ಒಂದು ಸಣ್ಣ ಬ್ರಿಡ್ಜ ಹತ್ತಿರ ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಬ್ರಿಡ್ಜ ಪಕ್ಕದಲ್ಲಿದ್ದ ಸೈನ ಬೋರ್ಡಿಗೆ ಜೋರಾಗಿ ಹೊಡೆದು ಅಪಘಾತ ಪಡಿಸಿದನು ಇದರಿಂದ ತನ್ನ ಎಡಗಾಲ ಮೋಳಕಾಲ ಕೆಳಗೆ ಮುರಿದು ಹೋಗಿದ್ದು ಹೊಟ್ಟೆಯ ಮೇಲೆ ತರಚೀದ ಗಾಯಗಳಾಗಿರುತ್ತವೆ ವಿನೋದನಿಗೆ ನೋಡಲಾಗಿ ಆತನ ಎಡಗಾಲು ಕೂಡಾ ಮೊಳಕಾಲ ಕೆಳಗೆ ಮುರದಿದ್ದು ಬಲಗಾಲಿನ ಹಿಂಬಡಿಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಮೂಗಿನಿಂದ ರಕ್ತ ಸೋರಿದ್ದು ಎಡಗಲ್ಲ ಮತ್ತು ಅದರ ಕೆಳಗಡೆ ಉಬ್ಬಿದಂತೆ ಆಗಿರುತ್ತದೆ,ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಂಗಲ್ಯ ಸರ ದೊಚಿಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 31-05-2014  ರಂದು ಸಂಜೆ 7-15 ಗಂಟೆ ಸುಮಾರಿಗೆ ಫಿರ್ಯಾದಿ  ಮತ್ತು ನನ್ನ ಅತ್ತಿಗೆ  ವಿಜಯಲಕ್ಷ್ಮಿ  ಕಮಲಾಪೂರ  ಇಬ್ಬರು  ನಮ್ಮ ಭಾಗ್ಯವಂತಿ ನಗರದ ಮನೆಯಿಂದ ಕಿರಾಣಾ ಖರಿದಿಸಲು  ಮುಖ್ಯ ರಸ್ತೆಗೆ ಇರುವ  ಸದಗೂರು ಸುಪರ ಬಜಾರಕ್ಕೆ ಹೊಗುತ್ತಿರುವಾಗ   ಹಳೇ ಅಪರಾಜಿತಾ ಕಂಪ್ಯೂಟರ  ಹತ್ತಿರ ರಸ್ತೆಯ ಮೇಲೆ  ರಾಂಗ ಸೈಡ ಎದರುಗಡೆಯಿಂದ   ಒಂದು ಮೊಟರ ಸೈಕಲ ಮೇಲೆ  ಇಬ್ಬರು ಸವಾರರು ಬಂದವರೇ ಒಮ್ಮೇಲೆ ನನ್ನ ಕೊರಳಲ್ಲಿ ಕೈ ಹಾಕಿ   3 ವರೆ ತೊಲೆಯ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ರಾಮ ಮಂದಿರ ಕಡೆ ಹೊಗಿರುತ್ತಾರೆ.  ಕತ್ತಲಲ್ಲಿ ಆ ಮೊಟರ ಸೈಕಲ ನಂಬರ ಕಾಣಿಸಿಲ್ಲಾ.  ಕಳ್ಳ ಕಳ್ಳಾ ಎಂದು ಚಿರಾಡಿದರು  ಯಾರು ಹತ್ತಿರ ಬರಲಿಲ್ಲ. ಮೊಟರ ಸೈಕಲ ಮೇಲೆ ಇಬ್ಬರು ಸವಾರರು  ಬಂದು ನನ್ನ ಕೊರಳಲ್ಲಿಂದ 3 ವರೆ ತೊಲೆ ಬಂಗಾರದ ಮಂಗಳಸೂತ್ರ  ಅದರ ಅಂದಾಜು ಕಿಮ್ಮತ್ತು  1 ಲಕ್ಷ ರೂಪಾಯಿ ಕಿಮ್ಮತ್ತಿನದನ್ನು  ಸುಲಿಗೆ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ: 31-05-2014 gÀAzÀÄ 00-30 J.JA.¸ÀĪÀiÁgÀÄ ¹AzsÀ£ÀÆgÀÄ-¹gÀÄUÀÄ¥Áà ªÀÄÄSÉå gÀ¸ÉÛAiÀÄ ªÉÄÃ¯É PÀ£Áßj PÁæ¸À zÁn eÁ¥sÀgï vÀAzÉ ªÉÆû£ÀÄ¢ÝÃ£ï ¯Áj £ÀA PÉJ 13 J-3797 £ÉÃzÀÝgÀ ZÁ®PÀ ¸Á: vÀĪÀÄPÀÆgÀ FvÀ£ÀÄ vÀ£Àß ¯Áj £ÀA PÉJ 13 J 3797 £ÉÃzÀÝ£ÀÄß ¹gÀÄUÀÄ¥Áà PÀqɬÄAzÀ ¹AzsÀ£ÀÆgÀÄ PÀqÉUÉÀ CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆgÀlÄ gÀ¸ÉÛ JqÀ¨ÁdÄ ¤°è¹zÀÝ ¯Áj £ÀA Dgï.eÉ 27 f.J 6084 £ÉÃzÀÝPÉÌ lPÀÌgï PÉÆnÖzÀÝjAzÀ ¦AiÀiÁð¢ü ²ªÀÅPÀĪÀiÁgÀ vÀAzÉ gÁdtÚ ªÀAiÀiÁ: 30 ªÀµïð eÁ: £ÁAiÀÄPÀ G: ¯Áj QèãÀgï ¸Á: ªÉÄʸÀÆgÀÄ gÀ¸ÉÛ ªÀļÀÆîgÀÄ vÁ; f: vÀĪÀÄPÀÆgÀ FvÀÀ¤UÉ JqÀUÀqÉ zÀªÀqÉUÉ vÀÄnUÉ ¨sÁj UÁAiÀÄ, ºÀuÉUÉ JqÀUÁ®Ä ªÉƼÀPÁ®Ä PɼÀUÉ gÀPÀÛUÁAiÀÄ ªÁVzÀÄÝ JgÀqÀÄ ¯ÁjUÀ¼ÀÄ dRAUÉÆArgÀÄvÀÛªÉ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ.  UÀÄ£Éß £ÀA:  117/2014 PÀ®A.279,338 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
          ¢£ÁAPÀ 29-05-2014 gÀAzÀÄ UÀÄgÀĪÁgÀ ¢ªÀ¸À £ÀªÀÄä ªÀiÁªÀ£ÁzÀ ºÀ£ÀĪÀÄAvÀ §¼ÀUÁ£ÀÆgÀ EªÀgÀÄ ºÀÄ°UɪÀÄä zÉëAiÀÄ eÁvÉæAiÀÄ ¤«ÄvÀå gÁªÀÄtÚ vÀAzÉ ºÀĸÉãÀ¥Àà 38 ªÀµÀð ZÀ®ÄªÁ¢ MPÀÌ®ÄvÀ£À ¸Á:-gÁUÀ®¥À«ðvÁ-¹AzsÀ£ÀÆgÀÄ FvÀ£ÀÄ vÀ£Àß vÀAzÉAiÀÄ£ÀÄß PÀgÉzÀÄPÉÆAqÀÄ ºÉÆÃVzÀÄÝ ¢£ÁAPÀ 31-05-2014 gÀAzÀÄ ªÁ¥À¸À ªÀÄ£ÉUÉ §gÀÄwÛgÀĪÁUÀ ¹AzsÀ£ÀÆgÀ -gÁAiÀÄZÀÆgÀ gÀ¸ÉÛAiÀÄ §¼ÀUÁ£ÀÆgÀ PÁæ¸À ºÀwÛgÀ £ÀªÀÄä vÀAzÉAiÀÄ£ÀÄß E½¹ £ÀªÀÄä ªÀiÁªÀ£ÀªÀgÀÄ §¼ÀUÁ£ÀÆjUÉ ºÉÆÃVzÀÄÝ £ÀªÀÄä vÀAzÉAiÀÄÄ CzÉ gÉÆÃqÀ ªÀÄÄSÁAvÀgÀ dªÀ¼ÀUÉÃgÀ PÀqÉUÉ §gÀÄwÛgÀĪÁUÀ dªÀ¼ÀUÉÃgÀzÀ ªÀiÁgÀÄw £ÀUÀgÀ ¸ÁªÀf qÁ¨ÁzÀ ºÀwÛgÀ £ÀqÉzÀÄPÉÆAqÀÄ ºÉÆÃUÀĪÁUÀ  ¹AzsÀ£ÀÆgÀ PÀqɬÄAzÀ   ªÉÆÃlgÀ ¸ÉÊPÀ¯ï ZÁ®PÀ vÀ£Àß ªÉÆÃlgÀ ¸ÉÊPÀ¯ï £ÀA§gÀ PÉJ 01- EAiÀÄÄ-9847 £ÉzÀÝ£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ £ÀªÀÄä vÀAzÉUÉ »A¢¤AzÀ lPÀÌgÀ PÉÆnÖzÀjAzÀ £ÀªÀÄävÀAzÉUÉ vÀ¯ÉAiÀÄ »AzÉ ¨sÁj gÀPÀÛUÁAiÀĪÁVzÀÄÝ ªÀÄvÀÄÛ §®UÁ®Ä »ªÀÄär ºÀwÛgÀ ªÀÄÄj¢zÀÄÝ C®èzÉ ¨Á¬ÄAzÀ,ªÀÄÆV¤AzÀ gÀPÀÛ §AzÀÄ ¸ÀܼÀzÀ¯Éà gÁwæ 8-30 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ, ªÉÆÃlgÀ ¸ÉÊPÀ¯ï ZÁ®PÀ£ÀÄ WÀl£ÉAiÀÄ £ÀAvÀgÀ UÁrAiÀÄ£ÀÄß C°èAiÉÄà ©lÄÖ Mr ºÉÆÃVgÀÄvÁÛ£É ªÉÆÃlgÀ ¸ÉÊPÀ¯ï ZÁ®PÀ£À ªÉÄÃ¯É ¸ÀÆPÀÛ PÁ£ÀÆ£À PÀæªÀÄ dgÀÄV¸À®Ä «£ÀAw CAvÁ ªÀÄAvÁVzÀ ¦gÁå¢ ªÉÄðAzÀ §¼ÀUÁ£ÀÆgÀ  ¥Éưøï oÁuÉ UÀÄ£Éß £ÀA§gÀ 110/2014 PÀ®A 279,304(J)L¦¹ ªÀÄvÀÄÛ 187 L JA « PÁ¬ÄzÉ CrAiÀÄ°è ¥ÀæPÀgÀt zÁSÁ°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

    ¢£ÁAPÀ 31-05-2014 gÀAzÀÄ 1600 UÀAmÉUÉ jêÀiïì ¨ÉÆÃzsÀPÀ D¸ÀàvÉæ {N¥ÉÃPÀ] MAzÀÄ JA.J¯ï,¹ ªÀ¸ÀƯÁVzÀÄÝ D¸ÀàvÉæUÉ ¨ÉÃn ¤Ãr D¸ÀàvÉæAiÀÄ°è UÁæ«ÄÃt ¥Éưøï oÁuÉAiÀÄ JA.J¯ï.¹ PÀvÀðªÀåzÀ ¦¹ 144 gÀªÀgÀ §gÉzÀÄPÉÆlÖ ¦AiÀiÁð¢AiÀÄ ¸ÁgÀA±ÀªÉ£ÀAzÀgÉÃ,EAzÀÄ 10.30 UÀAmÉUÉ 108 CA§å¯ÉãÀì °è M§â C¥ÀjavÀ  UÀAqÀ¸ÀÄ£À£ÀÄß aQvÉì PÀÄjvÀÄ D¸ÀàvÉæUÀ zÁR®Ä ªÀiÁrzÀÄÝ FvÀ£À£ÀÄß ªÉÊzsÁå¢üPÁjUÀ¼ÀÄ ¥ÀjÃQë¹zÀÄÝ , ªÉÊzsÀågÀÄ F C¥ÀjavÀ ªÀåQÛAiÀÄÄ zÁjAiÀÄ ªÀÄzsÀåzÀ°è ªÀÄÈvÀ¥ÀnÖgÀÄvÁÛ£É, CAvÁ JA.J¯ï,¹ §gÉzÀÄPÉÆnÖgÀÄvÁÛgÉ, F C¥ÀjavÀ£À ªÀAiÀĸÀÄì 40-45 ªÀµÀð ,JvÀÛgÀ 5 ¦Ãmï , vÀ¯ÉAiÀÄ°è ©½PÀÆzÀ®Ä, UÀqÀØ, «ÄøÉà ¨ÉÆý¹gÀÄvÁÛ£É. ¸ÁzÀUÀA¥ÀÄ ªÉÄʧtÚ,JqÀPÁ° vÉÆÃgÀĨÉgÀ½UÉ GAUÀÄgÀ ºÁQgÀÄvÁÛ£É, DvÀ£À ªÉÄʪÉÄÃ¯É MAzÀÄ vÀÄA¨Á vÉÆý£À  w½ UÀįÁ© §tÚzÀ ZÀPïì CAV, MAzÀÄ PÀqÀĤð §tÚzÀ ¥Áåmï, ©½¸ÁåAqÉÆà §¤£ï, MAzÀÄ PÀ¥Àà §tÚzÀ CAqÀæªÉÃAiÀÄgï, F ªÀÄÈvÀ£ÀÄ AiÀiÁªÀÅzÉÆà PÁgÀtPÉÌ QæëģÁ±ÀPÀ OµÀ¢ü ¸ÉêÀ£É ªÀiÁr ªÀÄÈvÀ¥ÀnÖzÀÄÝ FvÀ£À ¸Á«£À°è AiÀiÁgÀ ªÉÄÃ¯É ¸ÀA±ÉAiÀÄ«gÀĪÀÅ¢¯Áè, CAvÁ EzÀÝ ¦gÁå¢AiÀÄ °TvÀ zÀÆj£À ¸ÁgÁA±ÀzÀ ªÉÄðAzÀ oÁuÁ AiÀÄÄr.Dgï. £ÀA-07/2014 PÀ®A- 174 ¹,Dgï.¦. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
F C¥ÀjavÀ ªÀÄÈvÀ£À ¥ÀvÉÛUÁV, vÀªÀÄä ¥ÀwæPÉUÀ¼À°è ªÀÄvÀÄÛ ZÁ£À®UÀ¼À°è FvÀ£À ¨sÁªÀavÀæªÀ£ÀÄß ¥ÀæPÀn¹ ¸ÁªÀðd¤PÀjUÉ F §UÉÎ K£ÁzÀgÀÆ ªÀiÁ»w ¹PÀÌ°è ¦.J¸ï.L ¥À²ÑªÀÄ oÁuÉ ªÉÆ.£ÀA.9480803847, ¥À²ÑªÀÄ ¥Éưøï oÁuÉ zÀÆ.¸ÀASÉå :08532-232570 CxÀªÁ gÁAiÀÄZÀÆgÀÄ f¯Áè ¥Éưøï PÀAmÉÆæïï gÀƪÀiï zÀÆ.¸ÀASÉå : 08532-235635 (100)  UÉ ªÀiÁ»w w½¸ÀĪÀAvÉ PÉÆÃgÀ¨ÉÃPÁV vÀªÀÄä°è  «£ÀAw.
C¥ÀjvÀ UÀAqÀ¹£À ªÀÄÈvÀ£À ZÀºÀgÉ ¥ÀnÖ F PɼÀV£ÀAwgÀÄvÀÛzÉ.

À
1
f¯Éè ªÀÄvÀÄÛ ¥Éưøï oÁuÉ
gÁAiÀÄZÀÆgÀÄ ¥À²ÑªÀÄ ¥Éưøï oÁuÉ
2
UÀÄ£Éß £ÀA. ªÀÄvÀÄÛ ¢£ÁAPÀ
AiÀÄÄrDgï £ÀA.07/2014 PÀ®A.174 ¹Dg惡,                                             ªÀgÀ¢ ¢: 31-05-2014 gÀAzÀÄ 1830 UÀAmÉUÉ.
3
¦üAiÀiÁ𢠺ɸÀgÀÄ
vÉÆÃl¥Àà ¹¦¹ 144 UÁæ«ÄÃt ¥Éưøï oÁuÉ, gÁAiÀÄZÀÆgÀÄ
4
ªÀÄÈvÀ  ªÀåQÛAiÉÆA¢V£À ¸ÀA§AzsÀ
---
5
ªÀÄÈvÀ ªÀåQÛAiÀÄ ºÉ¸ÀgÀÄ
CAzÁdÄ 40-45 ªÀµÀðzÀ C¥ÀjavÀ  UÀAqÀ¸ÀÄ.
6
«¼Á¸À
«¼Á¸À UÉÆwÛgÀĪÀÅ¢¯Áè.
8
°AUÀ ªÀÄvÀÄÛ ªÀAiÀĸÀÄì
UÀAqÀÄ, CAzÁdÄ 40-45 ªÀµÀð
9
JvÀÛgÀ ªÀÄvÀÄÛ ªÉÄÊPÀlÄÖ
5 ¦Ãmï
10
ªÉÄʧtÚ ªÀÄvÀÄÛ ªÀÄÄR
¸ÁzÁUÀA¥ÀÄ  ªÉÄʧtÚ, zÀÄAqÀ£ÉAiÀÄ ªÀÄÄR.
11
PÀÆzÀ°£À §tÚ ªÀÄvÀÄÛ «zsÀ
©½ PÀÆzÀ®Ä, UÀqÀØ «ÄÃ¸É ¨ÉÆý¹gÀÄvÁÛ£É.
12
w½¢gÀĪÀ ¨sÁµÉUÀ¼ÀÄ
---
13
zsÀgÀ¹gÀĪÀ GqÀÄ¥ÀÄUÀ¼ÀÄ
vÀÄA¨Á vÉÆý£À UÀįÁ© §tÚzÀ ZÀPïì CAV, MAzÀÄ PÀqÀĤð §tÚzÀ ¥ÁåAmï , ©½¸ÁåAqÉÆà §¤£ï , PÀ¥ÀÄà§tÚzÀ CAqÀæªÉAiÀÄgï,
14
UÀÄgÀÄw£À aºÉßUÀ¼ÀÄ
JqÀUÁ° vÉÆÃgÀĨÉgÀɽUÉ GAUÀÄgÀ ºÁQgÀÄvÁÛ£É.
15
zÉÊ»PÀ H£ÀvÉUÀ¼ÀÄ
--
16
¥Éưøï oÁuÉ ªÀÄvÀÄÛ ¥sÉÆÃ£ï £ÀA§gï
zÀÆ.¸ÀA.08532-232570, westrcr@ksp.gov.in , PSI -9480803847
  
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ. 31-05-2014 gÀAzÀÄ ªÀÄzsÁåºÀß 2-15 UÀAmÉAiÀÄ ¸ÀĪÀiÁjUÉ zÉêÀzÀÄUÀð ¥ÀlÖtzÀ CA¨ÉÃqÀÌgï ¸ÀPÀð¯ï ºÀwÛgÀzÀ °ªÀiÁæPÀƯïØ ræAPïì ºÀwÛgÀzÀ ¸ÁªÀðd¤PÀ ¸ÀܼÀzÀ°è ªÉÆøÀzÀ ªÀÄlPÁ dÆeÁl DqÀÄwÛzÁÝgÉ CAvÁ RavÀªÁzÀ ¨Áwä ªÉÄÃgÉUÉ ¹¦L zÉêÀzÀÄUÀð gÀªÀgÀ £ÉÃvÀÈvÀézÀ°è, ¦J¸ïL zÉêÀzÀÄUÀð gÀªÀgÀÄ ¹§âA¢AiÉÆA¢UÉ PÀÆrPÉÆAqÀÄ ºÉÆÃV ¥ÀAZÀgÀ ¸ÀªÀÄPÀëªÀÄzÀ°è ªÀÄlPÁ dÆeÁlzÀ°è vÉÆqÀVgÀĪÀÅzÀ£ÀÄß RavÀ¥Àr¹PÉÆAqÀÄ   ªÀÄzsÁåºÀß 2-30 UÀAmÉUÉ  zÁ½ ªÀiÁr1 ) AiÀĪÀÄ£À¥Àà vÀAzÉ: ºÀÄ°UÉ¥Àà ªÀÄ£Áå¼À, 32ªÀµÀð, £ÁAiÀÄPÀ, PÀÆ° PÉ®¸À, ¸Á: PÉÆüÀÆgÀÄ vÁ: ±ÀºÀ¥ÀÆgÀ2) CA¨Áf vÀAzÉ: GvÀÛ¥Àà ¸ÀgÉÆÃzÉ, 40ªÀµÀð, eÁw: ªÀÄgÁoÀ, G: ªÁå¥ÁgÀ, ¸Á: UËvÀANt zÉêÀzÀÄUÀð.     EªÀgÀ£ÀÄß ªÀ±ÀPÉÌ ¥ÀqÉzÀÄ CªÀjAzÀ £ÀUÀzÀÄ ºÀt 3,550/- gÀÆ., MAzÀÄ CASÉå¸ÀASÉåUÀ¼À£ÀÄß §gÉzÀ ªÀÄlPÁ aÃn, ºÁUÀÄ MAzÀÄ ¨Á¯ï ¥É£ÀÄß ªÀÄvÀÄÛ JgÀqÀÄ ªÉÆèÉʯïUÀ¼À£ÀÄß ªÀ±ÀPÉÌ ¥ÀqÉzÀÄPÉÆAqÀÄ,  ªÁ¥À¸ÀÄì oÁuÉUÉ ªÀÄzsÁåºÀß 3-45  UÀAmÉUÉ ªÁ¥À¸ÀÄì oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA. 99/2014. PÀ®A. 78(3) PÉ.¦ DåPïÖ. ªÀÄvÀÄÛ 420 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ದಿನಾಂಕ 01.06.2014 ರಂದು ಮದ್ಯಾನ್ಹ 12.00 ಗಂಟೆಯ ಸಮಯದಲ್ಲಿ  ಆರೋಪಿತ£ÁzÀ ನರಸಪ್ಪ ತಂದೆ ಮದ್ದೂರ ಜಂಬಪ್ಪ ವಯಾ: 45 ವರ್ಷ ಜಾ: ಹರಿಜನ ಉ: ಒಕ್ಕಲುತನ ಸಾ: ಆತ್ಕೂರು FvÀ£ÀÄ ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತನ್ನಲ್ಲಿ ಯಾವದೇ ತರಹದ ಲೈಸನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರು ತನ್ನ ಸ್ವಂತ ಲಾಭಕ್ಕಾಗಿ ಹೆಂಡವನ್ನು ಆಂಧ್ರದಿಂದ ತಂದು ಮಾರಾಟ ಮಾಡುತ್ತಿದ್ದ  ಬಗ್ಗೆ  ಭಾತ್ಮಿ ಮೇರೆಗೆ  ¦.J¸ï.L. AiÀiÁ¥À®¢¤ß gÀªÀgÀÄ ¹§âA¢ ºÁUÀÆ ¥ÀªÀÄZÀgÉÆA¢UÉ ದಾಳಿ ಮಾಡಿ ಅವನಿಂದ  15 ಲೀಟರ್ ಹೆಂಡ ಅಂದಾಜು ಕಿ.ರೂ. 150=00 ಬೆಲೆ ಬಾಳುವುದು ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 69/2014 PÀ®A: 273.284. L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n ¥ÀæPÀgÀtzÀ ªÀiÁ»w:-
            ದಿ:31-05-2014 ರಂದು ಸಾಯಂಕಾಲ 5-30 ಗಂಟೆ ಸುಮಾರು ಸಿರವಾರ ಗ್ರಾಮದ ನ್ಯಾಷನಲ್ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಫಿರ್ಯಾದಿ ²æà CgÀ¼À¥Àà vÀAzÉ ±ÁAvÀ¥Àà AiÀÄzÀÝ®¢¤ß eÁwBªÀiÁ¢UÀ ªÀAiÀÄ-40ªÀµÀð GB MPÀÌ®ÄvÀ£À ¸Á:¹gÀªÁgÀ FvÀನು ಇತರರೊಂದಿಗೆ ಚಹಾ ಕುಡಿದು ನಿಂತಿರುವಾಗ ಆರೋಪಿ 1] ¹¢ÝQ vÀAzÉ ªÀÄ»§Æ¨ï¸Á§   ಇತನು ತನ್ನ ಅಣ್ಣ£À ಪ್ರಚೋದನೆಯಿಂದ ಫಿರ್ಯಾದಿದಾರನ ಕಾಲು ತುಳಿದು ಜಗಳ ತಗೆದು ಎಲೇ ಮಾದಿಗ ಸೂಳೇ ಮಕ್ಕಳೇ ನನ್ನ ಅಣ್ಣನ ಮೇಲೆ -ಸ್ಟ್ಯಾಂಪ್ ಕೇಸು ಮಾಡಿಸಿರೆನಲೇ ಅಂತಾ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಲ್ಲದೇ ಕೈಯಿಂದ ಹೊಡೆದು ನಿಮ್ಮನ್ನು ಒಂದಿಲ್ಲಾ ಒಂದು ದಿನ ಕೊಲೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಕೊಟ್ಟ zÀÆj£À ªÉÄðAzÀ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 141/2014 PÀ®AB 323,504,506,109 ¸À»vÀ 34 L¦¹ ªÀÄvÀÄÛ PÀ®AB3[1][10]J¸ï.¹/J¸ï.n.PÁAiÉÄÝ 1989 CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.06.2014 gÀAzÀÄ 22 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.