Police Bhavan Kalaburagi

Police Bhavan Kalaburagi

Saturday, February 21, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 20/02/2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಮುದಗಲ್-ನಾಗಲಾಪೂರ ರಸ್ತೆಯ ಮೇಲೆ ರಾಮಣ್ಣ ತಂದೆ ಛತ್ರಪ್ಪ ಇವರ ಹೊಲದ ಹತ್ತಿರ ಗಾಯಾಳು ರೇಣುಮ್ಮ ಈಕೆಯೂ ಎಮ್ಮಿಗಳನ್ನು ತನ್ನ ಮನೆಗೆ ಒಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಕ್ಯಾಂಟರ್ ಲಾರಿ ನಂ. ಕೆಎ-39/8104 ನೇದ್ದರ ಚಾಲಕ£ÁzÀ ದಾವಿದ್ ತಂದೆ ಜಯಕುಮಾರ ವಯಾ 23 ವರ್ಷ  ಸಾ.ಶೆಂಬೆಳ್ಳಿ ತಾ.ಜೌರಾದ   FvÀ£ÀÄ vÀ£Àß ಕ್ಯಾಂಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎಮ್ಮಿಗೆ ಟಕ್ಕರ್ ಕೊಟ್ಟಾಗ ಎಮ್ಮಿ ಹಿಂದೆ ಬರುತ್ತಿದ್ದ ರೇಣಮ್ಮಳಿಗೆ ರಭಸವಾಗಿ ಬಡಿಯಿತು. ಆಗ ಎಮ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೇಣಮ್ಮಳಿಗೆ ಎಡಗಾಲು ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಅಂತಾ ಶಿವರಾಜ ತಂದೆ ಶರಣಗೌಡ ಪಾಟೀಲ್ ವಯಾ 28 ವರ್ಷ, ಲಿಂಗಾಯತ, ಒಕ್ಕಲುತನ ಸಾ.ನಾಗಲಾಪೂರ gÀªÀgÀÄ PÉÆlÖ  ಪಿರ್ಯಾಧಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 30/2015 PÀ®A 279,338 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
EvÀgÉ L.¦.¹ ¥ÀæPÀgÀtzÀ ªÀiÁ»w:-
                 ದಿನಾಂಕ.19-02-2015ರಂದು ರಾತ್ರಿ 10-00 ಗಂಟೆಯಿಂದ ದಿ.20-02-2015ರಂದು  ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ  ಬೇವಿನೂರು ಸೀಮಾಂತರದಲ್ಲಿ ಹೊಲ ಸರ್ವೆ ನಂ.51ರಲ್ಲಿ 3-ಎಕರೆ ಹೊಲದಲ್ಲಿದ್ದ ಅಂದಾಜು 150 ಚೀಲ ಆಗುವ ಅದರ ಅಂದಾಜು ಕಿಮ್ಮತ್ತು ರೂ.1,50,000=00 ರೂ ಬೆಲೆ ಬಾಳುವ ರಾಶಿಗೆ ಶರಣಪ್ಪ, ಎಲ್ಲಪ್ಪ ಬೇವಿನೂರು ಇವರು ಹಳೆಯ ವೈಷಮ್ಯದಿಂದ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿದ್ದ ಜೋಳದ ರಾಶಿಗೆ ಬೆಂಕಿ ಹಚ್ಚಿ ಸುಟ್ಟು ಲುಕ್ಸಾನಗೊಳಿಸಿರುತ್ತಾರೆಂದು ಸಂಶಯವಿರುತ್ತದೆಂದು ಶ್ರೀ ಹನುಮಣ್ಣ ತಂದೆ ಈರಣ್ಣ ತುರುಕನಡೋಣಿ, ಜಾತಿ:ನಾಯಕ,ವಯ-50 ವರ್ಷ, ಉ:ಒಕ್ಕಲುತನ,ಸಾ:ಬೇವುನೂರು.gÀªÀgÀÄನೀಡಿದ ಹೇಳಿಕೆಯ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ.25-2015 ಕಲಂ: 447,435  .ಪಿ.ಸಿ. CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¥Éưøï zÁ½ ¥ÀæPÀgÀtzÀ ªÀiÁ»w:-
                 ದಿ.20.02.2015 ರಂದು ರಾತ್ರಿ 06-30 ಗಂಟೆಗೆ ಮುದಗಲ್ಲ ಪಟ್ಟಣದ ವೆಂಕಟರಾಯನ ಪೇಟೆಯ ಹರಿಜನ ಒಣೆಯ ಹನುಮಂತ ದೇವರ ಗುಡಿಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ºÀ£ÀĪÀÄAvÀ vÀAzÉ UËqÀ¥Àà ¨ÁPÀ¯ÉÃgÀ 42 ªÀµÀð PÁ¯ÉUÁgÀ PÉ®¸À ¸Á.ªÉAPÀlgÁAiÀÄ£À¥ÉÃmÉ ªÀÄÄzÀUÀ®è FvÀ£ÀÄಮಟಕಾ ಜೂಜಾಟದಲ್ಲಿ ತೊಡಗಿದಾಗ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಗೆ ಚೀಟಿ ಬರೆದುಕೊಟ್ಟು, ಮೋಸಮಾಡುತ್ತಿರುವಾಗ ಪಿ ಎಸ್ ಐ ಮುದಗಲ್ಲ ಠಾಣೆ, ರವರ ನೇತೃತ್ವದಲ್ಲಿ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 2170 /- ರೂ ಹಾಗೂ ಒಂದು ಬಾಲಪೆನ್ನು & ಓ ಜಿ ಓ ಕಂಪನಿ ಮೋಬೈಲನ್ನು ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತಿಮಾಡಿಕೊಂಡು £ÀAvÀgÀ «ZÁj¸À¯ÁV ¥ÀnÖAiÀÄ£ÀÄß CªÀÄgÉñÀ vÀAzÉ ¸ÀAUÀ¥Àà PÀÄA¨ÁgÀ ¸Á.ªÀÄÄzÀUÀ®è FvÀ¤UÉ PÉÆqÀĪÀzÁV w½zÀÄÝ CzÉ.£ÀAvÀgÀ ಪಂಚಾನಾಮೇಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï UÀÄ£Éß £ÀA;  28/2015 PÀ®A.78(3) PÉ.¦.PÁAiÉÄÝ & 420 L¦¹ CrAiÀÄ°è .ಪ್ರಕರಣದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ.
¢£ÁAPÀ:-20-02-2015 gÀAzÀÄ ಎಲೆಕೂಡ್ಲಗಿ ಕ್ಯಾಂಪಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಬಳೆಗಾರ ರವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು 1-00 ರೂಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತೀರುವಾಗ ಪಿ.ಎಸ್.ಐ ತುರುವಿಹಾಳ gÀªÀgÀÄ ಮತ್ತು ಸಿಬ್ಬಂದಿ ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ 1 ಬಸವರಾಜ್ ತಂ ಮುದಿಯಪ್ಪ ವ: 32, ಜಾ: ಬಜಂತ್ರಿ   ಉ: ಮೇಶನ್ ಕೆಲಸ ಸಾ: ಎಲೆಕೂಡ್ಲಗಿ ಕ್ಯಾಂಪ್ ತಾ: ಸಿಂಧನೂರು. ನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ 800/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ನೇ ಬಸವರಾಜ್ ಸ್ವಾಮಿ ಸಾ: ಜಾಲಿಹಾಳ ಈತನಿಗೆ  ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಪಿ.ಎಸ್,ಐ ರವರು ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಒಬ್ಬ ಆರೋಪಿಯನ್ನು ಒಪ್ಪಿಸಿದ್ದರ ಸಾರಾಂದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA:  18/2015 PÀ®A 78(111) PÉ.¦. AiÀiÁåPïÖ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀgÀzÀPÀëuÉ PÉÆ¯É ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಲಾಲಬೀ ಗಂಡ ಹುಸೇನಸಾಬ 42 ವರ್ಷ ಜಾತಿ:ಪಿಂಜಾರ [ನದಾಫ್] :ಕೂಲಿಕೆಲಸ ಸಾ: ಗಾಣದಾಳ ತಾ: ದೇವಗುರ್ಗ  FPÉAiÀÄ ಮಗಳಾದ ಹುಸೇನಬೀ ಗಂಡ ಮೈನೂದ್ದೀನ್ 25 ವರ್ಷ ಜಾತಿ:ಪಿಂಜಾರ ಉ:ಮನೆಕೆಲಸ  ಸಾ: ಎನ್,ಹೊಸೂರು ತಾ:ಮಾನವಿ ಈಕೆಯನ್ನು ಎನ್.ಹೊಸೂರು ಗ್ರಾಮದ ಆರೋಪಿ ಮೈನೂದ್ದೀನನೊಂದಿಗೆ ಜೂನ-2013 ನೇ ಸಾಲಿನಲ್ಲಿ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ ವರೊಪಚಾರ ಅಂತಾ 40 ಸಾವಿರ ರೂಪಾಯಿಗಳು ನಗದು ಹಣ 2 ವರೆ ತೊಲೆ ಬಂಗಾರ ಹಾಗೂ ಮನೆಸಾಮಾನುಗಳನ್ನು ಮತನಾಡಿದ್ದು ಆಪ್ರಕಾರ ಆರೋಪಿತನಿಗೆ 30 ಸಾವಿರ ರೂ ನಗದು ಹಣ 2 ವರೆ ತೊಲೆ ಬಂಗಾರ ಹಾಗೂ ಮನೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಮದುವೆಯಾದ ನಂತರ 5-6 ತಿಂಗಳವರೆಗೆ ಆರೋಪಿತನು ಮೃತಳನ್ನು ಸರಿಯಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಇನ್ನೂ ವರದಕ್ಷಣೆ ಹಣ ತವರ ಮನೆಯಿಂದ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕವಾಗಿ ಮತ್ತು ದೈಹಿಕವಾಗಿ  ಕಿರುಕುಳ ಕೊಟ್ಟು ಹೊಡೆಬಡೆ ಮಾಡಿದ್ದರಿಂದ ಅವನ ಕಿರುಕುಳ ತಾಳಲಾರದೇ ದಿನಾಂಕ 20-02-2015 ರಂದು ಸಾಯಂಕಾಲ 5-00 ಗಂಟೆಯ ಸುಮಾರು ತನ್ನ ಗಂಡನ ಮನೆಯುಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿಯನ್ನು ಕುಡಿದು ಉಪಚಾರ ಕುರಿತು ಸಿರವಾರ ಸರಕಾರಿ ಆಸ್ಪತ್ರೆಗೆ ದಾಖಲಾದಾಗ ಸಾಯಾಂಕಾಲ 5-30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಫಿರ್ಯದಿದಾರಳು ತನ್ನ ಸಂಬಂದಿಕರೊಂದಿಗೆ ಠಾಣೆಗೆ ಬಂದು ನೀಡಿದ ಲಿಖತ ದೂರಿನ  ಸಾರಾಂಶದ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 26/2015 ಕಲಂ 498[], 304[ಬಿಐಪಿಸಿ, ಮತ್ತು 3 & 4 ಡಿಪಿ ಯಾಕ್ಟ್CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
                                ದಿನಾಂಕ : 21/02/2015  ರಂದು ಬೆಳಿಗ್ಗೆ 10-00 ಗಂಟೆಗೆ ಮಾನ್ಯ ತಹಸೀಲ್ದಾರರು ಹಾಗೂ ತಾಲೂಕಾ ದಂಢಾಧಿಕಾರಿಗಳು ಮಾನವಿ ರವರು ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸದ್ರಿ ದೂರಿನ ಸಾರಾಂಶವೇನೆಂದರೆ ದಿನಾಂಕ 21/02/15 ರಂದು  ಪಿ.ಎಸ್.ಐ (ಕಾ.ಸು) ಮಾನವಿ ರವರಿಂದ ದಿನಾಂಕ 21/02/15 ರಂದು ಬೆಳಿಗ್ಗೆ 0700 ಗಂಟೆಯ ಸುಮಾರಿಗೆ ಮಾನವಿ ನಗರದ ಐ.ಬಿ ಹತ್ತಿರ ಪೆಟ್ರೋಲಿಂಗ್ ಮಾಡುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾಹಿತಿ ಸ್ವೀಕರಿಸಿದ್ದು, ಕಾರಣ ಬೆಳಿಗ್ಗೆ 0730 ಗಂಟೆಗೆ ನಾನು ಹಾಗೂ ನಮ್ಮ ಸಿಬ್ಬಂದಿಯವರು ಅಲ್ಲದೆ ಮಾನವಿ ಠಾಣೆಯ ಹೆಚ್.ಸಿ 171 ಶ್ರೀ ಬಸವರಾಜ ಮತ್ತು ಪಂಚರನ್ನು ಹಾಗೂ ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಮರಳು ಮಾಪನ ಮಾಡುವ ಸಲಕರಣೆಗಳೊಂದಿಗೆ ಕರೆದುಕೊಂಡು ನಮ್ಮ ಇಲಾಖಾ ವಾಹನದಲ್ಲಿ ಪಿ.ಎಸ್.ಐ ರವರು ಮಾಹಿತಿ ಕೊಟ್ಟ ಸ್ಥಳವಾದ ಮಾನವಿಯ ಐ.ಬಿ ಹತ್ತಿರವಿರುವ ಸಂತೋಷ ಪೆಟ್ರೋಲ್ ಬಂಕ್ ಹತ್ತಿರ ಹೊಗಿ ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪರಿಶೀಲನೆ ಮಾಡಿ ಪಂಚರ ಸಮಕ್ಷಮದಲ್ಲಿ ದಿನಾಂಕ 21/02/2015 ರಂದು ಬೆಳಿಗ್ಗೆ 0830 ಗಂಟೆಯಿಂದ  ಬೆಳಿಗ್ಗೆ 0930 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ಬರೆದು ಸದ್ರಿ ಪಂಚನಾಮಕ್ಕೆ ಪಂಚರ ಸಹಿಯನ್ನು ಪಡೆದುಕೊಂಡು ಸ್ಥಳದಲ್ಲಿ ದೊರೆತ ಉಸುಕು ತುಂಬಿದ 2 ಟ್ರ್ಯಾಕ್ಟರ್ ಗಳನ್ನು ವಶಕ್ಕೆ ತೆಗೆದುಕೊಂಡು ಆಯಾ ವಾಹನಗಳ ಚಾಲಕರುಗ ¼ÁzÀ1 ) ಮುಸ್ತಫಾ ತಂದೆ ನೂರು ಮಹ್ಮದ್ 27 ವರ್ಷ ಜಾತಿ ಮುಸ್ಲಿಂ ಉ: ಟ್ರ್ಯಾಕ್ಟರ್  ನಂ  ಕೆ.ಎ 36/ಟಿ.ಬಿ -8103, ಮತ್ತು ಟ್ರಾಲಿ ನಂ ಕೆ.ಎ 36/ಟಿ-4160 ನೇದ್ದರ ಚಾಲಕ ಸಾ: ಜಾಲಾಪೂರು ಕ್ಯಾಂಪು ಮಾನವಿ .2)  ಪುಟ್ಟ ವೆಂಕಟರಾವ್ ತಂದೆ ಪುಟ್ಟ ಸತ್ಯ ನಾರಾಯಣ 28 ವರ್ಷ ಜಾತಿ ಕಮ್ಮಾ, ಉ: ಟ್ರ್ಯಾಕ್ಟರ್ ನಂ  ಕೆ.ಎ 36/ಟಿ.ಸಿ 1251 ಮತ್ತು ಅದರ ಟ್ರ್ಯಾಲಿಗೆ ನಂಬರು ಇರುವದಿಲ್ಲಾ ನೇದ್ದರ ಚಾಲಕ ಸಾ: ಶಾಸ್ತ್ರಿ ಕ್ಯಾಂಪ ಮಾನವಿ. EªÀgÉÆAದಿಗೆ ಆ ವಾಹನಗಳ ಸಹಿತ ಮಾನವಿ ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಈ ಯಾದಿಯೊಂದಿಗೆ ಲಗತ್ತಿಸಿದ ಪಂಚನಾಮೆಯಲ್ಲಿ ನಮೂದಿಸಿದ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿರುತ್ತೇನೆ. ಅಂತಾ ಇದ್ದ ಮೇರೆಗೆ ಸದರಿ ದೂರು ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.61 /15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.02.2015 gÀAzÀÄ           132 ¥ÀææPÀgÀtUÀ¼À£ÀÄß ¥ÀvÉÛ ªÀiÁr 25100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      



BIDAR DISTRICT DAILY CRIME UPDATE 21-02-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-02-2015

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 05/2015, PÀ®A 174 ¹.Dgï.¦.¹ :-
¢£ÁAPÀ 20-02-2015 gÀAzÀÄ ¸ÀĨsÉÆÃzÀPÀĪÀiÁgÀ vÀAzÉ J¸À.J£À.«±ÀéPÀªÀÄð, ªÀAiÀÄ: 50 ªÀµÀð, eÁw: PÀªÀiÁägÀ, ¸Á: C§gÀ¥ÀÄ®¥Á®, ¥ÉÆøÀÖ: DgÁ, f: ¨sÉÆÃd¥ÀÆgÀ (©ºÁgÀ), ¸ÀzÀå: ªÀÄ£É £ÀA. 6/7 «.J¸À.«. JjAiÀiÁ JgÀ¥sÉÆøÀð ¸ÉÖõÀ£À ©ÃzÀgÀ gÀªÀgÀ JgÀqÀ£Éà ªÀÄUÀ¼ÀÄ ¸Àé¦ß® PÀĪÀiÁj ªÀAiÀÄ: 17 ªÀµÀð EªÀ¼ÀÄ ±Á¯ÉUÉ ºÉÆÃUÀÄvÉÛÃ£É CAvÁ ºÉÆÃzÀªÀ¼ÀÄ C°èUÀÆ ºÉÆÃUÀzÉà PÁuÉAiÀiÁVgÀÄvÁÛ¼É, ±Á¯ÉAiÀÄ°è PÉüÀ¯ÁV C°èUÀÆ ¸ÀºÀ ºÉÆÃVgÀĪÀÅ¢¯Áè, £ÀavÀgÀ ¦üAiÀiÁð¢UÉ ¥Á¥À£Á±À PÉgÉAiÀÄ°è MAzÀÄ ±ÀªÀ EzÉ CAvÁ ªÀiÁ»w w½zÀÄ C°èUÉ ºÉÆÃV £ÉÆÃqÀ¯ÁV ¦üAiÀiÁð¢AiÀĪÀgÀ ªÀÄUÀ¼ÀÄ ¸Àé¦ß® EªÀ¼ÀzÉ EzÀÝzÀÄÝ £ÉÆÃr UÀÄgÀÄw¹zÀÄÝ, F §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«®è, ªÀÄUÀ¼À ¸Á«£À §UÉÎ vÀ¤SÉ £ÀqɸÀ®Ä PÉÆÃjPÉ CAvÀ ¦üAiÀiÁð¢AiÀĪÀgÀÄ EAVèõÀ£À°è §gÉzÀÄ ¸À°è¹zÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 17/2015, PÀ®A 32, 34 PÉ.E PÁAiÉÄÝ :-
¢£ÁAPÀ 20-02-2015 gÀAzÀÄ ¸ÀAUÀªÉÄñÀ ¦.J¸ï.L ªÀÄ£Àß½î oÁuÉ gÀªÀgÀÄ vÀªÀÄä ¹§âA¢AiÀĪÀgÉÆA¢UÉ UÁæªÀÄ ¨sÉnÖ PÀÄjvÀÄ AiÀiÁPÁvÀ¥ÀÆgÀ UÁæªÀÄPÉÌ ºÉÆÃV UÁæªÀÄzÀ ªÁlgÀ mÁåAPÀ ºÀwÛgÀ ¤AvÁUÀ AiÀiÁPÀvÀ¥ÀÆgÀ UÁæªÀÄzÀ §ÄzÀÝ «ºÁgÀzÀ ªÀÄÄA¢£À gÀ¸ÉÛAiÀÄ ªÀÄÄSÁAvÀgÀ DgÉÆæ PÁ²Ã£ÁxÀ vÀAzÉ ºÁ°ªÀÄ¥Áà ©mÉÖ ªÀAiÀÄ: 54 ªÀµÀð, eÁw:  J¸ï.¹, ¸Á: AiÀiÁvÀPÀ¥ÀÆgÀ EvÀ£ÀÄ MAzÀÄ ¥Áè¹ÖÃPÀ aîªÀ£ÀÄß vÀ£Àß ºÉUÀ® ªÉÄÃ¯É EnÖPÉÆAqÀÄ HgÀ°è ºÉÆÃUÀÄwÛgÀĪÀÅzÀ£ÀÄß £ÉÆÃr CªÀ£À ªÉÄÃ¯É ¸ÀA±ÀAiÀÄ §AzÀÄ CªÀ¤UÉ ¤°è¹ aîzÀ°è J£ÀÄ EªÉà CAvÀ PÉüÀ®Ä CªÀ£ÀÄ SÁ° ¨Ál°UÀ½ªÉ CAvÀ w½¹zÀÄÝ ¦.J¸ï.L gÀªÀgÀÄ ¸ÀzÀj aî ©aÑ £ÉÆÃqÀ¯ÁV aîzÀ°è ¸ÀgÁ¬Ä vÀÄA©zÀ 180 JªÀÄ.J® ªÀŽî 30 AiÀÄÄ.J¸ï «¹Ì ¨Ál°UÀ½zÀÄÝ, ¸ÀzÀj DgÉÆæUÉ ¸ÀgÁ¬Ä ¸ÁUÁl §UÉÎ AiÀiÁªÀÅzÁzÀgÀÆ ¸ÀgÀPÁgÀzÀ ¥ÀgÀªÁ¤UÉ  EzÉAiÀiÁ CAvÀ «ZÁj¸À®Ä CªÀ£ÀÄ vÀ£Àß ºÀwÛgÀ AiÀiÁªÀÅzÉà ¥ÀgÀªÁ¤UÉ EgÀĪÀÅ¢¯Áè ªÀiÁgÁl ªÀiÁqÀ®Ä ¸ÁV¸ÀÄwÛzÉÝÃ£É CAvÀ w½¹zÀÄÝ, ¸ÀzÀjAiÀĪÀ£ÀÄ CPÀæªÀĪÁV ªÀiÁgÁl ªÀiÁqÀ®Ä ¸ÁUÁl ªÀiÁqÀÄwzÀ£ÀÄß SÁwæAiÀiÁVzÀÝjAzÀ PÀÆqÀ¯É ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ CªÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄAiÀÄ ªÀÄÆ®PÀ ¸ÀzÀj 30 AiÀÄÄ.J¸ï «¹Ì ¸ÀgÁ¬Ä vÀÄA©zÀ ¨Ál°UÀ¼ÀÄ MlÄÖ QªÀÄävÀÄÛ gÀÆ. 1449/- £ÉÃzÀ£ÀÄß d¦Û ªÀiÁrPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.