Police Bhavan Kalaburagi

Police Bhavan Kalaburagi

Saturday, May 16, 2015

Raichur District Press Note and Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
                  
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ :

     PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ: 12.11.2014gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ EzÉà ¢£ÁAPÀ: 23.05.2015gÀAzÀÄ ªÀÄzsÁåºÀß 3:00UÀAmÉUÉ ªÀiÁ£Àå f¯Áè¢üPÁjUÀ¼ÀÄ, gÁAiÀÄZÀÆgÀÄ f¯ÉègÀªÀgÀ PÁAiÀiÁð®AiÀÄzÀ°è zÀÆgÀÄ ¥Áæ¢üPÁgÀzÀ ¥ÀæxÀªÀÄ ¸À¨sÉAiÀÄ£ÀÄß PÀgÉAiÀįÁVzÀÄÝ, zÀÆgÀÄ ¥Áæ¢üPÁgÀzÀ CzsÀåPÀëgÁzÀ ªÀiÁ£Àå ¥ÁæzÉòPÀ DAiÀÄÄPÀÛgÀÄ PÀ®§ÄgÀVgÀªÀgÀÄ ¸À¨sÉAiÀÄ£ÀÄß £ÀqɸÀĪÀªÀjzÀÄÝ, D PÁ®PÉÌ ¸ÁªÀðd¤PÀgÀÄ vÀªÀÄä zÀÆgÀÄUÀ¼ÀÄ EzÀÝ°è ¸À¨sÉUÉ ºÁdgÁV ¸À°è¸À§ºÀÄzÀÄ ºÁUÀÆ FUÁUÀ¯Éà zÀÆgÀÄ ¸À°è¹zÀÝgÉ, ¸ÀzÀj ¢ªÀ¸À ¸À¨sÉUÉ vÀªÀÄä ¸ÀÆPÀÛ zÁR¯ÁwUÀ¼ÉÆA¢UÉ ºÁdgÁV «ZÁgÀuÉUÉ ¸ÀºÀPÀj¸À®Ä F ªÀÄÆ®PÀ ¥Éưøï zÀÆgÀÄ ¥Áæ¢üPÁgÀzÀ PÁAiÀÄðzÀ²ðUÀ¼ÁzÀ ªÀiÁ£Àå f¯Áè ¥Éưøï C¢üPÀëPÀgÀÄ, gÁAiÀÄZÀÆgÀÄgÀªÀgÀÄ ¸ÁªÀðd¤PÀgÀ°è PÉÆÃjgÀÄvÁÛgÉ.
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ: 14.05.2015 ರಂದು ಸಂಜೆ 07.30 ಗಂಟೆ ಸಮಯಕ್ಕೆ wªÀiÁägÉrØ J¯ï.L.¹AiÀÄ°è PÉ®¸À ¸Á:ºÀjd£À ªÁqÀ gÁAiÀÄZÀÆgÀÄ.FvÀ£ÀÄ  ತನ್ನ ಸೈಕಲ್ ಮೋಟಾರ ನಂ ಕೆಎ36/ಇಇ8410 ನೇದ್ದನ್ನು ನಂದಿನಿ-ರಾಯಚೂರು ರಸ್ತೆಯ ಮೇಲೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸಿಂಗನೋಡಿಯಲ್ಲಿ ಜುಟ್ಲ ಮಹಾದೇವಪ್ಪನ ಮನೆಯ ಮುಂದಿನ ರಸ್ತೆಯ ಮೇಲೆ ನಿಂತಿದ್ದ ²ªÀ¥Àà vÀAzÉ ºÀ£ÀĪÀÄAvÀ ªÀAiÀiÁ:35 ªÀµÀð eÁ: £ÁAiÀÄPÀ, G: MPÀÌ®ÄvÀ£À ¸Á: ¹AUÀ£ÉÆÃr FvÀ¤UÉ ಟಕ್ಕರ ಕೊಟ್ಟು ಆತನ ಎಡಗಾಲ ಪಾದಕ್ಕೆ ಭಾರಿ ರಕ್ತಗೊಳಿಸಿದ್ದು ಇರುತ್ತದೆ.CAvÁ w¥ÀàAiÀÄå vÀAzÉ ºÀ£ÀĪÀÄAvÀ ªÀAiÀiÁ:38 ªÀµÀð eÁ: £ÁAiÀÄPÀ    G: ¹AUÀ£ÉÆÃr UÀæAxÁ®AiÀÄzÀ ªÉÄðéZÁgÀPÀ ¸Á: ¹AUÀ£ÉÆÃr EªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 56/2015 PÀ®A: 279,338 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉÉ PÉÊPÉÆArgÀÄvÁÛgÉ

                          ದಿನಾಂಕ 15/05/15 ರಂದು ಬೆಳಿಗ್ಗೆ ಫಿರ್ಯಾಧಿ ಶ್ರೀ ಎಂ.ಆರ್.ವೆಂಕಟೇಶ ತಂದೆ ಎಂ,ಆರ್,ರಾಮಯ್ಯಶೆಟ್ಟಿ 52 ವರ್ಷ ವೈಶ್ಯರು ಕಿರಾಣಿ ವ್ಯಾಪಾರ ಸಾ;ಜವಳಗೇರಾ ಮಾರುತಿ ನಗರ ಮತ್ತು ರವಿಕುಮಾರ ಹಾಗು ಫಿರ್ಯಾಧಿಯ ಮಗ ರುಕ್ಮೇಶ.ಮತ್ತು ಶಿವಕುಮಾರ ನಾಲ್ಕು ಜನರು ಎರಡು ಮೋ.ಸೈಕೆಲುಗಳ ಮೇಲೆ ಸಿಂಧನೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಾಸ್ ಜವಳಗೇರಾಕ್ಕೆ ಬರುತ್ತಿರುವಾಗ ರಾತ್ರಿ 7;30 ಗಂಟೆ ಸುಮಾರಿಗೆ ಎಂ.ಆರ್.ರುಕ್ಮೇಶ ಈತನು ತನ್ನ ಮೋ.ಸೂ.ನಂ.ಕೆಎ-36/ಇಇ-4168 ನ್ನೇದ್ದರ ಹಿಂದುಗಡೆ ಶಿವಕುಮಾರ ಈತನನ್ನು ಕೂಡಿಸಿಕೊಂಡು ಸಿಂಧನೂರಿನಿಂದ ಜವಳಗೇರಾಕ್ಕೆ  ಮತ್ತು ಇನ್ನೊಂದು ಮೊ.ಸೈ.ಮೇಲೆ ಫಿರ್ಯಾಧಿ ವೆಂಕಟೇಶ ಮತ್ತು ರವಿಕುಮಾರ್ ಇಬ್ಬರು ಕುಳಿತುಕೊಂಡು ಜವಳಗೇರಾ ಕಡೆಗೆ ಬರುತ್ತಿದ್ದು ಮೃತ ರುಕ್ಮೇಶ ಈತನು ತನ್ನ ಮೋ.ಸೈ.ನಡೆಸಿಕೊಂಡು ಮುಂದೆ ಹೋಗುತ್ತಿದ್ದು ಆತನ ಹಿಂದೆ ರವಿಕುಮಾರ್ ಈತನು ತನ್ನ ಮೋಟಾರು ಸೈ.ನಲ್ಲಿ ಫಿರ್ಯಾಧಿ ವೆಂಕಟೇಶ ಈತನನ್ನು ಕೂಡಿಸಿಕೊಂಡು ಬರುತ್ತಿದ್ದನು ಬಾಲಯ್ಯಕ್ಯಾಂಪ್ ಹತ್ತಿರ ಸೋನಾಲಿಕಾ ಡಿ142 ಟ್ರ್ಯಾಕ್ಟರ್ ಇಂಜನ್ ನಂ.ವೈ.ಎಸ್.ಎಫ್439828ಎಸ್3 ರ ಚಾಲಕನು ತನ್ನ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ನೆಲ್ಲು ಚೀಲ ತುಂಬಿಕೊಂಡು ಜವಳಗೇರಾ ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಬಾಲಯ್ಯ ಕ್ಯಾಂಪ್ ಹತ್ತಿರ ಒಮ್ಮೇಲೆ ಬ್ರೆಕ್ ಹಾಕಿದ್ದರಿಂದ ಅದೇ ವೇಗದಲ್ಲಿ ಅತೀವೇಗ ಮತ್ತು ಅಲಕ್ಷತನದಿಂದ ಎಂ.ಆರ್.ರುಕ್ಮೇಶ ಈತನು ತನ್ನ ಮೋ.ಸೈ.ನ್ನು ನಡೆಸಿಕೊಂಡು ಹೋಗಿ ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂದಿನಿಂದ ಟಕ್ಕರ್ ಪಡಿಸಿದ್ದರಿಂದ ರುಕ್ಮೇಶ ಈತನಿಗೆ ಬಲಗಾಲು ತೊಡೆಯ ಹತ್ತಿರ ಮತ್ತು ಗೆಜ್ಜೆಯ ಹತ್ತಿರ ಬಾರೀ ರಕ್ತಗಾಯವಾಗಿ ಕಿವಿಯಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ[ಪಟ್ಟಿದ್ದು ಅಲ್ಲದೇ ಮೋ.ಸೈ.ಹಿಂದೆ ಕುಳಿತ ಶಿವಕುಮಾರ್ ಈತನಿಗೆ ಬಲಗಣ್ಣಿಗೆ, ಬಲಗೈ ಮುಂಗೈ ಮೇಲೆ ತಲೆಯ ಹಿಂದೆ ಬಲಬುಜಕ್ಕೆ ಬಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಪಘಾತವಾದ ನಂತರ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಟ್ರ್ಯಾಕ್ಟರ್ ಚಾಲಕ ಮತ್ತು ಮೋ.ಸೈ.ಚಾಲಕ ಎಂ.ಆರ್.ರುಕ್ಮೇಶ ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.53/2015 ಕಲಂ.279,304(ಎ)ಐಪಿಸಿ ಮತ್ತು 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
             ಜಾಲಿಹಾಳ ಸೀಮಾದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ 1)ಹನುಮೇಶ ತಂ ಶಿವಾಜಿ ವ 22 ಜಾತಿ ನಾಯಕ ಸಾ ಸಿದ್ದಾಪೂರ ತಾ ಗಂಗಾವತಿ2)ರಾಮಣ್ಣ ತಂ ಹನುಮಂತ ಚಲುವಾದಿ ವ 38 ಸಾ ಜಾಲಿಹಾಳ3)ಬಸ್ಸಪ್ಪ ತಂ ಹನುಮಂತ ವ35 ಜಾತಿ ಚಲುವಾದಿ ಸಾ ಜಾಲಿಹಾಳ4)ಸಿದ್ದಯ್ಯಸ್ವಾಮಿ ತಂ ವಿರುಪಾಕ್ಷಯ್ಯ ವ28 ಸಾ ಜಾಲಿಹಾಳ5) ಗಂಗಪ್ಪ ತಂ ಈರಣ್ಣ ವ 42 ಜಾತಿ ಕುರುಬರ  ಸಾ ಜಾಲಿಹಾಳ6)ಮಹಿಬೂಬ ತಂ ಅಬ್ದುಲಸಾಬ ವ 20 ಸಾ ಜಾಲಿಹಾಳ EªÀgÀÄUÀ¼ÀÄ  ಸೇರಿ ತಮ್ಮಲಾಭಕ್ಕಾಗಿ ಅಂದರ್ ಬಾಹರ್ ಎಂಬ  ನಸೀಬಿನ 52 ಇಸ್ಪೀಟುಗಳ  ಸಹಾಯದಿಂದ ಹಣದ ಪಂಥ ಕಟ್ಟಿ ಜೂಜಾಟ ಆಡುತ್ತಿರುವಾಗ ಮಾನ್ಯ ಪಿ,ಎಸ್,ಐ ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ನಡೆಸಿ  6 ಜನ ಆರೋಪಿತರನ್ನು  ದಸ್ತಗಿರಿ ಮಾಡಿದ್ದು , ದಸ್ತಗಿರಿ ಮಾಡಿದ ಆರೋಪಿತರಿಂದ ಜೂಜಾಟದ ಹಣ 2500/- ಮತ್ತು 52 ಇಸ್ಪೀಟು ಎಲೆಗಳು ವಶಪಡಿಸಿಕೊಂಡು ಮುಂದಿನ ಕ್ರಮ ಕುರಿತು ವಿವರವಾದ  ವರದಿಯ ನೀಡಿದ್ದರ  ಸಾರಾಂಶದ ಮೇಲಿಂದ   vÀÄgÀÄ«ºÁ¼À oÁuÉ UÀÄ£Éß £ÀA:57/2015 PÀ®A 87 PÉ.¦. AiÀiÁåPïÖ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ 12-05-2015 ರಂದು ಮಧ್ಯಾಹ್ನ 13-00 ಗಂಟೆಗೆ ಸೋಮಯ್ಯ ತಂದೆ ಫಕೀರಯ್ಯ  ಚಾಗಿಯವರು ವಯಸ್ಸು 50 ವರ್ಷ ಜಾ: ನಾಯಕ ಉ: ಒಕ್ಕಲತನ ಸಾ:ಬಾಗಲವಾಡ್ ತಾ:ಮಾನವಿ FvÀ£ÀÄ ತನ್ನ ಮನಸ್ಸಿಗೆ ಬೇಸರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ತನ್ನ ಮನೆಯಲ್ಲಿ ಹಿಂದಿನ ಕೊಣೆಯಲ್ಲಿ ಹೊಲದ ಬೆಳೆಗಳಿಗೆ ಹೊಡೆಯಳು ತಂದಿಟ್ಟಿದ್ದ  ಕ್ರೀಮಿನಾಶಕ ಔಷದಿಯನ್ನು ಕುಡಿದಿದ್ದರಿಂದ ಚಿಕಿತ್ಸೆಗಾಗಿ ಬಾಗಲವಾಡ್ ಆಸ್ಪತ್ರೆಯಿಂದ ಹೆಚ್ಚಿನ ಇಲಾಜುಗಾಗಿ ಮಾನವಿ ಆಸ್ದತ್ರೆಗೆ ಹೋಗಿದ್ದು ಅಲ್ಲಿಂದ ವೈಧ್ಯಾರ ಸೂಚನೆಯ ಮೇರೆಗೆ ರೀಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಚಿಕಿತ್ಸೆಯನ್ನು ಪಡೆಯುವ ಕಾಲಕ್ಕೆ ದಿನಾಂಕ 14-05-2015 ರಂದು ಸಂಜೆ 7-30 ಪಿ ಎಮ್ ಸೋಮಯ್ಯನು ಚಿಕಿತ್ಸೆ ಫಲಕಾರಿಯಾಗದೆ ಮೃತ  ಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲೆಯು ಯಾವುದೇ ತರಹದ ದೂರು ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಮುತ್ತಮ್ಮ ಗಂಡ ಸೋಮಯ್ಯ ಚಾಗಿಯವರು ವಯಸ್ಸು 45 ವರ್ಷ ಜಾ: ನಾಯಕ ಉ: ಹೊಲಮನೆಕೆಲಸ ಸಾ:ಬಾಗಲವಾಡ್ ತಾ:ಮಾನವಿ FPÉAiÀÄÄ PÉÆlÖ zÀÆj£À ಮೇಲಿಂದ PÀ«vÁ¼À ¥ÉưøÀ oÁuÉ AiÀÄÄ.r.Dgï. £ÀA: 10/2015 PÀ®A: 174 ¹.Dgï.¦.¹ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.05.2015 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr  7,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 16-05-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-05-2015

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA.18/2015, PÀ®A 174 ¹.Dgï.¦.¹ :-
¢£ÁAPÀ 15-05-2015 gÀAzÀÄ ¦üAiÀiÁ𢠨sÀUÀªÀAvÀ vÀAzÉ ªÀiÁgÀÄw UÁAiÀÄPÀªÁqÀ ªÀAiÀÄ: 25 ªÀµÀð, eÁw: J¸ï¹(zÀ°vÀ), ¸Á: £Ë¨ÁzÀ ©ÃzÀgÀ gÀªÀgÀÄ PÉ®¸ÀPÉÌ ºÉÆÃzÁUÀ ¦üAiÀiÁð¢AiÀĪÀgÀ ªÀÄUÀ ¸ÀA§ÄzÀÞ vÀAzÉ ¨sÀUÀªÀAvÀ UÁAiÀÄPÀªÁqÀ ªÀAiÀÄ: 2 ªÀµÀð, EvÀ£ÀÄ DlªÁqÀ®Ä ºÉÆÃV ªÀÄ£ÉAiÀÄ°ègÀĪÀ §PÉÃmï£À°è ªÀÄļÀÄVzÀÝ£ÀÄß £ÉÆÃr ¦üAiÀiÁð¢AiÀĪÀgÀ ºÉAqÀw, CvÉÛ bÁAiÀiÁ¨Á¬Ä, ¸ÀqÀPïgÀªÀgÁzÀ gÀhÄgÉÃ¥Áà gÀªÀgÀÄ PÀÆrPÉÆAqÀÄ D¸ÀàvÉæUÉ vÀAzÁUÀ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É, F WÀl£ÉAiÀÄÄ DPÀ¹äPÀªÁV dgÀÄVzÀÄÝ, ¸ÀA§ÄzÀÞ FvÀ£À ¸Á«£À°è AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 51/2015, PÀ®A 302 eÉÆvÉ 149 L¦¹ :-   
ದಿನಾಂಕ 05-05-2015 ರಂದು ಫಿರ್ಯಾದಿ ಗೊವಿಂದ ತಂದೆ ಕಮಲಾಕರ ರೊಡ್ಡೆ ವಯ: 45 ವರ್ಷ, ಜಾತಿ: ಕಬ್ಬಲಿ, ಸಾ: ಜಾಜನಮುಗಳಿ ರವರ ರಲ್ಲಿ ದಾಮೊದರ ಬಾಬಾನ ಜಾತ್ರೆ ಇದ್ದುದರಿಂದ ಫಿರ್ಯಾದಿ ರವರು ತನ್ನ ಮಗಳಿಗೆ ಕರೆದುಕೊಂಡು ಬಂದಿದ್ದು, ಮಗ ತಾನಾಜಿ ಇವನು ಸಹ ಜಾತ್ರೆಗೆಂದು ದಿನಾಂಕ 04-05-2015 ರಂದು ಪುನಾದಿಂದ ಊರಿಗೆ ಬಂದಿದ್ದನು, 1) ತಾನಾಜಿ 25 ವರ್ಷ ಇತನು ದಿನಾಲು ರಾತ್ರಿ ಫಿರ್ಯಾದಿ ರವರ ತಮ್ಮ ಮನೊಹರ ಇವನ ಮನೆಯಲ್ಲಿಯೆ ಮಲಗಿಕೊಳ್ಳುತ್ತಿದ್ದನು, ಹೀಗಿರುವಾಗ ದಿನಾಂಕ 14-05-2015 ರಂದು ತಾನಾಜಿ ಇವನು ಫಿರ್ಯಾದಿಯವರ ಸೊದರಳಿಯನಾದ ಪ್ರಶಾಂತ ಮತ್ತು ಕಿಶೋರ ರವರನ್ನು ಹಣಮಂತವಾಡಿ (ಎಂ) ಗ್ರಾಮಕ್ಕೆ ಬಿಟ್ಟು ಮರಳಿ ಮನೆಗೆ ಬಂದು ಊಟ ಮಾಡಿ ಮಲಗಿಕೊಂಡು ರಾತ್ರಿ 0800 ಗಂಟೆಗೆ ಎದ್ದು ಫಿರ್ಯಾದಿ ತಮ್ಮನ ಮನೆಗೆ ಮಲಗಲು ಹೊಗುತ್ತೆನೆಂದು ಹೇಳಿ ಹೋಗಿರುತ್ತಾನೆ, ನಂತರ ದಿನಾಂಕ 15-05-2015 ರಂದು ಬೆಳಿಗ್ಗೆ 0600 ಗಂಟೆಗೆ ಫಿರ್ಯಾದಿಯವರು ಮನೆಯಲ್ಲಿರುವಾಗ ಊರಿನ ಶಾಮ ಶ್ರೀಮಂತರಾವ ಜಾಧವ ರವರು ಮನೆಗೆ ಬಂದು ತಿಳಿಸಿದ್ದೆನೆಂದರೆ ನಿಮ್ಮ ಮಗ ತಾನಾಜಿ ಇವನು ರಾತ್ರಿ ಊರಿನ ವಿಠೋಬಾ ಮಾಳಿ ರವರ ಮನೆಯಲ್ಲಿ ಕಳವು ಮಾಡಲು ಹೋಗಿ ಅವರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ ಅಂತಾ ತಿಳಿದು ಬಂದಿದ್ದು ಹೋಗಿ ನೋಡೊಣ ಬನ್ನಿ ಅಂತಾ ಹೇಳಿದಾಗ, ಫಿರ್ಯಾದಿಯವರು ತನ್ನ ಹೆಂಡತಿ ರೇಖಾ, ತಮ್ಮ ಮನೊಹರ, ತಮ್ಮನ ಹೆಂಡತಿ ಸರುಬಾಯಿ ಮತ್ತು ಮಗಳು ಶಕುಂತಲಾ ರವರೆಲ್ಲರೂ ಶಾಮ ಜಾಧವ ರವರೊಂದಿಗೆ ವಿಠೋಬಾ ಮಾಳಿ ರವರ ಮನೆಗೆ ಹೋಗಿ ನೋಡಲು ಅಲ್ಲಿ ತಾನಾಜಿ ಇವನಿಗೆ ಪಡಸಾಲೆಯ ಒಂದು ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದು ಅವನು ಬೇಹೊಸ ಇದ್ದಂತೆ ತಲೆ ಕೆಳಗೆ ಮಾಡಿದ್ದನು ಮತ್ತು ಅಲ್ಲಿದ್ದ ವಿಠೊಬಾ ಮಾಳಿಯ ಮಗ ರಾಜು ಮಾಳಿ ಹಾಗು ಅವರ ಭಾಗಾದಿ ಜನರಾದ ಶರಣ ತಂದೆ ಶಂಕರ ಮಾಳಿ, ದಿನಕರ ತಂದೆ ಶಂಕರ ಮಾಳಿ ಮತ್ತು ಬಳಿರಾಮ ತಂದೆ ಶಂಕರ ಮಾಳಿ ರವರೆಲ್ಲರೂ ಕೂಡಿ ತಾನಾಜಿ ಇವನಿಗೆ ಕೈಯಿಂದ &  ಕಾಲಿನಿಂದ, ಹೊಟ್ಟೆಯಲ್ಲಿ & ಎದೆಯಲ್ಲಿ ಹೊಡೆಯುತ್ತಿದ್ದರು, ಆಗ ವಿಠೊಬಾ ಮಾಳಿ ಅವನ ಹೆಂಡತಿ ನೀಲಾಬಾಯಿ ಮಕ್ಕಳಾದ ಸಂಗಪ್ಪಾ, ಬಾಳು, ಹಾಗು ಇತರರು ಸಹ ಅಲ್ಲಿಯೇ ನಿಂತಿದ್ದರು, ಫಿರ್ಯಾದಿ ಮತ್ತು ಫಿರ್ಯಾದಿ ತಮ್ಮ ಮನೊಹರ, ಹೆಂಡತಿ ರೇಖಾ ಕೂಡಿ ಅವರು ತಾನಾಜಿಗೆ ಹೊಡೆಯುವುದನ್ನು ಬಿಡಿಸಿ ಕಂಬಕ್ಕೆ ಕಟ್ಟಿದ್ದನ್ನು ಬಿಚ್ಚಿ ಕೆಳಗೆ ಮಲಗಿಸಿ ನೋಡಲು ತಾನಾಜಿ ಇವನು ಮೃತಪಟ್ಟಿದ್ದನು, ತಾನಾಜಿ ಇತನು ಮೃತಪಟ್ಟಿದ್ದನ್ನು ಗೊತ್ತಾಗಿ ಫಿರ್ಯಾದಿಯವರ ಮಗನಿಗೆ ಹೊಡೆದವರು ಮತ್ತು ಮನೆಯಲ್ಲಿದ್ದ ಎಲ್ಲರೂ ಅಲ್ಲಿಂದ ಓಡಿ ಹೋದರು, ಫಿರ್ಯಾದಿಯವರು ವಿಠೋಬಾ ಮಾಳಿ ರವರ ಮನೆಗೆ ಬಂದಾಗ ಅವರೆಲ್ಲರೂ ನಿನ್ನ ಮಗ ರಾತ್ರಿ ನಮ್ಮ ಮನೆಗೆ ಕಳ್ಳತನ ಮಾಡಲು ಬಂದಿದ್ದನ್ನು, ಆತನಿಗೆ ಒಂದು ಗತಿ ಕಾಣಿಸಿದ್ದೆವೆ ನೋಡು ಅಂತಾ ಬೈಯುತ್ತಾ ಹೊಡೆದಿರುತ್ತಾರೆ, ತಾನಾಜಿ ಇವನಿಗೆ ಆರೋಪಿತರಾದ 1)   gÁdÄ vÀAzÉ «oÉÆèÁ ªÀiÁ½ ªÀAiÀÄ: 45 ªÀµÀð, 2)   ±ÀgÀt vÀAzÉ ±ÀAPÀgÀ ªÀiÁ½ ªÀAiÀÄ: 50 ªÀµÀð, 3)   ¢Ã£ÀPÀgÀ vÀAzÉ ±ÀAPÀgÀ ªÀiÁ½ ªÀAiÀÄ: 35 ªÀµÀð,  4)   §½gÁªÀÄ vÀAzÉ ±ÀAPÀgÀ ªÀiÁ½ ªÀAiÀÄ: 30 ªÀµÀð, 5)   «oÉÆèÁ ªÀiÁ½ ªÀAiÀÄ: 70 ªÀµÀð, 6)   ¸ÀAUÀ¥Áà vÀAzÉ «oÉÆèÁ ªÀiÁ½ ªÀAiÀÄ: 35 ªÀµÀð, 7)   ¨Á¼ÀÄ vÀAzÉ «oÉÆèÁ ªÀiÁ½ ªÀAiÀÄ: 30 ªÀµÀð, 8)   ¥ÀæPÁ±À vÀAzÉ «oÉÆèÁ ªÀiÁ½ ªÀAiÀÄ: 28 ªÀµÀð ºÁUÀÆ EvÀgÀgÀÆ J®ègÀÆ eÁw ªÀiÁ½, ¸Á: eÁd£ÀªÀÄÄUÀ½, vÁ: §¸ÀªÀPÀ¯Áåt ಇವರೆಲ್ಲರೂ ಕೂಡಿ ಅವರ ಮನೆಗೆ ಕಳವು ಮಾಡಲು ಬಂದಿದ್ದಾನೆ ಅಂತಾ ತಿಳಿದು ಅವನನ್ನು ಹಿಡಿದು ಹಗ್ಗದಿಂದ ಮನೆಯ ಪಡಸಾಲೆಯ ಕಂಬಕ್ಕೆ ಕಟ್ಟಿ ಕೊಲೆ ಮಾಡುವ ಉದ್ದೇಶದಿಂದ ರಾತ್ರಿ 0200 ಗಂಟೆಯಿಂದ ಬೆಳಿಗ್ಗೆ 0600 ಗಂಟೆಯ ಮದ್ಯ ಅವಧಿಯಲ್ಲಿ ಕೈಯಿಂದ, ಕಾಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿಯಾಱದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 93/2015, PÀ®A 32, 34 PÉ.E PÁAiÉÄÝ :-
¢£ÁAPÀ 15-05-2015 gÀAzÀÄ WÁl¨ÉÆÃgÁ¼À UÁæªÀÄzÀ ªÉÆúÀ£À ¨sÉÆøÉè FvÀ£ÀÄ vÀ£Àß zsÁ¨sÁzÀ°è PÀ¼Àî ¸ÀAvɬÄAzÀ ¸ÁgÁ¬Ä ªÀiÁgÁl ªÀiÁqÀÄwÛgÀĪÀ §UÉÎ UÀÄgÀÄ°AUÀ¥ÁàUËqÀ ¦J¸ïL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, WÁl¨ÉÆÃgÁ¼À ¹ªÁgÀzÀ°ègÀĪÀ ºÀĪÀÄ£Á¨ÁzÀ WÁl¨ÉÆÃgÁ¼À gÉÆÃr£À ¥ÀPÀÌzÀ°èzÀÝ ªÉÆúÀ£À ¨sÉÆøÉè gÀªÀgÀ zsÁ¨sÁzÀ ªÉÄÃ¯É ¦J¸ïL gÀªÀgÀÄ ¥ÀAZÀgÀÄ ºÁUÀÄ ¹§âA¢AiÀĪÀgÉÆA¢UÉ zÁ½ ªÀiÁr C£À¢üÃPÀÈvÀªÁV PÀ¼Àî ¸ÀAvɬÄAzÀ ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀÄwÛzÀÝ DgÉÆæ ªÉÆúÀ£À vÀAzÉ ²æêÀÄAvÀgÁªÀ ¨sÉÆøÉè ªÀAiÀÄ: 36 ªÀµÀð, eÁw: ªÀÄgÁoÁ, ¸Á: WÁl¨ÉÆÃgÁ¼À EvÀ¤UÉ »rzÀÄPÉÆAqÀÄ ¸ÀzÀjAiÀĪÀ£À ªÀ±À¢AzÀ 1) 180 JAJ¯ï£À 28 Nn ¥ÁPÉÃlUÀ¼ÀÄ C.Q 1646/- gÀÆ. ¨É¯É ¨Á¼ÀĪÀÅzÀÄ ¥ÀAZÀgÀ ¸ÀªÀÄPÀëªÀÄ ¦J¸ïL gÀªÀgÀÄ d¦Û ªÀiÁrPÉÆAqÀÄ, ¸ÀzÀj ¸ÁgÁ¬Ä ¨Ál°UÀ¼À §UÉÎ DvÀ¤UÉ «ZÁj¹zÁUÀ CªÀ£ÀÄ £À£Àß zsÁ¨sÁPÉÌ WÁl¨ÉÆÃgÁ¼À UÁæªÀÄzÀ°ègÀĪÀ eÉÆåÃw ªÉÊ£ï ±Á¦£À ªÀiÁå£ÉÃdgï ªÀiÁgÁlPÁÌV vÀAzÀÄ PÉÆmÁÖUÀ £Á£ÀÄ £À£Àß zsÁ¨ÁzÀ°è ¸ÁªÀðd¤PÀjUÉ ªÀiÁgÁl ªÀiÁqÀÄvÉÛãÉAzÀÄ ºÉýzÀ£ÀÄ, £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.