Police Bhavan Kalaburagi

Police Bhavan Kalaburagi

Tuesday, October 16, 2018

BIDAR DISTRICT DAILY CRIME UPDATE 16-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-10-2018

ªÀÄAoÁ¼À ¥ÉưøÀ oÁuÉ AiÀÄÄ.r.Dgï £ÀA. 07/2018, PÀ®A. 174 ¹.Dgï.¦.¹ :-
ಫಿರ್ಯಾದಿ ಸಿದ್ದನಾತ ತಂದೆ ನೇಮಚಂದ್ರ  ಬೇಡಗೆ  ವಯ: 21 ವರ್ಷ, ಜಾತಿ: ಮರಾಠ, ಸಾ: ಬಟಗೇರಾ ರವರ ತಾಯಿ ರೇಖಾ ಗಂಡ ನೇಮಚಂದ್ರ ಬೇಡಗೆ ವಯ: 40 ವರ್ಷ ಇವರು ಇತ್ತಿಚಿಗೆ ತನ್ನಲ್ಲಿಯೇ ತಾನೇ  ಇರುವುದು ಯಾರ ಜೋತೆಗೂ ಹೆಚ್ಚಿಗೆ ಮಾತನಾಡದೆ ಖಿನ್ನತೆಯಿಂದ ಇರುತ್ತಿದ್ದಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ತಂದೆ ಹಾಗು ಮನೆಯವರೆಲ್ಲಾ  ಏನಾಗಿದೆ ಅಂತ ವಿಚಾರಿಸಿದಾಗ ಏನು ಹೇಳದೆ ಹಾಗೆ ಇರುತ್ತಿದ್ದರು, ಹೀಗಿರುವಾಗ ದಿನಾಂಕ 13-10-2018 ರಂದು ಫಿರ್ಯಾದಿಯವರ ತಾಯಿ ಮನೆಯಲ್ಲಿದ್ದ ಕ್ರಿಮಿನಾಶಕ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ಅವರು ಖಿನ್ನತೆಯಿಂದ ಬಳಲಿ ಜೀವನದಲ್ಲಿ ಜಿಗುಪ್ಸೆಯಾಗಿ ವಿಷ ಸೇವನೆ ಮಾಡಿದ್ದರಿಂದ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೊಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಅವರ ಸಾವಿನಲ್ಲಿ ಯಾರ ಮೆಲು ಸಂಶಯ ಇರುವುದಿಲ್ಲ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 306/2018, PÀ®A. 379 L¦¹ :-
¢£ÁAPÀ 19-09-2018 gÀAzÀÄ 0300 UÀAmɬÄAzÀ 0600 UÀAmÉAiÀÄ ªÀÄzsÀåzÀ CªÀ¢üAiÀÄ°è ¦üAiÀiÁð¢ gÁdPÀĪÀiÁgÀ vÀAzÉ ©üêÀÄtÚ ZÁ¼ÀPÉ, ªÀAiÀÄ: 40 ªÀµÀð, eÁw: J¸ï.n (UÉÆAqÀ), ¹.JªÀiï.¹ PÁ¯ÉÆä, ªÉÄÊ®ÆgÀ gÀ¸ÉÛ, ©ÃzÀgÀ gÀªÀgÀ »gÉÆà ¸Éà÷èÃAqÀgï ¥Àè¸ï ªÉÆÃmÁgÀ ¸ÉÊPÀ® £ÀA. PÉJ-38/J¯ï-3972 £ÉÃzÀÝ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) ªÉÆÃmÁgï ¸ÉÊPÀ¯ï £ÀA. PÉJ-38/J¯ï-3972, 2) ZÁ¹¸ï £ÀA. JªÀiï.©.J¯ï.ºÉZï.J.10.E.ªÁAiÀiï.©.ºÉZï.ºÉZï.61123, 3) EAf£À £ÀA. ºÉZï.J.10.E.J¥sï.©.ºÉZï.ºÉZï.48984, 4) ªÀiÁqÀ¯ï 2011 ºÁUÀÆ 5) C.Q 20,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 15-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 123/2018, PÀ®A. 379 L¦¹ :-
ದಿನಾಂಕ 15-10-2018 ರಂದು ಫಿರ್ಯಾದಿ ನಾಗೇಂದ್ರ ತಂದೆ ಭೀಮಶಾ ವಯ 28 ವರ್ಷ, ಸಾ: ಮನ್ನಾಎಖೇಳ್ಳಿ ರವರು ತನ್ನ 8 ಆಡುಗಳನ್ನು ಬಿಟ್ಟು ಅವುಗಳನ್ನು ಮನ್ನಾಎಖೆಳ್ಳಿ ಗ್ರಾಮದ ಮಹಾದೇವ ಮಂದಿರದ ಆವರಣದಲ್ಲಿ ಕಟ್ಟಿ ಹಣ್ಣಿನ ಅಂಗಡಿಗಳ ಅಕ್ಕ ಪಕ್ಕದಲ್ಲಿ ಬಿದ್ದ ಹಣ್ಣುಗಳ ಸಿಪ್ಪಿಯನ್ನು ತರಲು ಹೊಗಿ ಬಂದು ನೋಡಲು ಕಟ್ಟಿದ 8 ಆಡುಗಳ ಪೈಕಿ 3 ಆಡುಗಳು ಕಾಣಲಿಲ್ಲಾ, ಯಾರೋ ಅಪರಿಚತ ಆರೋಪಿತರು ಫಿರ್ಯಾದಿಯವರ 3 ಆಡುಗಳು ಅಂದಾಜು 15,000/- ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.