Police Bhavan Kalaburagi

Police Bhavan Kalaburagi

Wednesday, July 26, 2017

BIDAR DISTRICT DAILY CRIME UPDATE 26-07-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-07-2017

RlPÀ aAZÉÆý ¥ÉÆð¸À oÁuÉ AiÀÄÄ.r.Dgï £ÀA. 10/2017, PÀ®A. 174 ¹.Dgï.¦.¹ :-
¦üAiÀiÁð¢ PÀ£ÁåPÀĪÀiÁj@ PÁªÉÃj UÀAqÀ ²ÃªÀ°AUÀ ºÀqÀ¥ÀzÀ ªÀAiÀÄ: 33 ªÀµÀð, eÁw: ºÀqÀ¥ÀzÀ, ¸Á: RlPÀ aAZÉÆý gÀªÀgÀ UÀAqÀ£ÁzÀ ²ªÀ°AUÀ vÀAzÉ ±ÀAPÉæ¥Áà ºÀqÀ¥ÀzÀ ªÀAiÀÄ: 39 ªÀµÀð, eÁw: ºÀqÀ¥ÀzÀ, ¸Á: RlPÀ aAZÉÆý gÀªÀgÀÄ MPÀÌ®ÄvÀ£À PÉ®¸ÀPÉÌ ¦.PÉ.¦.J¸ï ¨ÁåAPï RlPÀ aAZÉÆý¬ÄAzÀ 20,283/- gÀÆ¥Á¬Ä ºÁUÀÆ SÁ¸ÀV 2,00,000/- gÀÆ¥Á¬Ä ¸Á® ¥ÀqÉzÀÄ wÃj¸À¯ÁUÀzÉ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¸Á®zÀ ¨ÁzsɬÄAzÀ ¢£ÁAPÀ 25-07-2017 gÀAzÀÄ 2300 UÀAmɬÄAzÀ ¢£ÁAPÀ 26-07-2017 gÀAzÀÄ 0800 UÀAmÉAiÀÄ CªÀ¢üAiÀÄ°è ªÀÄ£ÉAiÀÄ°è «µÀ ¸ÉêÀ£É ªÀiÁr DvÀäºÀvÉå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 11/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸದ್ದಾಮ ತಂದೆ ಅಬ್ದುಲ ರಜಾಕ ಪಟೇಲ ಸಾ: ಚಿಟಗುಪ್ಪಾ ರವರ ತಂದೆ ಅಬ್ದುಲ ರಜಾಕ ತಂದೆ ಜಿಲಾನಿ ಪಟೇಲ ವಯ: 50 ವರ್ಷ, ಸಾ: ಚಿಟಗುಪ್ಪಾ ಇತನು ಸರಾಯಿ ಕುಡಿಯುವ ಚಟದವನಿದ್ದು, ದಿನಾಂಕ 24-07-2017 ರಂದು ರಾತ್ರಿ ಸರಾಯಿ ಕುಡಿದು ಮನೆಗೆ ಹೋದಾಗ ಮನೆಯಲ್ಲಿ ಫಿರ್ಯಾದಿಯ ತಾಯಿ ರೇಹಮತಬೀ ಮತ್ತು ಫಿರ್ಯಾದಿ ಇಬ್ಬರು ಅವನಿಗೆ ನೀವು ದಿನಾಲು ಹೀಗೆ ಮನೆಗೆ ಕುಡಿದು ಬಂದರೆ ಇನ್ನು ಚಿಕ್ಕ ಮಕ್ಕಳು ಇದ್ದಾರೆ ಹೀಗಾದರೆ ಹೇಗೆ ಮಾಡುವುದು ಅಂತ ಅಂದಿದ್ದಕ್ಕೆ ಇದ್ದನ್ನೆ ತನ್ನ ಮನಸ್ಸಿನ ಮೇಲೆ ಬೇಜಾರು ಮಾಡಿಕೊಂಡಿರುತ್ತಾರೆ, ಹೀಗಿರುವಾಗ ದಿನಾಂಕ 25-07-2017 ರಂದು ಫಿರ್ಯಾದಿಯ ತಂದೆಯಾದ ಅಬ್ದುಲ ರಜಾಕ ವರು ಕೂಲಿ ಕೆಲಸಕ್ಕೆಂದು ಮ್ಮೂರ ನಜಿರ ಪಟೇಲ ರವರ ಹೊಲಕ್ಕೆ ಹೋದಾಗ ಹೊಲದಲ್ಲಿ 0730 ಗಂಟೆಯಿಂದ 0800 ಗಂಟೆಯ ದ್ಯಾವಧಿಯಲ್ಲಿ ಬೆಳೆಗೆ ಹೊಡೆಯುವ ಕ್ರೀಮಿನಾಶಕ ಔಷಧ ಸೇವನೆ ಮಾಡಿರುತ್ತಾರೆ ಅಂತ ನಜೀರ ಪಟೇಲ ರವರು ಕರೆ ಮಾಡಿ ತಿಳಿಸಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೇನೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ತಾಯಿ ಹಾಗೂ ಇತರರು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ತಂದೆ ವಿ ಸೇವನೆ ಮಾಡಿದ್ದು, ಅವರು ಸರಿಯಾಗಿ ಮಾತನಾಡದ ಕಾರಣ ವೈಧ್ಯಾಧಿಕಾರಿಗಳ ಸಲಹೆ ಮೆರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಆಸ್ಪತ್ರೆಯ ಹತ್ತಿರ ದಾರಿಯಲ್ಲಿ ಮ್ರತಪಟ್ಟಿರುತ್ತಾರೆ, ತಮ್ಮ ತಂದೆಯ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳೆಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 18/2017, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-07-2017 ರಂದು ಫಿರ್ಯಾದಿ ಸಂಜುಕುಮಾರ ತಂದೆ ವಿಠಲರಾವ ದೇಸಾಯಿ ಮ್ಯಾನೇಜರ ಮೈಲಾರ ಮಲ್ಲಣ್ಣಾ ದೇವಸ್ಥಾನ, ಸಾ: ಅಲ್ಲಮ ಪ್ರಭುನಗರ ಬೀದರ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 25-07-2017 ರಂದು ನಾನು ದೇವಸ್ಥಾನದಲ್ಲಿ ಕರ್ತವ್ಯದ ಮೆಲೆ ಇದ್ದಾಗ ನನ್ನ ಸಹೋದ್ಯೊಗಿ ದಶರಥ ಎಂಬಾತ ನನ್ನ ಹತ್ತಿರ ಬಂದು ಮೈಲಾರ ಮಲ್ಲಣ್ಣ ದೇವಸ್ಥಾನದ ಆವರಣದಲ್ಲಿರುವ ತೆಪ್ಪ ಗುಂಡಾದ ನೀರಿನಲ್ಲಿ ಒಂದು ಹೆಣ ತೆಲುತ್ತಿದೆ ಅಂತಾ ತಿಳಿಸಿದ ಮೆರೆಗೆ ನಾನು ಮತ್ತು ನನ್ನ ಸಹ್ಯೋದ್ಯೊಗಿಗಳಾದ ಶರಣಪ್ಪಾ ಹಾಗು ದಶರಥ ಹಾಗು ಇನ್ನಿತರರು ಕೂಡಿಕೊಂಡು ಹೊಂಡದಲ್ಲಿ ನೊಡಲು ಒಬ್ಬ ಪುರುಷ ವ್ಯಕ್ತಿ ವಯಸ್ಸು ಅಂದಾಜು 30 ವರ್ಷ ಮೈಮೆಲೆ ಪಿಂಕ ಕಲರ ಶರ್ಟ, ಕಪ್ಪು ಪ್ಯಾಂಟ ಇರುತ್ತದೆ ಮತ್ತು ಬೊರಲಾರಿ ಇರುತ್ತದೆ, ಯಾರೊ ಯಾತ್ರಿಕ ಹೊಂಡದ ನೀರಿನಲ್ಲಿ ಕಾಲು ಜಾರಿ ಬಿದ್ದು ನೀರು ಕುಡಿದು ಮೃತಪಟ್ಟಿರಬಹುದು, ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ, ಘಟನೆ ದಿನಾಂಕ 24-07-2017 ರಂದು ರಾತ್ರಿಯಿಂದ ಇಂದು ದಿನಾಂಕ 25-07-2017 ಬೇಳಗಿನ ಜಾವದಲ್ಲಿ ಮೃತಪಟ್ಟಿರಬಹುದು, ಸದರಿಯವನ ಬಣ್ಣ ಸಾದಾಗಪ್ಪ ಇರುತ್ತದೆ ಎಂದು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 179/2017, PÀ®A. 457, 380 L¦¹ :-
ಫಿರ್ಯಾದಿ ರಾಜಕುಮಾರ ತಂದೆ ಕಂಟೇಪ್ಪಾ ಮರೂರಕರ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಲೇಕ್ಚರ ಕಾಲೋನಿ ಭಾಲ್ಕಿ ರವರ ಹೆಂಡತಿ ಸಾವಿತ್ರಿಯವರು ಭಾಲ್ಕಿಯ ಅಕ್ಕಮಹಾದೇವಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರು ಅಂತಾ ಸೇವೆ ಸಲ್ಲಿಸುತ್ತಿದ್ದರಿಂದ ಪರಿವಾರ ಸಮೇತ 10 ವರ್ಷಗಳಿಂದ ಲೇಕ್ಚರ ಕಾಲೋನಿಯ ನಿರ್ಮಲಾ ಮಾಲಗಾರ ರವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು, ಫಿರ್ಯಾದಿಯವರ ಹೆಂಡತಿಯವರು ಪಿಯುಸಿ ದ್ವೀತಿಯ ವರ್ಷದ ಉತ್ತರ ಪತ್ರೀಕೆಗಳ ಮೌಲ್ಯಮಾಪನ ಮಾಡಲು ಬೆಂಗಳೂರಕ್ಕೆ ಹೊಗುತ್ತಿದ್ದರಿಂದ ಫಿರ್ಯಾದಿಯವರು ಕೂಡಾ ತನ್ನ ಕಣ್ಣಿನ ಉಪಚಾರಕ್ಕಾಗಿ ಅವರ ಜೋತೆ ಬೆಂಗಳೂರಿಗೆ ಹೋಗುವಾಗ ಅವರ ಮನೆ ನೋಡಿಕೊಳ್ಳಲು ಅವರ ಪರಿಚಯದ ಉಮೇಶ ಬಾಳೂರೆ ರವರಿಗೆ ಹೇಳಿ ಹೋಗಿದ್ದು, ದಿನಾಂಕ 16-07-2017 ರಂದು 2300 ಗಂಟೆಗೆ ಉಮೇಶ ರವರು  ತಮ್ಮ ಕೆಲಸದ ನಿಮಿತ್ಯ ಕಮಲನಗರಕ್ಕೆ ಹೋದಾಗ ಅದೆ ದಿವಸ ರಾತ್ರಿ ಅವರ ಮನೆ ಕಳ್ಳತನ ಆಗಿದ ವಿಷಯ ಮರು ದಿವಸ ದಿನಾಂಕ 17-07-2017 ರಂದು ಉಮೇಶ ರವರು ಕರೆ ಮಾಡಿ ತಿಳಿಸಿದಾಗ ಫಿರ್ಯಾದಿಯವರು ಮರಳಿ ಭಾಲ್ಕಿಗೆ ಬಂದು ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿದ್ದ ಅಲಮಾರಾಗಳು ಹಾಗೂ ಸೂಟಕೇಶಗಳು ತೆರೆದಿದ್ದು ಅಲ್ಲದೆ ಸಾಮಾನುಗಳು  ಚಿಲ್ಲಾಪಿಲ್ಲಿಯಾಗಿ ಮನೆ ತುಂಬ ಬಿದ್ದಿದ್ದವು ಅಲಮಾರಾದಲ್ಲಿದ್ದ 10 ಗ್ರಾಂ ಬಂಗಾರದ ಒಂದು ತಾಳಿ ಮತ್ತು ಮಕ್ಕಳ ಹುಟ್ಟು ಹಬ್ಬದಲ್ಲಿ ಬಂದಂತಹ ಒಂದೊಂದು ಗ್ರಾಂದ 12 ಬಂಗಾರದ ಉಂಗುರುಗಳು ಹಾಗೂ 8 ಗ್ರಾಂ ತೂಕದ ಒಂದು ಜೋತೆ ಕಿವಿಯ ಓಲೆಗಳು ಹಾಗೂ ಒಂದು ಕೆ.ಜಿ ಬೆಳ್ಳಿಯ ಆಭರಣಗಳು ಹಾಗೂ ಸಾಮಾನುಗಳು ಕಳವು ಆಗಿದ್ದು ಇರುತ್ತದೆ, ಬಂಗಾರದ ಒಟ್ಟು ಅ.ಕಿ 84,000/- ರೂ ಮತ್ತು ಬೆಳ್ಳಿಯ ಕಿಮ್ಮತ್ತು 35,000/- ರೂ ಹೀಗೆ ಎಲ್ಲಾ ಸೇರಿ ಒಟ್ಟು 1,19,000/- ರೂ ದಷ್ಟು ಬೆಲೆವುಳ್ಳ ಬಂಗಾರ ಹಾಗೂ ಬೆಳ್ಳಿ ಆಭರಣಗಳು ದಿನಾಂಕ 16-07-2017 ರ ರಾತ್ರಿ 2300 ಗಂಟೆಯ ನಂತರ ಯಾರೋ ಅಪಚೀತ ಕಳ್ಳರು ಮನೆಯ ಮುಂಬಾಗೀಲ ಕೀಲಿ ಮುರಿದು ಒಳಗೆ ನುಗ್ಗಿ ಅಲಮಾರಾ ಕೀಲಿ ತೆರೆದು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಸಾರಾಂಶದ ದಿನಾಂಕ 25-07-2017 ರಂದು ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 180/2017, ಕಲಂ. 457, 380 ಐಪಿಸಿ :-
¦üAiÀiÁ𢠱ÉÃPÀ CfêÀÄ vÀAzÉ ±ÉÃPÀ ªÉĺÀ§Æ§ zÀ¥ÉzÁgÀ ªÀAiÀÄ: 44 ªÀµÀð, eÁw: ªÀÄĹèA, ¸Á: ªÀiÁ¸ÀĪÀÄ¥Á±Á PÁ¯ÉÆä ¨sÁ°Ì gÀªÀjUÉ ¨sÁ°Ì ªÀiÁ¸ÀĪÀÄ¥Á±Á PÁ¯ÉÆäAiÀÄ°è MAzÀÄ ¸ÀéAvÀ ªÀÄ£É EzÀÄÝ ¢£ÁAPÀ 20-07-2017 gÀAzÀÄ vÀ£Àß ªÀÄUÀ¼ÁzÀ ¸ÀįÁÛ£Á¨ÉÃUÀA FªÀ¼À ªÀÄzÀÄªÉ EzÀÄÝ ªÀÄzÀÄªÉ ¨sÁ°ÌAiÀÄ ªÀiÁ¸ÀĪÀÄ ¥Á±Á ªÀÄfÃzÀ JzÀÄjUÉ EgÀĪÀ ©ÃzÀj PÀ¯Áåt ªÀÄAl¥ÀzÀ°è EgÀĪÀzÀjAzÀ 2030 UÀAmÉUÉ J®ègÀÄ ªÀÄzÀĪÉUÉ ºÉÆUÀĪÁUÀ ªÀÄ£ÉAiÀÄ ©ÃUÀ ºÁQ ªÀÄzÀĪÉUÉ ºÉÆVzÀÄÝ, £ÀAvÀgÀ ªÀÄzÀÄªÉ PÁAiÀÄðPÀæªÀÄ ªÀÄÄV¹PÉÆAqÀÄ 2320 UÀAmÉUÉ ªÀÄ£ÉUÉ §AzÀÄ £ÉÆqÀ®Ä ªÀÄ£ÉAiÀÄ ©ÃUÀ ªÀÄÄj¢vÀÄÛ ¦üAiÀiÁð¢AiÀÄÄ UÁ¨sÀjAiÀiÁV ªÀÄ£ÉAiÀÄ°è ºÉÆV £ÉÆqÀ®Ä ªÀÄ£ÉAiÀÄ°èzÀÝ C®ªÀiÁgÁzÀ Qð PÀÆqÁ ªÀÄÄj¢zÀÄÝ C®ªÀiÁgÁzÀ°è £ÉÆqÀ®Ä M¼ÀUÉ EnÖzÀ 1) MAzÀÄ eÉÆvÉ Që N¯É 5 UÁæA C.Q 14,000/- gÀÆ., 2) MAzÀÄ ZÀA¥ÁPÀ°è ºÁgÀ 30 UÁæA C.Q 84,000/- gÀÆ., 3) MAzÀÄ GAUÀÄgÀ 10 UÁæA C.Q 28,000/- gÀÆ. »ÃUÉ MlÄÖ 1,26,000/- gÀÆ. zÀµÀÄÖ ¨É¯ÉªÀżÀî §AUÁgÀzÀ D¨sÀgÀtUÀ¼ÀÄ AiÀiÁgÉÆà C¥ÀjaÃvÀ PÀ¼ÀîgÀÄ ªÀÄ£ÉAiÀÄ M¼ÀUÉ ºÉÆV C®ªÀiÁgÁzÀ Qð ªÀÄÄjzÀÄ PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 25-07-2017 gÀAzÀÄ gÀAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.