Police Bhavan Kalaburagi

Police Bhavan Kalaburagi

Wednesday, May 6, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 03-05-2015 ರಂದು 10-30 ಪಿ.ಎಂ ಸುಮಾರಿಗೆ 1) ರಮೇಶ ತಂದೆ ಪಕೀರಪ್ಪ, ಮಾರುತಿ ಓಮಿನಿ ಕಾರು ನಂ  ಕೆಎ-36-ಎಂ-9329 ನೇದ್ದರ ಚಾಲಕ ಸಾ: ಕೋಳಬಾಳ ತಾ: ಸಿಂದನೂರು FvÀ£ÀÄ  ಓಮಿನಿ ಕಾರನ್ನು ಮಸ್ಕಿ ಕಡೆಯಿಂದ ಅತೀವೇಗ ವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಬೂತಲದಿನ್ನಿ ಕ್ಯಾಂಪ್ ಬ್ರಿಡ್ಜ್ ಹತ್ತಿರ ನಿಯಂತ್ರಣ ತಪ್ಪಿ ಸದರಿ ವಾಹನವು ಬ್ರಿಡ್ಜ್ ನ ಕೆಳಗೆ ಹಳ್ಳದಲ್ಲಿ ಬಿದ್ದುದ್ದರಿಂದ ಆರೋಪಿ ರಮೆಶನಿಗೆ ಬಲಗೈ ಮೊಣಕೈ ಹತ್ತಿರ ಎಲುಬು ಮುರೆದಿದ್ದು ಕಾರಿನಲ್ಲಿ ಕುಳಿತ ಅನೀಲಕುಮಾರನ ಬಲ ಮೊಳಕೈ ಹತ್ತಿರ ಎಲುಬು ಮುರಿದು ಕಪಾಳಕ್ಕೆ ತರಚಿದ ಗಾಯಗಳಾಗಿರುತ್ತದೆ, ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt  UÀÄ£Éß £ÀA: 113/2015 PÀ®A.279,337,338 L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
         ದಿನಾಂಕ;-05/05/2015 ರಂದು ಸಂಜೆ 6-30ಗಂಟೆಗೆ  ಸಿಂದನೂರು-ರಾಯಚೂರು ಮುಖ್ಯ ರಸ್ತೆಯ ರೋಡಿನ ಮೇಲೆ ಕೋಗಂಟಿ ಪ್ಯಾಕ್ಟರಿ ಹತ್ತಿರ ಈ ಪ್ರಕರಣದಲ್ಲಿಯ ಆರೋಪಿ ನಂ.2. 2).ಚಾಂದಪಾಷ ತಂದೆ ಬಷೀರ ಆಹ್ಮದ 31ವರ್ಷ, ಜಾ;ಮುಸ್ಲಿಂ. ಸಾ;-ಹರ್ನಳ್ಳಿ   ತಾ;-ಮಾನ್ವಿ ಈತನು ತನ್ನ ಲಾರಿ ನಂಬರ್ ಎಂ.ಹೆಚ್.12-ಹೆಚ್.ಡಿ.-4306 ನೇದ್ದರಲ್ಲಿ ನೆಲ್ಲು ಮಷಿನ ಏರಿಕೊಂಡು ದೇಸಾಯಿ ಕ್ಯಾಂಪಿನಿಂದ ಹರ್ನಾಳಕ್ಕೆ  ಹೋಗುತ್ತಿರುವಾಗ ಸದರಿ ಗಾಡಿಯಲ್ಲಿ ಪಟ್ಟಿಯ ಶಬ್ದ ಬರುತ್ತಿದ್ದರಿಂದ ಲಾರಿಯನ್ನು ನಿಲ್ಲಿಸಿ, ಲಾರಿಯಲ್ಲಿದ್ದ ಚಾಂದಪಾಷ,ನಾಗರಾಜ, ಮನೋಜ್  ಮೂವರು ಇಳಿದುಕೊಂಡು ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಮೃತ  ಕುಲದೀಪಸಿಂಗ್ ಈತನು ಲಾರಿಯ ಹಿಂದೆಹೋಗಿ ವಿಕ್ಷಣೆ ಮಾಡುತ್ತಿದ್ದಾಗ ನಮೂದಿತ  ಆಪಾಧಿತನು ತನ್ನ ಕಾರ್, ನಂ.ಕೆ.ಎ.36-ಎನ್-0136 ನೇದ್ದನ್ನು ಸಿಂಧನೂರು ಕಡೆಯಿಂದ ಮಾನ್ವಿ ಕಡೆಗೆ ನಡೆಸಿಕೋಂಡು ಬಂದು ಲಾರಿಯ ಹಿಂದೆ ಶಬ್ದ ಬರುತ್ತಿದ್ದನ್ನು ಕುಲದೀಪಸಿಂಗ್ ನೋಡುತ್ತ ಇರುವಾಗ ಆಪಾಧಿತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರಪಡಿಸಿದ್ದರಿಂದ ಮೃತ ಕುಲದೀಪಸಿಂಗ್ ಈತನಿಗೆ ತಲೆಗೆ, ಹಣೆಗೆ ಮತ್ತು ಇತರೇ ಕಡೆಗಳಲ್ಲಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮೃತಪಟ್ಟಾಗ ಸಂಜೆ 6-30 ಗಂಟೆಯಾಗಿದ್ದು, ಕಾರ್ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ರಕ್ತಗಾಯವಾಗಿದ್ದು, ಇವರಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಇಲಾಜು ಕುರಿತು ಇವರೆಲ್ಲರೂ 108 ವಾಹನದಲ್ಲಿ ರಾಯಚೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ.ಅಪಾಧಿತ ನಂ.2.ಈತನು ತನ್ನ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸದೆ ರಸ್ತೆಯ ಮೇಲೆ ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಅಡೆತಡೆಯಾಗುವಂತೆ ನಿಲ್ಲಿಸಿದ್ದರಿಂದ ಆರೋಪಿ ನಂ.1 ಈತನು ತನ್ನ ಕಾರನ್ನು ಅತೀ ಜೋರಾಗಿಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಇರುತ್ತದೆ.ಕಾರಣ ಇಬ್ಬರು ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಇದ್ದ ಪಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 49/2015.ಕಲಂ,279,283,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ನಮ್ಮೂರಿನ ನಮ್ಮ ಜನಾಂಗದ ನಮ್ಮ ಮೂರನೇ ಅಣ್ಣತಮ್ಮಂದಿರರಿಗೆ ಆಸ್ತಿಯ ವಿಷಯದಲ್ಲಿ ಈಗ್ಗೆ ಸುಮಾರು ವರ್ಷಗಳಿಂದ ಸರಿ ಇರುವುದಿಲ್ಲಾ.ಹಾಗೂ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಹೂಡಿದ್ದು ಇರುತ್ತದೆ. ದಿನಾಂಕ;-05/05/2015 ರಂದು ಬೆಳಿಗ್ಗೆ 8-30 ಗಂಟೆಗೆ ಸುಮಾರಿಗೆ ನಮ್ಮೂರಿನ ಈರನಗೌಡರ ಮನೆಯ ಮುಂದೆ ಹೊಲದ ಬಗ್ಗೆ ವಿಚಾರ ಮಾಡಲು ಹೊಗುತ್ತಿರುವಾಗ 1).ಖಾಜಾಸಾಬ ತಂದೆ ಮೌಲಾಸಾಬ2).ನೂರಜಾಬೇಗಾಂ ಗಂಡ ಖಾಜಾಸಾಬ                                       3).ಹಜರತ ತಂದೆ ಖಾಜಾಸಾಬ   4).ನಬಾಬಸಾಬ ಕಲ್ಲೂರು 5).ಹುಸೇನಸಾಬ ತಂದೆ ಮುದುಕಪ್ಪ     6).ಖಾಜಾಸಾಬ ತಂದೆ ಹುಸೇನಸಾಬ    7).ಗನಿಸಾಬ ತಂದೆ ಮೌಲಾಸಾಬ ಎಲ್ಲರೂ ಜಾ;-ಮುಸ್ಲಿಂ,ಸಾ:-ಆಯನೂರು ಕೂಡಿಕೊಂಡು ಬಂದವರೇ ‘’ಲೇ ಸೂಳೆ ಮಕ್ಕಳೆ ಹೊಲ ಸರ್ವೆನಂ.3/ಬಿ ಇದು ನಮ್ಮ ಹೆಸರಲೇ ಇರುತ್ತದೆ.ನೀವು ಯಾಕೇ ನಮ್ಮ ಹೊಲದಲ್ಲಿ ಬರುತ್ತಿರಲೇ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಖಾಜಾಸಾಬ, ನೂರಜಾಬೇಗಾಂ,ನಬಾಬಸಾವ ಇವರುಗಳು ಬಂದು ನನ್ನನ್ನು ತಡೆದು ನಿಲ್ಲಿಸಿ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆ .ನೂರಜಾಬೇಗಾಂಳು ನನ್ನ ಕೂದಲು ಹಿಡಿದು ಎಳೆದಾಡಿದ್ದು ಆಗ ನನ್ನ ತಮ್ಮ ಹುಸೇನಸಾಬ ಈತನು ಬಿಡಿಸಲು ಬಂದಾಗ ಹಜರತ, ಖಾಜಾಸಾಬ ಇವರುಗಳು ಕೈಗಳಿಂದ ಹೊಡೆದಿದ್ದು,ನಂತರ ನಬಾಬಸಾಬನು ಗಟ್ಟಿಯಾಗಿ ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನಿಲ್ಲಿಸಿ,ಕೈಗಳಿಂದ ಬೆನ್ನಿಗೆ ಗುದ್ದಿ ಕಾಲಿನಿಂದ ಒದ್ದಿದ್ದು ಆಗ ನನ್ನ ತಂಗಿಯ ಗಂಡನಾದಖಾಜಾಸಾಬ ಈತನುಬಿಡಿಸಲು ಬಂದಾಗ ಈತನಿಗೂ ಸಹ ಗನಿಸಾಬ ಈತನು ಕೈಗಳಿಂದ ಹೊಡೆಬಡೆ ಮಾಡಿರುತ್ತಾನೆ.ಆಗ ಹುಸೇನಸಾಬ ಈತನು  ಈ ಸೂಳೆ ಮಕ್ಕಳುಸೊಕ್ಕು ಬಹಳಾಗಿದೆ.ನಮ್ಮ ಹೊಲಕ್ಕೆಬಂದು ನಮಗೆ ಹೊಡೆಯುತ್ತಾರೆ. ಅಂತಾ ಬೈದು ಹಜರತನುನನ್ನನ್ನು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ನಂತರ ಎಲ್ಲರೂ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 48/2015.ಕಲಂ.143,147,323,504,506,354, ಸಹಿತ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
ದಿನಾಂಕ 05-05-2015 ರಂದು ಸಾಯಂಕಾಲ 4-30 ಗಂಟೆಗೆ ತುರುವಿಹಾಳದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಹಂಪನಾಳ ಸರಕಾರಿ ಹಳ್ಳದಲ್ಲಿ ಅನಧಿಕೃತವಾಗಿ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆಂದು ಮಾಹಿತಿ ಪಡೆದು ಪಿ,ಎಸ್, ತುರುವಿಹಾಳರವರು ಸಿಬ್ಬಂ¢AiÀÄವರೊಂದಿಗೆ ಮತ್ತು ಪಂಚರೊಂದಿಗೆಸ್ಥಳಕ್ಕೆ ಹೋಗಿ 3 ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬುತ್ತಿದ್ದ ಕೆಲಸಗಾರರು ಸ್ಥಳದಿಂದ ಓಡಿ ಹೋಗಿದ್ದು ಟ್ರ್ಯಾಕ್ಟರ್ ಗಳ ಹತ್ತಿರ ಅದರ ಚಾಲಕರ ನಿಂತಿದ್ದು ಆರೋಪಿ ನಂ-1 ನೇದ್ದವನು ಸೋನಾಲಿಕಾ ಟ್ರ್ಯಾಕ್ಟರ್ ಇದ್ದು ಅದರ ನಂ ಕೆ,,36 ಟಿ,ಬಿ,9404 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಆರೋಪಿ ನಂ 2 ನೇದ್ದವನದು ಮಹೇಂದ್ರ 475 D I ಟ್ರ್ಯಾಕ್ಟರ್ ಇದ್ದು ಅದರ ಇಂಜನ್ ನಂ ZJBG 00753 ಇದ್ದು  ಟ್ರ್ಯಾಕ್ಟರ್ ಟ್ರ್ಯಾಲಿಯ ನಂಬರ್ ಇರುವುದಿಲ್ಲ ಆರೋಪಿ ನಂ-3 ನೇದ್ದವನದು ಸ್ವರಾಜ 843 XM ಕೆಂಪು ಬಣ್ಣದ್ದು ಟ್ರ್ಯಾಕ್ಟರ್ ಇದ್ದು ಅದರ ನೋಂದಣಿ ಸಂಖ್ಯೆ ಇರುವುದಿಲ್ಲ ಇಂಜನ್ ನಂ EJRJP14308 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಸದರಿ 3  ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಆರೋಪಿತರು ಪರವಾನಿಗೆ ಮತ್ತು ಪರ್ಮಿಟ್ ಕುರಿತು ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ಅನಧಿಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರವಾಗ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಫಿರ್ಯಾಧಿದಾರರ ಪಂಚನಾಮೆ,ವರದಿ3 ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಒಪ್ಪಿಸಿದ್ದರ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 51/2015 PÀ®A 379 IPC & RULE 44 OF KARANATAKA MINOR MINERAL CONCESSION RULE's ,1994, CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿನಾಂಕ: 05-05-2015 ರಂದು ಬೆಳಿಗ್ಗೆ 10-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀ ಬಾತ್ಮಿ ಪ್ರಕಾರವಾಗಿ ಗಬ್ಬೂರು ಸೀಮಾಂತರದ ಖಾನಾಪುರ ಕ್ರಾಸ್ ಹತ್ತಿರ ಹೋದಾಗ ಆರೋಪಿ ಚಾಲಕನಾದ ಹೊನಕೇರಪ್ಪ ತಂದೆ ಯಲ್ಲಪ್ಪ ವ:20 ಜಾ:ಕುರಬರು ಸಾ:ಹೇಮನಾಳ ಈತನು ತನ್ನ ಮ್ಯಾಸ್ಸಿ ಫರ್ಗುಸನ್ ಟ್ರ್ಯಾಕ್ಟರ್ ಇಂಜಿನ್ ನಂ. 26063, ಚೆಸ್ಸಿ ನಂ.370317 ಮತ್ತು ಅದಕ್ಕೆ ಜೋಡಿಸಿದ ಟ್ರ್ಯಾಲಿ ನಂ. ಕೆಎ-36/ಟಿಬಿ-6346ರಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಅಪ್ರಾಳ ಸೀಮಾಂತರದ ಕೃಷ್ಣಾ ನದಿಯಿಂದ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು ಬಂದು ಟ್ರ್ಯಾಕ್ಟರ್ ಮತ್ತು ಚಾಲಕನನ್ನು ತಂದು ಒಪ್ಪಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಲಿಖಿತ ದೂರು ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 66/2015 ಕಲಂ: 4(1ಎ) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
       ¦üAiÀiÁð¢ PÉ.¨Á§ÄgÁªï vÀAzÉ ªÉAPÀlgÁªÀÄAiÀÄå PÀqÀ°, ªÀAiÀÄ:42ªÀ, eÁ:F½UÉÃgï, G:¥ÉÊ¥ï PÀA¥À¤AiÀÄ°è ¹ªÉÄAmï PÉ®¸À, ¸Á:UÀAUÁªÀw gÀ¸ÉÛ ¥ÉÊ¥ï PÀA¥À¤ ºÀwÛgÀ ¹AzsÀ£ÀÆgÀÄ FvÀ£À ªÀÄUÀ¼ÁzÀ PÉ.zÀÄUÁð¨sÀªÁ¤ 17 ªÀµÀðzÀ C¥Áæ¥ÀÛ ¨Á®QAiÀÄ£ÀÄß 1)¥ÀÈyégÁeï vÀAzÉ gÁªÀÄQæµÁÚ, 2) gÁªÀÄQæµÁÚ, 3)®Qëöäà ªÀÄƪÀgÀÄ ¸Á:qÉVÎ §¸ÀªÀtÚPÁåA¥ï, 4)¸ÀvÀågÁdÄ gÁdªÀÄAræ, 5)¥ÀÆtðZÀAzÀæ 6)¥ÀÆeÁ ¸Á:vÉVΣÀPÁåA¥ï (gÁªÀÄgÉrØ PÁåA¥ï), 7)¦.gÁeÉñï, 8) eÉÆåÃw ¸Á:zÉøÁ¬ÄPÁåA¥ï (²æÃgÁªÀÄ£ÀUÀgÀ) EªÀgÀÄUÀ¼ÀÄ ªÀÄ£ÀªÉÇ°¹, ¥ÀĸÀ¯Á¬Ä¹, vÀ¯É PÉr¹ DgÉÆæ 01 £ÉÃzÀݪÀ£ÉÆA¢UÉ ªÀÄzÀÄªÉ ªÀiÁqÀĪÀ GzÉÝñÀ¢AzÀ ¢£ÁAPÀ 12-04-2015 gÀAzÀÄ ¨É¼ÀV£À eÁªÀ 05-00 UÀAmÉ ¸ÀĪÀiÁjUÉ DgÉÆævÀgÀÄ 02 PÁgïUÀ¼À°è §AzÀÄ ¹AzsÀ£ÀÆgÀÄ £ÀUÀgÀzÀ ¥ÉÊ¥ï PÀA¥À¤ ¸À«ÄÃ¥ÀzÀ°ègÀĪÀ ¦üAiÀÄð¢AiÀÄ ªÀÄ£ÉAiÀÄ ºÀwÛgÀ¢AzÀ C¥ÀºÀj¹PÉÆAqÀÄ ºÉÆÃV DAzsÀæ¥ÀæzÉñÀzÀ F¸ïÖ UÉÆÃzÁªÀj f¯ÉèAiÀÄ CAvÀªÉÃð¢AiÀÄ°è DgÉÆæ 01 £ÉÃzÀݪÀ£ÉÆA¢UÉ ®UÀß ªÀiÁrzÀÄÝ EzÉ CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.72/2015, PÀ®A. 366(J) L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.05.2015 gÀAzÀÄ  12 ¥ÀææPÀgÀtUÀ¼À£ÀÄß ¥ÀvÉÛ ªÀiÁr  2300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 06-05-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-05-2015

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 171/2015, PÀ®A 143, 147, 323, 504 eÉÆvÉ 149 L¦¹ ªÀÄvÀÄÛ 3(1)(10) J¸ï.¹/J¸ï.n PÁAiÉÄÝ 1989 :-
ದಿನಾಂಕ 04-05-2015 ರಂದು ಫಿರ್ಯಾದಿ ಸುನೀತಾ ಗಂಡ ಶಿವರಾಜ ಮೊರೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಅಶೋಕ ನಗರ ಭಾಲ್ಕಿ ರವರು ಮತ್ತು ಮಗನಾದ ಸಂದೀಪ ಇಬ್ಬರು ಭಾಲ್ಕಿ ಅಶೋಕ ನಗರದ ಮ್ಮ ಮನೆಯಲ್ಲಿದ್ದಾಗ ಕಾರ ನಂ. ಎಪಿ-9/ಎಜಿ-8199 ನೇದರಲ್ಲಿ ಆರೋಪಿತರಾದ 1) ಸರದಾರ ತಂದೆ ಛೋಟುಮಿಯ್ಯಾ, 2) ಶಾಹಜಾ ಗಂಡ ಚಾಂದ ಮತ್ತು ಇನ್ನೂ 7 ಜನರು ಎಲ್ಲರೂ ಸಾ: ಹೈದ್ರಾಬಾದ ಇವರೆಲ್ಲರೂ ಬಂದು ಫಿಯಾಱದಿ ಮತ್ತು ಫಿಯಾಱದಿಯವರ ಮಗ ಸಂದೀಪನಿಗೆ ನೀವು ಇರುವ ಮನೆ ನಮ್ಮ ಮನೆ ಇದ್ದು, ನೀವು ಏಕೆ ತಗೆದುಕೊಂಡಿದ್ದಿರಿ ಎಂದು ಹೇಳುತ್ತಾ ಅವಾಚ್ಯವಾಗಿ ಬೈದು ಸಂದೀಪ ಇತನಿಗೆ ಸರದಾರ ಇತನು ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಸರದಾರ ಇತನ ಹೆಂಡತಿ ಫಿಯಾಱದಿಗೆ ಕೈಯಿಂದ ಬೆನ್ನ ಮೇಲೆ ಹೊಡದು ಜಿಂಜಾ ಮುಷ್ಠಿ ಮಾಡಿರುತ್ತಾಳೆ, ಸಂದೀಪ ಇತನು ಅವರಿಗೆ ನಿಮ್ಮ ಕಾಕಿ ಸೈದಾಬಿ ಗಂಡ ಪಾಶಾಮಿಯಾ ಇವಳು ಮಾರಾಟ ಮಾಡಿರುತ್ತಾಳೆ, ನೀವು ಏಕೆ ಕೇಳುತ್ತಿದ್ದಿರಿ ಎಂದು ಹೇಳಿದರು ಕೂಡ ಅವರು ಹೊಡೆದಿರುತ್ತಾರೆ, ಆಗ ಗಲ್ಲಿಯ ಜನರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ ಮತ್ತು ಅವರು ಬಂದ ಕಾರಿನಲ್ಲಿ ಮರಳಿ ವಾಪಸ ಹೋಗಿರುತ್ತಾರೆಂದು ಫಿಯಾಱದಿಯವರು ದಿನಾಂಕ          05-05-2015 ರಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ UÀÄ£Éß £ÀA. 56/2015, PÀ®A 279, 304(J) eÉÆvÉ 187 LJA« PÁAiÉÄÝ :-
¢£ÁAPÀ 05-05-2015 gÀAzÀÄ ¦üAiÀiÁð¢ gÀ«PÀĪÀiÁgÀ vÀAzÉ PÁ²Ã£ÁxÀ ¥ÀªÁgÀ ªÀAiÀÄ: 28 ªÀµÀð, eÁw: ®ªÀiÁtÂ, ¸Á: ¹AzÉÆ® vÁAqÁ gÀªÀgÀÄ ªÀÄÈvÀ ¤ªÀÄð¯Á ¨Á¬Ä UÀAqÀ xÁ£ÀĹAUÀ ¥ÀªÁgÀ ªÀÄvÀÄÛ ±ÁAvÁ¨Á¬Ä UÀAqÀ Q±À£À J®ègÀÄ ªÀÄ£Àß½î ªÀÄÆgÁfð ±Á¯ÉAiÀÄ PÀlÖqÀzÀ PÉ®¸À ªÀiÁr ªÀÄgÀ½ ªÀÄ£ÉUÉ vÁAqÉUÉ ºÉÆUÀĪÁUÀ ªÀÄ£Àß½î ªÀÄÆgÁfð ±Á¯ÉAiÀÄ ºÀwÛgÀ ©ÃzÀgÀ gÀ¸ÉÛAiÀÄ ªÉÄÃ¯É »A¢¤AzÀ ¯Áj £ÀA. PÉJ38/7345 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ ¤±Á̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¤ªÀÄð¯Á gÀªÀjUÉ C¥ÀWÁvÀ ¥Àr¹ ¯Áj ¤°è¸ÀzÉà Nr ºÉÆVzÀÄÝ, ¸ÀzÀj C¥ÀWÁvÀ¢AzÀ ¤ªÀÄð¯Á¨Á¬Ä gÀªÀjUÉ vÀ¯ÉAiÀÄ°è ¨sÁj UÀÄ¥ÀÛUÁAiÀÄ, ªÀÄÄV¤AzÀ ªÀÄvÀÄÛ §® Q«¬ÄAzÀ gÀPÀÛ §A¢zÀÄÝ C®èzÉà §® ¨sÀÄdPÉÌ ¨sÁj UÀÄ¥ÀÛUÁAiÀĪÁVzÀÝjAzÀ aQvÉìUÉ DmÉÆzÀ°è ©ÃzÀgÀ ¥ÀæAiÀiÁ« D¸ÀàvÉæUÉ vÉUÉzÀÄPÉÆAqÀÄ ºÉÆÃV C°èAzÀ ºÉaÑ£À aQvÉìUÉ ºÉÊzÀæ¨ÁzÀUÉ CA§Ä¯É£ïìzÀ°è vÉUÉzÀÄPÉÆAqÀÄ ºÉÆÃUÀĪÁUÀ zÁjAiÀÄ°è ¸ÀAUÁgÉrØ ºÀwÛgÀ ¤ªÀÄð¯Á ¨Á¬Ä UÀAqÀ xÁ£ÀÄ ¹AUÀ ¥ÀªÁgÀ ªÀAiÀÄ: 32 ªÀµÀð, eÁw: ¯ÁªÀiÁtÂ, ¸Á: ¹AzÉÆ® vÁAqÁ gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 06-05-2015 gÀAzÀÄ °TvÀªÁV ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.