Police Bhavan Kalaburagi

Police Bhavan Kalaburagi

Saturday, August 15, 2015

Raichur District Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                       ¢£ÁAPÀ: 13-08-2015 gÀAzÀÄ gÁwæ 7.00 UÀAmÉUÉ ºÀnÖ UÁæªÀÄzÀ ªÀiË£ÉñÀ ¥Á£À±Á¥ï  ºÀwÛgÀ ¸ÁªÀðd¤PÀ ¸ÀܼÀzÀ°è ಶೇಖಅಲಿ ತಂದೆ ನಬೀಸಾಬ ವಯಾ: 60 ವರ್ಷ ಜಾ: ಜಾ: ಮುಸ್ಲಿಂ : .ಚಿ. ನಿವೃತ ನೌಕರ ಸಾ: ಬುಡ್ಡೇಕಲ್ ಚೌಕ್ ಹತ್ತಿರ, ಹಟ್ಟಿಗ್ರಾಮ Fತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 3420/-2) ªÀÄlPÁ aÃn  C.Q E¯Áè3) MAzÀÄ ¥É£ÀÄß C.Q.gÀÆ E¯Áè EªÀÅUÀ¼À£ÀÄß  ಜಪ್ತಿ ಮಾಡಿಕೊಂಡು ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಅದನ್ನು ಠಾಣಾ ಎನ್.ಸಿ ನಂ 25/2015 ರಲ್ಲಿ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 14-08-2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ  UÀÄ£Éß £ÀA: 131/2015 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¯ÉêÀ zÉë ¥ÀæPÀgÀtzÀ ªÀiÁ»w:-
                ಶ್ರಿ ಶರಣಪ್ಪ ತಂದೆ ಅಮರಪ್ಪ ಸಜ್ಜನ ಸಾ|| ಗಬ್ಬೂರು ಗ್ರಾಮ ತಾ|| ದೇವದುರ್ಗ ಹಾ:: ಮನೆ ನಂ: 8-11-101 ತಪೋವನ ಆದ್ಯಾತ್ಮಿಕ ಸೇವಾಶ್ರಮ ನೀಲಕಂಠೇಶ್ವರ ನಗರ ಎನ್,ಜಿ, ಕಾಲೋನಿ ರಾಯಚೂರು  FvÀ£ÀÄ ಮಧ್ಯಮ ವರ್ಗ ರೈತ ಕುಂಟುಬದವರಾಗಿದ್ದು ವ್ಯವಸಾಯದ ಆಧಾರದ ಮೇಲೆಯೇ ಜೀವನ ಮಾಡುತ್ತಿದ್ದು 2 ವರ್ಷಗಳಿಂದ ಬೆಲೆ ನಷ್ಟ ಮತ್ತು ಹತ್ತಿ ನಾಶ ಆಗಿದ್ದ ಕಾರಣ ತಮ್ಮ ಗ್ರಾಮದಲ್ಲಿ ಖಾಸಗಿಯವರಲ್ಲಿ 15 ಲಕ್ಷ ಸಾಲ ಮಾಡಿದ್ದು ಸದರಿ ಸಾಲವನ್ನು ತೀರಿಸುವ ದಿಸೆಯಲ್ಲಿ ತಮ್ಮ ಭೂಮಿಯನ್ನು ನೀರಾವರಿಗೆ ಅಳವಡಿಸಿ ಅಭಿವೃದ್ದಿ ಮಾಡುವ ಉದ್ದೇಶದಿಂದ ತಮ್ಮ ಗ್ರಾಮದ ಅರ್ಫದ್ ಎಂಬುವವನು ರಾಯಚೂರು ನಗರದ ಶಿವರಾಜ ಮೂಥಾ ಇವರನ್ನು ತಮಗೆ ಸಾಲ ಕೊಡಿಸುವ ಉದ್ದೇಶದಿಂದ ಪರಿಚಯಿಸಿದೆನು. ಸದರಿ ಶಿವರಾಜ ಮೂಥಾ ರವರು ತಮ್ಮ ಆಸ್ತಿಯನ್ನು ಖುದ್ದಾಗಿ ಪರಿಶೀಲಿಸಿಕೊಂಡು ಬಂದು ಶಿವರಾಜ ಮೂಥಾ ಮತ್ತು ಜಿತೇಂದ್ರ ಕುಲ್ಕರ್ಣಿ ಇವರುಗಳು ರೂ 40/- ಲಕ್ಷ ಸಾಲ ಕೊಡಲು ಒಪ್ಪಿದ್ದು ತಮ್ಮಿಂದ 10 ಬ್ಲ್ಯಾಂಕ್ ಚೆಕ್, 10 ಪ್ರಾಮಸರಿ ನೋಟ್, 10 ಸ್ಟಾಂಪ್ ಪೇಪರ್ಸ, 10 ಬಿಳಿ ಪೇಪರಗಳ ಮೇಲೆ 4 ಜನ ವಯಸ್ಕ ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರಿಂದ 10 ರಂತೆ ಸದರಿ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿರುತ್ತಾರೆ.
              ನಂತರ ಶಿವರಾಜ ಮೂಥಾ ಇವರು ತಮ್ಮ ಹೆಸರಿಗೆ ಹೊಲ ಸರ್ವೇ ನಂ: 554/2 ವಿಸ್ತಿರ್ಣ 4 ಎಕರೆ, 38 ಗುಂಟೆ ಭೂಮಿಯನ್ನು ಶಿವರಾಜ ಮೂಥಾ ಇವರು ದಿನಾಂಕ: 21-01-2013 ರಂದು ತಮ್ಮ ಹೆಸರಿನಲ್ಲಿ ಸೇಲ್ ಡೀಡ್ ಮಾಡಿಸಿಕೊಂಡಿರುತ್ತಾರೆ. ಜಿತೇಂದ್ರ ಕುಲ್ಕರ್ಣಿ ಇವರು ಸಹ ಫಿರ್ಯಾದಿದಾರರ ಹೆಸರಿನಲ್ಲಿರುವ ಹೊಲ ಸರ್ವೇ ನಂ: 554/3 ವಿಸ್ತಿರ್ಣ 5 ಎಕರೆ, 36 ಗುಂಟೆ ನೇದ್ದನ್ನು ತಮ್ಮ ಹೆಸರಿಗೆ ದಿನಾಂಕ: 21-01-2013 ರಂದು ಸೇಲ್ ಡೀಡ್ ಮಾಡಿಕೊಂಡು ತಮಗೆ ರೂ 40/- ಲಕ್ಷ ಸಾಲ ಹಣ ಕೊಡುವ ಬಾಬತ್ತಿನಲ್ಲಿ ರೂ 3 ಲಕ್ಷ ಸೇಲ್ ಡೀಡಿನ ಖರ್ಚು, ರೂ 2 ಲಕ್ಷ ಡಿಪಾಜಿಟ್ ಹಣ ಹೀಗೆ ರೂ 5 ಲಕ್ಷಗಳನ್ನು ಕಡಿತ ಮಾಡಿಕೊಂಡು ತಮಗೆ ರೂ 35 ಲಕ್ಷ ಸಾಲ ಕೊಟ್ಟಿದ್ದು 35 ತಿಂಗಳ ಗಡುವು ನೀಡಿ ಪ್ರತಿ ತಿಂಗಳ ಶೇಕಡಾ 2.75 ರಂತೆ ಪ್ರತಿ ತಿಂಗಳು ರೂ 1.14.000/- ಬಡ್ಡಿ ಕಟ್ಟಲು ತಿಳಿಸಿದ್ದು 35 ತಿಂಗಳ ಒಳಗಡೆ ದುಡ್ಡು ವಾಪಸ್ ಕೊಟ್ಟರೆ ಭೂಮಿಯನ್ನು ವಾಪಸ್ ಕೊಡುವುದಾಗಿ ಒಪ್ಪಂದ ಮಾಡಿ ಕೊಟ್ಟಿದ್ದು ಸಮಯದಲ್ಲಿ ನೀರಾವರಿ ಭೂಮಿಯ ಬೆಲೆ ಪ್ರತಿ ಎಕರೆಗೆ 10 ಲಕ್ಷ ಇದ್ದು, ಸಾಲ ಪಡೆದ ಪತ್ರದ ದಾಖಲೆಯ ಪ್ರತಿಗಳನ್ನು ಶಿವರಾಜ ಮೂಥಾರವರಾಗಲೀ, ಜಿತೇಂದ್ರ ಮೂಥಾ ರವರಾಗಲೀ ಕೊಟ್ಟಿರುವುದಿಲ್ಲ. ದೇವದುರ್ಗ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಸಾಲದ ಕರಾರಿನ ದಾಖಲಾತಿಗಳನ್ನು ನೀಡದೆ ಅವರು ತಮ್ಮ ಹೆಸರಿನಲ್ಲಿ ನೇರವಾಗಿ ಖರೀದಿ ಪತ್ರಗಳನ್ನು ಮಾಡಿಸಿಕೊಂಡಿರುತ್ತಾರೆ. ನಂತರ ತಾವು 5 ತಿಂಗಳ ಬಡ್ಡಿ ಮತ್ತು ಇತರೆ ರೂ 5.70.000/- ರೂಪಾಯಿಗಳನ್ನು ಕೊಟ್ಟಿದ್ದು ತಮಗೆ ಯಾವುದೇ ರಸೀದಿ ಕೊಟ್ಟಿರುವುದಿಲ್ಲ ನಂತರ ಫಿರ್ಯಾದಿದಾರರಿಂದ ರೂ 1.75.000/- ರೂಪಾಯಿಗಳನ್ನು ಡಿಪಾಜಿಟ್ ಅಂತಾ ತೆಗೆದುಕೊಂಡಿರುತ್ತಾನೆ.

                  ದಿನಾಂಕ: 24-09-2014 ರಂದು ತಮಗೆ ತಿಂಗಳ ಬಡ್ಡಿ ಕೊಡಲು ಆಗದೇ ಇದ್ದಾಗ ಶಿವರಾಜ ಮೂಥಾ ಇವರು ತಮಗೆ ಕರೆಯಿಸಿ ತಮ್ಮ ಹೊಲ ಸರ್ವೇ ನಂ: 554/1 ರಲ್ಲಿಯ 2 ಎಕರೆ, 11 ಗುಂಟೆ ಭೂಮಿಯನ್ನು ರೂ 4 ಲಕ್ಷಕ್ಕೆ ಜಿತೇಂದ್ರ ತಂದೆ ಸುಭಾಷ ಎಂಬುವವರಿಗೆ ತಾವು ಕಟ್ಟುವ ಬಡ್ಡಿಯ ಹಣ ರೂ 2 ಲಕ್ಷ ತಾವೇ ತೆಗೆದುಕೊಂಡು ಅಗ್ರಿಮೆಂಟ್ ಆಫ್ ಸೇಲ್ ಮಾಡಿಸಿಕೊಟ್ಟು ಇನ್ನುಳಿದ ರೂ 2 ಲಕ್ಷಗಳನ್ನು ಡಿಸೆಂಬರ್ 2015 ಒಳಗಾಗಿ ಕೊಟ್ಟು ಸದರಿ ಭೂಮಿಯನ್ನು ಜಿತೇಂದ್ರ ತಂದೆ ಸುಭಾಷ ಇವರ ಹೆಸರಿನಲ್ಲಿ ಖರೀದಿ ರಿಜಿಸ್ಟರ ಮಾಡಿಸಿಕೊಡುವುದಾಗಿ ಒಪ್ಪಂದ ಮಾಡಿಸಿದ್ದು ಇರುತ್ತದೆ. ತಮಗೆ ಬಡ್ಡಿಯ ಹಣ ಕಟ್ಟಲು ಆಗದೇ ಇದ್ದ ಕಾರಣ ಶಿವರಾಜ ಮೂಥಾ ಇವರು ಫಿರ್ಯಾದಿದಾರರಿಗೆ ಬಡ್ಡಿ ಕಟ್ಟಲೇ ಬೇಕು ಅಂತಾ ಹೇಳಿದ್ದು ಕಟ್ಟಲು ಆಗದೇ ಇದ್ದ ಕಾರಣ ದಿನಾಂಕ: 29-06-2015 ರಂದು ಹೊಲ ಸರ್ವೆ ನಂ: 554/3 ರಲ್ಲಿಯ 5 ಎಕರೆ, 36 ಗುಂಟೆ ಭೂಮಿ ಜಿತೇಂದ್ರ ಕುಲ್ಕರ್ಣಿರವರ ಹೆಸರಿಗೆ ಸೇಲ್ ಡೀಡ್ ಮಾಡಿಕೊಟ್ಟಿದ್ದನ್ನು ರೂ 16 ಲಕ್ಷಗಳಿಗೆ ದಂಡಾ ಶ್ರೀನಿವಾಸ ಎಂಬುವವರಿಗೆ ಖರೀದಿಗೆ ಕೊಟ್ಟಂತೆ ಮಾಡಿಸಿಕೊಟ್ಟಿರುತ್ತಾನೆ. ಮಾಹೆ ಎಪ್ರೀಲ್ ಮತ್ತು ಮೇ 2015 ರಲ್ಲಿ ಶಿವರಾಜ ಮೂಥಾ ಇವರು ಸಾಲ ವಸೂಲಿ ಮಾಡಲು ತಮ್ಮ ಮನೆಗೆ ಜನರಿಗೆ ಕಳುಹಿಸಿದ್ದು ತಾವು ಶಿವರಾಜ ಮೂಥಾ ರವರ ಕಿರುಕುಳ ತಾಳದೆ ದಿನಾಂಕ: 21-07-2015 ರಂದು ಶಿವರಾಜ ಮೂಥಾ ರವರ ಆಫೀಸಿಗೆ ಹೋಗಿ ಎಷ್ಟು ಹಣ ಕಟ್ಟಬೇಕು ಅಂತಾ ಕೇಳಿದಾಗ 11 ಲಕ್ಷ ಕಟ್ಟಿದ್ದಲ್ಲಿ ಲೆಕ್ಕ ಪತ್ರ ಮಾಡಿ ಹೇಳುತ್ತೇನೆ ಇಲ್ಲವಾದಲ್ಲಿ ನಿನ್ನೆ ಹೊಲಕ್ಕೆ ಸಂಬಂಧಿಸಿದ ಎಲ್ಲಾ ಕಾಗದಗಳು ನನ್ನಲ್ಲಿವೇ ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ಧಮ್ಕಿ ಹಾಕಿದ್ದು ಶಿವರಾಜ ಮೂಥಾ ಮತ್ತು ಜಿತೇಂದ್ರ ಕುಲ್ಕರ್ಣಿ ಇವರಿಬ್ಬರು ತನಗೆ ಸಾಲ ಮತ್ತು ಮೀಟರ್ ಬಡ್ಡ ಹಣ ಕಟ್ಟಲೇಬೇಕೆಂದು ಮಾನಸಿಕವಾಗಿ ಕಿರುಕುಳ ನೀಡಿ ಅವಮಾನ ಆಗುವಂತೆ ವರ್ತಿಸಿದ್ದು ಸದರಿಯವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ತಮಗೆ ನ್ಯಾಯ ಒದಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgÀ §eÁgï  ಠಾಣಾ ಗುನ್ನೆ ನಂ: 176/2015 ಕಲಂ: 38, 39 ಕರ್ನಾಟಕ ಮನಿ ಲ್ಯಾಂಡರ್ಸ ಕಾಯ್ದೆ 1961 ಮತ್ತು 504, 506 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¢£ÁAPÀ 10/8/15 gÀAzÀÄ 0800 UÀAmÉUÉ PÀ£ÀPÀ zÁ¸À ªÀÈvÀÛzÀ CAZÉ C¢üÃPÀëPÀgÀ PÀbÉÃj ªÀÄÄA¢£À gÀ¸ÉÛAiÀÄ°è ¤AwzÀÝ ªÀiÁgÉ¥Àà vÀAzÉ £ÀgÀ¸ÀtÚ 65 ªÀµÀð eÁw PÀ¨ÉâÃgÀ G: ¸ÉÊPÀ¯ï jÃPÁë ZÁ®PÀ ¸Á:gÁUÀ¥Àà¨sÁ« d¯Á® £ÀUÀgÀ gÁAiÀÄZÀÆgÀÄ FvÀ¤UÉ DgÉÆæ ªÉƺÀäzÀ ¥sÀAiÀiÁeï vÀAzÉ ªÉƺÀäzï ±Á®A 30 ªÀµÀð eÁw ªÀÄĹèA ¸Á: £ÁUÉñÀ PÉÆÃ¥À£ï ºÀwÛgÀ J¯ï.©.J¸ï. £ÀUÀgÀ gÁAiÀÄZÀÆgÀÄ FvÀ£ÀÄ vÀ£Àß EZÀgÀ ªÁºÀ£À ¸ÀA. PÉJ-36 J-8919 £ÉÃzÀÝ£ÀÄß ºÉÊzÁæ¨Ázï PÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ §AzÀÄ ªÀiÁgÉ¥Àà¤UÉ lPÀÌgÀ PÉÆnÖzÀÝjAzÀ PɼÀUÉ ©zÁÝUÀ ªÁºÀ£ÀzÀ ªÀÄÄA¢£À UÁ° §®PÁ°£À ªÉÄÃ¯É ºÉÆÃV ¥ÁzÀ & »ªÀÄäqÀ £ÀdÄÓ-UÀÄeÁÓV, vÀ¯ÉUÉ M¼À¥ÉmÁÖVzÀÄÝ, PÀ®A 279, 338 L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊ PÉÆArzÀÄÝ, UÁAiÀiÁ¼ÀÄ ªÀiÁgÉ¥Àà£ÀÄ «ªÀiïì D¸ÀàvÉæ §¼ÁîjAiÀÄ°è aQvÉì ¥ÀqÉAiÀÄĪÁUÀ UÀÄtªÀÄÄR £ÁUÀzÉà ¢£ÁAPÀ 14/8/15 gÀAzÀÄ 0700 UÀAmÉUÉ  ªÀÄÈvÀ¥ÀnÖzÀÄÝ PÀ®A 338 L¦¹UÉ §zÀ®Ä 304(J) L¦¹ C¼ÀªÀr¹ vÀ¤SÉ ªÀÄÄAzÀĪÀgɹzÉ. CAvÁ PÉÆlÖ zÀÆj£À ªÉÄðAzÀ  gÁAiÀÄZÀÆgÀÄ £ÀUÀgÀ ¸ÀAZÁgÀ oÁuÉ UÀÄ£Éß £ÀA. 65/15 PÀ®A 279, 304(J) L¦¹ CrAiÀÄ°è ¥ÀæPÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              ¢£ÁAPÀ 14/8/15 gÀAzÀÄ 0840 UÀAmÉUÉ DgÉÆæ £ÀA.1 £ÀgÀ¹AºÀ®Ä vÀAzÉ ©üêÀÄtÚ 31 ªÀµÀð G:MPÀÌ®ÄvÀ£À ¸Á:UÀÄAd½î FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA.PÉJ-36 E¹-8103 £ÉÃzÀÝgÀ »AzÉ FgÉñÀ 20 ªÀµÀð & ªÀĺÉñÀ 4 ªÀµÀð E§âgÀÆ ¸Á:UÀÄAd½î EªÀgÀ£ÀÄß PÀÆr¹PÉÆAqÀÄ UÀÄAd½î ¬ÄAzÀ UÁtzÁ¼ÀPÉÌ ºÉÆÃUÀĪÁUÀ  gÁAiÀÄZÀÆgÀÄ ªÀÄAvÁæ®AiÀÄ gÀ¸ÉÛAiÀÄ £ÀgÀ¸À¥Àà EªÀgÀ ¥sÁªÀÄð ºÀwÛgÀ JzÀÄgÀÄUÀqɬÄAzÀ CAzÀgÉ UÁtzÁ¼À PÀqɬÄAzÀ J-2 gÀAUÀ¥Àà vÀAzÉ §ÄZÀÑAiÀÄå 45ªÀµÀð G:MPÀÌ®ÄvÀ£À ¸Á:zÉêÀ£À¥À°è FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA.PÉJ-36 PÀÆå-8576 £ÉÃzÀÝgÀ »AzÉ vÀ£Àß ºÉAqÀwAiÀiÁzÀ dAiÀĪÀÄä FPÉAiÀÄ£ÀÄß PÀÆr¹PÉÆAqÀÄ E§âgÀÄ vÀªÀÄä vÀªÀÄä ªÉÆÃmÁgÀ ¸ÉÊPÀ¯ïUÀ¼À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¥ÀgÀ¸ÀàgÀ M§âjUÉƧâgÀÄ ªÀÄÄSÁªÀÄÄTAiÀiÁV lPÀÌgÀ PÉÆnÖzÀÝ jAzÀ  2 ªÉÆÃmÁgÀ ¸ÉÊPÀ¯ïUÀ¼À ZÁ®PÀjUÉ vÀ¯ÉUÉ EvÀgÉqÉ ¨sÁj gÀPÀÛ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ, ªÉÆÃmÁgÀ ¸ÉÊPÀ¯ï »AzÉ PÀĽwÛzÀÝ ªÀjUÉ ¨sÁj ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ  aQvÉì PÀÄjvÀÄ gÁAiÀÄZÀÆgÀÄzÀ jêÀiïì ¨ÉÆÃzsÀPÀ D¸ÀàvÉæAiÀÄ°è zÁR°¸À¯ÁVzÉ. CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA. 192/15 PÀ®A 279, 337,338, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
                ¢£ÁAPÀ 13/8/2015 gÀAzÀÄ gÁwæ ªÉüÉAiÀÄ°è AiÀiÁgÉÆà PÀ¼ÀîgÀÄ ¦üAiÀiÁð¢ UÀAUÀªÀÄä UÀAqÀ ¹zÀÝ¥Àà PÁåvÀ®ªÀgï40 ªÀµÀð eÁ:£ÁAiÀÄPÀ G:PÀÆ° PÉ®¸À ¸Á: gÁªÀÄzÀÄUÀð FvÀ£ÀÄ  ªÀÄ£ÉAiÀÄ ¨ÁV°UÉ ºÁQzÀ a®PÀ vÉUÉzÀÄ ªÀÄ£É M¼ÀUÉ ¥ÀæªÉò¹ 2 læAPïUÀ¼À QðUÀ¼À£ÀÄß ªÀÄÄjzÀÄ CªÀÅUÀ¼À°èzÀÝ  1)£ÀUÀzÀÄ ºÀt gÀÆ. 30,000/- 2)MAzÀÄ vÉÆ¯É ¨ÉÆÃgÀĪÀļÀ ¸ÀgÀ CA.Q.gÀÆ.25,000/- 3)JgÀqÀÄ PÀgÀ½î ¸ÀgÀ MAzÉÆAzÀÄ CzsÀðvÉƯɪÀÅ CA.Q.gÀÆ. 25,000/ 4)MAzÀÄ fÃgÀªÀÄt CzsÀð vÉÆ¯É CA.Q.gÀÆ. 12,000/- 5)10 vÉÆ¯É ¨É½îAiÀÄ PÁ®Ä ZÉÊ£ïUÀ¼ÀÄ CA.Q.gÀÆ.4,000/- »ÃUÉ MlÄÖ gÀÆ. 96,000/ ¨É¯É¨Á¼ÀĪÀªÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA. 125/2015 PÀ®A 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                         ದಿನಾಂಕ 15-08-2015 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಗೀತಾ ಕ್ಯಾಂಪ್ ಸೀಮಾದಲ್ಲಿ ªÀÄÈ ಹನುಮಂತ ತಂದೆ ರೂಪಲೆಪ್ಪ, ವಯಾ: 55 ವರ್ಷ, ಜಾ: ಲಮಾಣಿ, ಉ:ಕ್ರಷಿ ಕೂಲಿಗಾರ, ಸಾ:ಗೀತಾ ಕ್ಯಾಂಪ್ ತಾ:ಸಿಂಧನೂರು FvÀನು ತಾನು ಲೀಜಿಗೆ ಮಾಡಿದ ಲಚಮಪ್ಪನ ಹೊಲದಲ್ಲಿ ಹಾಕಿದ್ದ ಸಸಿ ಮಡಿಗೆ ಕ್ರಿಮಿನಾಶಕ ಸಿಂಪಡಿಸುವಾಗ ಕ್ರಿಮಿನಾಶಕ ಘಾಟು ಹೊಟ್ಟೆಯಲ್ಲಿ ಹೋಗಿ ಸಂಕಟದಿಂದ ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಚೇತರಿಸಿಕೊಳ್ಳದೇ 10.30 ಎಎಂ ಕ್ಕೆ ಮ್ರತಪಟ್ಟಿದ್ದು ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಯು.ಡಿ.ಆರ್. ನಂ. 28/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                     ಮೃತ ಹನುಮಂತಯ್ಯ ತಂದೆ ರಂಗಯ್ಯ 45 ವರ್ಷ,ಜಾ;-ನಾಯಕ  ಉ;-ಒಕ್ಕಲುತನ ಕೆಲಸ.ಸಾ;-ರಾಗಲಪರವಿ.ತಾ;-ಸಿಂಧನೂರು.FvÀನಿಗೆ ಮೂರು ಜನ ಮಕ್ಕಳಿದ್ದು, ಮೃತನ ತಂದೆಯ ಹೆಸರಿನಲ್ಲಿ  ಜಮೀನು ಸರ್ವೆ ನಂ.105 ರಲ್ಲಿ 3-ಎಕರೆ 12 ಗುಂಟೆ ಮತ್ತು ಸರ್ವೆ ನಂ.111 ರಲ್ಲಿ 1-ಎಕರೆ 32 ಗುಂಟೆ ಜಮೀನು ಇದ್ದು ಈ ಜಮೀನಿನ ಮೇಲೆ ಜವಳಗೇರ ಸಿಂಡಿಕೇಟ್ ಬ್ಯಾಂಕಿನಲ್ಲಿ 1 ಲಕ್ಷ ರೂಪಾಯಿ ಸಾಲವನ್ನು ಸನ್-2012 ನೇ ಸಾಲಿನಲ್ಲಿ ಪಡೆದುಕೊಂಡಿದ್ದು ಅಲ್ಲದೆ ಮೃತನು ಖಾಸಗಿ ರೀತಿಯಿಂದ ತನ್ನ ಮನೆಯ ನಿರ್ವಹಣೆಗಾಗಿ 1-ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು ಈ ಬಾರಿ ಮಳೆ ಬಾರದೆ ಇದ್ದುದ್ದರಿಂದ ತನ್ನ ಹೊಲದಲ್ಲಿ ಯಾವುದೆ ಬೆಳೆ ಬಿತ್ತಲಾರದೆ ಇದ್ದುದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ;-15/08/2015 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತನ್ನ ಹೊಲದಲ್ಲಿ ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿದ್ದು ಇಲಾಜು ಕುರಿತು ರಾಗಲಪರ್ವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೋರಿಸಿ,ನಂತರ  ಹೆಚ್ಚಿನ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನಿಗೆ ಸಾಲವಾಗಿದ್ದರಿಂದ ಈ ಬಾರೀ ಮಳೆ ಬಾರದೆ ಇದ್ದುದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯುಡಿಆರ್.ನಂ.17/2015. ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ  ¸ÁUÁtPÉ  ¥ÀæPÀgÀtzÀ ªÀiÁ»w:-
                  ದಿನಾಂಕ : 15-08-2015 ರಂದು  11-40 .ಎಮ್ ಕ್ಕೆ  ಸಿಂಧನೂರು ನಗರದ ಬಪ್ಪೂರ್ ರಸ್ತೆಯಲ್ಲಿರುವ ಹಿರೇಹಳ್ಳದಲ್ಲಿ ಆರೋಪಿ 01 ಮದರವಲಿ ತಂದೆ ಮೌಲಾಸಾಬ್ ಮೂಲಿಮನಿ ವಯ: 28 ವರ್ಷ, ಜಾ:ಮುಸ್ಲಿಂ, : ಕೆಂಪು ಬಣ್ಣದ ಮಹಿಂದ್ರಾ 475 DI ಟ್ರ್ಯಾಕ್ಟರ್  ಇಂಜನ್ ನಂ-NCBO1405 ಹಾಗೂ ಟ್ರ್ಯಾಲಿ ಚಾಲಕ ಸಾ: ಕುನ್ನಟಗಿ ತಾ: ಸಿಂಧನೂರು.ಈತನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಅನಧಿಕೃತವಾಗಿ ಮತ್ತು ಕಳುವಿನಿಂದ ಟ್ರ್ಯಾಕ್ಟರ್ ಇಂಜನ್ ನಂ-NCBO      1405 ಟ್ರ್ಯಾಲಿಯಲ್ಲಿ ಮರಳು ತುಂಬಿ ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ 01 ನೇದ್ದವನನ್ನು ಹಿಡಿದು, ಸದರಿ ಟ್ರ್ಯಾಕ್ಟರ, ಟ್ರ್ಯಾಲಿಯನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನಿಗೆ ಆರೋಪಿ 02 [ಕೆಂಪು ಬಣ್ಣದ ಮಹಿಂದ್ರಾ 475 DI ಟ್ರ್ಯಾಕ್ಟರ್  ಇಂಜನ್ ನಂ-NCBO1405 ಹಾಗೂ ಟ್ರ್ಯಾಲಿ ಮಾಲೀಕ.] ನೇದ್ದವನು ಟ್ರ್ಯಾಕ್ಟರ್ ನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ 156/2015, ಕಲಂ: 379 .ಪಿ.ಸಿ & ಕಲಂ.43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .   

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.08.2015 gÀAzÀÄ 11 ¥ÀææPÀgÀtUÀ¼À£ÀÄß ¥ÀvÉÛ ªÀiÁr  1400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.