Police Bhavan Kalaburagi

Police Bhavan Kalaburagi

Monday, January 19, 2015

Raichur District Reported Crimes

                                  
¥

ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
               ¢£ÁAPÀ 18-01-2015 gÀAzÀÄ vÀÄgÀÄ«ºÁ¼À UÁæªÀÄzÀ 40 gÀ «vÀgÀuÁ PÁ®ÄªÉAiÀÄ°è ¨É½UÉÎ 08-45 UÀAmÉUÉ ¸ÀĪÀiÁjUÉ C¥ÀjZÀvÀ 30-jAzÀ 40 ªÀAiÀĹì£À ºÉtÄÚ ±ÀªÀ ªÀÄÄRå PÉ£Á¯ï ¢AzÀ vÀÄgÀÄ«ºÁ¼À UÁæªÀÄzÀ 40 gÀ«vÀgÀuÁ PÁ®ÄªÉAiÀÄ°è  vÉð §A¢zÀÄÝ ¥Àj²Ã°¹ £ÉÆÃqÀ¯ÁV JgÀqÀÆ PÉÊ ªÀÄÄAUÉÊ ªÀÄvÀÄÛ ªÉÆtPÉÌ vÉgÀazÀ UÁAiÀÄUÀ¼ÁV PÀAqÀħA¢zÀÄÝ PÀtÄÚ ,Q«,ªÀÄÆUÀÄ,¨Á¬Ä ¤Ãj£À°è «ÄãÀÄUÀ¼ÀÄ wA¢zÀÄÝ EgÀÄvÀÛzÉ ªÉÄïÉÆßÃlPÉÌ ªÀÄÈvÀ¼À ¸Á«£À°è ¸ÀA±ÀAiÀÄ«zÀÄÝ ªÀÄÄA¢£À PÀæªÀÄ dgÀÄV¹ CAvÁ ²æà GªÀiÁ¥Àw ±ÁSÁ¢PÁjUÀ¼ÀÄ ¤ÃgÁªÀj E¯ÁSÉ 40 gÀ «vÀgÀuÁ PÁ®ÄªÉ vÁ: ¹AzsÀ£ÀÆgÀÄ. gÀªÀgÀÄ °TvÀ zÀÆj£À  ªÉÄðAzÀ vÀÄgÀÄ«ºÁ¼À oÁuÉ 03/2014 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR°¹UÉÆAqÀÄ vÀ¤SÉ PÉÊ UÉÆArzÀÄÝ EgÀÄvÀÛzÉ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ 18.01.2015 gÀAzÀÄ ªÀÄzÁåºÀß1.30 UÀAmÉ ¸ÀĪÀiÁjUÉ C¥Àà£ÀzÉÆrØ UÁæªÀÄzÀ°ègÀĪÀ ¦üAiÀiÁ𢠠           ²æà ®QëöägÉrØ vÀAzÉ wªÀÄä¥Àà ªÀAiÀiÁ:21 ªÀµÀð eÁw UÉÆ®ègÀ G:MPÀÌ®ÄvÀ£À ¸Á:C¥Àà£ÀzÉÆrØ vÁ:f:gÁAiÀÄZÀÆgÀÄ FvÀ£À eÉÆÃ¥ÀrUÉ DPÀ¹äPÀªÁV ¨ÉAQ vÀUÀÄ° UÀÄr¸À®Ä, 4. aî ¹ªÉÄAmï 2 aî MtªÉÄt¹£ÀPÁ¬Ä 20 ¦üÃmï ¨ÉÆÃgÀªÉÃ¯ï ¥ÉÊ¥ÀÄ  ¢£À§½PÉ ¸ÁªÀiÁ£ÀÄUÀ¼ÀÄ ºÁUÀÆ §mÉÖ§gÉUÀ¼ÀÄ  ªÀUÉÊgÉ MlÄÖ gÀÆ. 35,000=00 ¨É¯É  ¨Á¼ÀĪÀzÀÄ ¸ÀÄlÄÖ ®ÄPÁì£À DVzÀÄÝ AiÀiÁªÀÅzÉà ¥Áæt ºÁ¤ DVgÀĪÀÅ¢®è.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ CPÀ¹äPÀ ¨ÉAQ C¥ÀWÁvÀ ¸ÀA: 01/2015 CrAiÀÄ°è ¥ÀæPÀgÀt zÁRÀ°¹PÉƼÀî¯ÁVzÉ.


ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-

                  ದಿನಾಂಕ:11/1/2015ರಂದು ರಾತ್ರಿ 08-30ಗಂಟೆಗೆ ಧಾರವಾಡಕ್ಕೆ ಚಿಕಿತ್ಸೆ ಕುರಿತು ಪೋತ್ನಾಳ ಬಸ್‌‌ ನಿಲ್ದಾಣದಿಂದ ಸರ್ಕಾರೀ ಬಸ್‌‌ ಮೂಲಕ ಹೋದ ನನ್ನ ತಮ್ಮ ಅಮರಪ್ಪ ಈತನು ಅಂದಿನಿಂದ ಇಲ್ಲಿಯವರೆಗೆ ವಾಪಾಸು ನಮ್ಮ ಮನೆಗೆ ಬರದೇ ಕಾಣೆಯಾಗಿರುತ್ತಾನೆ. ನಾವುಗಳು ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸಹ ಆತನು ನಮಗೆ ಸಿಕ್ಕಿರುವುದಿಲ್ಲ. ಕಾರಣ ತಾವುಗಳು ಕಳೆದು ಹೋಗಿರುವ ನನ್ನ ತಮ್ಮನಾದ ಅಮರಪ್ಪನನ್ನು ಹುಡುಕಿ ಕೊಡಲು ವಿನಂತಿ CAvÁ ¢£ÁAPÀ 18/1/2015gÀAzÀÄ ಬಸಪ್ಪ ತಂದೆ ಹನುಮಂತ, ಭಜಂತ್ರಿ, ಜಾ:ಕೊರವರ, 55ವರ್ಷ, :ಒಕ್ಕಲುತನ, ಸಾ:ಉಟಕನೂರು, ತಾ:ಮಾನವಿ zÀÆj£À ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 09/2015 PÀ®A: ªÀÄ£ÀĵÀåPÁuÉÉ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 18-01-2015 ರಂದು ರಾತ್ರಿ 10-30 ಗಂಟೆಯ ಸುಮಾರು ಪಿ.ಎಸ್.ಐ ಸಿರವಾರ ರವರು ಸಿಬ್ಬಂದಿಯೊಂದಿಗೆ ಕಲ್ಲೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಮಾನವಿ ಕಡೆಯಿಂದ ಮೇಲೆ ನಮೂದಿಸಿದ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗವಾಗಿ  ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದು ಇರುತ್ತದೆ ಚಾಲಕನು ಮದ್ಯಪಾನ ಮಾಡಿ ವಾಹನ ಚಲಾಯಿಸಿರುತ್ತಾನೆ ಅಂತಾ ಪಿ.ಎಸ್.ಐ ರವರು ನೀಡಿದ ಲಿಖಿತ ದೂರಿನ ªÉÄÃಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA:11/2015 PÀ®AB,279,336 L¦¹ ªÀÄvÀÄÛ 185 L,JA,« PÁAiÉÄÝ CrAiÀÄ°è ¥ÀæPÀgÀt zÁR°¹PÉÆArzÀÄÝ CzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.01.2015 gÀAzÀÄ -136 -¥ÀææPÀgÀtUÀ¼À£ÀÄß ¥ÀvÉÛ ªÀiÁr 23,200-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 19-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-01-2015

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 21/2015, PÀ®A 379 L¦¹ :-
ದಿನಾಂಕ 13-01-2015 ರಂದು ರಾತ್ರಿ ವೇಳೆಯಲ್ಲಿ ಶ್ರೀ ಚನ್ನಬಸವೆಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಭಾಲ್ಕಿ ಕಾಲೇಜಿನ ಪಿಯುಸಿ ತರಗತಿಯ ಪ್ಲೋರ ನಂ. 2 ನೇದರ ಬಾಗಿಲಿನ ಕೀಲಿ ಮುರಿದು ಅದರಲ್ಲಿದ್ದ ಕಂಪ್ಯೂಟರ ಅದರ ಅ.ಕಿ 24,000/- ರೂ ಬೆಲೆವುಳ್ಳದ್ದು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಫಿರ್ಯಾದಿ ವಿ.ಎಸ.ಕಟ್ಟಿಮನಿ ಉ: ಪ್ರಿನ್ಸಿಪಾಲ ಸಿಬಿ ಕಾಲೇಜ ಭಾಲ್ಕಿ ರವರು ದಿನಾಂಕ 17-01-2015 ರಂದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 11/2015, PÀ®A 279, 337, 304(J) L¦¹ :-
¢£ÁAPÀ 18-01-2015 gÀAzÀÄ ¦üAiÀiÁ𢠢åÀPÀ vÀAzÉ ®PÀëöät ªÀÄdUÉ, ªÀAiÀÄ: 30 ªÀµÀð, eÁw: °AUÁAiÀÄvÀ, ¸Á: AiÀÄgÀAr UÁæªÀÄ, vÁ: §¸ÀªÀPÀ¯Áåt, f: ©ÃzÀgÀ gÀªÀgÀÄ vÀ£Àß UɼÉAiÀÄgÁzÀ ¥ÉæêÀÄPÀĪÀiÁgÀ ZÀªÁít, CAiÀÄħ ¥ÀoÁt, £ÁUÀ¥Áà PÉÆÃuÉ ªÀÄvÀÄÛ ªÀÄzsÀÄPÀgÀ UÉÆÃR¯É gÀªÀgÀÄ PÀÆr ¥ÉæêÀÄPÀĪÀiÁgÀ ZÀªÁít EvÀ£À PÁgÀ £ÀA. JªÀiï.ºÉZï-22/n-9900 £ÉÃzÀgÀ°è ©ÃzÀgÀ £ÀgÀ¹AºÀ gÀhÄgÀtÂUÉ ºÉÆÃV zÉêÀgÀ zÀ±Àð£À ªÀiÁr £Ë¨ÁzÀ ªÀiÁUÀðªÁV ºÀÄ®¸ÀÆgÀ UÁæªÀÄPÉÌ ºÉÆÃUÀÄwÛzÀÄÝ zÁjAiÀÄ°è ºÉƤßPÉÃj ¹zÉÝñÀégÀ ªÀÄA¢gÀPÉÌ ºÉÆÃV zÀ±Àð£À ªÀiÁr ªÀÄgÀ½ §gÀÄwÛgÀĪÁUÀ ºÉƤßPÉÃj PÀªÀiÁ£À E£ÀÆß ¸Àé®à zÀÆgÀ EgÀĪÁUÀ PÁ²ÃgÁªÀÄ £ÉüÀUÉ gÀªÀgÀ vÉÆlzÀ ºÀwÛgÀ PÁgÀ ZÀ¯Á¬Ä¸ÀÄwÛzÀÝ DgÉÆæ ¥ÉæêÀÄPÀĪÀiÁgÀ @ gÁAdÄ vÀAzÉ ¥ÁAqÀÄgÀAUÀgÁªÀ ZÀºÁét, ªÀAiÀÄ: 34 ªÀµÀð, eÁw: §AeÁgÁ, ¸Á: PÉÆÃmÁ vÁAqÁ, vÁ: fÃvÀÆgÀ, f: ¥ÀgÀ¨sÀt (JªÀÄ.J¸ï)  EvÀ£ÀÄ vÀ£Àß PÁgÀ£ÀÄß Cw ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ MªÉÄäÃ¯É ¨ÉæÃPÀ ºÁQzÁUÀ PÁj£À ªÉÄÃ¯É »rvÀ vÀ¦à PÁgÀ 2-3 ¸À® ¥À°Ö ºÉÆqÉzÀÄ vÀVΣÀ°è ©¢ÝzÀÄÝ EzÀgÀ ¥ÀjuÁªÀÄ ¦üAiÀiÁð¢AiÀĪÀgÀ JqÀUÁ°UÉ & ¸ÉÆAlPÉÌ UÀÄ¥ÀÛUÁAiÀĪÁVgÀÄvÀÛzÉ, CAiÀÄħ ¥ÀoÁt EªÀjUÉ §®¨sÀÄdPÉÌ UÀÄ¥ÀÛUÁAiÀĪÁVgÀÄvÀÛzÉ, £ÁUÀ¥Áà PÉÆÃuÉ EvÀ¤UÉ ¨É¤ßUÉ UÀÄ¥ÀÛUÁAiÀĪÁVgÀÄvÀÛzÉ, ªÀÄzsÀÄPÀgÀ UÉÆÃR¼É EvÀ£À vÀ¯ÉAiÀÄ ªÀÄzsÀå¨sÁUÀzÀ°è PÁj£À §®¨sÁUÀ £ÉnÖ ¨sÁj gÀPÀÛUÁAiÀĪÁVgÀÄvÀÛzÉ, DgÉÆæAiÀÄ §®Q«AiÀÄ PɼÀUÉ, §®PÉÊ ªÉƼÀPÉÊUÉ vÀgÀazÀ UÁAiÀĪÁVgÀÄvÀÛzÉ, £ÀAvÀgÀ ªÀÄzsÀÄPÀgÀ UÉÆÃR¼É EvÀ¤UÉ PÀÆqÀ¯Éà MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR°¹zÁUÀ ªÉÊzÀågÀÄ ªÀÄzsÀÄPÀgÀ UÉÆÃR¯É EvÀ£ÀÄ ªÀÄÈvÀ¥ÀnÖgÀÄvÁÛ£É CAvÀ w½¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥ÉưøÀ oÁuÉ UÀÄ£Éß £ÀA. 05/2015, PÀ®A 392 L¦¹ :-
¢£ÁAPÀ 18-01-2015 gÀAzÀÄ gÁwæ 7 UÀAmÉUÉ ¦üAiÀiÁ𢠸ÀÄUÀªÀiÁä UÀAqÀ ZÀ£Àß±ÉÃnÖ ¸ÀAUÀªÉÄà ªÀAiÀÄ: 38 ªÀµÀð, eÁw: °AUÁAiÀÄvÀ, ¸Á: J¸ï.J¸ï zÉêÀgÀPÀ®è Dgï.« ©qÀ¥Áà PÁ¯ÉÆä UÀÄA¥Á ºÀwÛgÀ ©ÃzÀgÀ gÀªÀgÀÄ ªÀÄvÀÄÛ gÀªÀgÀ vÀAV C²éä E§âgÀÄ PÀÆr vÀgÀPÁj vÀgÀ®Ä UÀÄA¥Á ºÀwÛgÀ ºÉÆÃV vÀgÀPÁj vÉUÉzÀÄPÉÆAqÀÄ ªÀÄgÀ½ ªÀÄ£ÉUÉ §gÀĪÁUÀ CªÀgÀ ªÀÄ£ÉAiÀÄ UÉÃn£À ªÀÄÄAzÉ JzÀÄgÀUÀqɬÄAzÀ MAzÀÄ ¥À®ìgÀ PÀ¥ÀÄà ªÉÆÃmÁgÀ ¸ÉÊPÀ® ªÉÄÃ¯É E§âgÀÄ C¥ÀjavÀ ªÀåQÛUÀ¼ÀÄ §AzÀgÀÄ CzÀgÀ°è M§â »AzÉ PÀĽvÀªÀ£ÀÄ C¥ÀjavÀ ªÀåQÛAiÀÄÄ ¦üAiÀiÁð¢AiÀĪÀgÀ PÉÆgÀ¼À°èzÀÝ §AUÁgÀzÀ ªÀÄAUÀ¼À ¸ÀÆvÀæªÀ£ÀÄß zÉÆÃaPÉÆAqÀÄ ºÉÆÃzÀ£ÀÄ, ¸ÀzÀj ªÀÄAUÀ¼À ¸ÀÆvÀæªÀÅ 3 ¥ÀzÀj£À ¸ÀgÀ EzÀÄÝ, ªÀÄzsÀåzÀ°è PÀj ªÀÄtÂUÀ¼ÀÄ EgÀÄvÀÛªÉ, MlÄÖ. 3.5 vÉÆ¯É §AUÁgÀzÀ EzÀÄÝ CzÀgÀ C.Q. 92,000/- gÀÆ. ¨É¯É ¨Á¼ÀĪÀ ªÀÄAUÀ¼À ¸ÀÆvÀæªÀ£ÀÄß PÉÊ ºÁQ zÉÆÃaPÉÆAqÀÄ ªÉÆÃmÁgÀ ¸ÉÊPÀ® ªÉÄÃ¯É PÀĽvÀÄPÉÆAqÀÄ Nr ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 08/2015, PÀ®A 279, 337, 338 L¦¹ :-
¢£ÁAPÀ 19-01-2015 gÀAzÀÄ ¦üAiÀiÁð¢ CgÀ¥sÀvÀªÀůÁè vÀAzÉ ¸À£ÁªÀůÁè ªÉÆÃeÁ£À ªÀAiÀÄ: 38 ªÀµÀð, eÁw: ªÀÄĹèA, G: LZÀgÀ r.¹.JªÀÄ. ªÁºÀ£À £ÀA. JªÀÄ.ºÉZÀ-25/AiÀÄÄ-0773 £ÉÃzÀgÀ ZÁ®PÀ, ¸Á: £ÉîzÀÄUÁð gÀªÀgÀÄ ¸ÀzÀj mÉA¥ÉÆãÀ°è §Æ¸Áì ¯ÉÆÃqï vÀÄA©PÉÆAqÀÄ £ÉüÀzÀÄUÀð¢AzÀ ºÉÊzÀæ¨ÁzÀPÉÌ ºÉÆÃV ¯ÉÆÃqÀ SÁ° ªÀiÁr ªÀÄgÀ½ ¢£ÁAPÀ 19-01-2015 gÀAzÀÄ gÁ.ºÉ.£ÀA. 9 gÀ ªÀÄÆ®PÀ vÀªÀÄÆäjUÉ ºÉÆÃUÀĪÁUÀ vÁ¼ÀªÀÄqÀV zÁn UÁA¢ü £ÀUÀgÀ ºÀwÛgÀ vÀVΣÀ°è £Á£ÀÄ ¤zsÁ£ÀªÁV ºÉÆÃUÀĪÁUÀ JzÀÄj¤AzÀ CAzÀgÉ ºÀĪÀÄ£Á¨ÁzÀ PÀqɬÄAzÀ JªÀÄ.ºÉZÀ-14/¹.¦-6153 £ÉÃzÀgÀ ZÁ®PÀ£ÁzÀ ¸ÀPÀgÁªÀÄ vÀAzÉ gÉêÀ£ÁxÀ UËvÉ, ¸Á: ©Ãqï EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ gÉÆÃr£À vÀªÀÄä ¸ÉÊrUÉ gÁAUÀ §AzÀÄ ¦üAiÀiÁð¢AiÀĪÀgÀ r.¹.JªÀiï£À ¨Ár ¨sÁUÀPÉÌ eÉÆÃgÁV rQÌ ªÀiÁr ¸Àé®à ªÀÄÄAzÉ ºÉÆÃV CªÀ£À r.¹.JªÀÄ ¥À°Ö ªÀiÁrgÀÄvÁÛ£É, EzÀjAzÀ ¦üAiÀiÁð¢AiÀĪÀgÀ r.¹.JªÀÄ.£À £ÀqÀÄ«£À ¨sÁUÀ ¥ÀÆwðAiÀiÁV qÁåªÉÄeï DV UÁè¸À MqÉ¢gÀÄvÀÛzÉ, EzÀjAzÀ ¦üAiÀiÁð¢AiÀĪÀgÀ ªÀÄÆV£À ªÉÄïÉ, §®UÉÊ ªÉÄÃ¯É ºÁUÀÆ §®PÁ® ªÉÆüÀPÁ°UÉ vÀgÀazÀ UÁAiÀĪÁVgÀÄvÀÛzÉ, ¦üAiÀiÁð¢AiÀĪÀgÀ QèãÀgÀ «ÄAiÀiÁå EªÀ¤UÉ AiÀiÁªÀÅzÉà UÁAiÀÄ DVgÀĪÀÅ¢®è, £ÀAvÀgÀ DgÉÆæUÉ £ÉÆÃqÀ®Ä DvÀ£À §® vÉÆÃqÉUÉ ¨sÁj UÀÄ¥ÀÛUÁAiÀĪÁV J®Ä§Ä ªÀÄÄjzÀAvÉ PÀAqÀÄ §gÀÄvÀÛzÉ ªÀÄvÀÄÛ §®UÉÊ ¨ÉgÀ½UÉ, JqÀPÁ®Ä ¥ÁzÀzÀ ªÉÄÃ¯É gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BALLARI DIST PRESS NOTE AS ON 19-01-2015


                                             ಜಿಲ್ಲಾ ಪೊಲೀಸ್ ಕಾರ್ಯಲಯ
                                        ಬಳ್ಳಾರಿ, ದಿನಾಂಕ: 19-01-2015

ಪತ್ರಿಕಾ ಪ್ರಕಟಣೆ 

1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಕಂಪ್ಲಿ-ಕುರುಗೋಡು ರಸ್ತೆಯ ಗುರುಸಿದ್ದನಗೌಡರ ಹೊಲದ ಹತ್ತಿರ ಆಟೋ ಮತ್ತು ಮೋಟಾರ್ ಸೈಕಲ್ ನಡುವೆ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು. 
       
       ಫಿರ್ಯಾದಿದಾರರಾದ ಶ್ರೀ. ಕುಮಾರಸ್ವಾಮಿ, 38 ವರ್ಷ, ವಾ: ಕುರುಗೋಡು ರವರು ದೂರು ನೀಡಿದ್ದೇನೆಂದರೆ, ದಿ: 17/01/2015 ರಂದು ಮಧ್ಯಾಹ್ನ 03:30 ಗಂಟೆಗೆ ನನ್ನ ಬಾಮೈನಾದ ಶ್ರೀ.ಶರಣಪ್ಪ, 33 ವರ್ಷ, ವಾ:ರಾಮನಗರ, ಬಳ್ಳಾರಿ ಈತನು ತನ್ನ ಟಿವಿಎಸ್ ಮೋಟರ್ ಸೈಕಲ್ ನಂಬರ್ ಕೆ.ಎ.34/ಎಕ್ಸ್.5637 ರಲ್ಲಿ ಕಂಪ್ಲಿ-ಕುರುಗೋಡು ರಸ್ತೆಯಲ್ಲಿ ಗುರುಸಿಧ್ದನಗೌಡನ ಹೊಲದ ಬಳಿ ಬರುತ್ತಿದ್ದಾಗ ಕುರುಗೋಡು ಕಡೆಯಿಂದ ಆಟೋ ನಂಬರ್ ಕೆ.ಎ.34/ಎ.5495 ನೇದ್ದನ್ನು ಅದರ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಶರಣಪ್ಪನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಶರಣಪ್ಪನಿಗೆ ಎಡಗಾಲು, ಎಡಗೈಗೆ ತೆಲೆಗೆ  ಭಾರೀಗಾಯವಾಗಿದ್ದು, ನಂತರ ಶರಣಪ್ಪನನ್ನು ಚಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾದಗೆ ರಾತ್ರಿ 10:15 ಗಂಟೆಗೆ ಶರಣಪ್ಪನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ಆಟೋ ಚಲಕ ಅಪಘಾತ ಮಾಡಿ ಪರಾರಿಯಾಗಿರುತ್ತಾನೆ. ಕಾರಣ ಅಪಘಾತ ಮಾಡಿ ಪರಾರಿಯಾದ ಅಟೋ ಚಾಲಕನ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

2) ಹೊಸಪೇಟೆ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಬಳ್ಳಾರಿ ರಸ್ತೆಯ ಎನ್.ಹೆಚ್.-63 ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವೃದ್ದ ಮಹಿಳೆಗೆ ಡಿಕ್ಕಿ ಮಹಿಳೆಯು ಸ್ಥಳದಲ್ಲೇ ಸಾವು. 

       ಫಿರ್ಯಾದಿದಾರರಾ ಮಹಬ್ಭಾಷ, 35 ವರ್ಷ, ವಾ: ಹೊಸಪೇಟೆ ಇವರು ದೂರು ನೀಡಿದ್ದೇನೆಂದರೆ, ದಿನಾಂಕ: 18-01-2015 ರಂದು ರಾತ್ರಿ 8-00 ಗಂಟೆಗೆ ಹೊಸಪೇಟೆ ಪಟ್ಟಣದ ಎನ್.ಹೆಚ್.-63 ರಸ್ತೆಯಲ್ಲಿನ ಬಳ್ಳಾರಿ ರಸ್ತೆ ಸರ್ಕಲ್‍ನ ತಾರ್ ರಸ್ತೆಯ ಮೇಲೆ ಫಿರ್ಯಾದಿ ಮತ್ತು ಆತನ ತಾಯಿಯಾದ ಗೂಡುಮಾಬಿ, 68 ವರ್ಷ, ವಾ: ಹೊಸಪೇಟೆ ಇವರು ಕೂಡಿ ಇಬ್ಬರೂ ಸಿರಸನಕಲ್ಲಿನಿಂದ ಆಟೋದಲ್ಲಿ ಬಂದು ಸರ್ಕಲ್‍ನಲ್ಲಿ ಇಳಿದು ನಿಂತುಕೊಂಡಿದ್ದಾಗ ಅದೇ ವೇಳೆಗೆ ಬಳ್ಳರಿ ಕಡೆಯಿಂದ ಹೊಸಪೇಟೆ ಡಿಪೋ ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-37 ಎಫ್. 409 ನೇದ್ದನ್ನು ಅದರ ಡ್ರೈವರನು ಅತಿವೇಗ ಹಾಗು ನಿರ್ಲಕ್ಷಣದಿಂದ ಚಲಾಯಿಸಿಕೊಂಡು ಬರುತ್ತಾ ಏಕಾಏಕಿ ರಸ್ತೆಯ ಮೇಲೆ ನಿಂತಿದ್ದ ಫಿರ್ಯದಿ ತಾಯಿಗೆ ಡಿಕ್ಕಿ ಹೊಡೆಸಿ ಅಫಘಾತ ಮಾಡಿ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದು, ಸದರಿ ಅಫಘಾತದಿಂ ಗಾಯಗೊಮಡ ಗೂಡುಮಾಬಿಯು ಸ್ಥಳದಲ್ಲೇ ಮೃತಪಟ್ಟಿದ್ದು, ಸದರಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

3) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗೌತಮ್‍ನಗರ, ಬಳ್ಳಾರಿಯಿಂದ 22 ವರ್ಷ, ಮಹಿಳೆ ಕಾಣೆಯಾದ ಬಗ್ಗೆ.

       ದಿನಾಂಕ: 18-1-2015 ರಂದು ರಾತ್ರಿ 8-45 ಗಂಟೆಗೆ ಶ್ರೀ. ಕೆ. ನಾಗೇಶ್, ವಾಸ: ಗೌತಮ್ ನಗರ, ಬಳ್ಳಾರಿ ರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿನಾಂಕ: 17-1-2015 ರಂದು ಸಂಜೆ 5-30 ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಗೌತಮ್ ನಗರದಲ್ಲಿರುವ ತನ್ನ ಮನೆಯಿಂದ ತನ್ನ ಹೆಂಡತಿ ಶ್ರೀಮತಿ. ಬಿ. ಆಶ್ವಿನಿ, 22 ವರ್ಷ, ಇವರು ಕಸಪೊರಕೆ ತರುತ್ತೇನೆಂದು ತನ್ನ ಮನೆಯ ಪಕ್ಕದ ವಾಸಿ ಶ್ರೀಮತಿ. ರೇಣುಕರವರಿಗೆ ಹೇಳಿ ತನ್ನ ಮಕ್ಕಳನ್ನು ಅವರ ಮನೆಯ ಮುಂದೆ ಬಿಟ್ಟು ಹೋದವಳು ಬಂದಿಲ್ಲವೆಂದು ತನ್ನ ಹೆಂಡತಿಯು ಹೊಸಪೇಟೆಯಲ್ಲಿರುವ ಅವಳ ತಂಗಿ ಕು: ಚೈತ್ರಾಳ ಪೋನ್‍ಗೆ ಕರೆ ಮಾಡಿ ತಾಯಿಗೆ ಮಾತನಾಡಬೇಕು ಎಂದು ಹೇಳಿ ಪೋನ್ ಕಟ್ ಮಾಡಿದ್ದು ತನ್ನ ಹೆಂಡತಿಯ ತಾಯಿಯು ಪುನ: ತನ್ನ ಹೆಂಡತಿಗೆ ಪೋನ್ ಮಾಡಿದಾಗ ಪೋನ್ ಸ್ವೀಚ್ ಅಫ್ ಬಂದಿರುತ್ತದೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.


4) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ  ಅಂದ್ರಾಳ್ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ನಗದು ಹಣ ವಶ ಆರೋಪಿತರ ಬಂಧನ. 

     ದಿನಾಂಕ 18-01-2015 ರಂದು ಸಾಯಂಕಾಲ 5-45 ಗಂಟೆಗೆ ಶ್ರೀ. ನಿರಂಜನ್, ಪಿ.ಎಸ್.ಐ. ಎ.ಪಿ.ಎಂ.ಸಿ ಯಾರ್ಡ ಪೊಲೀಸ್ ಠಾಣೆ ರವರಿಗೆ ಅಂದ್ರಾಳ್ ಗ್ರಾಮದ ಬಾಲಾಜಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬದ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿ ಮೇಲ್ಕಂಡ ಸ್ಥಳಕ್ಕೆ ಧಾಳಿ ಮಾಡಿ ಮಹಾದೇವ ಹಾಗು ಇತರೆ 6 ಜನರು ಎಲ್ಲರೂ ವಾ: ರಾಣಿತೋಟ, ಬಳ್ಳಾರಿ ಇವರನ್ನು ದಸ್ತಗಿರಿ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ರೂ. 15,065/- ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

                                                                                                           ಪೊಲೀಸ್ ಸೂಪರಿಂಟೆಂಡೆಂಟ್,                                                                                                                                       ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ

ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು                           ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ  ರವರೊಂದಿಗೆ 1) ಜಗದೇವಪ್ಪ ತಂದೆ ಹುಚ್ಚಪ್ಪ ನಾಟಿಕಾರ 2) ಶಿವಪ್ಪ ತಂದೆ ಹುಚ್ಚಪ್ಪ ನಾಟಿಕಾರ 3) ಶಾಂತಾಬಾಯಿ ಗಂಡ ಹುಚ್ಚಪ್ಪ ನಾಟಿಕಾರ 4) ಚಂದಮ್ಮ ತಂದೆ ಹುಚ್ಚಪ್ಪ ನಾಟಿಕಾರ 5) ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ 6) ಹುಚ್ಚಪ್ಪ ತಂದೆ ಶಿವಪ್ಪ ನಾಟಿಕಾರ ಸಾ|| ಎಲ್ಲರೂ ಹಳ್ಯಾಳ ಇವರುಗಳು ಮನೆಯ ಜಾಗದ ವಿಚಾರವಾಗಿ ನನ್ನ ಮೇಲೆ ಮತ್ತು ನಮ್ಮ ಸಮಜಾದ ನೀಲಮ್ಮ ಗಂಡ ಜಗದೇವಪ್ಪ ನಾಟಿಕಾರ || 50 ವರ್ಷ, ಖಾಜಮ್ಮ ಗಂಡ ಮಲ್ಲಿಕಾರ್ಜುನ ನಾಟಿಕಾರ || 28 ವರ್ಷ ಮೂರು ಜನರು ಮೇಲೆ ದ್ವೇಷ ಮಾಡಿಕೊಂಡು, ಅದೆ ದ್ವೇಷದಿಂದ ನಮ್ಮನ್ನು ಕೊಲೆ ಮಾಡಬೆಕೆಂದು ಎಲ್ಲರು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಬಂದು ಎಲ್ಲರು ಏಕೊದ್ದೇಶದಿಂದ ನಮ್ಮನ್ನು ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಗಳಿಂದ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದು, ಮತ್ತು ಖಾಜಮ್ಮ ಇವಳ ಹೊಟ್ಟೆಗೆ ಆಪ್ರೇಷನ್ ಆದ ಜಾಗಕ್ಕೆ ಕಾಲಿನಿಂದ ಒದ್ದು ಬಾರಿ ಗುಪ್ತಗಾಯವನ್ನು  ಪಡಿಸಿ ಹಾಗೂ ಸೀರೆ ಹಿಡಿದು ಏಳೆದಾಡಿ ಮಾನಹಾನಿ ಮಾಡಿದ ಮತ್ತು ಟಾಟಾ ಎಸಿ ವಾಹನವನ್ನು ನನ್ನ ಮೇಲೆ ಹಾಯಿಸಲು ಬಂದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಶ್ರೀಮತಿ ಸಂತೋಷಿ ಗಂಡ ಸಂಜು ನಾಟಿಕಾರ ಸಾ|| ಹಳ್ಯಾಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 17/01/2015 ರಂದು ಮದ್ಯಾಹ್ನ ಶ್ರೀ ಮಂಜುನಾಥ ಕಾಶರಣವರ ಮತ್ತು ಮೃತ ದತ್ತು ತಂದೆ ಮಾರುತಿ ಮಾನೆ ಇಬ್ಬರು ಕೂಡಿಕೊಂಡು ತಮ್ಮ ಮೊ.ಸೈ ನಂ ಕೆಎ 32 ಇಜಿ 9975 ನೇದ್ದರ ಮೇಲೆ ಸೈಟ್ ನೋಡಿಕೊಂಡು ಕೆರಿಭೋಸಗಾ ಗ್ರಾಮದಿಂದ ಗುಲಬರ್ಗಾ ಕ್ಕೆ ಬರುತ್ತಿರುವಾಗ ಮೋ.ಸೈ ಅನ್ನು ದತ್ತು ತಂದೆ ಮಾರುತಿ ನಡೆಸುತ್ತಿದ್ದು ಅವನ ಹಿಂದೆ ಫಿರ್ಯಾದಿ ಕುಳಿತಿದ್ದು ಆಳಂದ ರೋಡಿನ ವಿಶ್ವರಾಧ್ಯ ಗುಡಿಯ ಎದರುಗಡೆ ಮೋ.ಸೈ ಮೇಲೆ ಬರುತ್ತಿರುವಾಗ ವಿಶ್ವರಾಧ್ಯ ಗುಡಿ ಪೆಟ್ರೋಲ್ ಪಂಪ್ ನಿಂದ ಒಂದು ಕ್ರೋಜರ್ ಜೀಪ್ ನಂಬರ್ ಕೆಎ 37 ಎಂ 1275 ನೇದ್ದರ ಚಾಲಕ ತನ್ನ ಕ್ರೋಜರ್ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಸದರ ಮೋ.ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ದತ್ತು ತಂದೆ ಮಾರುತಿ ಮಾನೆ ಈತನಿಗೆ ತಲೆಗೆ ಎದೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಫಿರ್ಯಾದಿ ಮಂಜುನಾಥ ಕಾಶಣ್ಣವರ ತನಿಗೆ ಬಲಗಾಲು ಮುಖಕ್ಕೆ ಭಾರಿ ಪೆಟ್ಟಾಗಿದ್ದು ಅಲ್ಲದೇ ಕ್ರೋಜರ್ ದಲ್ಲಿದ್ದ ಶ್ರೀಮಂತ ತಂದೆ ನಿಂಗಪ್ಪ ಉದನೂರಕರ್ ಈತನಿಗೆ ತಲೆಯ ಹಿಂದುಗಡೆ ಬಲಗಾಲಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀಮತಿ ಶಾರದಾಬಾಯಿ ಗಂಡ ಶರಣಪ್ಪ ಮಡಿವಾಳ ಇವರು  ಮನೆಯಿಂದ ಸಂಡಾಸಕ್ಕೆ ಕಲಬುರಗಿ ಹುಮ್ನಾಬಾದ ರೋಡಿನ ಅವರಾದ (ಬಿ) ಗ್ರಾಮದ ಹತ್ತೀರ ಇರುವ ಮಲ್ಲಣ್ಣಗೌಡ ಇವರ ಹೊಲದ ಹತ್ತೀರ ಹೋಗುವಾಗ ಹಿಂದಿನಿಂದ ಕೆ,ಎಸ್,ಆರ್,ಟಿ ಸಿ ಬಸ್ ನಂ: ಕೆಎ-32-ಎಫ್-1689 ನೇದ್ದರ ಚಾಲಕನು ಹಿಂದಿನಿಂದ ತನ್ನ ಬಸ್ ಅನ್ನು ಅತಿ ವೇಗ & ನಿಸ್ಕಾಳಜಿತದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಎಡ & ಬಲ ಪಕ್ಕೆಗೆ ಹಾಗೂ ಎಡಭುಜಕ್ಕೆ , ಎರಡು ಮೊಳಕಾಲಿಗೆ  ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಆರಾಮವಾಗದ ಕಾರಣ ದಿನಾಂಕ: 15/12/2014 ರಂದು ಮನೆಗೆ ಕರೆದುಕೊಂಡು ಒಯ್ದಿದ್ದು ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ಇಂದು ದಿನಾಂಕ: 17/01/2015 ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ ಅಂತಾ  ಶ್ರೀಮತಿ ಗುಂಡಮ್ಮ ಗಂಡ ಚಂದ್ರಶ್ಯಾ ಮಡಿವಾಳ ಸಾ|| ಅವರಾದ (ಬಿ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.