Police Bhavan Kalaburagi

Police Bhavan Kalaburagi

Tuesday, February 24, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

           ದಿನಾಂಕ: 22-02-2015 ರಂದು ಬೆಳಗಿನ ಜಾವ 3-00 ಗಂಟೆಗೆ ಪಿರ್ಯಾದಿ ªÀĺÉñÀPÀĪÀiÁgï JE ¦qÀ§Æår zÉêÀzÀÄUÀð gÀªÀjUÉ  ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಬಂದಿದ್ದರಿಂದ ತಮ್ಮ ಕಛೇರಿಯ ಮುಖ್ಯಸ್ಥರಾದ ಚೆನ್ನಬಸ್ಸಪ್ಪ ಎಇಇ ಪಿಡಬ್ಯೂಡಿ ದೇವದುರ್ಗ ಉಪವಿಭಾಗ ಹಾಗೂ ಇತರರೊಂದಿಗೆ ಬಾಡಿಗೆ ಜೀಪ್ ನಂ. ಕೆಎ-36/ಎಮ್-6073ರಲ್ಲಿ ಹೋದಾಗ ಮದರಕಲ್ ಶಿಪ್ಟಿಂಗ್ ವಿಲ್ಲೇಜ್ ಹತ್ತಿರ ಕೆಎ-30/7566ರ ಟಿಪ್ಪರ್ ಲಾರಿಯ ಚಾಲಕನು ತನ್ನ ಲಾರಿಯಲ್ಲಿ ಮರಳು ತುಂಬಿಕೊಂಡು ಬಂದಾಗ ಕೈ ಮಾಡಿ ನಿಲ್ಲಿಸಿ ವಿಚಾರ ಮಾಡಲಾಗಿ ಸದರಿಯವನು ಟಿಪ್ಪರ್ ಲಾರಿಯಲ್ಲಿ ತುಂಬಿದ ಮರಳಿಗೆ ಯಾವುದೇ ರಾಯಲ್ಟಿ ಇರುವುದಿಲ್ಲ, ಇದನ್ನು ಅಪ್ರಾಳ್ ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಿಂದ ತುಂಬಿಕೊಂಡು ಬಂದಿರುವುದಾಗಿ ತಿಳಿಸಿದ್ದು, ನಾವು ಆತನನ್ನು ಹೆಚ್ಚಿನ ವಿಚಾರಣೆ ಮಾಡಬೇಕೆಂದಾಗ ಆರೋಪಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಅಲ್ಲಿಂದ ಓಡಿಹೋಗಿದ್ದು, ಸದರಿ ಲಾರಿಯನ್ನು ಪರಿಶೀಲಿಸಲಾಗಿ ಅದರಲ್ಲಿ ಅಂದಾಜು 16 ಕ್ಯೂಬಿಕ್ ಮೀಟರ್ ಮರಳು ಇದ್ದು, ಅದರ ಅಂದಾಜು ಕಿಮ್ಮತ್ತು 11,200/-ರೂಗಳಾಗುತ್ತಿದ್ದು, ಸದರಿ ಲಾರಿಯಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಟ ಮಾಡುವ ಸಲುವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದುದು ಖಚಿತವಾಗಿದ್ದು, ಬೆಳಿಗ್ಗೆ ಯಾವುದೋ ಒಬ್ಬ ಖಾಸಗಿ ಲಾರಿ ಚಾಲಕನ ಸಹಾಯದಿಂದ ಲಾರಿಯನ್ನು ಗಬ್ಬೂರು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಮೇಲಾಧಿಕಾರಿಗಳೊಂದಿಗೆ ವಿಚಾರ ಮಾಡಿ, ಅವರ ಆದೇಶದಂತೆ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಕಾರಣ ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿAUÀ§ÆâgÀÄ ¥Éưøï oÁuÉ C.¸ÀA. 34/2015 PÀ®A: 4(1A),21 MMRD ACT 1957 & 379 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಫಿರ್ಯಾದಿ ²æà ºÉƼÉAiÀÄ¥Àà vÀAzÉ PÀȵÀÚ¥Àà ªÀAiÀiÁ: 65 ªÀµÀð, eÁ: £ÁAiÀÄPÀ G: MPÀÌ®ÄvÀ£À  ¸Á: ¸Á¯ÉÃgÀzÉÆrØ UÀÄgÀÄUÀÄAmÁ vÁ: °AUÀ¸ÀÆÎgÀÄ FvÀ£À ಮಗನಾದ ಮೃತ ಕೃಷ್ಣಪ್ಪ ಈತನು ಮಾನಸಿಕ ಅಸ್ತವ್ಯಸ್ಥನಿದ್ದು, ದಿನಾಂಕ 22-02-2015 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿಕೊಂಡು ಹೊರಗೆ ಹೋದವನು ದಿನಾಂಕ 23-02-2015 ರಂದು ಬೆಳಿಗ್ಗೆ 6-00 ಗಂಟೆಯಾದರು ಕಾಣಲಿಲ್ಲ, ಆತನನ್ನು ಊರಲ್ಲಿ ಮತ್ತು ಹೊಲದಲ್ಲಿ ಹುಡುಕಾಡಲಾಗಿ ಫಿರ್ಯಾದಿಯ ಹೊಲದಲ್ಲಿ ಭತ್ತಕ್ಕೆ ಸಿಂಪಡಿಸುವ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿ ಅಸ್ತವ್ಯಸ್ಥಗೊಂಡಿದ್ದನ್ನು ಕಂಡು ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಲು ಹೊರಟಾಗ ಮಾರ್ಗ ಮಧ್ಯದಲ್ಲಿ ಮೃತಪಪಟ್ಟಿರುತ್ತಾನೆ. ಮೃತನು ಮಾನಸಿಕ ಅಸ್ತವ್ಯಸ್ಥನಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï £ÀA:  06/2015 PÀ®A 174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
ಫಿರ್ಯಾದಿ gÁªÀÄtÚ vÀAzÉ  ºÀ£ÀĪÀÄAvÀ ¹AUÉÆÃf ªÀAiÀiÁ-28 eÁw-PÀÄgÀ§gÀÄ G-MPÀÌ®ÄvÀ£À  ¸Á|| ¸ÀÄtPÀ¯ï  FvÀನು ºÀ£ÀĪÀÄAvÀ vÀAzÉ ºÀÄ®UÀ¥Àà PÀ®äAV ¸Á|| ¸ÀÄtPÀ¯ï (PÉ.J.36/EJ¥sï-2875 £ÉÃzÀÝgÀ ¸ÀªÁgÀ) ಈತನ  ಮೋಟರ್ ಸೈಕಲ್ ನಂ- ಕೆ.-36/ಇಎಫ್-2875 ನೇದ್ದರ  ಹಿಂದೆ ಕುಳಿತು ಜಾವೂರಗೆ ಕೂಲಿ ಹಣ ತೆಗೆದುಕೊಂಡು ಬರಲು ಹೊಗುತ್ತಿದ್ದಾಗ  ನಮೂದಿತ ಮೋಟರ್ ಸೈಕಲನ ಸವಾರಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೆಳದೇ   ಲಿಂಗಸೂಗೂರ ಜಾವೂರ ಮುಖ್ಯ ರಸ್ತೆ ರೊಡಲಬಂಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಎದುರುಗಡೆ ಬರುತ್ತಿದ್ದ ಟಿ.ವಿ.ಎಸ್. ಎಕ್ಸ್-ಎಲ್ ಗಾಡಿ ನಂ- ಕೆ.-29/ಯು-9346 ನೆದ್ದಕ್ಕೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು  ಎರಡು  ಮೋಟರ್ ಸೈಕಲ ಮೇಲೆ ಇದ್ದವರಿಗೂ  ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ. °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 50/2015 PÀ®A. 279, 337, 338 L.¦.¹   187 L.JªÀiï.« DåPïÖ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
¢-23-02-2015 gÀAzÀÄ 19.00 UÀAmÉUÉ °AUÀ¸ÀÆUÀÆgÀ ¥ÀlÖtzÀ  PÉ.PÉ.J¸ï.Dgï.mÁQ¸ï   ºÀwÛgÀ ಆರೋಪಿvÀgÁzÀ 1)eÁ¤«ÄAiÀiÁ vÀAzÉ ZÁzÀ¥Á±À ªÀAiÀiÁ-68 eÁw-ªÀÄĹèA ¸Á|| ¸ÀAvɧeÁgÀ °AUÀ¸ÀÆUÀÆgÀ2) ªÀiÁ£À¥Àà vÀAzÉ ¥ÀgÀ¸À¥Àà ¥ÉÆüÀÄ ªÀAiÀiÁ-34 eÁw-qÉÆÃgÀ G-ZÁ®PÀ ¸Á|| ¸ÀÄtUÁgÀ UÀ°è  °AUÀ¸ÀÆUÀÆgÀ EªÀgÀÄUÀ¼ÀÄ ಮಟಕಾ ಜಾಟದಲ್ಲಿ ತೊಡಗಿzÁÝgÉ ಅಂತಾ ಬಂದ ಮಾಹಿತಿ ಮೇರೆಗೆ  ºÀÄ®è¥Àà J.J¸ï.L. °AUÀ¸ÀÆUÀÆgÀ oÁuÉ gÀªÀgÀÄ ಮಾನ್ಯ ಡಿ.ಎಸ್.ಪಿ. ಲಿಂಗಸುಗೂರರವರ ಮಾರ್ಗದರ್ಶನದಲ್ಲಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ  ಪಂಚರ ಸಂಗಡ  ಹೋಗಿ  ಮಟಕಾ ಚೀಟಿ ಬರೆದು ಕೊಡುತ್ತಾ  ದುಡ್ಡು ತೆಗೆದುಕೊಳ್ಳುತ್ತಿರುವುದನ್ನು  ನೋಡಿ ದಾಳಿ  ಮಾಡಿ ಹಿಡಿದು  ಆರೋಪಿತರಿಂದ 1010/- ರೂ. ಎರಡು ಮಟಕಾ ಪಟ್ಟಿ, ಎರಡು ಬಾಲ್ ಪೆನ್,  ವಶಪಡಿಸಿಕೊಂಡು   ನಂತರ ಅಲ್ಲಿದ್ದ  ಒಬ್ಬ ವ್ಯಕ್ತಿ ಹೇಳಿದ್ದೆನೆಂದರೆ  ಆರೋಪಿತರು ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇವೆ  ಅಂತಾ ಹೇಳಿ  ಹಣ ತೆಗೆದುಕೊಂಡು  ನಂಬರ ಹತ್ತಿದರೆ  ಹಣ ಕೊಡದೇ  ಮೋಸ ಮಾಡುತ್ತಾರೆ ಅಂತಾ ತಿಳಿಸಿದ್ದು  ಇರುತ್ತದೆ ಅಂತಾ ಮುಂತಾಗಿ  ಇದ್ದ ದಾಳಿ ಪಂಚನಾಮೆಯನ್ನು ಹಾಜರುಪಡಿಸಿದ ಮೇರೆಗೆ.   °AUÀ¸ÀÆÎgÀÄ ¥Éưøï oÁuÉ UÀÄ£Éß £ÀA. 52/2015  PÀ®A78(3) PÉ.¦ DåPïÖ  ºÁUÀÆ  420 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
   
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.02.2015 gÀAzÀÄ           82 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      








BIDAR DISTRICT DAILY CRIME UPDATE 24-02-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-02-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 52/15 279, 338 ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ. PÁAiÉÄÝ. :-
¢: 23/02/2015 gÀAzÀÄ 07:30 UÀAmÉ ¸ÀĪÀiÁjUÉ ¦üAiÀiÁ𢠲æà §¸ÀªÀgÁd vÀAzÉ ZÀ£Àߧ¸ÀAiÀÄå ªÀÄoÀ¥Àw, ªÀAiÀÄ 39 ªÀµÀð, ¸Áé«Ä, ¥ÉmÉÆæî §APÀzÀ°è PÉ®¸À ¸Á: ªÀqÀUÁAªÀ(r). ºÁ° ªÁ¸À «zÁå£ÀUÀgÀ PÁ¯ÉÆä, ©ÃzÀgÀ gÀªÀgÀ ¨sÁªÀ£ÁzÀ ¸ÀAUÀAiÀÄå vÀAzÉ UÀÄgÀÄ¥ÁzÀAiÀÄå FvÀ£ÀÄ ©ÃzÀgÀzÀ a¢æ gÀ¸ÉÛAiÀÄ°è ºÀ£ÀĪÀiÁ£À £ÀUÀgÀ PÁæ¸À ºÀwÛgÀ EgÀĪÀ d¨ÁâgÀ ¥ÉmÉÆæî §APÀ JzÀÄj¤AzÀ ¥ÉmÉÆæî §APÀ PÀqÉUÉ £ÀqÉzÀÄPÉÆAqÀÄ gÀ¸ÉÛ zÁlÄwÛzÁÝUÀ a¢æ PÀqɬÄAzÀ MAzÀÄ ºÉÆAqÁ ªÉÆÃ.¸ÉÊPÀ® £ÀA. PÉJ-38-Dgï-3653 £ÉÃzÀÝgÀ ¸ÀªÁgÀ£ÀÄ vÀ£Àß ªÉÆÃ.¸ÉÊPÀ®£ÀÄß ¸À¥Áß avÀæ ªÀÄA¢gÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ ¸ÀAUÀAiÀÄå ¸Áé«ÄUÉ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ¸ÀAUÀAiÀÄå ¸Áé«ÄAiÀÄ vɯÉAiÀÄ »A¨sÁUÀ ¨sÁj gÀPÀÛ UÁAiÀÄ ªÀÄvÀÄÛ JzÉAiÀÄ JqÀ¨sÁUÀ UÀÄ¥ÀÛ UÁAiÀĪÁVzÉ. C¥ÀWÁvÀ £ÀAvÀgÀ rQÌ¥Àr¹zÀ ¸ÀªÁgÀ£ÀÄ vÀ£Àß ªÉÆÃ.¸ÉÊPÀ®£ÀÄß ¸ÀܼÀzÀ¯Éè ©lÄÖ Nr ºÉÆVgÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ªÀÄÄqÀ© ¥ÉưøÀ oÁuÉ UÀÄ£Éß £ÀA. 12/2015 PÀ®0 279.337.338.304 (J) L.¦.¹ eÉÆÃvÉ 187 L.JªÀiï.«í DPïÖ :-
¢£ÁAPÀ: 23-02-2015 gÀAzÀÄ 1115 UÀAmÉUÉ ¦AiÀiÁð¢ zsÀ£ÀgÁd vÀAzÉ ªÀiÁtÂPÀ VÃgÀ UÉƸÁé«Ä. ªÀAiÀÄ:-38 ªÀµÀð eÁ: UÉÆøÁ¬Ä G: ¤gÀUÀÆr ¥ÀAZÁAiÀÄvÀ ¸ÀzÀ¸Àå ¸Á: PËrAiÀiÁ¼À (Dgï) gÀªÀgÀÄ ¥Éưøï oÁuÉUÉ ºÁdgÁV vÀ£Àß ªÀiËTPÀ ºÉýPÉ ¤ÃrzÀgÀ ¸ÁgÁA±ÀªÉ£ÉAzÀgÉ ¢: 23-2-2015 gÀAzÀÄ ªÀÄÄqÀ© UÁæªÀÄzÀ°è SÁ¸ÀV PÉ®¸À PÀÄjvÀÄ vÀ£Àß UÁæªÀÄ¢AzÀ ªÉÆlgï ¸ÉÊPÀ¯ï ªÉÄÃ¯É ºÉÆgÀlÄ ªÀÄÄqÀ© ²ªÁgÀzÀ°è CªÀÄÈvÀ ¸ÉÆãïPÉÃgÉ gÀªÀgÀ ºÉÆgÀzÀ ºÀwÛgÀ ªÀÄÄqÀ©-gÁeÉñÀégÀ gÉÆÃr£À ªÉÄÃ¯É gÁeÉñÀégÀ PÀqɬÄAzÀ, ªÀÄÄqÀ© PÀqÉUÉ MAzÀÄ ªÀÄ»AzÁæ ªÀiÁåQìªÀiÁ £ÀA: PÉJ:- 56/0912 £ÉÃzÀgÀ ZÁ®PÀ vÀ£Àß ªÁºÀ£ÀªÀ£ÀÄß ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è Cwà ªÉÃUÀ ºÁUÀÆ ¤µÁ̼ÀfvÀ£À ¢AzÀ ZÀ¯Á¬Ä¹PÉÆAqÀÄ £À£Àß ªÉÆlgï ¸ÉÊPÀ¯ïUÉ NªÀgÀ mÉÃPï ªÀiÁr ªÀÄÄAzÉ ºÉÆÃV JzÀÄj¤AzÀ CAzÀgÉ ªÀÄÄqÀ© ¬ÄAzÀ gÁeÉñÀégÀ PÀqÉUÉ §gÀÄwÛzÀÝ . ªÀÄ»AzÁæ «Ä¤qÉÆÃgï (lA lA) £ÀA:-PÉJ: 39/938 £ÉÃzÀgÀ ªÁºÀ£ÀzÀ §®¨sÁUÀPÉÌ rQÌ ºÉÆqÉzÁUÀ JgÀqÀÄ ªÁºÀ£ÀUÀ¼ÀÄ ¥À°ÖAiÀiÁV ©zÀÝ ¥ÀjuÁªÀÄ ªÀÄ»AzÁæ «Ä¤qÉÆÃgï (lA lA) ªÁºÀ£ÀzÀ°è EzÀÝ . £À£ÀUÉ ¥ÀjZÉAiÀĸÀÛgÁzÀ 1] UÀÄAqÀªÀiÁä UÀAqÀ ±ÀAPÀgÀ ¸ÉÆãï PÉÃgÉ ªÀAiÀÄ: 70 ªÀµÀð eÁ: PÉÆý ¸Á: ªÀÄÄqÀ© EªÀ½UÉ §®UÁ°UÉ ªÉƼÀPÁ°£À ªÀÄvÀÄÛ ªÀÄÆVUÉ gÀPÀÛUÁAiÀÄ DVgÀÄvÀÛzÉ.2] AiÀÄ®èªÀÄä UÀAqÀ ±ÁAvÀ¥Áà §Æ¯ÁPÉ ªÀAiÀÄ: 40ªÀµÀð eÁ: UÉÆïÁè ¸Á: zÁ¸ÀgÀªÁr EªÀ½UÉ JgÀqÀÄ ªÉƼÀPÁ°£À ªÉÄÃ¯É ¨sÁj gÀPÀÛUÁAiÀÄ , ªÀÄÄRzÀ ¨Á¬Ä ªÉÄÃ¯É ¨sÁj UÁAiÀÄ ªÁV ºÀ®ÄèUÀ¼ÀÄ ªÀÄÄgÀÄ¢gÀÄvÀÛªÉ. ªÀÄvÀÄÛ 3 ] ¹zÁæªÀÄ vÀAzÉ ¸ÁAiÀħuÁÚ ¸ÀtPÉÆAqÀ ªÀAiÀÄ:30 ªÀµÀð ¸Á: ªÀÄÄqÀ© ªÁr .EªÀ¤UÉ vɯÉAiÀÄ ªÉÄÃ¯É gÀPÀÛUÁAiÀÄ DVgÀÄvÀÛzÉ. ºÁUÀÆ ªÀÄ»AzÁæ «Ä¤qÉÆÃgï (lA lA) ZÁ®PÀ ªÀÄzsÀgÀ vÀAzÉ ªÉÄÊ£ÉƢݣï On ªÀAiÀÄ:25 ªÀµÀð G: ZÁ®PÀ ¸Á: gÉÆüÀ EªÀ¤UÉ ¨É¤ß£À §® ¨ÁUÀPÉÌ ¨sÁj vÀgÀazÀ gÀPÀÛUÁAiÀÄ ªÀÄvÀÄÛ ¨sÁj UÀÄ¥ÀÛUÁAiÀĪÁV ¸ÀܼÀzÀ°è ªÀÄÈvÀ ¥ÀnÖgÀÄvÁÛ£É. ¸ÀzÀj C¥ÀWÁvÀªÀÅ ¢£ÁAPÀ: 23-02-2015 gÀAzÀÄ 1030 UÀAmÉUÉ dgÀÄVgÀÄvÀÛzÉ. ¸ÀzÀj ªÀÄ»AzÁæ ªÀiÁåPÀì ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß ¸ÀܼÀzÀ¯Éè ©lÄÖ Nr ºÉÆÃVgÀÄvÁÛ£É. ¸ÀzÀj ªÀÄ»AzÁæ ªÀiÁåQìªÀiÁ £ÀA: PÉJ-56-0912 EgÀÄvÀÛzÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ªÀÄ£Àß½î ¥ÉưøÀ oÁuÉ UÀÄ£Éß £ÀA. 19/15 PÀ®A 32, 34 PÉ.E. PÁAiÉÄÝ :-
¢£ÁAPÀ: 23/02/2015 gÀAzÀÄ 1040 UÀAmÉUÉ DgÉÆævÀgÁzÀ ²ªÀgÁd vÀAzÉ gÁd¥Áà ZÀgÀPÀ¥À¼Éî ªÀÄvÀÄÛ «gÀ±ÉÃnÖ vÀAzÉ ²ªÀ¥Áà PÀÄA¨ÁgÀ E§âgÀÄ ¸Á|| ¹AzÉÆ® gÀªÀgÀÄUÀ¼ÀÄ gÁdVÃgÁ ²ÃªÁgÀzÀ°è ªÀÄ£Àß½î-©ÃzÀgÀ gÀ¸ÉÛAiÀÄ ªÉÄÃ¯É CPÀæªÀĪÁV 2 ¥Áè¹ÖPï aîUÀ¼À°è vÀ¯Á 28 gÀAvÉ MlÄÖ 56 AiÀÄÄ.J¸ï.«¹Ì ¨Ál¯ï UÀ¼À£ÀÄß vÉUÉzÀÄPÉÆAqÀÄ ºÉÆÃUÀĪÁUÀ ¦J¸ïL gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr ¸ÀzÀj DgÉÆævÀgÀ£ÀÄß zÀ¸ÀÛVÃj ªÀiÁrPÉÆAqÀÄ CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Kalaburagi District Reported Crimes

ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/02/2015 ರಂದು ಶ್ರೀ ದಿಲೀಪ ತಂದೆ ಶಂಕರ ಪವಾರ  ಸಾ|| ಪ್ರತಾಪ ನಗರ ತಾ|| ಉತ್ತರ ಸೋಲ್ಲಾಪೂರ ಜಿ|| ಸೋಲ್ಲಾಪೂರ (ಎಮ್.ಹೆಚ್) ರವರ ಮತ್ತು ನಮ್ಮ ಪಕ್ಕದ ತೀರೆ ತಾಂಡಾದವನಾದ ದತ್ತಾತ್ರೇಯ ತಂದೆ ಸುಭಾಷ ರಾಠೋಡ ಇಬ್ಬರು ಕೂಡಿ ಮನೆಗಳ ಲೈಟ ಪೀಟಿಂಗ ಮಾಡುವ ಕೆಲಸ ಮಾಡುತ್ತಿದ್ದು  ಈಗ 4 ದಿನಗಳ ಹಿಂದೆ ನನ್ನ ಜೊತೆಗೆ ಕೆಲಸ ಮಾಡುವ ದತ್ತು ರಾಠೋಡ ಈತನ ಮಾವ ನಾಗೇಶ ಇವನು ನಮ್ಮ ಹತ್ತಿರ ಬಂದು ನಾನು ಹೊಸ ಮನೆ ಕಟ್ಟುತ್ತಿದ್ದೆನೆ, ಆ ಮನೆಗೆ ನೀವುಗಳು ಲೈಟ ಪೀಟಿಂಗ ಮಾಡಲು ಬರಬೇಕು ಎಂದು ವ್ಯವಹಾರ ಮಾತಾಡಿದ್ದರಿಂದ ನಾವಿಬ್ಬರು ಒಪ್ಪಿ ಲೈಟ ಪೀಟಿಂಗ ಮಾಡಲು ಅಫಜಲಪೂರ ತಾಲೂಕಿನ ಬಳೂರ್ಗಿ ತಾಂಡಾಕ್ಕೆ ಈಗ 4 ದಿನಗಳ ಹಿಂದೆ ಬಂದು ನಾಗೇಶ ಚವ್ಹಾಣ  ಈತನ ಮನೆಯಲ್ಲಿ ಲೈಟ ಪೀಟಿಂಗ ಮಾಡುತ್ತಾ ಇದ್ದಿರುತ್ತೆವೆ.ಹೀಗಿದ್ದು ನಿನ್ನೆ ದಿನಾಂಕ 23-02-2015 ರಂದು ಸಂಜೆ 9:30 ಗಂಟೆ ಸುಮಾರಿಗೆ ನಾಗೇಶ ಚವ್ಹಾಣ ಇವರ ಹಳೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು ದತ್ತಾತ್ರೇಯ ತಂದೆ ಸುಬಾಷ  ರಾಠೋಡ, ದತ್ತು ತಂದೆ ಹರಿಶ್ಚಂದ್ರ ರಾಠೊಡ ಹಾಗೂ ಮನೆಯ ಮಾಲಿಕನಾದ ನಾಗೇಶ ತಂದೆ ನಾಮದೇವ ಚವ್ಹಾಣ ನಾಲ್ಕು ಜನರು ನಾವು ಲೈಟ ಪೀಟಿಂಗ ಮಾಡುತ್ತಿದ್ದ ಹೊಸಮನೆಯಲ್ಲಿ ಬಂದು ಮಲಗಿಕೊಂಡಿರುತ್ತೆವೆ. ಅಂದಾಜು  ಇಂದು ದಿನಾಂಕ 24-02-2015 ರಂದು ಮದ್ಯ ರಾತ್ರಿ 01:00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಿದ್ದ ರೂಮಿನ ಬಾಗಿಲನ್ನು ಯಾರೊ ಬಡೆಯುತ್ತಿದ್ದ ಸಪ್ಪಳ ಕೇಳಿ ನಮ್ಮ ಜೋತೆಗೆ ಮಲಗಿದ್ದ ನಾಗೇಶ ಚವ್ಹಾಣ ಇವನು ಎದ್ದು ಕಿಡಕಿಯಲ್ಲಿ ಯಾರು ಎಂದು ಕೇಳಿದನು. ಹೊರಗಡೆ ಇದ್ದವರು ನೀರು ಕೊಡಿ ಎಂದು ಕೇಳಿದರು, ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದನು, ಆಗ ಹೊರಗೆ ಇದ್ದವರು ಏರು ದ್ವನಿಯಲ್ಲಿ ಬೈಯುತ್ತಿದ್ದರು ಆಗ ನಾಗೇಶನು ಬಾಗಿಲು ತಗೆದು ಹೊರಗೆ ಹೋದನು. ನಾವು ಉಳಿದ ಮೂರು ಜನರು ಅಲ್ಲೆ ಮಲಗಿಕೊಂಡಿದ್ದೆವು. ನಾಗೇಶ ಚವ್ಹಾಣ ಈತನು ಹೊರಗೆ ಹೋದ ನಂತರ ಯಾರೊ ಅವನ ಜೋತೆಗೆ ಕನ್ನಡದಲ್ಲಿ ಏರು ದ್ವನಿಯಲ್ಲಿತಾಡುತ್ತಾ ಮಾತಾಡುತ್ತಾ ಒಮ್ಮೆಲೆ ಗುಂಡು ಹಾರಿಸಿದಂತೆ ಡಮ್ಮ ಡಮ್ಮ ಎನ್ನುವ ಬಾರಿ ಶಬ್ದ ಕೆಳಿಸಿತು ಆಗ ನಾವುಗಳು ಎದ್ದು ಹೊರಗೆ ಬಂದು ನೊಡಲಾಗಿ ಯಾರೊ ಎರಡು ಜನ ವ್ಯಕ್ತಿಗಳು ಕತ್ತಲಲ್ಲಿ ಓಡಿ ಹೊದರು, ಹಾಗೂ ಅಲ್ಲೆ ಸದರಿ ಮನೆಯ ಬಾಗಿಲದ ಮುಂದೆ ನಾಗೇಶನು ಬಿದ್ದು ಒದ್ದಾಡುತ್ತಿದ್ದನು, ಅವನನ್ನು ನಾವು ನೋಡಲಾಗಿ ಅವನ ಬಲಗಣ್ಣಿನ ಕೇಳಗೆ ಬಾರಿ ಗಾಯವಾಗಿ ರಕ್ತ ಸೊರುತ್ತಿತ್ತು, ಸದರಿ ಸಮಯದಲ್ಲಾದ ಗುಂಡಿನ ಶಬ್ದಕ್ಕೆ ಸುತ್ತ ಮುತ್ತಲಿನ ಜನರು ಹಾಗೂ ಅವನ ತಂದೆ ನಾಮದೇವ ತಾಯಿ ಗೋದಾವರಿ ಹಾಗೂ ಲಕ್ಷ್ಮಣ ಚವ್ಹಾಣ ಹಾಗೂ ಇತರರು ಅಲ್ಲಿಗೆ ಬಂದರು. ನಂತರ ಸದರಿಯವರು ಮತ್ತು ನಾವು ಎಲ್ಲರೂ ಕೂಡಿ ನಾಗೇಶನನ್ನು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವೈದ್ಯಾದಿಕಾರಿಗಳ ಸಲಹೆ ಮೇರೆಗೆ ನಾಗೇಶನನ್ನು ಹೆಚ್ಚಿನ ಉಪಚಾರಕ್ಕಾಗಿ ಸೊಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆವೆ.ಸದರಿ ನಾಗೇಶ ತಂದೆ ನಾಮದೇವ ಚವ್ಹಾಣ ವ|| 25 ವರ್ಷ ಈತನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಯಾರೊ ಇಬ್ಬರು ದುಸ್ಕರ್ಮಿಗಳು ಯಾವುದೊ ದ್ವೇಷದಿಂದ ಯಾವುದೊ ಒಂದು ಆಯುದದಿಂದ ನಾಗೇಶನ ಮೇಲೆ ಗುಂಡು ಹಾರಿಸಿ ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹೊನ್ನೇಶ ಅಳ್ಳಗಿ ಸಹಾಯಕ ಇಂಜಿನಿಯರ್ ಪಂಚಾಯತ ರಾಜ ಇಂಜನಿಯರ್ ಉಪ ವಿಭಾಗ ಅಫಜಲಪೂರ ಇವರು ದಿನಾಂಕ 30-01-2015 ರಂದು 12:15 ಪಿ ಎಮ್ ಕ್ಕೆ ಅಫಜಲಪೂರದ ತಮ್ಮ ಕಾರ್ಯಾಲಯದಲ್ಲಿದ್ದಾಗ ಗೌರ (ಬಿ) ಗ್ರಾಮ ಪಂಚಯಾತಿಯ ಮಾಜಿ ಅದ್ಯಕ್ಷರಾದ ರುದ್ರಗೌಡ ಪಾಟಿಲ ರವರು ಕಾರ್ಯಾಲಯಕ್ಕೆ ಬಂದು ಪಿರ್ಯಾದಿದಾರರಿಗೆ ಗೌರ (ಬಿ) ಗ್ರಾಮ ಪಂಚಯಾತಿಯ ವ್ಯಾಪ್ತಿಯಲ್ಲಿ ಮಾಡಿದ ನರೇಗಾ ಯೋಜನೆಯ ಕಾಮಾಗಾರಿಗಳ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್ ಖಾಲಿ ನಮೂನೆಗಳ ಮೇಲೆ ಸಹಿ ಮಾಡಿಕೊಡುವಂತೆ ಹೇಳಿದ್ದು, ಅದಕ್ಕೆ ಪಿರ್ಯಾದಿದಾರರು ಗೌರ (ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೆ ಸರಿಯಾದ ಕಾಮಗಾರಿಗಳು ಆಗಿಲ್ಲ ಆದ್ದರಿಂದ ನಾನು ನಿಲ್ ರಿಪೊರ್ಟ ಕೊಡುತ್ತೆನೆ ಅಂತಾ ಹೇಳಿದಕ್ಕೆ ಸದರಿ ರುದ್ರಗೌಡ ಪಾಟಿಲ ಈತನು ಪಿರ್ಯಾದಿದಾರರಿಗೆ ಜೀವ ಬೇದರಿಕೆ ಹಾಕಿ ಖಾಲಿ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್  ನಮೂನೆಗಳ ಮೇಲೆ ಸಹಿ ಪಡೆದುಕೊಂಡು ಸರ್ಕಾರಿ ಕೆಲಸದಲ್ಲಿ ಅಡೆ ತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ  23-02-2015 ರಂದು ಶ್ರೀ ಸಿದ್ದರಾಮ ತಂದೆ ಪಂಡಿತರಾಯ ಕಲಶೆಟ್ಟಿ, ಸಾಃ ಕಾವೇರಿ ನಗರ ರವರು ಮತ್ತು ತನ್ನ ಮಗನಾದ ಗುರುಬಸವ ವಃ 09 ವರ್ಷ ಇಬ್ಬರು ಕೂಡಿ ಶಹಾಬಜಾರ ಮರಗಮ್ಮಾ ಗುಡಿಯ ಹತ್ತಿರ ಪಾನಿಪುರಿ ತಿನ್ನಲು ಹೋಗುತ್ತಿದ್ದಾಗ ಶಹಾಬಜಾರ ನಾಕಾ ಕಡೆಯಿಂದ ಮೋಟಾರ ಸೈಕಲ ನಂ  ಕೆ.ಎ 36 ಆರ್ 3388 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಗುರುಬಸವ ಈತನಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ನಿಂತಂತೆ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಗುರುಬಸವ ಈತನಿಗೆ ಬಲಗಾಲು ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಜಗದೇವಿ ಗಂಡ ಅಶೋಕ ಅಜಾತಪೂರ  ಸಾ: ಮನೆ ನಂ 129 ಅಂಬೇಡ್ಕರ್ ಆಶ್ರಯ ಯೋಜನೆ ಕಾಲೋನಿ ರಾಣೆಸ ಫೀರ ದರ್ಗಾ ಎದುರುಗಡೆ   ಕಲಬುರಗಿ  ರವರು  ದಿನಾಂಕ 23-02-2015 ರಂದು ಮದ್ಯಾಹ್ನ ನ್ಯೂ ವಾದಿರಾಜ ಲಾಡ್ಜ್ ಎದುರಿಗೆ ಇರುವ ಹೋಟೇಲನಲ್ಲಿ ಊಟ ಮಾಡಿ ವಾಪಸ್ಸ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಹೋಗಬೆಕೆಂದು  ರೋಡಿನ ಎಡಬದಿಯಿಂದ ನಡೆದುಕೊಂಡು ಹೋಗುವಾಗ  ಜಿಲ್ಲಾ ಪಂಚಾಯತ ಕಾರ್ಯಾಲಯ ಎದುರಿನ ರೋಡ ಮೇಲೆ ಕಾರ ನಂ ಕೆಎ-32-ಎಮ್-7283 ನೇದರ ಚಾಲಕನು ಸುಪರ ಮಾರ್ಕೇಟ  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ  ಟೋಂಕಕ್ಕೆ ಗುಪ್ತ ಪೆಟ್ಟು ಏಡಗೈ ಮುಂಗೈಗೆ ತರಚಿದ ಗಾಯಗೊಳಿಸಿ ಕಾರ ಚಾಲಕ ಕಾರ ಸಮೇತ ಓಡಿ ಹೊಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಈರಣ್ಣ ತಂದೆ ಬಸಣ್ಣಾ ಉಕ್ಕನಾಳ ಸಾ|| ಮುದಬಾಳ (ಬಿ) ತಾ|| ಜೇವರ್ಗಿ ರವರು ದಿನಾಂಕ  23.02.2015 ರಂದು ಮಧ್ಯಾಹ್ನ 12:30 ಗಂಟೆಗೆ ಮೃತ ಭೀಮಣ್ಣ ತಂದೆ ಬಸಣ್ಣ ಉಕನಾಳ ಸಾ|| ಮುದಬಾಳ ಬಿ ಈತನು ಮುದಬಾಳ ಬಿ ಸಿಮಾಂತರದ ಮಾನು ರಾಠೋಡ ಈತನ ಹೊಲದ ಪಕ್ಕದ ಮುಖ್ಯ ಕೇನಾಲ್‌ ನಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೇನಾಲ್ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ ದೇಹವು ಇಂದು ಸಾಯಂಕಾಲ 16:30 ಗಂಟೆಗೆ ನೀರಿನಿಂದ ಹೋರಗೆ ತೆಗೆದಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.