Police Bhavan Kalaburagi

Police Bhavan Kalaburagi

Saturday, June 24, 2017

Yadgir District Reported Crimes


                                                   Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 107/2017  ಕಲಂ 279, 304 (ಎ) ಐಪಿಸಿ;- ದಿನಾಂಕ-23/06/2017 ರಂದು   ನಿಂಗಪ್ಪ ತಂದೆ ಮಲ್ಲಪ್ಪ ಕ್ವಾಟೆ ಕುರಬರ ಮನೆಯಲಿದ್ದಾಗ ನನಗೆ ನಿಂಗಪ್ಪ ತಂದೆ ಮಲ್ಲಯ್ಯ ಕ್ವಾಟೆ ಕುರಬರ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಿನ್ನ ಮಗ ಮಲ್ಲಪ್ಪ ಇಬ್ಬರು ಕೂಡಿ ನಮ್ಮ ಹೊಲಗಳಿಗೆ ಹೋಗುವಾಗ ಸಾಯಂಕಾಲ 5-30 ಗಂಟೆಗೆ ಯಾದಗಿರಿ - ರಾಯಚೂರ ಮುಖ್ಯ ರಸ್ತೆಯ ಮೇಲೆ ನಾವಿಬ್ಬರು ನಡೆದುಕೊಂಡು  ಪೊಲಪ್ಪ ತಂದೆ ತಿಪ್ಪಣ್ಣ ಉಪ್ಪಾರ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಅಂದರೆ ಯಾದಗಿರಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ಕ್ರಶರ್ ಚಾಲಕನು ನಡೆಸಿಕೊಂಡು ಬಂದು ನನ್ನ ಮುಂದೆ ಹೊಗುತಿದ್ದ ಮಲ್ಲಪ್ಪ ಇತನಿಗೆ ಅಪಘಾತ ಪಡಿಸಿದನು, ನಾನು ನೋಡುತಿದ್ದಂತೆ ಕ್ರಶರ ಮುಂದೆ ಹೊಗಿ ನಿಂತಿತು ಆಗ ನಾನು ಮಲ್ಲಪ್ಪನಿಗೆ ಏನು ಆಯಿತು ಅಂತಾ ನೋಡುವಷ್ಟರಲ್ಲಿ ಕ್ರಶರ ಚಾಲಕನು ತನ್ನ ವಾಹನವನ್ನು ಬಿಟ್ಟು ಓಡಿ ಹೋದನು ಆಗ ನಾನು ಮಲ್ಲಪ್ಪನಿಗೆ ನೋಡಲಾಗಿ ಆತನಿಗೆ ಮುಖಕ್ಕೆ ಬಾರಿ ರಕ್ತಗಾಯವಾಗಿ ಮೂಗಿನಲ್ಲಿ ರಕ್ತ ಸೋರುತಿತ್ತು, ಮತ್ತು ಬಲಗಾಲಿನ ತೋಡೆ ಮುರಿದಿತ್ತು ಹಾಗೂ ಎದೆ ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯವಾಗಿದ್ದು ಸ್ಥಳದಲ್ಲಿ ಸತ್ತಿದ್ದಾನೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಬನ್ನಮ್ಮ ನನ್ನ ಮಕ್ಕಳಾದ ಭೀರಪ್ಪ, ಸಾಬರೆಡ್ಡಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನು ಅಪಘಾತದಲ್ಲಿ ಸತ್ತು ಆತನ ಹೆಣ ಅಂಗಾತಾಗಿ ರೋಡಿನ ಕೆಳಗೆ ಬಿದ್ದಿತ್ತು  ಕ್ರಶರನ್ನು ಪರಿಶಿಲಿಸಿ ನೋಡಲಾಗಿ ಅದರ ನಂಬರ ಕೆಎ-33 ಎಮ್ -2869 ಇರುತ್ತದೆ. ಇಂದು ದಿನಾಂಕ-23/06/2017 ರಂದು ರಾತ್ರಿ 8-00 ಗಂಟೆಗೆ ಬಂದು ಪಿಯರ್ಾಧಿಯನ್ನು ನೀಡಿರುತ್ತೆನೆ .ಕಾರಣ ಕ್ರಷರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ್ದರಿಂದ ನನ್ನ ಮಗ ಮೃತಪಟ್ಟಿರುತ್ತಾನೆ ಕಾರಣ ಕೆಎ-33 ಎಮ್ 2869 ನೆದ್ದರ ವಾಹನ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿ ಅಂತಾ ಹೇಳಿ ಗಣಕಿಕರಿಸಿದ ಪಿಯರ್ಾಧಿ ಹೇಳಿಕೆ ಇರುತ್ತದೆ


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ 447,323,354,504,506 ಸಂಗಡ 34 ಐಪಿಸಿ;-ದಿನಾಂಕ-23/06/2017 ರಂದು ಬೆಳಿಗ್ಗೆ- 9-00 ಗಂಟೆಗೆ ನಾನು ಶ್ರೀಮತಿ ಶಶಮ್ಮ ಗಂಡ ಪಾಂಡಪ್ಪ  ಮತ್ತು ನನ್ನ ಗಂಡ ಪಾಂಡಪ್ಪ ಮತ್ತು ನನ್ನ ದೊಡ್ಡಮಾವನ ಹೆಂಡತಿಯಾದ ಗಂಗಮ್ಮ ಗಂಡ ಯಂಕಟರಾಮಣ್ಣ 3 ಜನರು ಕೂಡಿ ನಾವು ನಮ್ಮ ಹೊಲಕ್ಕೆ ಹೋಗಿ ಬಿತ್ತಲು ಅಂತಾ ಹೋದೆವು ಅಲ್ಲಿ ನನ್ನ ಗಂಡನ ಹೆಸರಿನಲ್ಲಿ ಇರುವ ಹೊಲ ಸವರ್ೆ ನಂಬರ 62 ರಲ್ಲಿ ನೋಡಲಾಗಿ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ  ನಮ್ಮ ಹೊಲದಲ್ಲಿ 1) ರಾಮಪ್ಪ ತಂದೆ ಯಂಕಣ್ಣ 2) ಶಂಕ್ರಪ್ಪ ತಂದೆ ರಾಮಪ್ಪ 3) ಯಂಕಟಪ್ಪ ತಂದೆ ರಾಮಪ್ಪ 4) ಸಾವಿತ್ರಮ್ಮ ಗಂಡ ರಾಮಪ್ಪ ಇವರೆಲ್ಲರು ಸೇರಿ ನಮ್ಮ ಹೊಲದಲ್ಲಿ 9-30 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿರುವಾಗ ನಾನು ಹೋಗಿ ನಮ್ಮ ಹೊಲದಲ್ಲಿ ಯಾಕೆ ಗಳೆ ಹೊಡೆಯುತಿದ್ದರಿ ಅಂತಾ ಕೇಳಿದಾಗ ನಿಂದು ಏನೆ ಸೂಳೆ ಈ ಹೊಲ ನಮ್ಮದು ನಾವು ಗಳೆ ಹೋಡೆಯುತ್ತೆವೆ ನಿವು ಏನುಮಾಡುತ್ತಿರಿ ಮಾಡಿರಿ ಅಂತಾ ಅವಾಚ್ಯವಾಗಿ ಲೇ ರಂಡಿ ಸೂಳೆ ಈದು ನಮ್ಮ ಹೊಲ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಶಂಕ್ರಪ್ಪ ಇತನು ನನಲೆ ತಲೆಗೆ ಮತ್ತು ಎಡಗಡೆ ಕೈಗೆ ಹೊಡೆದು ಕೈಹಿಡಿದು ಜಗ್ಗಿ ಎಳದಾಡಿ ನನಗೆ ಅವಮಾನ ಮಾಡಿ ಕೆಳಗೆ ಬಿಳಿಸಿದನು ನಾನು ಕೇಳಗೆ ಬಿದ್ದಾಗ ರಾಮಪ್ಪ ತಂದೆ ಯಂಕಣ್ಣ, ಇತನು ಕಾಲಿನಿಂದ ಹೊಟ್ಟೆಗೆ ಒದ್ದನು ಮತ್ತು ಯಂಕಟಪ್ಪ ತಂದೆ ರಾಮಪ್ಪ, ಇತನು ಕೂದಲು ಹಿಡಿದು ಎಳದಾಡಿದನು, ಸಾವಿತ್ರಮ್ಮ ಗಂಡ ರಾಮಪ್ಪ ಈಕೆಯು ಈ ಸೂಳೆ ಪದೆ ಪದೆ ನಮ್ಮ ತಂಟೆಗೆ ಬರುತ್ತಾಳೆ ಇವಳಿಗೆ ಬಹಳ ಸೊಕ್ಕು ಬಂದಿಗೆ ಲೇ ಸೂಳೆ ಮಗಳೆ  ಇನ್ನೊಂದು ಸಲ ಈ ಹೊಲಕ್ಕೆ ಬಂದರೆ  ಖಲಾಸ ಮಾಡಿ  ಬಿಡೋಣ ಅಂತಾ ಜೀವದ ಬೇದರಿಕೆ ಹಾಕಿ ಬೈದಾಡಿ ನನಗೆ ಹೊಡೆಯುತ್ತಿರುವಾಗ ಜಗಳವನ್ನು ನನ್ನ ಗಂಡ ಪಾಂಡಪ್ಪ ತಂದೆ ಯಂಕಣ್ಣ ಮತ್ತು ನನ್ನ ದೊಡ್ಡಮಾವನ ಹೆಂಡತಿಯಾದ ಗಂಗಮ್ಮ ಗಂಡ ದಿ. ಯಂಕಟಪ್ಪ  ಮತ್ತು ನಮ್ಮ ಹಿಂದೆ ಗಳೆ ಹೊಡೆಯಲು ಬಂದ ನನ್ನ ತಮ್ಮ ಶಂಕ್ರಪ್ಪ ತಂದೆ ಮಾರೆಪ್ಪ ಎಲ್ಲರು ಕೂಡಿ ಜಗಳ ಬಿಡಿಸಿದರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆ ಬಡೆ ಮಾಡುತಿದ್ದರು   
  ಕಾರಣ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಕೂದಲು ಮತ್ತು ಕೈಹಿಡಿದು ಜಗ್ಗಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ನಮಗೆ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವದಿಲ್ಲ  ಅಂತಾ ದೂರಿನ ಅಜರ್ಿ ಇರುತ್ತದೆ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ.341.323.504.506.302 ಸಂ. 34 ಐಪಿಸಿ;-ದಿನಾಂಕ. 23/06/2017 ರಂದು ಪಿರ್ಯಾದಿ ಶ್ರೀ ಅಂಬರಿಶ್ ತಂ. ಯಲ್ಲಪ್ಪ ಸಿಂದೂಳ ವಃ 23 ಜಾಃ ಸಿಂಧೂಳ ಉಃ ಕೂಲಿ ಕೆಲಸ ಸಾಃ ಶಶಿದರ ಕಾಲೋನಿ ಹೊಸಳ್ಳಿ ಕ್ರಾಸ್ ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ.23/06/2017 ರಂದು ಮದ್ಯಾಹ್ನ 2:00 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಬಾಮೈದನಾದ ಯಲ್ಲಪ್ಪ ತಂ. ಫಕೀರಪ್ಪ ಸಿಂದೂಳ, ನಮ್ಮ ಕಾಕನ ಮಗನಾದ ದುರ್ಗಪ್ಪ ತಂ. ಮಾರೆಪ್ಪ ಸಿಂದೂಳ ಕೂಡಿಕೊಂಡು ಯಾದಗಿರಿ ನಗರದಲ್ಲಿರುವ ಭಾಗ್ಯಲಕ್ಷ್ಮೀ ಟಾಕೀಸ್ನಲ್ಲಿ ಡಿಜೆ ಅಂತಾ ತೆಲಗೂ ಸಿನೆಮಾ ನೋಡಿ ಸಿನೆಮಾ ಬಿಟ್ಟ ನಂತರ ಅಂದಾಝು ಸಮಯ 4-30 ಪಿಎಂ ಸುಮಾರಿಗೆ ಟಾಕೀಸದಿಂದ ನಮ್ಮ ಕಾಲೋನಿಮಗೆ ನನ್ನ ಮೋ.ಸೈಕಲ್ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ್ ಮೇಲೆ ನಾವು ಮೂರು ಜನರು ಹೊರಟೆವು. ಅಂಬೇಡ್ಕರ ಚೌಕದಲ್ಲಿ ಹೋಗುತ್ತಿರುವಾಗ ಚೌಕ ಹತ್ತಿರ ಮೌನೇಶ ತಂ. ಸಂಜಪ್ಪ ಕರಕರಮೊಂಡರ, ಯಲಿಗ್ಯಾ ತಂ. ಯಲ್ಲಪ್ಪ ಕರಕರಮೊಂಡರ, ನಾಗಪ್ಪ ತಂ. ಸಂಜಪ್ಪ ಕರಕರ ಮೊಂಡರ, ದೇವಪ್ಪ ತಂ. ಂನ್ನಪ್ಪ ಕರಕರಮೊಂಡರ ಇವರು ನಾಲ್ಕು ಜನರು ನಾವು ಅಂಬೇಡ್ಕರ ಚೌಕದಲ್ಲಿ ಬರುತ್ತಿರುವಾಗ ನಮಗೆ ನೋಡಿ ಅಡ್ಡ ಬಂದು ನಮಗೆ ತಡೆದು ನಿಲ್ಲಿಸಿ ಏ ಬೋಸಡಿ ಮಕ್ಕಳೆ ನಾವು ಯಾದಗಿರದಲ್ಲಿ ಅಲ್ಲಲ್ಲಿ ಓಣಿಯಲ್ಲಿ ನಮ್ಮ ಹಂದಿಗಳನ್ನು ಸಾಕಲು ಬಿಟ್ಟಿರುತ್ತೇವೆ ನೀವು ನಮ್ಮ ಹಂದಿಗಳನ್ನು ಕದ್ದೊಯ್ದು ಮಾರುತ್ತಿರಿ ಮತ್ತು ತಿನ್ನುತ್ತಿರಿ ಇವತ್ತು ಸಿಕ್ಕಿರಿ ಮಕ್ಕಳೆ ಜೀವ ಸಹಿತ ಬಿಡುವುದಿಲ್ಲಾ. ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೈದವರೆ ಮೌನೇಶ ಈತನು ಯಲ್ಲಪ್ಪನಿಗೆ ಕೈ ಮುಷ್ಟಿ ಮಾಡಿ ಎದೆಗೆ, ಹೊಟ್ದಟೆಗೆ ಜೋರಾಗಿ ಗುದ್ದಿ ಕಾಲಿನಿಂದ ಒದ್ದನು. ಮತ್ತು ಇವರಿಗೆ ಕೊಲೆ ಮಾಡಿ ಬಿಡೋಣ ನಮ್ಮ ಹಂದಿಗಳ ನಮಗೆ ಸಿಗುತ್ತವೆ ಅಂತಾ ಅನ್ನುತ್ತಿರುವಾಗ  ಯಲಿಗ್ಯಾ ಈತನು ನನಗೆ ಕಪಾಳಕ್ಕೆ ಹೊಡೆದು ಯಲ್ಲಪ್ಪನಿಗೆ ಕಾಲನಿಂದ ಒದ್ದನು ಆಗ ನಾಗಪ್ಪನು ದುರ್ಗಪ್ಪನಿಗೆ ಕಾಲಿನಿಂದ ಒದ್ದನು. ದೇವಪ್ಪನು ಯಲ್ಲಪ್ಪನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಈ ಸೂಳೆ ಮಕ್ಕಳಿಗೆ ಇವತ್ತು ಜೀವಸಹಿತ ಬಿಡಬಾರದು ಅಂತಾ ಬೈಉತ್ತಿರುವಾಗ ನಾವು ಸತ್ತೆವೆಪ್ಪೊ  ಅಂತಾ ಚವೀರಾಡುತ್ತಿದ್ದೆವು ಆಗ ಜಬಲಮ್ಮ ಗಂ ರಾಜಪ್ಪ ಮತ್ತು ಅಲ್ಲೆ ಚೌಕನಲ್ಲಿದ್ದ ಈತರರು ಬಂದು ಜಗಳಾ ಬಿಡಿಸಿದ್ದು ಯಲ್ಲಪ್ಪ ತಂ. ಫಕಿರಪ್ಪ ಈತನು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ. ಕೂಡಲೆ ಅವನಿಗೆ ಉಪಚಾರ ಕುರಿತು ಒಂದು ಅಟೋದಲ್ಲಿ ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಉಪಚಾರ ಹೊಂದುತ್ತಾ ಅಂದಾಜು ಸಮಯ 5-45 ಪಿಎಂ ಸುಮಾರಿಗೆ ಮೃತಪಟ್ಟಿರುತ್ತಾನೆ. ನಂತರ ಸದರಿ ವಿಷಯ ಅವನ ಮನೆಯವರಿಗೆ ಮತ್ತು ಸಂಭಂದಿಕರಿಗೆ ತಿಳಿಸಿದಾಗ ಅವರೆಲ್ಲರೂ ಆಸ್ಪತ್ರೆಗೆ ಬಂದು ಮೃತ ಯಲ್ಲಪ್ಪನಿಗೆ ನೋಡಿ ವಿಷಯ ತಿಳಿದುಕೊಂಡರು ಸದರಿ ಘಟನೆ ಇಂದು ದಿನಾಂಕ 23/06/2017 ರಂದು ಸಾಯಂಕಾಲ 5 ಗಂಟೆ ಸುಆಂರಿಗೆ ಅಂಬೆಡ್ಕ ಚೌಕ ಹತ್ತಿರ ಜರುಗಿರುತ್ತದೆ. ಕಾರಣ ಮೌನೆಶ, ಯಲಿಗ್ಯಾ, ನಾಗಪ್ಪ, ದೇವಪ್ಪ, ಇವರು ಹಂದಿಯ ವಿಷಯದಲ್ಲಿ ಹಿಂದಿನಿಂದ ನಮ್ಮ ಸಂಗಡ ತಕರಾರು ಮಾಡುತ್ತಾ ನಮ್ಮ ಹಂದಿಗಳನ್ನು ಮಾರಾಟ ಮಾಡುತ್ತಿರಿ, ತಿನ್ನುತ್ತಿರಿ, ಒಂದಲ್ಲಾ ಒಂದು ದಿನ ನಿಮಗೆ ನೋಡಿ ನಮ್ಮ ಕೈಗೆ ಸಿಗುರಿ ಅನ್ನುತ್ತಾ ತಕರಾರು ಮಾಡಿಕೊಂಡು ಬಂದಿದ್ದು ಇಂದು ದಿನಾಂಕ 23/06/2017 ರಂದು ನಾವು ಸಿಮಾ ನೋಡಿ ಬಿಟ್ಟ ನಂತರ ಮನೆ ಕಡೆಗೆ ಹೋಗುತ್ತಿರುವಾಗ ನಮಗೆ ತಡೆದು ನಿಲ್ಲಿಸಿ 5 ಪಿಎಂ ಸುಮಾರಿಗೆ ಹೊಡೆ ಬಡೆ ಮಾಡಿದ್ದರಿಂದ ಆ ಗಾಯಗಳಿಂದ ಯಲ್ಲಪ್ಪ ಈತನು ಕೊಲೆಯಾಗಿರುತ್ತಾನೆ ಕೊಲೆ ಮಾಡಿದ ನಾಲ್ಕು ಜನರ ಮೆಲ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.103/2017 ಕಲಂ.341, 323, 302, 504, 506, ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಕೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ. 78 (3) ಕೆ.ಪಿ. ಆಕ್ಟ ;- ದಿನಾಂಕ 23/06/2017 ರಂದು ಸಾಯಂಕಾಲ 05-30 ಗಂಟೆಗೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ ಯಾದಗಿರಿ ನಗರ ಠಾಣೆ ಇವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜ್ಞಾಪನ ನೀಡಿದ್ದರ ಸಾರಾಂಶವೇನೆಂದರೆ, ಈ ಮೂಲಕ ನಿಮಗೆ ಜ್ಞಾಪನ ಕೊಡುವುದೇನಂದರೆ ದಿನಾಂಕ 23/06/2017 ರಂದು ಮಧ್ಯಾಹ್ನ 03 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಲಕ್ಷ್ಮೀ ಟಾಕೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೂರು ಜನ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಕೂಡಲೆ ನಾನು ಇಬ್ಬರೂ ಪಂಚರು ಹಾಗೂ ಸಿಬ್ಬಂದಿ ಜನರಿಗೆ ಠಾಣೆಗೆ ಬರಮಾಡಿಕೊಂಡೆನು.  ಪಂಚರಿಗೆ ಹಾಗೂ ಸಿಬ್ಬಂದಿ ಜನರಾದ ಪ್ರಕಾಶ ಪಿ.ಸಿ 303, ರವಿ ರಾಠೋಡ ಪಿ.ಸಿ 269 ಮತ್ತು ವಿಠ್ಠಲ್ ಹೆಚ್.ಸಿ 86 ರವರಿಗೆ ದಾಳಿ ಮಾಡುವ ಬಗ್ಗೆ ವಿಷಯ ತಿಳಿಸಿದೆನು. ನಂತರ ಎಲ್ಲರು ಕೂಡಿ ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ ಮಧ್ಯಾಹ್ನ 03-30 ಗಂಟೆಗೆ ದಾಳಿ ಕುರಿತು ಠಾಣೆಯಿಂದ ಹೊರಟೆವು. ನಂತರ ಸ್ಥಳಕ್ಕೆ ಹೋಗಿ ಲಕ್ಷ್ಮೀ ಟಾಕೀಜ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಿದಾಗ ಅಲ್ಲಿ 03 ಜನರು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಮಧ್ಯಾಹ್ನ 03-50 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ಮಾಡಿ ಹಿಡಿಯುತ್ತಿದ್ದಾಗ ಒಬ್ಬ ವ್ಯಕ್ತಿ ಸಿಕ್ಕಿದ್ದು, ಇಬ್ಬರು ಓಡಿ ಹೋದರು, ಓಡಿ ಹೋಗುವಾಗ ಒಬ್ಬನ ಜೇಬಿನಿಂದ 2 ಮೋಬೈಲ್ ಹಾಗೂ 200/- ರೂ|| ಗಳು ಕೆಳಗೆ ಬಿದ್ದದಿರುತ್ತವೆ. ಹಿಡಿದವನ ಹೆಸರು ಪಂಚರ ಸಮಕ್ಷಮದಲ್ಲಿ ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ಗಂಗಪ್ಪ ಪೂಜಾರಿ ವಯಾ 45 ವರ್ಷ, ಜಾ|| ಕುರುಬರು ಉ|| ಕೂಲಿ ಕೆಲಸ ಸಾ|| ಹಿರೆಅಗಸಿ ಯಾದಗಿರಿ ಅಂತಾ ತಿಳಿಸಿದನು. ಅವನ ಅಂಗ ಶೋದನೆ ಮಾಡಲಾಗಿ ಅವನ ಹತ್ತಿರ 700=00 ಹಾಗೂ 02 ಮಟ್ಕಾ ನಂಬರ ಬರೆದ ಚಿಟ್ಟಿಗಳು ಸಿಕ್ಕಿರುತ್ತವೆ. ಸಿಕ್ಕಿಬಿದ್ದ ಸಾಬಣ್ಣನಿಗೆ ಓಡಿ ಹೋದವರ ಹೆಸರು ವಿಚಾರಿಸಲಾಗಿ ಮೊಬೈಲ್ಗಳು ಜೇಬಿನಿಂದ ಬಿದ್ದವನ ಹೆಸರು ಪಾಪ್ಯಾ ಹಾಗೂ ಇನ್ನೊಬ್ಬನ ಹೆಸರು ಲಕ್ಷ್ಮೀರೆಡ್ಡಿ ಅಂತಾ ತಿಳಿಸಿದನು. ನಂತರ ಮಟ್ಕಾ ಜೂಜಾಟದಲ್ಲಿ ಸಿಕ್ಕ ಒಟ್ಟು 900=00 ರೂ. ನಗದು ಹಣ, ಮಟ್ಕಾ ನಂಬರಗಳನ್ನು ಬರೆದ 2 ಚೀಟಿ ಮತ್ತು ಒಂದು ಬಾಲಪೆನ ಹಾಗೂ 1) ಸ್ಯಾಮಸಂಗ್ ಗ್ಯಾಲಾಕ್ಷಿ ಜೆ7 ಮೋಬೈಲ್ ಅ.ಕಿ 8000/- 2) ಒಂದು ಸಾದಾ ಸ್ಯಾಮಸಂಗ ಮೊಬೈಲ್ ಅ:ಕಿ: 600=00 ರೂ. ಹೀಗ್ಗೆ ಒಟ್ಟು 9500=00 ಇವುಗಳನ್ನು ಜಪ್ತಿ ಮಾಡಿಕೊಂಡು ದಿನಾಂಕ 23/06/2017 ರಂದು 4-15 ಪಿಎಮ್ ದಿಂದ 5-15 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡಿದ್ದು, ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 24/06/2017 ರಂದು ಬೆಳಿಗ್ಗೆ 10-30 ಗಂಟೆಗೆ ಗುನ್ನೆ ನಂ.104/2017 ಕಲಂ.78(3)ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 77/2017 ಕಲಂ 78(3)  ಕೆ.ಪಿ ಯಾಕ್ಟ ;- : ದಿನಾಂಕ:22/06/2017 ರಂದು 19.30 ಗಂಟೆಗೆ ಆರೋಪಿತನು ಬಲಶೆಟ್ಟಿಹಾಳ ಚನ್ನಮ್ಮ ಚೌಕ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಅಂಬಯ್ಯ ರಾಠೋಡ ಎ.ಎಸ್.ಐ ಹೆಚ್.ಸಿ-130 ಪಿ.ಸಿ-293, ಎಪಿಸಿ-144 ರವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 980=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 323,324,341,504,506 ಸಂ. 34 ಐಪಿಸಿ;- ದಿನಾಂಕ: 23/06/2017 ರಂದು 8 ಎ.ಎಮ್.ಕ್ಕೆ ಪಿಯರ್ಾಧಿಯು ತನ್ನ ಮನೆಯಿಂದ ಗ್ರಾಮದ ಮಾಲಿಗೌಡರ ಮನೆಯ ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ ಆರೋಪಿತರು ಬಂದು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯವಾಗಿ ಏನಲೇ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ಅಂತಾ ಅನ್ನುತ್ತಾ ಒಮ್ಮಿಂದೊಮ್ಮೆಲೆ ಸಿದ್ದಪ್ಪನು ಪಿಯರ್ಾಧಿಯ ಕುತ್ತಿಗೆಯನ್ನು ಹಿಡಿದು ಬಲಗೈಯಿಂದ ಹೊಡೆದನು. ಇನ್ನೊಬ್ಬ ಆರೋಪಿತನು ಒಂದು ಬಡಿಗೆಯನ್ನು ತಂದು ಪಿಯರ್ಾಧಿಯ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಅದೇ ಬಡಿಗೆಯಿಂದ ಹೆಡಕಿಗೆ ಹೊಡೆದು ರಕ್ತಗಾಯ ಮಾಡಿದನು. ಸಾಕ್ಷಿದಾರರು ಬಂದು ಜಗಳ ನೋಡಿ ಬಿಡಿಸಿದ್ದು ಆಗ ಆರೋಪಿ ಸಿದ್ದಪ್ಪನು ಪಿಯರ್ಾಧಿಗೆ ಇವತ್ತು ಉಳಿದಿದಿ ಮಗನೆ ಇನ್ನೊಂದು ಸಾರಿ ಸಿಕ್ಕರೆ ನಿನ್ನನ್ನು ಜೀವ ಸಹಿತ ಬೀಡುವುದಿಲ್ಲ ಅಂತಾ ಬೆದರಿಕೆ ಹಾಕಿದ ಬಗ್ಗೆ ಸಂಕ್ಷಿಪ್ತ ಪಿಯರ್ಾಧಿ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 62/2017 ಕಲಂ 279,337,338 ಐಪಿಸಿ ;- ದಿನಾಂಕ: 21/06/2017 ರಂದು ಪಿಯರ್ಾಧಿಯಾದ ಅಶೋಕಪಾಟೀಲ ಹಾಗೂ ತನ್ನ ಗೆಳೆಯರು ಕೂಡಿ ಖಾಸಗಿ ಕೆಲಸದ ನಿಮಿತ್ಯ ಕಾರ್ ನಂ: ಕೆ.ಎ-32 ಪಿ-0304 ನೇದ್ದರಲ್ಲಿ ಜೇವಗರ್ಿಯಿಂದ ಶಹಾಪೂರಕ್ಕೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ ಜೇವಗರ್ಿ ಹೋಗುವ ಕುರಿತು ಶಹಾಪೂರದಿಂದ ಭೀ.ಗುಡಿ ಮುಖಾಂತರ ಹೋಗುತ್ತಿರುವಾಗ ಪ್ರಜ್ವಲಕುಮಾರನು ಕಾರ್ ಚಲಾಯಿಸುತ್ತಿದ್ದು ಭೀ.ಗುಡಿ ಕೃಷಿ ಕಾಲೇಜ ಹತ್ತಿರ 7:30 ಪಿ.ಎಮ್.ಕ್ಕೆ ಹೋಗುತ್ತಿದ್ದಾಗ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತಿದ್ದನು. ಕಾರಿನಲ್ಲಿದ್ದ ಸಾಕ್ಷಿದಾರರು ಸಾವಧಾನವಾಗಿ ಚಲಾಯಿಸು ಅಂತಾ ಹೇಳಿದರು ಕೂಡ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಮ್ಮೆಲೆ ಬಲಗಡೆ ಕಟ್ ಹೊಡೆದಿದ್ದರಿಂದ ಕಾರ್ ರೋಡಿನ ಬಲಗಡೆ ಹೋಗಿ ಕೃಷಿ ಕಾಲೇಜಿನ ಕಂಪೌಂಡಿಗೆ ಹೊಂದಿಕೊಂಡಿರುವ ಗಿಡಕ್ಕೆ ಡಿಕ್ಕಿಪಡಿಸಿದ್ದು ಕಾರನಲ್ಲಿದ್ದ ಪಿಯರ್ಾಧಿಗೆ ಬಲಗಾಲ ತೊಡೆಯ ಮೇಲೆ ಮುರಿದಂತಾಗಿದ್ದು ಮತ್ತು ಮೊಳಕಾಲು ಕೆಳಗೆ ಮುರಿದಂತಾಗಿರುತ್ತದೆ. ಹಾಗೂ ಶಂಕರಗೌಡ ಈತನಿಗೂ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಪಿಯರ್ಾಧಿ ಸಂಕ್ಷಿಪ್ತ ಸಾರಾಂಶವಿರುತ್ತದೆ.  
  
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 78 (111) ಕೆ ಪಿ ಆಕ್ಟ;- ದಿನಾಂಕ: 23.06.2017 ರಂದು 8-15 ಗಂಟೆಗೆ  ಸಿಪಿಐ  ಸಾಹೇಬರು ಹುಣಸಗಿ  ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಆರೋಪಿ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಮತ್ತು ಆತನಿಂದ ಜಪ್ತಿ ಮಾಡಿದ ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸಿಪಿಐ ಸಾಹೇಬರು ಹುಣಸಗಿ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಏನಂದರೆ ಇಂದು ದಿನಾಂಕ 23.06.2017 ರಂದು 5:15 ಪಿ.ಎಮ್ ಗಂಟೆಗೆ ಕಕ್ಕೇರಾ ಉಪಠಾಣೆಯಲ್ಲಿ ಇದ್ದಾಗ ಕಕ್ಕೇರಾ ಪಟ್ಟಣದ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿಸಿ-147 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು, ಪಿಸಿ-147 ರವರು ಪಂಚರನ್ನಾಗಿ ಶ್ರೀ ಹುಸೇನ್ ಸಾಬ್ ತಂದೆ ಮದನ್ಸಾಬ್ ಶಹಾನಿ ವಯಃ55, ಉಃಒಕ್ಕಲುತನ, ಜಾಃಮುಸ್ಲಿಂ, ಸಾಃಕಕ್ಕೇರಾ ಮತ್ತು ಶ್ರೀ ಚಿದಾನಂದ ತಂದೆ ಅಮರಪ್ಪ ಭೋವಿ ವಯಃ35, ಉಃಕೂಲಿ,ಜಾಃಕಬ್ಬಲಿಗ, ಸಾಃಕಕ್ಕೇರಾ ಇವರಿಗೆ ಉಪಠಾಣೆಗೆ 5:20 ಪಿ.ಎಮ್ ಕ್ಕೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯ ತಿಳಿಸಿ ದಾಳಿಗೆ ಹಾಜರಾಗಲು ಕೋರಿಕೊಂಡಿದ್ದು, ನಂತರ ಸಿಪಿಐ ಸಾಹೇಬರು ಮತ್ತು ಉಪಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಶಾಮಸುಂದರ್, ಪಿಸಿ-147 ಮಹಿಬೂಬ್ ಅಲಿ, ಪಿಸಿ-132 ವೆಂಕಟೇಶ, ಜೀಪ್ ಚಾಲಕ ಎ.ಪಿಸಿ-144 ವಿಕಾಸ್ ರವರು ಹಾಗೂ ಪಂಚರು ಕೂಡಿ ಉಪಠಾಣೆಯಿಂದ 5:25 ಪಿ.ಎಮ್ ಗಂಟೆಗೆ ಜೀಪ್ ನಂಬರ್ ಕೆ.ಎ-33 ಜಿ-0164 ನೇದ್ದರಲ್ಲಿ ಕುಳಿತು ಹೊರಟು 5:30 ಗಂಟೆಗೆ ಭಾತ್ಮೀ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಚೀಟಿ ಬರೆದುಕೊಡುತ್ತಿದ್ದುದು ಖಚಿತವಾಗಿದ್ದು 5:35 ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಈತನಿಗೆ ಹಿಡಿದು ವಶಕ್ಕೆ ಪಡೆದುಕೊಂಡು ಸದರಿಯವನಿಂದ 1 ಬಾಲ್ ಪೆನ್, 2 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, 1040/- ರೂ ನಗದು ಹಣ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ 5:35 ಪಿ.ಎಮ್ ಗಂಟೆಯಿಂದ 6:30 ಪಿ.ಎಮ್ ಗಂಟೆ ವರೆಗೆ ಜಪ್ತಿ ಪಂಚನಾಮೆ ಮಾಡುವ ಮೂಲಕ ಜಪ್ತಿ ಮಾಡಿ ಆರೋಪಿತನಾದ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಹಾಗೂ ಸದರಿಯವನಿಂದ ಜಪ್ತಿ ಮಾಡಿದ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ 8-15 ಪಿ ಎಂ ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದು ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುಲು ಸೂಚಿಸಿದ್ದು  ಸಿಪಿಐ ಸಾಹೇಬರು ಹುಣಸಗಿ ರವರು ಹಾಜರುಪಡಿಸಿದ ಜಪ್ತು ಪಂಚನಾಮೆ ಮತ್ತು ಜ್ಞಾಪನಾ ಪತ್ರದಲ್ಲಿಯ ಸಾರಾಂಶವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆಗಾಗಿ ಯಾದಿ ಬರೆದು ನಿವೇದಿಸಿಕೊಂಡಿದ್ದು. ಇಂದು ದಿನಾಂಕ: 24.06.2017 ರಂದು 3-00 ಪಿಎಂ ಪಿಸಿ-291 ಸಂಗನಗೌಡ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನ ಸಿಪಿಐ ಸಾಹೇಬರು ರವರು ಹಾಜರಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 55/2017 ಕಲಂ: 78 () ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


BIDAR DISTRICT DAILY CRIME UPDATE 24-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-06-2017.

§UÀzÀ® ¥ÉưøÀ oÁuÉ. UÀÄ£Éß £ÀA. 70/17 PÀ®A 504,506,307, ಜೊತೆ 34 ಐಪಿಸಿ :-

ದಿ:22/06/2017 ರಂದು 2330 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ  ಮಾಹಿತಿ ಬಂದಿದರ ಮೇರೆಗೆ ಸೈಯದ ಪಟೇಲ     ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಿ: 23-06-2017 ರಂದು 0030 ಗಂಟೆಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಫಿರ್ಯಾದಿಯಾದ ಶ್ರೀ ಅಬ್ರಾಹಂ ತಂದೆ ಅಮೃತ ಮೇತ್ರೆ ಸಾ// ಬಗದಲ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ  ದಿ:22/06/2017 ರಂದು ಓಣಿಯಲ್ಲಿ ಚಂದ್ರಕಾಂತ ಜೋಳದಾಬಕೆ ರವರ ತಂಗಿಯ ಲಗ್ನ ವಿದ್ದುದರಿಂದ ಮೇರವಣಿಗೆ ನಡೆಯುತ್ತಿದ್ದು ಓಣಿಯ 1] ಅವನಾಥ ತಂದೆ ಮಾರುತಿ 2] ಸುರೇಶ ತಂದೆ ಕಲ್ಲಪ್ಪಾ ರವರೊಂದಿಗೆ ಮದು ಮಗನ ಎದುರು ಕುಣಿಯುತ್ತಿರುವುದನ್ನು ನೋಡಾತ್ತಾ ಚಂದ್ರಕಾಂತನ ಮನೆಯ ಹತ್ತಿರ ನಿಂತಿದ್ದಾಗ ಚಂದ್ರಕಾಂತನ ಮಗಳಾದ ಪೂಜಾ ಗಂಡ ವಿಲ್ಸನ್ ಹಲಗೆ ಇವಳು   ಎದುರಿನಿಂದ ಹೋಗುತ್ತಿದ್ದವಳು ವಿನಾ ಕಾರಣ ಇವರಿಗೆ ನೋಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮುಂದೆ ಹೋಗುತ್ತಿದ್ದಾಗ ಫಿರ್ಯಾದಿಯು ಅವಳಿಗೆ ಯಾಕೆ ತಂಗಿ ಯಾಕೆ ಬೈಲಾತಿದ್ದಿ ಬಾಜು ಆಗ್ ಅಂದರೆ ಬಾಜು ಅಗಿವಿ ಅಂತಾ ಹೇಳಿದಾಗ ಸದರಿ ಪೂಜಾಳ ತಮ್ಮನಾದ ಅಮರ ಇತನು  ಮೇರವಣಿಗೆಯಲ್ಲಿ ತನ್ನ ಕೈಯಲ್ಲಿ ಚಾಕು ಹಿಡಿದು ಡಾನ್ಸ ಮಾಡುತ್ತಿದ್ದವನು ಒಮ್ಮೆಲೆ ಓಡುತ್ತಾ ಫಿರ್ಯಾದಿ ಹತ್ತಿರ ಬಂದು ನನ್ನ ಮೈ ಮೇಲಿನ ಅಂಗಿ ಕಾಲರ ಒತ್ತಿ ಹಿಡಿದು ‘’ ಎ ಸೂಳೆ ಮಗನೆ ನನ್ನ ಅಕ್ಕಳಾದ ಪೂಜಾಗೆ ಏನು ಹೇಳುತ್ತಾಇದ್ದಿ ರಂಡಿ ಮಗನೆ’’ ಅಂತ ಅವಾಚ್ಚ ಶಬ್ದಗಳಿಂದ ಬೈಯ್ಯುತ್ತಿದ್ದಾಗ ಅವನ ಭಾವನಾದ ದೇವೆಂದ್ರ ತಂದೆ ಹಣಮಂತ ಸಾ//ಹಸರಗುಂಡಗಿ ಗ್ರಾಮ ಇತನು ಅಲ್ಲಿಗೆ ಬಂದು ನನಗೆ ಒತ್ತಿ ಹಿಡಿದಾಗ ಸದರಿ ಅಮರ ತಂದೆ ಚಂದ್ರಕಾಂತ ಸಾ// ಬಗದಲ ಇತನು ತನ್ನ ಕೈಯಲ್ಲಿನ ಚಾಕು ದಿಂದ ಬೆನ್ನಿನ ಬಲಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಜೀವ ಬೇದರಿಕೆ ಹಾಕಿ ಅಮರ ಇತನು ತನ್ನ ಕೈಯಲ್ಲಿದ್ದ ಅದೇ ಚಾಕುದಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಯಲ್ಲಿ ಚಾಕು ತಿವಿಯಲು ಬಂದಾಗ ನಾನು ನನ್ನ ಕೈ ಅಡ್ಡ ಮಾಡಿದಾಗ ಸದರಿ ಚಾಕು ನನ್ನ ಎಡಗೈ ಮುಂಗೈಗೆ ಹತ್ತಿ ರಕ್ತಗಾಯ ವಾಗಿರುತ್ತದೆ.  ಸದರಿ ಜಗಳವು ದಿ:22/06/2017 ರಂದು ರಾತ್ರಿ 9:00 ರಿಂದ 9:10 ಗಂಟೆಯ ವೇಳೆಯಲ್ಲಿ  ಸದರಿ ಚಂದ್ರಕಾತನ ಮನೆಹ ತ್ತಿರ ಇರುವ ಓಣಿಯ ಸಿಸಿ ರೊಡಿನ ಮೇಲೆ ಆಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/2017 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 22/06/2017 ರಂದು ಭಾಲ್ಕಿ ನಗರದ ಬಸವನಗರದಲ್ಲಿ ಸುನೀತಾ ಗಂಡ ಅನೀಲಕುಮಾರ ವಯಸ್ಸು 24 ವರ್ಷ ರವರು ಮುಂಜಾನೆ 0600 ಗಂಟೆಗೆ  ನೀರು ಕಾಯಿಸಲು ಒಲೆ ಹೊತ್ತಿಸಿ ಒಲೆಯ ಮೇಲೆ ನೀರು ಇಟ್ಟು ತಾನು ಕೂಡಾ ಬೆಂಕಿ ಕಾಸುತ್ತಾ ಕುಳಿತಿದ್ದಾಗ ಅಕಸ್ಮೀಕವಾಗಿ ಮೈ ಮೇಲಿನ ಬಟ್ಟೆಗಳಿಗೆ ಬೆಂಕಿ ಹತ್ತಿ ಮೈಸುಟ್ಟಿರುತ್ತದೆ ನಂತರ  ಭಾಲ್ಕಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದಾರ ರಾತ್ರಿ 1930 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ ಸದರಿ ಘಟನೆ ಅಕಸ್ಮೀಕವಾಗಿ ಜರೂಗಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಫಿರ್ಯಾದಿ ಜಯಶ್ರೀ ಗಂಡ ವೆಂಕಟರಾವ ಶಿಂದೆ ವಯ: 50 ವರ್ಷ ಸಾ: ಬಾಜೊಳಗಾ ರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ªÀÄ»¼Á ¥ÉưøÀ oÁuÉ UÀÄ£Éß £ÀA. 21/17 ©ÃzÀgÀ PÀ®A 498(J), 323, 504, 506 eÉÆvÉ 34 L.¦.¹ :-
¢£ÁAPÀ 23-06-2017 gÀAzÀÄ 12:15 UÀAmÉUÉ ¦üAiÀiÁð¢zÁgÀ¼ÁzÀ ²æêÀÄw ¸ÀAzsÁå UÀAqÀ dUÀ¢Ã±À Z˺Á£ï ªÀAiÀÄ 31 ªÀµÀð eÁ: ªÀÄgÁoÀ G: ªÀÄ£É PÉ®¸À ¸Á: ¤eÁA¨ÁzÀ ¸ÀzÀå §ÄwÛ §¸ÀªÀuÁÚ ªÀÄA¢gÀ ºÀwÛgÀ a¢æ ©ÃzÀgÀ. gÀªÀgÀÄ oÁuÉUÉ ºÁdgÁV vÀ£Àß ªÀiËTPÀ ºÉýPÉ ¤ÃrzÀgÀ  ¸ÁgÁA±ÀªÉ£ÉAzÀgÉ, ¦üAiÀiÁð¢üAiÀÄ ªÀÄzÀĪÉAiÀÄÄ ¸ÀƪÀiÁgÀÄ 13 ªÀµÀðUÀ¼À »AzÉ ¤eÁA¨ÁzÀ (nJ¸ï.)zÀ ¢: NA ¥ÀæPÁ±ÀgÁªÀ gÀªÀgÀ ªÀÄUÀ£ÁzÀ dUÀ¢Ã±À EvÀ£À eÉÆvÉAiÀÄ°è £ÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ.  ¦üÃAiÀiÁð¢UÉ 12 ªÀµÀðzÀ MAzÀÄ UÀAqÀÄ ªÀÄUÀÄ«zÀÄÝ UÀAqÀ£ÁzÀ dUÀ¢Ã±À ºÁUÀÆ  CvÉÛAiÀiÁzÀ ZÀAzÀæPÀ¯Á EªÀgÀÄ   ªÀÄzÀĪÉAiÀiÁzÀ 1-2 ªÀµÀðUÀ¼À PÁ® ZÉ£ÁßV £ÉÆÃrPÉÆArgÀÄvÁÛgÉ.  £ÀAvÀgÀ £À£Àß UÀAqÀ dUÀ¢Ã±À, £À£Àß CvÉÛAiÀiÁzÀ ZÀAzÀæPÀ¯Á EªÀgÀÄ £À£ÀUÉ ¤Ã£ÀÄ £ÉÆÃqÀ®Ä ¸ÀjAiÀiÁV®è CAvÀ £À£ÀUÉ ¨ÉÊAiÀÄÄwÛzÀÄÝ, £À£Àß CvÉÛ ZÀAzÀæPÀ¯Á ºÁUÀÆ £À£Àß £ÁzÀt dUÀzÀA¨Á EªÀj§âgÀÄ £À£Àß UÀAqÀ¤UÉ CªÀ½UÉ ©lÄÖPÉÆqÀÄ, CªÀ¼ÀÄ ¸ÀjAiÀiÁV®è, CªÀ½UÉ PÉ®¸À §gÀĪÀ¢®è, CªÀ¼ÀÄ ¤£Àß eÉÆvÉAiÀÄ°è ¸ÀA¸ÁgÀ ªÀiÁqÀĪÀ¢®è. »UÉ C£ÉÃPÀ jÃwAiÀÄ°è  ªÀiÁ£À¹PÀ avÀæ»A¸É ¤qÀĪÀÅzÀÄ «£ÁBPÁgÀt ¨ÉÊAiÀÄĪÀÅzÀÄ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛgÉ.  £ÀAvÀgÀ ¦üAiÀiÁð¢AiÀÄÄ ©ÃzÀgÀPÉÌ §AzÀÄ vÀ£Àß vÀAzÉ vÁ¬Ä ªÀÄvÀÄÛ CtÚ¤UÉ UÀAqÀ£À ªÀÄ£ÉAiÀÄ°è vÀÀ£ÀUÉ PÉÆqÀÄwÛgÀĪÀ QgÀÄPÀļÀzÀ «µÀAiÀĪÀ£ÀÄß w½¹zÁUÀ, £ÀAvÀgÀ §Ä¢ÝªÁzÀ ºÉüÀ®Ä ºÉÆÃzÁUÀ D ¸ÀªÀÄAiÀÄzÀ°è CªÀgÉ®ègÀÆ ¤ÃªÉãÀÄ £ÀªÀÄUÉ §Ä¢ÝªÁzÀ ºÉüÀÄwÛÃj ¤ªÀÄä ªÀÄUÀ½UÉ ¤ªÀÄä ªÀÄ£ÉUÉ PÀgÉzÀÄPÉÆAqÀÄ ºÉÆÃVj CAvÀ CªÀgÀ eÉÆvÉAiÀÄ°è dUÀ¼À ªÀiÁr PÀ½¹gÀÄvÁÛgÉ. DzÀgÀÆ PÀÆqÀ ¦üAiÀiÁð¢AiÀÄÄ vÀ£Àß UÀAqÀ£À eÉÆvÉAiÀÄ°è ¸ÀA¸ÁgÀ ªÀiÁqÀPÉAzÀÄ CªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ UÀAqÀ£À ªÀÄ£ÉAiÀÄ°èAiÉÄà G½zÀÄPÉÆArgÀÄvÁÛ¼É  »ÃVgÀĪÁUÀ  ¸ÀƪÀiÁgÀÄ 15 ¢ªÀ¸ÀUÀ¼À »AzÉ ¦ügÁå¢AiÀÄÄ ©ÃzÀgÀPÉÌ §AzÀÄ ©ÃzÀgÀzÀ°è G½zÀÄPÉÆAqÁUÀ, ¢£ÁAPÀ 16-06-2017 gÀAzÀÄ CAzÁdÄ 3-00 UÀAmÉAiÀÄ ¸ÀƪÀiÁjUÉ  UÀAqÀ dUÀ¢Ã±À, ºÁUÀÄ CªÀgÀ ªÀÄ£ÉAiÀĪÀgÀÄ vÀªÀgÀÄ ªÀÄ£ÉAiÀiÁzÀ a¢æUÉ §AzÀÄ ¦üAiÀiÁð¢ eÉÆvÉAiÀÄ°è dUÀ¼À ªÀiÁr   PÉʬÄAzÀ ºÉÆqÉ §qÉ ªÀiÁr £À£ÀUÉ fêÀzÀ ¨ÉzÀjPÉ ºÁQgÀÄvÁÛgÉ. ¤Ã£ÀÄ £ÀªÀÄä ªÀÄ£ÉUÉ §gÀ¨ÉÃqÀ ¤£Àß vÀªÀgÀÄ ªÀÄ£ÉAiÀÄ°èAiÉÄà G½zÀÄPÉƼÀÄî CAvÀ ºÉýgÀÄvÁÛgÉ. CAvÁ ¦üAiÀiÁ𢠤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 87/17 ಕಲಂ 279,338 L¦¹ eÉÆvÉ 187 LJA« DPÀÖ :-

ದಿನಾಂಕ: 23/06/2017 ರಂದು 11:30 ಗಂಟೆಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರಯಿಂದ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ ಮೇರೆಗೆ  ರಾಮಣ್ಣಾ ಸಿಎಚಸಿ-910 ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿ ಶ್ರೀ ಜಗನ್ನಾಥ ತಂದೆ ನಾಗಪ್ಪಾ ಸಂಗನಬಸ ವಯ-60 ವರ್ಷ, ಜಾತಿ-ಲಿಂಗಾಯತ ಉ-ಒಕ್ಕಲುತನ, ಸಾ-ಗೌರ ತಾ- ಬಸವಕಲ್ಯಾಣ ರವರು  ನೀಡಿದ ಫಿರ್ಯಾದಿನ ಸಾರಂಶವೇನೆಂದರೆ   ದಿನಾಂಕ.23/06/2017 ರಂದು ಬೆಳಿಗ್ಗೆ 11 ಗಂಟೆಗೆ ಫಿರ್ಯಾದಿಯು ತನ್ನ ಖಾಸಗಿ ಕೆಲಸ ನಿಮಿತ್ತ ಡಿಸಿಸಿ ಬ್ಯಾಂಕಗೆ ಹೋಗಲು ಬಸವಕಲ್ಯಾಣ ಬಸವೇಶ್ವರ ಚೌಕ ಹತ್ತಿರ ರೋಡ ಕ್ರಾಸ ಮಾಡುತ್ತಿರುವಾಗ ಗಾಂಧಿಚೌಕ ಕಡೆಯಿಂದ ಅಬೇಡ್ಕರ ಚೌಕ ಕಡೆಗೆ ಹೋಗುವ ಒಂದು ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಫಿರ್ಯಾದಿಗೆ ಡಿಕ್ಕಿ ಪಡಿಸಿ ದ್ದರಿಂದ ಭಾರಿ ಗಾಯವಾಗಿ ಕಾಲು ಮುರಿದಿರುತ್ತದೆ. ಎಡಗಾಲ ಮೋಣಕಾಲ ಕೆಳಗೆ ರಕ್ತಗಾಯವಾಗಿರುತ್ತದೆ.   ಡಿಕ್ಕಿ ಮಾಡಿದ ವಾಹನ ನಂಬರ ನೋಡಲು ಕೆಎ-56-ಈ-3558 ಇದ್ದು ಅದರ ಹಿಂದೆ ಕುಳಿತ ಅಸ್ಲಂ ತಂದೆ ಶೇಕ ಇಸ್ಮಯಿಲ 24 ವರ್ಷ, ಸೆಂಟ್ರಿಂಗ ಕೆಲಸ, ಸಾ: ಹಿಮ್ಮತನಗರ ಬಸವಕಲ್ಯಾಣ ಅನ್ನುವನಿದ್ದು ಅವನಿಗೆ ಎಡಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ. ಸದರಿ ಮೊ.ಸೈಕಲ ಚಾಲಕನ ಹೆಸರು ವಿಚಾರಸಲು ಮಸ್ತಾನಸಾಬ ತಂದೆ ಹೈದರಸಾಬ, ಶೇಕ, 37 ವರ್ಷ, ಸೆಂಟ್ರಿಂಗ ಕೆಲಸ, ಸಾ:ಹಿಮ್ಮತನಗರ ಬಸವಕಲ್ಯಾಣ ಅನ್ನುವನಿರುತ್ತಾನೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ : 23/06/2017 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ರೇಣುಕಾ ಗಂಡ ವೀರನಾಥ ಮೇತ್ರೆ ವಯ: 28 ವರ್ಷ,ಜಾತಿ : ಕುರುಬ , ಉ:ಮನೆಕೆಲಸ , ಸಾ:ಜೊಳದಾಬಕಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ ,  ಫಿರ್ಯಾದಿ ಮದುವೆ ಜೊಳದಾಪಕಾ ಗ್ರಾಮದ ವೀರನಾಥ ತಂದೆ  ಪೀರಪ್ಪ ವಯ:31 ವರ್ಷ , ಜಾತಿ : ಕುರುಬ , ಸಾ:ಜೊಳದಾಬಕಾ ಇವನ ಜೊತೆ ಮದುವೆಯಾಗಿದ್ದು,  ಇಬ್ಬರೂ ಗಂಡು ಮಕ್ಕಳು ಇರುತ್ತಾರೆ.  ಇವರ ಗಂಡ ಸರಾಯಿ ಕುಡಿಯುವ ಚಟದವನಿದ್ದು, ದಿನಾಲು ಕಿರಿಕಿರಿ ಮಾಡುತ್ತಿದ್ದನು. ಕಳೆದ ಭಾನುವಾರ ಫಿರ್ಯಾದಿಯು ತನ್ನ ತವರು ಮನೆಯಾದ ಔರಾದ (ಬಿ) ಗ್ರಾಮಕ್ಕೆ ಹೋಗಿದ್ದಾಗ ಫಿರ್ಯಾದಿ ಗಂಡ ವೀರನಾಥ ಈತನು ಹೊಲದಲ್ಲಿ ಬಬಲಿ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.  ಫಿರ್ಯಾದಿ ಗಂಡ ಸರಾಯಿ ಕುಡಿಯುವ ಚಟದವನಿದ್ದು , ಕುಡಿದ ಅಮಲಿನಲ್ಲಿ   ಬೆಳಿಗ್ಗೆ 0700 ಗಂಟೆಗೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯವಿರುದಿಲ್ಲಾ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ UÀÄ£Éß £ÀA. 127/17 PÀ®A 309 L¦¹ :-
¢£ÁAPÀ:23/06/2017 gÀAzÀÄ 1500 UÀAmÉUÉ  ¦.J¸À.L(PÁ.¸ÀÄ) ©ÃzÀgÀ §AzÀ §AzÉÆç¸ÀÛ PÀvÀðªÀåzÀ°èzÁÝUÀ  ©ÃzÀgÀ f¯Áè ¸ÀgÀPÁj D¸ÀàvÉæ¬ÄAzÀ JA.J¯ï.¹. EzÀÝ §UÉÎ w½¹zÀ ªÉÄÃgÉUÉ D¸ÀàvÉæUÉ ºÉÆÃV UÁAiÀiÁ¼ÀÄ D¹Ã¥sÀ vÀAzÉ E°AiÀiÁ¸À CºÀäzÀ ªÀ: 21 ªÀµÀð eÁ: ªÀÄĹèA G: ºÉÆÃmɯï PÉ®¸À ¸Á: ©zÀj PÁ¯ÉÆä ©ÃzÀgÀ FvÀ¤UÉ PÀvÀðªÀåzÀ ªÉÄÃ¯É  EzÀÝ ªÉÊzÁå¢üPÁjAiÀiÁzÀ qÁ: §¸ÀªÉñÀégÀ ªÉÊzÁå¢üÃPÁjUÀ¼ÀÄ f¯Áè ¸ÀgÀPÁj D¸ÀàvÉæ ©ÃzÀgÀ gÀªÀgÀ ¸ÀªÀÄPÀëªÀÄ  ºÉýPÉ ¥ÀqÉAiÀįÁV CzÀgÀ ¸ÁgÁA±ÀªÉãÉAzÀgÉ, UÁAiÀiÁ¼ÀÄ«£À vÀAzÉAiÀĪÀgÀÄ 10 ªÀµÀðUÀ¼À »AzÉ ªÀÄÈvÀ¥ÀnÖzÀÄÝ, 3-d£À CtÚ vÀªÀÄäA¢jgÀÄvÉÛêÉ.  E§âgÀÄ CtÚA¢gÀ ªÀÄzÀĪÉAiÀiÁV ºÉÊzÁæ¨ÁzÀzÀ°è EgÀÄvÁÛgÉ, vÁ¬Ä ¸ÀºÀ ºÉÊzÁæ¨ÁzÀzÀ°è EgÀÄvÁÛ¼É. £À£ÀUÉ PÀÄrAiÀÄĪÀ ZÀl EzÀÄÝ D ZÀl¢AzÀ £À£ÀUÉ fêÀ£ÀzÀ°è ¨ÉÃeÁgÀÄ ºÁUÀÆ fêÀ£ÀzÀ°è AiÀiÁªÀÅzÉà ±ÁAw EgÀzÉà ¸ÀÄeÁvÁ ¨ÁgÀzÀ°è ¸ÀgÁ¬Ä PÀÄrzÀÄ £À±ÉAiÀÄ°è ¹n ¯ÁqÀÓ »AzÉ ¨ÉèÃqÀ¢AzÀ £À£Àß PÀÄwÛUÉ PÉÆAiÀÄÄÝPÉÆArzÀÄÝ F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè CAvÀ ¤ÃrgÀĪÀ ºÉýPÉ ªÉÄÃgÉUÉ ¥ÀæPÀgÀt zÁR°¹PÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 88/17 ಕಲಂ 279,337,338 L¦¹ eÉÆvÉ 187 LJA« DPÀÖ :-

 ದಿನಾಂಕ.23/06/2017 ರಂದು ಸಾಯಂಕಾಲ 5 ಗಂಟೆಗೆ ಫಿರ್ಯಾದಿ ಫಿರ್ಯಾದಿ ಶ್ರೀ ರಾಜು ತಂದೆ ನಾರಾಯಣರಾವ ಬಿರಾದಾರ, ವಯ-35 ವರ್ಷ, ಜಾತಿ-ಮರಾಠಾ, ಉ-ಒಕ್ಕಲುತನ, ಸಾ-ನಾರಾಯಣಪೂರ ರವರು ತನ್ನ ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಒಂದು ಅಪ್ಪಿ ಅಟೊ ನಂ.ಕೆಎ-39-3013 ನೇದ್ದರಲ್ಲಿ ಕುಳಿತುಕೊಂಡು  ಇವರಂತೆ ಗ್ರಾಮದ ಶ್ರೀಮತಿ ಅನುಷಾಬಾಯಿ ಗಂಡ ಪ್ರಭು ವಡ್ಡನಕೆರೆ, 40 ವರ್ಷ,  ಮತ್ತು ಇತರರು ಕುಳಿತುಕೊಂಡು ಹೋಗುವಾಗ ಚಾಲಕನು ತನ್ನ ಅಟೊವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಬಸವಕಲ್ಯಾಣ ನಗರದ ಎಲ.ಐ.ಸಿ ಕಛೇರಿ ಹತ್ತಿರ ರೋಡ ಮೇಲೆ ಎದುರಿನಿಂದ ನಾರಾಯಣಪೂರ ಕಡೆಗೆ ಹೋಗುತ್ತಿರುವ ಒಂದು ಅಪ್ಪಿ ಅಟೊ ನಂ.ಕೆಎ-39-3862 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ. ಅದರಿಂದಾಗಿ ಎರಡೂ ಅಟೊಗಳು ಪಲ್ಟಿಯಾಗಿ ಬಿದ್ದಿರುತ್ತವೆ. ಸದರಿ ರಸ್ತೆ ಅಪಘಾತದಿಂದ ನನಗೆ ತಲೆಗೆ ರಕ್ತಗಾಯ, ಬಲಪಾದಕ್ಕೆ ರಕ್ತಗಾಯವಾಗಿರುತ್ತದೆ ಮತ್ತು 2).ಅನುಷಾಬಾಯಿಗೆ ಎಡಭುಜದಲ್ಲಿ ಗುಪ್ತಗಾಯವಾಗಿರುತ್ತದೆ. ಮತ್ತು ಎದುರಿನ ಅಟೊ ನಂ.ಕೆಎ-39-3862 ನೇದರಲ್ಲಿ ಕುಳಿತಿದ್ದ ಜನರಿಗೂ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 161/17 PÀ®A 15(J) 32, 34 PÉ.F JPïÖ :-


¢£ÁAPÀB 23/06/2017 gÀAzÀÄ   PÀ£ÀPÀmÁÖ UÁæªÀÄzÀ PÀ£ÀPÀzÁ¸À ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ CPÀæªÀĪÁV ¸ÁgÁ¬Ä ªÀiÁgÁl ªÀiÁqÀÄwÛzÁÝgÉ CAvÁ ¦J¸ïL gÀªÀjUÉ ªÀiÁ»w §A¢zÀ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ PÀ£ÀPÀmÁÖ ºÉÆÃV  PÀ£ÀPÀzÁ¸À ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ ¸ÀgÁ¬Ä ªÀiÁgÁl ªÀiÁqÀÄwÛzÀÄÝ CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄzÀ°è ¹§âA¢AiÉÆA¢UÉ 1615 UÀAmÉUÉ zÁ½ ªÀiÁr »rzÀÄ ¸ÀgÁ¬Ä ªÀiÁgÁl ªÀiÁl®Ä ¯ÉʸÀ£Àì PÁUÀzÀ ¥ÀvÀæUÀ¼À£ÀÄß «ZÁgÀuÉ ªÀiÁqÀ®Ä CªÀgÀÄUÀ¼ÀÄ AiÀiÁªÀÅzÉà jÃwAiÀÄ ¯ÉʸÀ£Àì EgÀĪÀÅ¢¯Áè  DPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÀÝ §UÉÎ M¦àPÉÆArgÀÄvÁÛ£É. ºÉ¸ÀgÀÄ «¼Á¸ÀªÀ£ÀÄß «ZÁgÀuÉ ªÀiÁqÀ®Ä 01) ¸ÀAvÉÆõÀ vÀAzÉ ±ÀgÀt¥Áà UÀuÁZÁj ªÀAiÀÄB36, eÁwB°AUÁAiÀÄvÀ, GBMPÀÌ®ÄvÀ£À, ¸ÁBPÀ£ÀPÀmÁÖ 02) ²ªÀPÀĪÀiÁgÀ vÀAzÉ ±ÀgÀt¥Áà UÀuÁZÁj ªÀAiÀÄB29, eÁwB°AUÁAiÀÄvÀ ¸ÁBPÀ£ÀPÀmÁÖ UÁæªÀÄ CªÀjAzÀ 01] 10 ¥Áè¹ÖPï ¤ÃgÀÄ PÀÄrAiÀÄĪÀ UÁè¸ÀUÀ¼ÀÄ 02) 10 AiÀÄÄJ¸ï «¹Ì 90 JªÀiïJ¯ï SÁ° ¸ÀgÁ¬Ä ¨Ál°UÀ¼ÀÄ 03) 90 JªÀiïJ¯ï AiÀÄÄJ¸ï «¹Ì ¸ÀgÁ¬Ä ¨Ál°UÀ¼ÀÄ 50 CA.QB 1406/- 04) MAzÀÄ ºÁåAqï ¨ÁåUï d¦Û ªÀiÁrPÉÆAqÀÄ CªÀgÀÄUÀ¼À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

KALABURAGI DISTRICT PRESS NOTE

ಃಃ ಪತ್ರಿಕಾ ಪ್ರಕಟಣೆ ಃಃ
            ಶ್ರೀ ಎನ್. ಶಶಿ ಕುಮಾರ್ ಪೊಲೀಸ್ ಅಧೀಕ್ಷಕರು ಕಲಬುರಗಿರವರು ನಗರದಲ್ಲಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿಗಳ ವಿರುದ್ಧ ಈಗಾಗಲೇ ದಾಖಲಾದ ಚೌಕ ಪೊಲೀಸ್ ಠಾಣೆ ಗುನ್ನೆ ಸಂ: 46/2017 ಕಲಂ 143, 147, 148, 341, 324, 326, 109, 107 ಸಂಗಡ 149 ಐಪಿಸಿ ಪ್ರಕರಣದಲ್ಲಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು ಅಳವಡಿಸಲು ಅನುಮತಿ ಕೋರಿ ವರದಿ ಸಲ್ಲಿಸಿದ್ದು ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ, ಕಲಬುರಗಿರವರಾದ ಶ್ರೀ ಆಲೋಕ್ ಕುಮಾರ್ ರವರು ದಿನಾಂಕಃ 23.06.2017 ರಂದು 5 ಜನ ಕುಖ್ಯಾತ ರೌಡಿಗಳ ವಿರುದ್ಧ ಈ ಕಾಯ್ದೆಯ ಕಲಂ 3 ಅನ್ನು ಅಳವಡಿಸಲು ಅನುಮತಿ ನೀಡಿ ಈ ಪ್ರಕರಣದ ಮುಂದಿನ ತನಿಖೆಯನ್ನು ಶ್ರೀ ಎಸ್.ಎಸ್. ಹುಲ್ಲೂರು ಪೊಲೀಸ್ ಉಪಾಧೀಕ್ಷಕರು, ಡಿ.ಸಿ.ಆರ್.ಬಿ. ಘಟಕ ಕಲಬುರಗಿ ಇವರಿಗೆ ವಹಿಸಿ ಆದೇಶ ಹೊರಡಿಸಿರುತ್ತಾರೆ. 
            ಪ್ರಕರಣದ ಪ್ರಾರಂಭಿಕ ತನಿಖೆಯು ಶ್ರೀ ಕಪಿಲ್ದೇವ ಪೊಲೀಸ್ ನಿರೀಕ್ಷಕರು ಡಿಸಿಬಿ ಕಲಬುರಗಿಯವರು ಕೈಗೊಂಡಿದ್ದು ತನಿಖೆ ಕಾಲಕ್ಕೆ ಕಲೆ ಹಾಕಿದ ಮಾಹಿತಿಯ ಪ್ರಕಾರ ಈ ಕೆಳಗಿನ 5 ಜನ ಆರೋಪಿತರು ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುವುದರಿಂದ ಇವರುಗಳ ವಿರುದ್ಧ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅನ್ನು ಅಳವಡಿಸಲು ವರದಿ ಸಲ್ಲಿಸಿದ್ದು ಇರುತ್ತದೆ.
1. ಸತೀಶ ರೆಡ್ಡಿ ಅಲಿಯಾಸ್ ಮಾಕರ್ೆಟ್ ಸತೀಶ್ ಅಲಿಯಾಸ್ ಸಂಗಮ್ ಸತ್ಯಾ ಸಾ: ಯಾಕೂಬ್ ಮನಿಯಾರ        
    ಚಾಳ್ ಕಲಬುರಗಿ.
2. ವಿಕ್ರಮ್ ಪ್ರಸಾದ್ ತಂದೆ ಬಸವರಾಜ ಮೂಲಿಮನಿ ಸಾ: ಮಾಲಗತ್ತಿ, ತಾ: ಚಿತ್ತಾಪೂರ.
3. ಮಲ್ಲಿಕಾಜರ್ುನ ಅಲಿಯಾಸ್ ಕರಿ ಚಿರತೆ ತಂದೆ ಶಿವಾನಂದ ವಿಶ್ವಕರ್ಮ, ಸಾ: ನಂದೂರ,ತಾ:ಜಿ: ಕಲಬುರಗಿ.
4. ನಾಗರಾಜ ಅಲಿಯಾಸ್ ಸ್ಮಾರ್ಟ್ ನಾಗಾ ತಂದೆ ವೆಂಕಟೇಶ್ ಯಾದವ್, ಸಾ: ಕಂಬಳೇವಾಡಿ, ತಾ:
    ಬಸವಕಲ್ಯಾಣ.
5. ವಿಕ್ಕಿ ಅಲಿಯಾಸ್ ಶಿವ್ಯಾ ಅಲಿಯಾಸ್ ಬಿಲ್ಡರ್ ವಿಕ್ರಮ್ ತಂದೆ ರಾಜು ಬಿಲ್ದಾನ್ ಅಲಿಯಾಸ್ ರೆಡ್ ಲಾನ್ ಸಾ:
    ಮೆಹತರ ಗಲ್ಲಿ ಗಾಜಿಪೂರ ಕಲಬುರಗಿ.
ಸತೀಶ ರೆಡ್ಡಿ ಅಲಿಯಾಸ್ ಮಾರ್ಕೆಟ್ ಸತೀಶ್ ಈತನ ವಿರುದ್ಧ ಈಗಾಗಲೇ ಕೊಲೆ, ಕೊಲೆಗೆ ಯತ್ನ, ಸುಲಿಗೆ, ದರೋಡೆ, ದರೋಡೆಗೆ ಪ್ರಯತ್ನ, ಅಪಹರಣ, ದೊಂಬಿ ಹೀಗೆ ಸುಮಾರು 15 ಪ್ರಕರಣಗಳು ದಾಖಲಾಗಿರುತ್ತವೆ.

ವಿಕ್ರಮ್ ಪ್ರಸಾದ ತಂದೆ ಬಸವರಾಜ ಮೂಲಿಮನಿ ಈತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ಸುಲಿಗೆ,
ಅತ್ಯಾಚಾರ, ಪೊಲೀಸ್ ಅಭಿರಕ್ಷೆಯಿಂದ ಪಾರು ಇತ್ಯಾದಿ 9 ಪ್ರಕರಣಗಳು ದಾಖಲಾಗಿರುತ್ತವೆ.

ಮಲ್ಲಿಕಾರ್ಜುನ ಅಲಿಯಾಸ್ ಕರಿ ಚಿರತೆ ಈತನ ವಿರುದ್ಧ ಕೊಲೆಗೆ ಪ್ರಯತ್ನ, ದೊಂಬಿ ಪ್ರಕರಣ ಇತ್ಯಾದಿ 3 ಪ್ರಕರಣಗಳು ದಾಖಲಾಗಿರುತ್ತವೆ.

ನಾಗರಾಜ ಅಲಿಯಾಸ್ ಸ್ಮಾರ್ಟ ನಾಗಾ ಈತನ ವಿರುದ್ಧ ಕೊಲೆ, ಕೊಲೆಗೆ ಪ್ರಯತ್ನ, ದೊಂಬಿ ಪ್ರಕರಣ ಇತ್ಯಾದಿ 3 ಪ್ರಕರಣಗಳು ದಾಖಲಾಗಿರುತ್ತವೆ.

ವಿಕ್ಕಿ ಅಲಿಯಾಸ್ ಶಿವ್ಯಾ ಈತನ ವಿರುದ್ಧ ಕೊಲೆ, ಅಪಹರಣ, ಜೀವ ಬೆದರಿಕೆೆ ಇತ್ಯಾದಿ 9 ಪ್ರಕರಣಗಳು
ದಾಖಲಾಗಿರುತ್ತವೆ.

ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ ಈ ಕಾಯ್ದೆಯು ಐಪಿಸಿ ಕಾಯ್ದೆಗೆ ಹೋಲಿಸಿದರೆ ಕಠೋರ ಕಾಯ್ದೆಯಾಗಿದ್ದು ಇದರಲ್ಲಿ ಭಾಗಿಯಾದ ಆರೋಪಿತರು ಕಠಿಣ ಶಿಕ್ಷೆಗೆ ಒಳಪಡುತ್ತಾರೆ. ಆದ್ದರಿಂದ ಇಂತಹ ಕಠೋರ ಕಾಯ್ದೆಯ ಅನುಬಂಧಗಳನ್ನು ಮೇಲ್ಕಂಡ ಕುಖ್ಯಾತ ರೌಡಿಗಳ ವಿರುದ್ಧ ದಾಖಲಿಸಿ ನಗರದಲ್ಲಿ ರೌಡಿ ಚಟುವಟಿಕಗಳನ್ನು ನಿಯಂತ್ರಿಸಲು ತೆಗೆದುಕೊಂಡ ಮಹತ್ವದ ಕ್ರಮ ಇದಾಗಿರುತ್ತದೆ. ಇಂತಹ ಒಂದು ಕ್ರಮವನ್ನು ಉತ್ತರ ಕರ್ನಾಟಕದಲ್ಲಿಯೇ ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊಟ್ಟ ಮೊದಲನೆಯದಾಗಿ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ 2000 ರ ಕಲಂ 3 ಅಳವಡಿಸಲು ದಿಟ್ಟ ಕ್ರಮ ಕೈಗೊಳ್ಳಲಾಗಿದೆ.