Police Bhavan Kalaburagi

Police Bhavan Kalaburagi

Sunday, February 7, 2016

BIDAR DISTRICT DAILY CRIME UPDATE 07-02-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-02-2016

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 34/2016, PÀ®A 302, 323, 324, 504 L¦¹ :-
¢£ÁAPÀ 06-02-2016 gÀAzÀÄ ªÀiÁgÀÄw EªÀ£ÀÄ ¦üAiÀiÁð¢ ZÀAzÀæPÁAvÀ vÀAzÉ £ÁUÀ¥Áà eÁzsÀªÀ ªÀAiÀÄ: 55 ªÀµÀð, eÁw: PÉÆÃgÀªÁ, ¸Á: F±ÀégÀ £ÀUÀgÀ §¸ÀªÀPÀ¯Áåt gÀªÀgÀ ªÀÄ£ÉUÉ §AzÀÄ £À£ÀUÉ ¹PÁgÀ DqÀ°PÉÌ ºÉÆÃUÀ®Ä ¤£Àß £Á¬Ä PÉÆÃqÀÄ CAvÀ PÉýzÀ£ÀÄ DUÀ £Á£ÀÄ £Á¬Ä PÉÆÃqÀĪÀÅ¢®è CAvÀ CAzÁUÀ ªÀiÁgÀÄw EªÀ£À ªÀÄUÀ «PÀæªÀÄ ªÀAiÀÄ: 19 ªÀµÀð, eÁw: PÉÆÃgÀªÁ, ¸Á: F±ÀégÀ £ÀUÀgÀ §¸ÀªÀPÀ¯Áåt EvÀ£ÀÄ ¸ÀºÀ C¯Éè EzÀÄÝ, £ÀAvÀgÀ ªÀiÁgÀÄw ¦üAiÀiÁð¢AiÀÄ ªÀiÁvÀÄ PÉüÀzÉ ¦üAiÀiÁð¢UÉ CªÁZÀåªÁV ¨ÉÊzÀÄ £Á¬ÄUÉ ºÀUÀÎ PÀnÖPÉÆAqÀÄ ºÉÆÃUÀÄwÛzÀÝ£ÀÄ CµÀÖgÀ°è ¦üAiÀiÁð¢AiÀÄ ªÀÄUÀ ªÀĤõÀ ªÀAiÀÄ: 19 ªÀµÀð, EvÀ£ÀÄ §AzÀÄ ªÀiÁgÀÄw vÉUÉzÀÄPÉÆAqÀÄ ºÉÆÃUÀÄwÛzÀÝ £Á¬ÄAiÀÄ£ÀÄß »rzÀÄPÉÆAqÀÄ ªÀÄgÀ½ ªÀÄ£ÉUÉ §gÀĪÁUÀ CªÀ¤UÉ »A¨Á°¹PÉÆAqÀÄ PÉÆÃ¯É ªÀiÁqÀĪÀ GzÉÝñÀ¢AzÀ DgÉÆævÀgÁzÀ 1) «PÀæªÀÄ vÀAzÉ ªÀiÁgÀÄw eÁzsÀªÀ  ªÀAiÀÄ:  19 ªÀµÀð, 2) ªÀiÁgÀÄw  vÀAzÉ ZÀ£ÀߥÁà eÁzsÀªÀ ªÀAiÀÄ: 50 ªÀµÀð, E§âgÀÄ eÁw: PÉÆÃgÀªÁ ºÁUÀÆ ¸Á: F±ÀégÀ £ÀUÀgÀ §¸ÀªÀPÀ¯Áåt EªÀj§âgÀÄ ¦üAiÀiÁð¢AiÀÄ ªÀÄUÀ¤UÉ PÀÄwÛUÉAiÀÄ UÀAl®Ä »rzÀÄPÉÆAqÁUÀ ¦üAiÀiÁð¢AiÀÄÄ vÀ£Àß ªÀÄUÀ¤UÉ ©r¹PÉƼÀî®Ä ºÉÆÃzÁUÀ «PÀæªÀÄ EªÀ£ÀÄ ¦üAiÀiÁð¢AiÀÄ PÀÄwÛUÉUÀÆ »rzÀ£ÀÄ, ªÀiÁgÀÄw EªÀ£ÀÄ §rUɬÄAzÀ ¦üAiÀiÁð¢AiÀÄ §®UÀqÉ ºÀuÉAiÀÄ ªÉÄÃ¯É ºÁUÀÄ §®UÁ°£À ªÉÆtPÁ°£À ªÉÄÃ¯É JgÀqÀÄ ¸À® ºÉÆqÉ¢gÀÄvÁÛ£É, £ÀAvÀgÀ ¦üAiÀiÁð¢AiÀÄÄ «PÀæªÀÄ EªÀ£À PÉʬÄAzÀ PÀÄwÛUÉAiÀÄ£ÀÄß ©r¹PÉÆArzÀÄÝ, £ÀAvÀgÀ ªÀĤõÀ MAzÀÄ PÀqÉUÉ ¦üAiÀiÁð¢ MAzÀÄ PÀqÉUÉ ©¢ÝzÀÄÝ, ¸ÀzÀj DgÉÆævÀgÀÄ PÀÆrPÉÆAqÀÄ ªÀĤõÀ£À ªÉÄÃ¯É JgÀV «PÀæªÀÄ ¥ÀÄ£ÀB ªÀĤµÀ£À PÀÄwÛUÉ eÉÆÃgÁV MwÛzÀ£ÀÄ ªÀÄvÀÄÛ ªÀiÁgÀÄw ªÀĤõÀ£À JgÀqÀÄ PÉÊUÀ¼À£ÀÄß »rzÀ£ÀÄ, «PÀæªÀÄ EªÀ£ÀÄ PÁ°¤AzÀ MzÀÄÝ PÀÄwÛUÉ »ZÀÄQ PÉÆÃ¯É ªÀiÁrgÀÄvÁÛ£É, DUÀ ¦üAiÀiÁ𢠪ÀÄvÀÄÛ NtÂAiÀÄ ¢°Ã¥À vÀAzÉ gÁeÉÃAzÀæ eÁzsÀªÀ, ZÀAzÀæPÀ¯Á @ ²ÃvÀ® UÀAqÀ ¸ÀÄgÉñÀ eÁzsÀªÀ, CdÄð£À vÀAzÉ gÁeÉÃAzÀæ eÁzsÀªÀ ºÁUÀÄ EvÀgÀgÀÄ PÀÆrPÉÆAqÀÄ ªÀÄUÀ ªÀĤõÀ¤UÉ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃVzÀÄÝ, ¸ÀzÀj DgÉÆævÀgÀÄ C°èAzÀ Nr ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥ÉưøÀ oÁuÉ UÀÄ£Éß £ÀA. 25/2016, PÀ®A 78(3) PÉ.¦ PÁAiÉÄÝ :-
ದಿನಾಂಕ 06-02-2016 ರಂದು ಫಿರ್ಯಾದಿ ಹಳ್ಳಿಖೇಡ (ಕೆ) ವಾಡಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80 ರೂ. ನೀಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚಿಟಿ ಬರೆದುಕೋಡುತ್ತಿದ್ದಾನೆ ಅಂತ ಮಹಾಂತೆಶ ಪಿಎಸ್ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ, ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿಖೇಡ (ಕೆ) ವಾಡಿಗೆ ಹೋಗಿ ಗ್ರಾಮದಲ್ಲಿ ದೂರಿನಿಂದ ಆರೋಪಿ ಗೋಪಾಲ ತಂದೆ ನೀಗಪ್ಪಾ ಸದ್ಲಾಪೂರೆ ವಯ: 45 ವರ್ಷ, ಸಾ: ಹಳ್ಳಿಖೇಡ(ಕೆ) ವಾಡಿ ಇತನು ಮಟಕಾ ಚಿಟಿ ಬರೆದುಕೋಡುವುದು ಖಚಿತ ಮಾಡಿಕೊಂಡು ಆತನ ಮೇಲೆ ದಾಳಿ ಮಾಡಿ ಸದರಿಯವನಿಗೆ ಮಟಕಾ ಬರೆದು ಕೋಳ್ಳಲು ಸರಕಾರದ ಅನುಮತಿ ಇದೇಯೇ ಅಂತ ಕೇಳಿದಾಗ ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲಾ ಅಂತ ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ಒಂದು ಬಾಲ ಪೇನ, ನಾಲ್ಕು ನಂಬರ ಬರೆದು ಮಟಕಾ ಚಿಟಗಳು, ಒಂದು ಕಾರಬನ ಮೊಬೈಲ್, ನಗದು ಹಣ 1100/- ರೂ. ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 118/2016, PÀ®A 32, 34 PÉ.E PÁAiÉÄÝ :-
ದಿನಾಂಕ 06-02-2016 ರಂದು ಕೊಸಂ ಗ್ರಾಮದ ಹೊಟೇಲ್ ಮುಂದೆ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಾಯಿ ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಾ ಕುಳಿತ್ತಿದ್ದಾನೆ ಅಂತ ನಾಗಶೆಟ್ಟಿ ಎ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊಸಂ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬಂದು ಮರೆಯಾಗಿ ನಿಂತು ನೋಡಲು ಆರೋಪಿ ಇಸ್ಮಾಯಿಲಸಾಬ ತಂದೆ ಅಹಮ್ಮದಸಾಬ ಮೌಜನ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಕೊಸಂ, ತಾ: ಭಾಲ್ಕಿ, ಜಿ: ಬೀದರ ಇತನು ಕೊಸಂ ಗ್ರಾಮದ ತನ್ನ ಹೊಟೇಲ್ ಮುಂದೆ ಅಕ್ರಮವಾಗಿ ರಟ್ಟಿನ ಕಾರ್ಟನದಲ್ಲಿ ಸರಾಯಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಾ ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಾಹಾಯದಿಂದ ಹಠಾತ್ತನೆ ದಾಳಿ ಮಾಡಿ ಹಿಡಿದು ಆತನ ಬಳಿ ಇದ್ದ ರಟ್ಟಿನ ಕಾರ್ಟನದಲ್ಲಿ ಏನಿದೆ ಎಂದು ವಿಚಾರಿಸಲು ಇದರಲ್ಲಿ ಸರಾಯಿ ಬಾಟಲಿಗಳಿದ್ದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು, ಸದರಿ ಸರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಸರಕಾರದ ವತಿಯಿಂದ ಯಾವುದಾದರೂ ಲೈಸನ್ಸ/ಅನುಮತಿ ಇದೆಯೇ ಎಂದು ವಿಚಾರಿಸಲು ಇರುವುದಿಲ್ಲಾ ಅಕ್ರಮವಾಗಿ ಕಾಳಸಂತೆಯಲ್ಲಿ ಖರಿದಿಸಿ ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು, ಸದರಿ ರಟ್ಟಿನ ಕಾರ್ಟನ ತೆರೆದು ಪರಿಶೀಲಿಸಿ ನೋಡಲು ಅದರಲ್ಲಿ 180 ಎಮ್.ಎಲ್ ನ 28 ಯು.ಎಸ್ ವಿಸ್ಕಿಯ ಸಾರಾಯಿ ತುಂಬಿದ ಬಾಟಲಗಳಿದ್ದು ಅ.ಕಿ 1400/- ರೂ., ಇದ್ದು, ನಂತರ ಸದರಿ ಬಾಟಲಗಳನ್ನು ಹಾಗೂ ಆತನ ಬಳಿ ಇದ್ದ ನಗದು ಹಣ 150/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ DPÀ¹äPÀ ¨ÉAQ C¥ÀWÁvÀ £ÀA. 01/2016 :-  
¢£ÁAPÀ 05-02-2016 gÀAzÀÄ ¦üAiÀiÁ𢠪ÀĺÀäzÀ CTî vÀAzÉ ªÀĺÀäzÀ E¸Áä¬Ä¯ï ªÀAiÀÄ: 46 ªÀµÀð, eÁw: ªÀÄĹèA, ¸Á: ªÀÄ£É £ÀA. 5-3-293/1 ¥sÉÆÃlð gÉÆÃqÀ ªÀĤAiÀiÁgÀ vÁ°ÃªÀÄ ©ÃzÀgÀ gÀªÀgÀÄ vÀ£Àß SÁ¸ÀV PÉ®¸ÀzÀ ¤«ÄvÀå PÉƼÁgÀ UÁæªÀÄPÉÌ ºÉÆÃzÁUÀ ¦üAiÀiÁð¢AiÀÄ zÀĨÉÊ D¦ÖPÀ®ì CAUÀrUÉ ¨ÉAQ ºÀwÛzÀ §UÉÎ CAUÀrAiÀÄ°è PÉ®¸À ªÀiÁqÀĪÀ DªÉÄÃgÀ JA¨ÁvÀ£ÀÄ PÀgÉ ªÀiÁr w½¹zÀ ªÉÄÃgÉUÉ ¦üAiÀiÁð¢AiÀÄÄ CAUÀrUÉ §AzÀÄ £ÉÆÃqÀ®Ä CAUÀrAiÀÄ ¸ÉÆÖÃgÀ gÀÆAUÉ ¨ÉAQ ºÀwÛ zsÀUÀzsÀUÀ GjAiÀÄÄwÛzÀÄÝ, PÉ®¸ÀzÀªÀgÀÄ Dj¸ÀÄwÛzÀÝgÀÄ, ¦üAiÀiÁð¢AiÀÄÄ £ÉÆÃr CVß±ÁªÀÄPÀ zÀ¼ÀzÀªÀjUÉ PÀgɬĹ ¨ÉAQ Dj¹ M¼ÀUÉ ºÉÆÃV £ÉÆÃqÀ¯ÁV 1) l¥sÀ£ï UÁè¸É¸À 6 MlÄÖ 1152 ¸ÁÌ÷éAiÀÄgÀ ¦üÃl C.Q 3,05,280/- gÀÆ., 2) ªÉÆêÉÄAnAUÀ ±ÁPÀC§dgÀ ZÉÃgÀ 6 C.Q 24,000/- gÀÆ., 3) ¥Áè¹ÖPÀ ZÉÃgÀì 6 C.Q 5000/- gÀÆ., 4) gÉʨÁ£À ¸À£ÁÎ÷è¸À 47 C.Q 1,34,400/- gÀÆ., 5) qÉPÉÆÃgÉÃl J¯ï.E.r. 18 C.Q 26,000/- gÀÆ., 6) ªÉÆälgÀ 1 C.Q 6000/- gÀÆ., 7) qÉPÉÆîªÀÄ ±ÉÆÃPÉøÀ 1 C.Q 35,000/- gÀÆ., 8) ªÉÄrPÀ¯ï ¥Áè¹ÖPÀ ¥sÉæêÀÄì 100 C.Q 18,000/- gÀÆ., 9) ªÉÄrPÀ¯ï ¥sÉæêÀÄì 380 76,000/- gÀÆ. »ÃUÉ MlÄÖ CAzÁdÄ 6,29,680/- gÀÆ¥Á¬Ä ¨É¯É¨Á¼ÀĪÀ ¸ÁªÀiÁ£ÀÄUÀ¼ÀÄ ¸ÀÄlÄÖ ºÁ¤AiÀiÁVgÀÄvÀÛªÉ, ¸ÀzÀj WÀl£É DPÀ¹äPÀªÁV «zÀÄåvÀ ±Álð ¸ÀPÀÆåðmï¤AzÀ DVgÀÄvÀÛzÉ, F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤PÉ PÉÊUÉƼÀî¯ÁVzÉ.

alUÀÄ¥Áà ¥ÉưøÀ oÁuÉ UÀÄ£Éß £ÀA. 26/2016, PÀ®A 279, 337, 338 L¦¹ :-
ದಿನಾಂಕ 06-02-2016 ಫಿರ್ಯಾದಿ ಪ್ರಕಾಶ ತಂದೆ ಶಂಕ್ರೇಪ್ಪಾ ಗವಾಯಿ ವಯ: 35 ವರ್ಷ, ಸಾ: ಹಾರುರಗೇರಿ ಬೀದರ ರವರ ಗೆಳೆಯ ದತ್ತು ತಂದೆ ಶಿವರಾಜ ಮಲಶೇಟ್ಟೆನೋರ ಸಾ: ಕಂಗನಕೋಟ ರವರ ಜೊತೆಯಲ್ಲಿ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ  ಮೊಟಾರ ಸೈಕಲ್ ನಂ. ಕೆ.ಎ-32/ಎಸ್-3479 ನೇದರ ಮೇಲೆ ಇಬ್ಬರೂ ಕೂಡಿ ಖಾನಾಪೂರ ಗ್ರಾಮಕ್ಕೆ ಹೋಗುವಾಗ ಚಿಟಗುಪ್ಪಾ ಕುಡಂಬಲ ರೋಡಿನ ಮೇಲೆ  ಫಿರ್ಯಾದಿಯ ಗೆಳೆಯ ಆರೋಪಿ ದತ್ತು ತಂದೆ ಶಿವರಾಜ ಇತನು ತನ್ನ ಸದರಿ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಅಜಾಗರುಕತೆಯಿಂದ ಓಡಿಸಿ ಪಲ್ಟಿ ಮಾಡಿರುತ್ತಾನೆ, ಇದರಿಂದ ಮೊಟಾರ ಸೈಕಲ್ ಹಿಂದೆ ಕುಳಿತ ಫಿರ್ಯಾದಿಯ ತಲೆಯ ಹಿಂಭಾಗಕ್ಕೆ ಭಾರಿ ಗುಪ್ತಗಾಯ, ಬಲರೊಂಡಿಗೆ ತರಚಿದ ಗಾಯವಾಗಿರುತ್ತದೆ ಮತ್ತು  ಮೊಟಾರ ಸೈಕಲ್ ಚಾಲಯಿಸುತ್ತಿದ್ದ ದತ್ತು ತಂದೆ ಶಿವರಾಜ ಅವನಿಗೆ ಬಲ ಮೊಳಕಾಲಿಗೆ, ಬಲ ಮೊಳಖಯ ಹತ್ತಿರ. ಭಾರಿ ರಕ್ತಗಾಯವಾಗಿ ಚರ್ಮ ಹರಿದಿರುತ್ತದೆ, ಬಲಕಪಾಳದ ಹತ್ತಿರ, ಬಲಗೈ ಬೆರಳುಗಳಿಗೆ  ತರಚಿದ ಗಾಯವಗಿರುತ್ತದೆ, ನಂತರ ಇಬ್ಬರಿಗೂ ಯಾರೋ ಅಪರಿಚಿತ ಜನರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಚಿಟಗುಪ್ಪಾಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.