Police Bhavan Kalaburagi

Police Bhavan Kalaburagi

Monday, June 8, 2015

Raichur DIstrict Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-



gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ.07.06.2015 ರಂದ 2-30 ಸುಮಾರಿಗೆ  ಫಿರ್ಯಾದಿ £ÀgÀ¹AUÀ¥Àà  vÀAzÉ zÉêÉÃAzÀæ¥Àà PÀnÖªÀĤ ªÀAiÀĸÀÄì : 50 ªÀµÀð , eÁw : ªÀqÀØgÀ , G: PÀÆ°PÉ®¸À , ¸Á: DªÀÄ¢ºÁ¼À FvÀ£À ಮಗನು ತನ್ನ ಮೋಟಾರ ಸೈಕಲ ನಂ ಕೆ.. 36 ಇಸಿ 2015 ನೇದ್ದರ ಮೇಲೆ ತಮ್ಮರಿನ ತನ್ನಮೂರು ಜನ ಸ್ನೇಹಿತರನ್ನು  ಕೂಡಿಸಿಕೊಂಡು  ಮುದಗಲ್ಲ ಕಡೆಗೆ ಹೋಗುತ್ತಿದ್ದಾಗ  ಫಿರ್ಯಾದಿಯ ಮಗನು ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೇ ರೋಡಿನ ಎಡಗಡೆ ತಗ್ಗಿಗೆ ಕೆಡವಿದ್ದರಿಂದ ಫಿರ್ಯದಿಯ ಮಗನಾದ ಚಾಲಕನಿಗೆ ತಲೆಗೆ ಬಾರಿ ಪೆಟ್ಟಾಗಿದ್ದು, ಅಲ್ಲಿದೇ ಮೋ ಸೈ. ಹಿಂದೆ ಕುಳಿತ ಮೂವರಿಗೆ ಸಾದಾ & ಭಾರಿ ಸ್ವರೂಪದಗಾಯಗಳಾಗಿರುತ್ತವೆ. ನಂತರ 108 ಅಂಬುಲ್ಸೆನಲ್ಲಿ ಚಿಕಿತ್ಸೆ ಕುರಿತು ಬಾಗಲಕೋಟನ ಕಟ್ಟಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಂತರ ದಿನಾಂಕ .07.06.15 ರಂದು ಸಾಯಂಕಾಲ 04-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯ ಮಗನಾದ £ÁUÀgÁd vÀAzÉ £ÀgÀ¹AUÀ¥Àà ªÀAiÀĸÀÄì 30 ªÀµÀð, eÁ-ªÀqÀØgÀ ¸Á- DªÀÄ¢ºÁ¼À FvÀ£ÀÄ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ ªÀÄÄzÀUÀ¯ï UÀÄ£Éß £ÀA: 102/2015 PÀ®A 279,337,338,304(J)L¦¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
             ದಿನಾಂಕ 07-06-2015 ರಂದು ಬೇಳಿಗ್ಗೆ 10-00 ಗಂಟೆಯ ಸಮಯದಲ್ಲಿ  ಫಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಕೆಇಯಪ್ಪ  ವಯಾ 38 ವರ್ಷ ಜಾತಿ ಮಾದಿಗ  ಉ: ಟೈಲರ್  ವರ್ಕ  ಸಾ,ದೇವಿ ನಗರ ಹರಿಜನವಾಡ ರಾಯಚೂರು EªÀರು ತನ್ನ ಮಗ ಕಾರ್ತಿಕ್   ಮತ್ತು ಪೀರ್ಯಾದಿದಾರರ ಅತ್ತೆ ಯಲ್ಲಮ್ಮ  ಪೀರ್ಯಾದಿರಾರರ ಮಗನಿಗೆ ನಾಟಿ ಔಷದಿಯನ್ನು ಹಾಕಿಸಿಕೊಂಡು ವಾಪಾಸು ರಾಯಚೂರಿಗೆ ಹೊಗಲು ರಾಯಚೂರು-ಗದ್ವಾಲ್ ರೋಡಿನ ಮೇಲೆ ನಂದಿನಿ ಗ್ರಾಮದ ಹತ್ತಿರ ನಿಂತಿದ್ದಾಗ ಗದ್ವಾಲ್ ಕಡೆಯಿಂದ ಒಂದು ಜೀಪ್ ನಂ ಕೆ,-36 ಎಂ-1432 ಬಂದಿದ್ದು, ಪೀರ್ಯಾದಿದಾರರು ಮತ್ತು ಮಗ ಮತ್ತು ಅತ್ತೆ  ಅದರಲ್ಲಿ ಕುಳಿತುಕೊಂಡಿದ್ದು , ಜೀಪಿನ ಚಾಲಕ ಮಹಿಬೂಬು  ಈತನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ  ನಡಸಿಕೊಂಡು  ಹೋಗುತ್ತಿದ್ದಾಗ   ರಾಯಚೂರು-ಗದ್ವಾಲ್  ರೋಡಿನ ಮೇಲೆ ಡಬ್ಬಲ್ ಬಾದಿ ದಾಟಿ  ರೋಡಿನ ಮೇಲೆ ಅದೇ ವೇಗದಲ್ಲಿ ನೆಡೆಸಿದ್ದರಿಂದ ಜೀಪ್ ಪಲ್ಟಿಯಾಗಿ ಬಿದ್ದಿದ್ದು, ಅದೆಲ್ಲಿದ್ದವರು ಕೇಳಗೆ ಬಿದ್ದಿದ್ದುಪೀರ್ಯಾದಿದಾರರಿಗೆ   ಬಲತೋಳಿಗೆ, ಬೆನ್ನಿಗೆ ,ಎರಡೂ ಮೊಣಕಾಲಿಗೆ,ಒಳಪೆಟ್ಟಾಗಿದ್ದು ಮಗ ಕಾರ್ತಿಕನಿಗೆ  ಹೊಟ್ಟೆಗೆ ತರಚಿದ ಗಾಯವಾಗಿದ್ದು, ಅತ್ತೆ ಯಲ್ಲಮ್ಮಳಿಗೆ ಮೈ ಕೈ ಕಾಲುಗಳಿಗೆ  ಮೂಖಪೆಟ್ಟುಗಳಾಗಿದ್ದು  ಮತ್ತು ಜೀಪಿನಲ್ಲಿದ್ದ  ಪದ್ದಮ್ಮ ಗಂಡ ನರಸಿಂಹಲು ನಾಯಕ 50  ವರ್ಷ ಸಾ,ಗದ್ವಾಲ್,ಮಹಿಬೂಬು ತಂದೆ ಉಸ್ಮಾನ್ ಸಾಬ್  ಜೀಪ್ ಚಾಲಕ   ಯಂಕಣ್ಣ ತಂದೆ ಮುದ್ದಣ್ಣ, ನರಸಿಂಹಲು ತಂದೆ ಮಾರೆಣ್ಣ , ಸಿದ್ದಪ್ಪ ತಂದೆ ಮಾರೆಪ್ಪ, ಪದ್ದಮ್ಮ  ಗಂಡ ನರಸಪ್ಪ  ಇವರೆಲ್ಲರಿಗೂ  ಸಾದಾ, ಗಂಬಿರ ಸ್ವರೂಪ್ ರಕ್ತಗಾಯಗಳಾಗಿದ್ದು  ಮತ್ತು  ವಡ್ಡೆ ಹನುಮಂತ ತಂದೆ ಮೂಸಪ್ಪ ಈತನಿಗೆ ತಲೆಗೆ ಗಂಬಿರ ಸ್ವರೂಪದ ಗಾಯಗಳಿಂದಾಗಿ   ಮಾರ್ಗ ಮದ್ಯದಲ್ಲಿ  ಮೃತಪಟ್ಟಿದ್ದು , ಸದರಿ ಅಪಘಾತಕ್ಕೆ ಕಾರಣನಾದ ಜೀಪ್ ಚಾಲಕ ಮಹಿಬೂಬು ತಂದೆ ಉಸ್ಮಾನ್ ಸಾಬ್  ಈತನ  ವಿರುದ್ದ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪೀರ್ಯಾದಿಯ ಮೇಲಿಂದ ಯರಗೇರಾ  ¥Éưøï oÁuÉ ಗುನ್ನೆ ನಂ 125/2015 ಕಲಂ279.337.338,304(),ಪಿ,ಸಿ  ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
          ದಿನಾಂಕ 08-06-2015 ರಂದು ಬೆಳಗ್ಗೆ ಫಿರ್ಯಾದಿ ಕೆ. ಹುಲುಗಪ್ಪ ತಂದೆ ಶೇಖಪ್ಪ ವಯ 30 ವರ್ಷ ಜಾ : ಚಲುವಾದಿ ಉ : ಕೂಲಿ ಕೆಲಸ ಸಾ : ದೇಸನೂರು ತಾ: ಸಿರುಗುಪ್ಪ ಮತ್ತು EvÀgÉ  11 ಜನ ಗಾಯಾಳು ಜನರು ಟ್ರಾಕ್ಟರ್ ನಂ. ಕೆಎ-34 ಟಿಎ-1432 ನೇದ್ದರ ಟ್ರಾಲಿಯಲ್ಲಿ ಕಬ್ಬನ್ನು ಕೊಯ್ದುಕೊಂಡು ಲೋಡ್ ಮಾಡಿಕೊಂಡು ಅದರ ಮೇಲೆ ಕುಳಿತುಕೊಂಡು ವಾಪಸ್ ದೇಸನೂರುಕ್ಕೆ ಬಾದರ್ಲಿ-ಅಲಬನೂರು ರಸ್ತೆಯ ಮೇಲೆ ಬರುತ್ತಿರುವಾಗ ಆರೋಪಿ ಬಸವರಾಜನು ಟ್ರ್ಯಾಕ್ಟರ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಂದು ಬೆಳಗ್ಗೆ 11-30 ಗಂಟೆ ಸುಮಾರು ಅಲಬನೂರು ಗ್ರಾಮದ ತಿಮ್ಮಪ್ಪನ ಗುಡಿ ಹತ್ತಿರ ವೇಗವನ್ನು ನಿಯಂತ್ರಿಸಲಾಗದೆ ಟ್ರ್ಯಾಕ್ಟರ್ ನ್ನು ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ  ಮತ್ತು ಇತರೆ 11 ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 158/2015 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄ»¼É PÁuÉ ¥ÀæPÀgÀtzÀ ªÀiÁ»w:-
   ಫಿರ್ಯಾದಿ ²æà ¤AUÀ¥Àà vÀAzÉ ºÀ£ÀĪÀÄAvÀÄ ªÀAiÀiÁ: 24 ªÀµÀð eÁ: PÀÄgÀħgÀÄ G: PÀÆ°PÉ®¸À ¸Á: UÁtzÁ¼À vÁ: & f: gÁAiÀÄZÀÆgÀÄ FvÀನಿಗೆ ಈಗ್ಗೆ 2, ತಿಂಗಳಿನ ಹಿಂದೆ ಮಾನವಿ ತಾಲೂಕಿನ ಗೂಳಪ್ಪನ ಮೊದಲನೆ ಮಗಳಾದ ಸುಜಾತಳನ್ನು ಕೊಟ್ಟು ಗುರುಹಿರಿಯರು ನಿಶ್ಚಯಿಸಿ ಗಾಣದಾಳ ಪಂಚಮುಖಿ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿದ್ದು ನಂತರ ಒಂದು ತಿಂಗಳಿನವರೆಗೆ ಇಬ್ಬರು ಗಂಡ ಹೆಂಡತಿಯು ಸಂಸಾರದಲ್ಲಿ ಅನೂನ್ಯವಾಗಿದ್ದು ನಂತರ ಹೀಗಿರುವಾಗ ದಿನಾಂಕ: 10-05-2015 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗಿನ ಜಾವದಲ್ಲಿ 03-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಮೂತ್ರ ವಿಸರ್ಜನೆ ಮಾಡಲು ಎದ್ದು ನೋಡಲಾಗಿ ಹಾಸಿಗೆಯಲ್ಲಿ ತನ್ನ ಪಕ್ಕದಲ್ಲಿ ಮಲಗಿಕೊಂಡಿದ್ದ ಹೆಂಡತಿ ಇರಲಾರದ್ದನ್ನು ನೋಡಿ ಗಾಬರಿಗೊಂಡು ಮನೆಯಲ್ಲಿ ವಿಷಯ ತಿಳಿಸಿ ನಂತರ ಸಂಬಂದಿಕರ ಊರುಗಳಲ್ಲಿ ಮತ್ತು ಎಲ್ಲಾ ಕಡೆಗೆ ಹುಡುಕಾಡಿ ವಿಚಾರಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಹಾಜರಾಗಿ ಕಾಣೆಯಾದ ತನ್ನ ಹೆಂಡತಿAiÀiÁzÀ ¸ÀÄeÁvÀ UÀAqÀ ¤AUÀ¥Àà ªÀAiÀiÁ: 20 ªÀµÀð eÁ: PÀÄgÀħgÀÄ G: ªÀÄ£ÉPÉ®¸À ¸Á: UÁtzÁ¼À FPÉAiÀÄ£ÀÄß  ಹುಡುಕಿ ಕೊಡಬೇಕೆಂದು ಫಿರ್ಯಾದಿ ದಾರನು ನೀಡಿದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಇಡಪನೂರು ಪೊಲೀಸ್ ಠಾಣೆಯ ಗುನ್ನೆ ನಂ 56/2015 ಕಲಂ ಮಹಿಳಾ ಕಾಣೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
ಫಿರ್ಯಾದಿದಾರಳಾದ ಶ್ರೀಮತಿ ಮೇಘದೇವರು ಗಂಡ ವೆಂಕಟೇಶದೇವರು ವ;48 ವರ್ಷ, ಜಾತಿ: ಬ್ರಹ್ಮಣ ಉ: ಮನೆಗೆಲಸ, ಸಾ: ಮನೆ ನಂ.6-2-68/87 ಅಮರಖೇಡ ಲೇ ಔಟ್ ರಾಯಚೂರು  ರವರು  ದಿನಾಂಕ 04.062015 ರಂದು 12.30 ಗಂಟೆಗೆ ಠಾಣೆಗೆ ಹಾಜರಾಗಿ ತನ್ನ ಮೈಧುನನಾದ ಕೃಷ್ಣಮೂರ್ತಿದೇವರ ತಂದೆ ಭೀಮಸೇನರಾವದೇವರು ವ:42 ವರ್ಷರವರು  ಹುಟ್ಟುನಿಂದಲೇ ಮಾನಸಿಕವಾಗಿ ಅಸ್ವಥನಾಗಿರುವದರಿಂದ ಬೆಂಗಳೂರಿನ ನಿಮಾನ್ಸ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಇತ್ತಿಚಿಗೆ ಮಾನಸಿಕ ಕಾಯಿಲೆ ಕಡಿಮೆಯಾಗಿದ್ದರಿಂದ ಒಬ್ಬಾತನೇ ಗುಡಿಗೆ ಹೋಗಿ ಬರುವುದು ಹಾಗೂ ವಾಕಿಂಗಗೆ ಹೋಗಿ ಬರುವುದು ಮಾಡುತ್ತಿದ್ದನು. ದಿನಾಂಕ 30.05.2015 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಮನೆಯಿಂದ ಹೋರಗಡೆ ಹೋಗಿದ್ದರಿಂದ ದೇವಸ್ಥಾನಕ್ಕೆ ಹೋಗಿರಬಹುದು ಅಂತಾ ಅಂದುಕೊಂಡಿದ್ದು ಬಹಳ ಹೊತ್ತಾದರೂ ಬಾರದೆ ಕಾಣೆಯಾಗಿದ್ದು ಇರುತ್ತದೆ.
  ಕಾಣೆಯಾಗಿರುªÀ ಕೃಷ್ಣಮೂರ್ತಿದೇವರ  ವ:42 ವರ್ಷ ರವರ ಬಾವಚಿತ್ರ ಮತ್ತು ಚಹರೆ ಗುರುತು
No
Details

«ªÀgÀUÀ¼ÀÄ

1
District/ Police Station
Netaji Nagar Police Station
f¯Éè/¥Éưøï oÁuÉ
£ÉÃvÁf£ÀUÀgÀ ¥ÉưøÀ oÁuÉ.
2
Crime/FIR No./ Date of Report
53/2015 Man Missing
05.06.2015
PÉæöÊA/J¥sï.L.Dgï. £ÀA./ªÀgÀ¢AiÀÄ ¢£ÁAPÀ
53/2015
PÀ®A- ªÀÄ£ÀĵÀå PÁuÉ
¢: 05/06/2015
3
Name of Complainant/
Informant
Smt.Meghadevaru
¦üAiÀiÁðzÀÄzÁgÀ/ªÀgÀ¢
UÁgÀ£À ºÉ¸ÀgÀÄ
²æêÀÄw ªÉÄÃWÁzÉêÀgÀÄ
4
Relationship with Missing Person
Maiduna
PÁuÉAiÀiÁVgÀĪÀ ªÀåQÛAiÉÆA¢V£À ¸ÀA§AzsÀ
ªÉÄÊzÀÄ£À
5
Date of missing
30/05/2015
PÁuÉAiÀiÁzÀ ¢£ÁAPÀ
30/05/15
6
Name of Missing Person
Krishnamurthydevaru
PÁuÉAiÀiÁzÀ ªÀåQÛAiÀÄ ºÉ¸ÀgÀÄ
²æà PÀȵÀÚªÀÄÆwð ªÀ:42 ªÀµÀð
7
Address
H.No.6-2-68/87 Amarkhed Layout Raichur
«¼Á¸À
ಮನೆ ನಂ.6-2-68/87 ಅಮರಖೇಡ ಲೇ ಔಟ್ ರಾಯಚೂರು
8

Sex & Age

Male ,  42  Years

°AUÀ ªÀÄvÀÄÛ ªÀAiÀĸÀÄì
UÀAqÀÄ,  42 ªÀµÀð
9
Height & Build
5.3 Feet & Normal
JvÀÛgÀ ªÀÄvÀÄÛ ªÉÄÊPÀlÄÖ
5.3Cr JvÀÛgÀ
¸ÁzsÁgÀt ±ÀjÃgÀ
10
Complexion/Face
Fair
ªÉÄʧtÚ/ªÀÄÄR
JuÉÚUÉA¥ÀÄ ªÉÄÊ §tÚ
11
Colour & Type of Hair
Partly Bald front side
vÀ¯ÉPÀÆzÀ°£À §tÚ ªÀÄvÀÄÛ «zsÀ
ತಲೆಯ ಮುಂದುಗಡೆ ಕೂದಲು ಇರುವದಿಲ್ಲ ಕಪ್ಪು ಕೂದಲು.
12
Language spoken
Kannada, Hindi
w½¢gÀĪÀ ¨sÁµÉ
PÀ£ÀßqÀ ªÀÄvÀÄÛ »A¢
13
Wearing Apparels
1) One Khaki coloured Pant.
2) One Khaki Coloured T.shirt.
zsÀj¹gÀĪÀ GqÀÄ¥ÀÄUÀ¼ÀÄ
ಒಂದು ಖಾಕಿ ಬಣ್ಣದ ಪ್ಯಾಂಟ ಮತ್ತು ಖಾಕಿ ಬಣ್ಣದ ಟೀ ಶರ್ಟ.
14
Police Station Phone No./
E-Mail ID
08532-240222
Netajinagarrcr@ksp.gov.in
¥Éưøï oÁuÉAiÀÄ ¥sÉÆÃ£ï £ÀA./
E-ªÉÄïï L.r.
08532- 240222
Netajinagarrcr@ksp.gov.in
      
ªÉÄîÌAqÀ ZÀºÀgɪÀżÀîªÀgÀÄ ¥ÀvÉÛAiÀiÁzÀ°è £ÉÃvÁf£ÀUÀgÀ ¥Éưøï oÁuÉ zÀÆgÀªÁt ¸ÀASÉå -240222. CxÀªÁ gÁAiÀÄZÀÆgÀÄ £ÀUÀgÀ ¥Éưøï PÀAmÉÆæïï gÀÆA zÀÆgÀªÁt ¸ÀASÉå- 08532235635, 08532-235100 E°èUÉ w½¸À®Ä PÉÆÃgÀ¯ÁVzÉ.
                                                      
zÉÆA©ü ¥ÀæPÀgÀtzÀ ªÀiÁ»w:-
                  ಪಾಟೀಲ್ @ ಗೂಳಪ್ಪ ರೆಡ್ಡೆರ ತಂದೆ ದೇವೇಂದ್ರಪ್ಪ ರೆಡ್ಡೇರ, ವಯಾ:68 ವರ್ಷ ಸಾ:ಹರ್ತಿ ತಾ:ಗದಗ ಈತನು ಬಂಗಾರ ತಂದು ಕೊಡುತ್ತೇನೆ ಅಂತಾ ಫಿರ್ಯಾದಿ ರಾಜೇಂದ್ರ ಕುಮಾರ ತಂದೆ ದೇವರಾಜ ಶೇಠ, ವಯಾ:49 ವರ್ಷ, ಜಾ:ದೈವಜ್ಞ ಬ್ರಾಹ್ಮಣ ಉ:ದೇವರಾಜ ಜವೆಲರ್ಸ ಅಂಗಡಿಯ ಮಾಲೀಕರು, ಸಾ:ಹಳೇ ಬಜಾರ ಸಿಂಧನೂರು FvÀ£À ಕಡೆಯಿಂದ 84 ಲಕ್ಷ ರೂ. ಹಣವನ್ನು ಪಡೆದುಕೊಂಡು ಬಂಗಾರವನ್ನು ಕೊಡದೇ, ಹಣವನ್ನೂ ವಾಪಸ್ ಕೊಡದೇ ಮೋಸ ಮಾಡಿದ್ದೂ ಅಲ್ಲದೇ ಹಣವನ್ನು ಮುಳಗಿಸಬೇಕೆಂಬ ಉದ್ದೇಶ ಇಟ್ಟುಕೊಂಡು ದಿನಾಂಕ 04-06-2015 ರಂದು 2 ಎಎಂ ಕ್ಕೆ, ಗೊರೇಬಾಳ ಗ್ರಾಮದ ಎಂ.ಮುದ್ದುನಗೌಡ ಫಾರ್ಮ ಹೌಸ್ ದಲ್ಲಿಂದ ಎರಡು ಕ್ರಷರ್ ಗಾಡಿಗಳಲ್ಲಿ ಗಣೇಶ ಎಂಬುವವನ ಗೂಂಡಾನೊಂದಿಗೆ ಜನರನ್ನು ಕರೆದುಕೊಂಡು ಬಂದು ಫಿರ್ಯಾದಿಯ ಕಾರಿನ ಚಾಲಕ ರಾಜು ಈತನನ್ನು ಅಪಹರಿಸಿಕೊಂಡು ಹೋಗಿ ಗೌಪ್ಯವಾಗಿ ಇಟ್ಟು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 157/2015 ಕಲಂ 143, 147, 323, 504, 343, 420, 365, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.06.2015 gÀAzÀÄ  162 ¥ÀææPÀgÀtUÀ¼À£ÀÄß ¥ÀvÉÛ ªÀiÁr  24100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.