Police Bhavan Kalaburagi

Police Bhavan Kalaburagi

Wednesday, September 3, 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೌರಮ್ಮಾ ಗಂಡ ಭೂತಾಳಿ ಹಟ್ಟಿ ಸಾ|| ಬಿಲ್ವಾಡ ತಾ|| ಅಫಜಲಪೂರ ಇವರ ಮದುವೆ ಭೂತಾಳಿ ತಂದೆ ಪೀರಪ್ಪಾ ಹಟ್ಟಿ ಇವರ ಜೋತೆ 10/05/2012 ರಂದು ವರನ ಮನೆಯ ಮುಂದೆ ಅಫಜಲಪೂರ ತಾಲೀಕಿನ ಬಿಲ್ವಾಡ (ಕೆ) ಗ್ರಾಮದಲ್ಲಿ ಹಿಂದು ಧರ್ಮದ ಸಂಪ್ರದಾಯದ ವಿಧಿ-ವಿಧಾನಗಳ ಪ್ರಕಾರ ಜರುಗಿದ್ದು ನಂತರ ಫಿರ್ಯಾದಿದಾರಳಿಗೆ  8,00,000/- ವರದಕ್ಷಣೆ ಹಾಗೂ 20 ಗ್ರಾಂ ಬಂಗಾರ ತರುವಂತೆ ಪ್ರತಿದಿನ ತೊಂದರೆ ಕೊಡುತಿದ್ದು, ಎಲ್ಲಾ ಆರೋಪಿತರು ಅನಾವಶ್ಯಕವಾಗಿ ಮಾನಸಿಕ ಹಿಂಸೆ ಹಾಗೂ ಜೀವ ಬೇದರಿಕೆ ಹಾಕುವದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 02-09-2014 ರಂದು ಸಾಯಂಕಾಲ 5:00 ಗಂಟೆಗೆ ಶ್ರೀಮತಿ ಕವಿತಾ ಗಂಡ ಚಿದಾನಂದ ಜನ್ನಾ ಸಾ ಮಣೂರ ಇವರ ಗಂಡ ಚಿದಾನಂದ ಇವರು ಮನೆಗೆ ಪತ್ರಾಸ ಹಾಕುತ್ತಿದ್ದನು, ಆಗ ನಮ್ಮ ಮನೆಯ ಮುಂದೆ ಇದ್ದ  ಕೆ..ಬಿ ಕರೆಂಟ ವಾಯರ ಬಹಳ ಕೆಳಗೆ ಇದ್ದು, ನನ್ನ ಗಂಡನಿಗೆ ವಾಯರ ಕೇಳಗೆ ಇದೆ ನೋಡಿ ಕೆಲಸ ಮಾಡಿ ಅಂತಾ ಹೇಳಿದೆನು, ಆಗ ನನ್ನ ಗಂಡ ನೋಡೆ ಕೆಲಸ ಮಾಡುತ್ತೆನೆ ಅಂತಾ ಹೇಳಿ ನಮ್ಮ ಮನೆಗೆ ಪತ್ರಾಸ ಹಾಕುವ ಕೆಲಸ ಮಾಡುತ್ತಿದ್ದನು, ಅಂದಾಜು 6:00 ಗಂಟೆ ಸಮಯಕ್ಕೆ ನನ್ನ ಗಂಡ ಚಿದಾನಂದ ಈತನು ಮನೆಗೆ ಪತ್ರಾಸ ಹಾಕುತ್ತಾ, ಪತ್ರಾಸ ಮೇಲಕ್ಕೆ ಎತ್ತಿದಾಗ, ಸದರಿ ಪತ್ರಾಸ ಕರೆಂಟ ವಾಯರಕ್ಕೆ ತಾಗಿ ನನ್ನ ಗಂಡನಿಗೆ ಒಮ್ಮಿಂದೊಮ್ಮಲೆ ಕರೆಂಟ ಶಾಟ ಹೋಡೆದು ಜಾಡಿಸಿ ಕೇಳಗೆ ಬಿದ್ದನು, ಆಗ ನಾನು ಮತ್ತು ಅಲ್ಲೆ ಇದ್ದ ನಮ್ಮ ಭಾವ ಚಂದ್ರಕಾಂತ ಮತ್ತು ನನ್ನ ಗಂಡನ ಅಣ್ಣ ತಮ್ಮಕಿಯ ಅಶೋಕ ಜನ್ನಾ, ಖಾಜಪ್ಪ ಜನ್ನಾ ಇವರು ಬಂದಿದ್ದು ಎಲ್ಲರೂ ಕೂಡಿ ನನ್ನ ಗಂಡನಿಗೆ ನೀರು ಹಾಕಿ ನೋಡಲು ನನ್ನ ಗಂಡ ಸ್ಥಳದಲ್ಲೆ ಮೃತ ಪಟ್ಟಿದರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-

         ಮೃತ ಗೋವಿಂದಪ್ಪನು ಮೂಲತಃ ರಾಯಚೂರು ತಾಲೂಕಿನ ವಡವಟ್ಟಿ ಗ್ರಾಮದವನಿದ್ದು, ಈಗ್ಗೆ 15 ವರ್ಷಗಳ ಹಿಂದೆ ಫಿರ್ಯಾದಿ ²æêÀÄw UÉÆëAzÀªÀÄä UÀAqÀ ªÀiÁgÉ¥Àà, ªÀ:60 ªÀµÀð, eÁw: ºÀjd£À G:PÀÆ°PÉ®¸À ¸Á:¥ÀvÉÛ¥ÀÆgÀÄ. vÁ:f:gÁAiÀÄZÀÆgÀÄ FPÉAiÀÄ  ಮಗಳನ್ನು ಮದುವೆ ಮಾಡಿಕೊಂಡು ಪತ್ತೇಪೂರು ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದು, ಮೃತನು ಈಗ್ಗೆ ಸುಮಾರು ದಿನಗಳ ಹಿಂದೆ ಮಧ್ಯ ಕುಡಿಯುವ ಚಟಕ್ಕೆ ಬಿದ್ದು ಆದೇ ಪ್ರಕಾರವಾಗಿ ದಿನಾಂಕ 01.09.2014 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಎಲ್ಲಿಯೋ ಮಧ್ಯ ಸೇವನೆ ಮಾಡಿ ಅದೇ ಗ್ರಾಮದ ವಿರೂಪಾಕ್ಷೀ ರವರ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೃತನು ಕುಡಿದ ಅಮಲಿನಲ್ಲಿ ನೆಲಕ್ಕೆ ಬಿದ್ದ್ದಿದ್ದು ಆಗ್ಗೆ ಆತನಿಗೆ ತಲೆಯ ಹಣೆಯಲ್ಲಿ ರಕ್ತ ಗಾಯ ಮತ್ತು ಕಿವಿ,ಬಾಯಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಗೋವಿಂದಪ್ಪನು ಕುಡಿದ ಅಮಲಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೇಲ್ಕಂಡಂತೆ ಗಾಯಗಳನ್ನು ಹೊಂದಿ ಮೃತಪಟ್ಟಿದ್ದು ಬಗ್ಗೆ ಯಾರು ಮೇಲುಯೂ ದೂರು ವಗೈರೆ ಇರುವದಿಲ್ಲ ಅಂತಾ PÉÆlÖ ಫಿರ್ಯಾದಿ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 20/2014 PÀ®A: 174 ¹.Dgï.¦.¹  CrAiÀÄ°è  ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.
          ದಿ.29-08-2014 ರಂದು ಸದರಿ ಮೃತ ದೇವಮ್ಮ ಗಂಡ ಶಿವಲಿಂಗಪ್ಪ ಈಕೆಯು ತನ್ನ ಗಂಡನ ಮನೆ ಲಿಂಗದಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ 04-00 ಗಂಟೆಗೆ ಎದ್ದು ಕಾಲು ಮಡಿಯಲು ಹೋಗಿ ಗೋಡೆಯ ಮೇಲಿಟ್ಟಿದ್ದ ಸೀಮೆಎಣ್ಣೆ ದೀಪವನ್ನು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಸೀಮೆಎಣ್ಣೆ ದೀಪ ಮೈ ಮೇಲೆ ಬಿದ್ದು ಸುಟ್ಟ ಗಾಯಗಳಿಂದ ರೀಮ್ಸ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ   ದಿನಾಂಕ.02-09-2014 ರಂದು  4-45 ಪಿ.ಎಂ ಕ್ಕೆ ಮೃತಪಟ್ಟಿದ್ದು. ಮೃತಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವದಿಲ್ಲ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ ಯು.ಡಿ.ಆರ್ ನಂ.17/14 ಕಲಂ.174 ಸಿ.ಆರ್.ಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                ಮೌಲಪ್ಪನು ಈಗ್ಗೆ 2 ವರ್ಷಗಳ ಹಿಂದೆ ಬಂಡಿಯಲ್ಲಿ ತನ್ನ ಹೊಲಕ್ಕೆ ಹೊರಟಾಗ ಬಂಡಿ ಮೇಲಿಂದ ಕೆಳಗೆ ಬಿದ್ದಾಗ ಆತನ ಬೆನ್ನೆಲುಬು ಮುರಿದು ಕೆಲಸ ಮಾಡಲಾಗದೇ ಅಸ್ವಸ್ಥನಾಗಿ ಮನೆಯಲ್ಲಿಯೇ ಕುಳಿತುಕೊಂಡಿದ್ದು, ಇದರಿಂದ ªÀiË®¥Àà vÀAzÉ ºÀ£ÀĪÀÄAvÀ¥Àà 35ªÀµÀð, PÀ¨ÉâÃgÀ, MPÀÌ®ÄvÀ£À ¸ÁB ¹AUÁ¥ÀÆgÀÄ  FvÀ£ÀÄ ಜೀವನದಲ್ಲಿ ಜಿಗುಪ್ಸೆಗೊಂಡು, ತನ್ನ ವಾಸದ ಮನೆಯುಲ್ಲಿ ಯಾರೂ ಇರಲಾರದ ಸಮಯದಲ್ಲಿ ದಿನಾಂಕ 01-09-2014 ರಂದು 7-30 ಪಿ.ಎಂ. ಸುಮಾರು ತನ್ನ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದು, ಮೌಲಪ್ಪನ  ಹೆಂಡತಿ ಮತ್ತು ಮೌಲಪ್ಪನ ತಂದೆ ಕೂಡಿ, ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ವೈದ್ಯರು ಚಿಕಿತ್ಸೆ ಮಾಡಿದ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ , ಅಲ್ಲಿ ಉಪಚಾರ ಪಡೆಯುವ ಕಾ®PÉÌ  ಗುಣಮುಖನಾಗದೇ ದಿನಾಂಕ 02-09-2014 ರಂದು 12-40 ಪಿ.ಎಂ. ಸುಮಾರಿಗೆ ಮೌಲಪ್ಪನು ಮೃತಪಟ್ಟಿರುತ್ತಾನೆ. CAvÁ PÉÆlÖ zÀÆj£À ªÉÄðAzÀ  ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï £ÀA.34/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
                 ¢£ÁAPÀ 02-09-14 gÀAzÀÄ 10-30 J.JA ¸ÀĪÀiÁjUÉ ¦üAiÀiÁð¢üzÁgÀ£ÀÄ ¸ÉÆêÀįÁ¥ÀÆgÀ ¹ÃªÀiÁAvÀgÀzÀ°ègÀĪÀ vÀ£Àß ºÉÆ®PÉÌ DgÉÆævÀgÁzÀ ) ¹zÀÝ¥Àà vÀAzÉ AiÀÄAPÉÆç2) ºÀĸÉãÀ¥Àà vÀAzÉ AiÀÄAPÉÆç E§âgÀÆ eÁ: PÀ¨ÉâÃgÀ ¸Á: ¸ÉÆêÀįÁ¥ÀÆgÀ ºÉÆ®¢AzÀ ºÉÆÃUÀÄwÛgÀĪÁUÀ   ¦üAiÀiÁð¢ü zÉêÉAzÀæ¥Àà vÀAzÉ ºÀĸÉãÀ¥Àà, 55ªÀµÀð, PÀ¨ÉâÃgÀ, MPÀÌ®ÄvÀ£À ¸Á: ¸ÉÆêÀįÁ¥ÀÆgÀ vÁ: ¹AzsÀ£ÀÆgÀÄ FvÀ¤UÉ CqÀØUÀnÖ vÀqÉzÀÄ ¤°è¹ J¯Éà ¸ÀƼÉà ªÀÄUÀ£Éà £ÀªÀÄä ºÉÆ®zÀ°è AiÀiÁPÉ §gÀÄwÛ CAvÁ CªÁZÀå ±À§ÝUÀ½AzÀ ¨ÉÊzÀÄ J1 FvÀ£ÀÄ ¥Áè¹ÖPï ¥Éʦ¤AzÀ ºÉÆqÉzÀÄ J2 FvÀ£ÀÄ PÉʬÄAzÀ ºÉÆqÉzÀÄ E§âgÀÆ PÀÆr fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 209/2014 PÀ®A.341, 504,324,506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

          ಮೌಲಾಲಿ :30 ವರ್ಷ, 2) ಫಕ್ರೂದ್ದಿನ್ , :32 ವರ್ಷ ಇಬ್ಬರೂ ಸಾ: ಚಿಕ್ಕಸ್ಗೂರುEªÀgÀÄ  ಶ್ರೀ ಖಾದರಸಾಬ ತಂದೆ ಬಾವಾಸಾಬ :50 ವರ್ಷ, ಜಾತಿ:ಮುಸ್ಲಿಂ. ಜಾತಿ:ಮುಸ್ಲಿಂ ,:ವ್ಯಾಪಾರಿ , ಸಾ: ಚಿಕ್ಕಸ್ಗೂರು  FvÀ£À ಸ್ವಂತ ಮಕ್ಕಳಿದ್ದು ಚಿಕನ್ ವ್ಯಾಪಾರ ಕುರಿತು  ದಿನಾಂಕ 02.09.2014 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಆತನ ಮೈಕೈ ಗೆ ಹೊಡೆಬಡೆ ಮಾಡಿ ಆರೋಪಿ ನಂ.1 ಈತನು ಫಿರ್ಯಾದಿದಾರನ ಎಡಗೈ ತೋರುಬೆರಳನ್ನು ಕಚ್ಚಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 240/2014 PÀ®A: 323, 341, 504 ¸À»vÀ 34  L¦¹   CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.      
EvÀgÉ L.¦.¹ ¥ÀæPÀgÀtzÀ ªÀiÁ»w:-   
           ಪಿರ್ಯಾದಿ ¸ÉÊAiÀÄzï ¥sÁgÀÄPï vÀAzÉ ¸ÉÊAiÀÄzï d§âgï, 36 ªÀµÀð, eÁ: ªÀÄĹèA, G: ¯ÁjUÀ½UÉ ¯ÉÆÃqï ªÀiÁr¸ÀĪÀÅzÀÄ, ¸Á: UÀAUÁ¤ªÁ¸À, gÁAiÀÄZÀÆgÀÄ FvÀ£ÀÄ  ಪಿ.ಹೆಚ್.ಇ ಕಾಲೋನಿಯಲ್ಲಿ ಜಾಗ ಸರ್ವೇ ನಂ. 1476 ನೇದ್ದರಲ್ಲಿ 30X40 ಅಳತೆಯ ಜಾಗವನ್ನು ತನ್ನ ಚಿಕ್ಕಪ್ಪನಾದ ಸೈಯದ್ ಮೊಯಿದ್ದೀನ್ ಇವರಿಗೆ ರೂ 50,000/- ರೂಗಳಿಗೆ ನೀಡಿ ಖರೀದಿ ಮಾಡಿದ್ದು, ಆ ಜಾಗದಲ್ಲಿ ಫಿರ್ಯಾದಿಯು ಒಂದು ಟಿನ್ ಶೆಡ್ ಹಾಕಿ ಸುತ್ತೂ ಕಾಂಪೌಂಡ್ ಹಾಕಿಕೊಂಡಿದ್ದು, ಅದನ್ನು ರಾಜು ಎನ್ನುವವರಿಗೆ ಬಾಡಿಗೆಗೆ ನೀಡಿದ್ದು ಇರುತ್ತದೆ. ಇಂದು ಫಿರ್ಯಾದಿಗೆ ಜಮೀಲ್ ಬೇಗ್ ಇವರು ಪೋನ್ ಮಾಡಿ ನಿಮ್ಮ ಪಿ.ಹೆಚ್.ಇ ಕಾಲೋನಿಯಲ್ಲಿರುವ ನಿನ್ನ ಮನೆಯ ಕಾಂಪೌಂಡ್ ಕೆಡುವುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ತಾನು 1615 ಗಂಟೆಗೆ ಪಿ.ಹೆಚ್.ಇ ಕಾಲೋನಿಯಲ್ಲಿಯ ತನ್ನ ಮನೆಯ ಕಾಂಪೌಂಡ್ ಗೋಡೆಯ ಹತ್ತಿರ ಹೋಗುತ್ತಿದ್ದಾಗ ಆರೋಪಿತನು ಫಿರ್ಯಾದಿಗೆ ತಡೆದು ನಿಲ್ಲಿಸಿ, ಎಲೇ ಸೂಳೆ ಮಗನೇ ಇದೇನು ನಿಮ್ಮಪ್ಪನದಾ ಅಂತಾ ಅವಾಚ್ಯವಾಗಿ ಬೈದನು. ಮತ್ತು ಆರೋಪಿತನು ಫಿರ್ಯಾದಿಯ ಕಾಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಗೋಡೆ ಕೆಡವಿ ಅ.ಕಿ.ರೂ 30,000/- ರೂಗಳ ಲುಕ್ಸಾನ್ ಮಾಡಿರುತ್ತಾನೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ  ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 136/2014 ಕಲಂ 448, 427, 341, 504 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w
                 ದಿನಾಂಕ: 02-09-2014 ರಂದು 9-00 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ರತನ್ ರೈಸ್ ಮಿಲ್ ಸಮೀಪ ಅಯ್ಯನಗೌಡನ ಹೊಲದ ಹತ್ತಿರ  ಆರೋಪಿತ£ÁzÀ ನಾಗರಾಜ ತಂದೆ ಶಂಕರಗೌಡ, ವಯ:35 ವರ್ಷ, ಜಾ:ಲಿಂಗಾಯತ್, : ಟೆಂಗಿನ ಕಾಯಿ ವ್ಯಾಪಾರ FvÀ£ÀÄ vÀ£Àß ಮೋಟಾರ್ ಸೈಕಲ್ ನಂ ಕೆಎ-36 ಇಸಿ-3651 ನೇದ್ದರ ಸವಾರ ಸಾ: ಬಡಿಬೇಸ್ ಸಿಂಧನೂರು.   ತನ್ನ ಮೋಟಾರ್ ಸೈಕಲ್ ನಂ ಕೆಎ-36 ಇಸಿ-3651 ನೇಧ್ದರ ಹಿಂದುಗಡೆ ಫಿರ್ಯಾದಿಯನ್ನು ಕೂಡಿಸಿಕೊಂಡು ಜವಳಗೇರಾ ಕಡೆಯಿಂದ ಸಿಂಧನೂರು ಕಡೆ ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾಯಿಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು, ಆರೋಪಿತನಿಗೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಫಿರ್ಯಾದಿಗೆ ಸಹಾ ತಲೆಗೆ ಮತ್ತು ಎಡಮಲುಕಿನ ಹತ್ತಿರ , ಬೆನ್ನಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ   ಗುನ್ನೆ ನಂ. 202/2014, ಕಲಂ. 279, 337, 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
                 05/GR-1
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.09.2014 gÀAzÀÄ  01 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.