Police Bhavan Kalaburagi

Police Bhavan Kalaburagi

Tuesday, June 30, 2015

Raichur District Reported Crimes

                                                                        
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
              ಫಿರ್ಯಾದಿ ಮೈಬೂಬಸಾಬ ತಂದೆ ಅಲಿಸಾಬ ವಯಾ: 36 ವರ್ಷ ಜಾ: ಮುಸ್ಲಿಂ ಉ: ಜೀಪ್ ಚಾಲಕ ಸಾ: ಬಸವನಗರ ಹಟ್ಟಿ ಗ್ರಾಮ FvÀನ ತಮ್ಮನಾದ ಮೃತ ಹುಸೇನ್ ಬಾಷಾ ತಂದೆ ಅಲಿಸಾಬ ವಯಾ: 25 ವರ್ಷ ಜಾ: ಮುಸ್ಲಿಂ ಉ: ಜೀಪ್ ಚಾಲಕ ಸಾ: ಬಸವನಗರ ಹಟ್ಟಿ ಗ್ರಾಮ ಇವನು ಮಧ್ಯಪಾನ ಮಾಡುವ ಚಟದವನಿದ್ದು, ಇವನಿಗೆ ಸುಮಾರು ದಿನಗಳಿಂದ ಹೊಟ್ಟೆ ಬೇನೆ ಇದ್ದು ಆಸ್ಪತ್ರೆಗೆ ತೋರಿಸಿದರು ಗುಣಮುಖವಾಗಿರಲಿಲ್ಲ. ಅದು ಆಗಾಗ ಕಾಣಿಸಿಕೊಳ್ಳುತ್ತಿತ್ತು. ದಿನಾಂಕ 29.06.2015 ರಂದು ರಾತ್ರಿ 11.00 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿ ವಾಪಾಸ್ ಮನೆಗೆ ಬಂದು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದನು.  ಹೊಟ್ಟೆ ನೋವು ಇದ್ದು ಅದರ ಬಾದೆಯನ್ನು  ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 30.06.2015ರ ರಾತ್ರಿ 3.00 ಗಂಟೆಯಿಂದ ಬೆಳಗಿನ 6.00 ಗಂಟೆಯ ನಡುವಿನ ಅವದಿಯಲ್ಲಿ ಪ್ಲಾಸ್ಟೀಕ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.  ಈ ಘಟನೆ ಬಗ್ಗೆ ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ ಅಂತಾ ಇದ್ದ ಲಿಖಿತ ಫಿರ್ಯಾದ್ ಸಾರಾಂಶದ ಮೇಲಿಂದ  ºÀnÖ ¥Éưøï oÁuÉ AiÀÄÄ.r.Dgï £ÀA: 20/2015 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 29-06-2015 ರಂದು ಸಾಯಂಕಾಲ 17.30 ಗಂಟೆಗೆ ಮಸ್ಕಿ ನಗರದ ಹಳ್ಳದ ಬ್ರಿಡ್ಜಿನ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 1] ಪ್ರಶಾಂತ ತಂ: ಬಸವರಾಜ, 27 ವರ್ಷ, ಲಿಂಗಾಯತ, ಬ್ಯಾಳಿವ್ಯಾಪಾರ  ಸಾ: ಮಸ್ಕಿ    2] ರಾಜು ತಂ: ಮುರ್ತೆಪ್ಪ, 20 ವರ್ಷ, ಟೇಲರ್ ಸಾ: ಮಸ್ಕಿ   3]  ಕನಕಾಚಲ ತಂ: ವಿರುಪಾಕ್ಷಪ್ಪ, 28 ವರ್ಷ, ಪದ್ಮಶಾಲಿ, ಸಾ: ಮಸ್ಕಿ
4] 
ಲಕ್ಷ್ಮಣರೆಡ್ಡಿ ತಂ: ಹನುಮಂತ, 23 ವರ್ಷ, ಭೋವಿ  ಸಾ: ಮಸ್ಕಿ    5] ಶಾಲಂ ತಂ: ಮಹ್ಮದ ಫಾರೂಕ ಮುಸ್ಲಿಂ  ಸಾ: ಮಸ್ಕಿ  EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎನ್ನುವ ಇಸ್ಪಿಟ್  ಆಟವನ್ನು ಆಡುತ್ತಿದ್ದಾಗ ಶ್ರೀ ಸುಶೀಲಕುಮಾರ.ಬಿ ಪಿ.ಎಸ್. ಮಸ್ಕಿ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ  4 ಜನ ಆರೋಪಿತರನ್ನು ಹಿಡಿದುಕೊಂಡು ಆರೋಪಿತರನ್ನು ಮತ್ತು  ಇಸ್ಪೇಟ್ ಜುಜಾಟದ ಹಣ  31,490=00  ಹಾಗೂ  52 ಇಸ್ಪೇಟ್ ಎಲೆಗಳನ್ನು ಜಪ್ತು ಮಾಡಿಕೊಂಡು  ಬಂದು ದಾಳಿ ಪಂಚನಾಮೆ ಯನ್ನು ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದ ಮೇರೆಗೆ ದಾಳಿ ಪಂಚನಾಮೆಯ ಸಾರಂಶದ ಮೆಲಿಂದ ಮಸ್ಕಿ ಠಾಣಾ ಗುನ್ನೆ ನಂ 88/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು
        ದಿನಾಂಕ 29.06.2015 ರಂದು ರಾತ್ರಿ 11.00 ಗಂಟೆಗೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಠಾಣಾ ವ್ಯಾಪ್ತಿಯ  ಧನಲಕ್ಷ್ಮೀ ಲೇ ಔಟ ಜಹೀರಾಬಾದ ಹತ್ತಿರ ಇರುವ ಮರುಗೆಮ್ಮದೇವಿ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆದಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಸಿ.ಪಿ.ಐ ಪೂರ್ವವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ¦.J¸ï.L. (PÁ&¸ÀÄ) gÀªÀgÀÄ ಬಿ.ಅರ್.ಬಿ.ಸರ್ಕಲದಿಂದ 11.30  ಗಂಟೆಗೆ ಹೊರಟು ಧನಲಕ್ಷ್ಮೀ ಲೇ ಔಟ ಹತ್ತಿರ ಹೋಗಿ 11.45 ಗಂಟೆಗೆ ತಲುಪಿ ಮರೆಯಲ್ಲಿ ನಿಂತು ನೋಡಲು ಮರುಗೆಮ್ಮದೇವಿ ದೇವಸ್ಥಾನದ ಕಾಂಪೌಂಡನಲ್ಲಿ  ಸಾರ್ವಜನಿಕ ಸ್ಥಳದಲ್ಲಿ 6 ಜನರು ಸುತ್ತಲು ಕುಳಿತು ಅಂದರ್ ಬಾಹರ್ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದು ಪಂಚರ ಸಮಕ್ಷಮ ದಾಳಿ ಮಾಡಿ ಪಣಕ್ಕಿಟ್ಟಿದ್ದ ನಗದು ಹಣ  4200/- ರೂ. ಮತ್ತು ಇಸ್ಪೇಟ ಆಡುತ್ತಿದ್ದ 6 ಜನ ಆರೋಪಿತರಾದ 1) ಫಾರುಖ್ ತಂದೆ ಖಾಜಾ 2) ಮಕ್ಬೂಲ್ ತಂದೆ  ಶಾಷಾ 3) ಲಕ್ಷ್ಮಣ ತಂದೆ ಮಲ್ಲಿಕಾರ್ಜುನ 4)  ಕರೀಮ್ ತಂದೆ ಹುಸೇನ್ 5) ಕೃಷ್ಣ ತಂದೆ ಭೀಮರೆಡ್ಡಿ 6)  ಈರಣ್ಣ ತಂದೆ ಇವರನ್ನು ದಸ್ತಗಿರಿಮಾಡಿಕೊಂಡು. ಹೀಗೆ ಪಣದಲ್ಲಿ ಸಿಕ್ಕ ನಗದು ಹಣ 4200 /- ರೂ ಮತ್ತು 6 ಜನ ಇಸ್ಟೀಟ್ ಆಡುತ್ತಿದ್ದವರ ಬಳಿಯಲ್ಲಿ ಸಿಕ್ಕ ಒಟ್ಟು ಹಣ 36945/- ರೂ. ಇರುತ್ತದೆ. ಹೀಗೆ ಎಲ್ಲಾ ಸೇರಿ ಒಟ್ಟು ಹಣ 41145/- ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣದ ಪುರಾವೆಗಾಗಿ ಹಣವನ್ನು ಮತ್ತು ಇಸ್ಪೇಟ್ ಎಲೆಗಳನ್ನು ಪ್ರತ್ಯೇಕವಾಗಿ  ಕಾಗದದ ಕವರನಲ್ಲಿ ಹಾಕಿ ಅದಕ್ಕೆ ಪಿ.ಎಸ್.. ರವರ ಮತ್ತು ಪಂಚರ ಸಹಿಯುಳ್ಳ ಚೀಟಿ ಅಂಟಿಸಿ ವಾಪಸ್ ಠಾಣೆಗೆ ಬಂದು  zÁ½ ¥ÀAZÀ£ÁªÉÄ DzsÁgÀzÀ ªÉÄðAzÀ £ÉÃvÁf£ÀUÀgÀ ¥Éưøï oÁuÉ UÀÄ£Éß £ÀA: 60/2015 PÀ®A.87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿ.29-06-2015 ರಂದು ಸಂಜೆ ವೇಳೆಯಲ್ಲಿ ¦.J¸ï.L.¹gÀªÁgÀ gÀªÀgÀÄ, ಪಿ.ಸಿ.,25,596,ಎಪಿಸಿ 240 ರವರೊಂದಿಗೆ ಸಿರವಾರ ದಲ್ಲಿ ಪೆಟ್ರೊಲಿಂಗ ಮಾಡುತ್ತಾ ದೇವದುರ್ಗ ಕ್ರಾಸ್ ಹತ್ತಿರ ಇದ್ದಾಗ  ಸಂಜೆ 6-00 ಗಂಟೆ ಸುಮಾರು ದೇವದುರ್ಗ ಕಡೆಯಿಂದ 3 ಟ್ರ್ಯಾಕ್ಟರಗಳ ಚಾಲಕರು  ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು  ಬಂದಿರುವುದನ್ನು  ಕಂಡ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಅವುಗಳನ್ನು ನಿಲ್ಲಿಸಿ ಚೆಕ್ ಮಾಡಿ ಅವರ ಹೆಸರು ವಿಳಾಸವನ್ನು ವಿಚಾರಿಸಿದಾಗ 1] gÀAUÀ¥Àà vÀAzÉ ªÀiÁgÉ¥Àà ©¹Ö£ÀªÀgÀÄ eÁw:£ÁAiÀÄPÀ ªÀAiÀÄ-20ªÀµÀð, mÁæPÀÖgÀ     £ÀA: PÉ.J-36/n.©-4481 ZÁ®PÀ ¸Á:gÁfêÀUÁA¢ü £ÀUÀgÀ ªÀįÉèÃzÉêÀgÀUÀÄqÀØ vÁ:zÉêÀzÀÄUÀð       2] £ÀgÀ¸À¥Àà vÀAzÉ ºÀ£ÀĪÀÄAvÀgÁAiÀÄ ,eÁw:£ÁAiÀÄPÀ ªÀAiÀÄ-20ªÀµÀð, ªÀÄ»ÃAzÁæ 475 r.L.mÁæPÀÖgÀ £ÀA§gÀ E®è mÁæ° £ÀA: PÉJ-36/n.©-9707gÀ ZÁ®PÀ   ¸Á: ¨sÀƪÀÄ£ÀUÀÄAqÀ vÁ:zÉêÀzÀÄUÀð   3] ¨sÁµÁ vÀAzÉ §AzÉãÀªÁeï ¸ÀÄAr,eÁw:ªÀÄĹèA,ªÀAiÀÄ-21ªÀµÀð,  mÁæPÀÖgÀ £ÀA§gÀ E®è,mÁæ° £ÀA§gÀ E®è ¸Á:dĪÀiÁä ªÀĹâ ºÀwÛgÀ CgÀPÉÃgÁ    CAvÁ  ಹೇಳಿದ್ದು ಟ್ರಾಕ್ಟರ ಚಾಲಕರು ತಮ್ಮ ತಮ್ಮ ಟ್ರಾಕ್ಟರದಲ್ಲಿ ದೇವದುರ್ಗ ತಾಲೂಕಿನ  ಬಾಗೂರು  ಹತ್ತಿರ ಕೃಷ್ಣ ನದಿಯಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ತಂದಿರುವದಾಗಿ ತಿಳಿಸಿದ್ದು ಇದರ ಬಗ್ಗೆ ದಾಖಲಾತಿಗಳು ಮತ್ತು ರಾಯಲಿಟಿ ಕೇಳಲಾಗಿ ಇಲ್ಲ ಅಂತಾ ತಿಳಿಸಿದ್ದು ಮರಳನ್ನು ಕಳುವು ಮಾಡಿಕೊಂಡು ತಮ್ಮ ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಹೋಗುವದು ಕಂಡು ಬಂದಿದ್ದರಿಂದ 3 ಟ್ರಾಕ್ಟರಗಳನ್ನು ಮರಳು ತುಂಬಿದ ಟ್ರಾಲಿಗಳೊಂದಿಗೆ ಠಾಣೆಗೆ ಬಂದು ಠಾಣೆಯ ಆವರಣದಲ್ಲಿ ನಿಲುಗಡೆ ಮಾಡಿ ಜಪ್ತಿ ಪಂಚನಾಮೆ ಮಾಡಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ಪಂಚನಾಮೆ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 114/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹.£ÉÃzÀÝgÀ°è¥ÀæPÀgÀtzÁR°¹PÉÆAqÀÄvÀ¤SÉPÉÊPÉÆArgÀÄvÁÛgÉ.
          ದಿನಾಂಕ 29-06-2015 ರಂದು 12.30 ಪಿಎಂ ಸುಮಾರಿಗೆ ಆರೋಪಿತgÁzÀ 1) ಬಸಪ್ಪ ತಂದೆ ಲಿಂಗಪ್ಪ ದೇವರಮನಿ, ಜಾ:ಕುರುಬರ, ವಯಾ;27 ವರ್ಷ, ಸೋನಾಲಿಕ್ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36-ಟಿಬಿ-6811 ಮತ್ತು ನಂಬರ್ ಇಲ್ಲದ ಟ್ರಾಲಿಯ ಚಾಲಕ, ಸಾ:ಸೋಮಲಾಪೂರು 2] ಮಹಿಬೂಬ ತಂದೆ ಪೀರಸಾಬ, ವಯಾ:21 ವರ್ಷ, ಮಹೀಂದ್ರ ಕಂಪನಿಯ ಟ್ರ್ಯಾಕ್ಟರ ಚೆಸ್ಸಿ ನಂ. ZFBS00841 ಮತ್ತು ನಂಬರ್ ಇಲ್ಲದ ಟ್ರಾಲಿಯ ಚಾಲಕ, ಸಾ:ಸೋಮಲಾಪೂರು EªÀgÀÄUÀ¼ÀÄ ತಮ್ಮ ಮಾಲೀಕರು ತಿಳಿಸಿದಂತೆ ಕೆಂಗಲ್ ಗ್ರಾಮದ ಮುಂದೆ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ ಟ್ರಾಲಿಗಳಲ್ಲಿ ತುಂಬಿಕೊಂಡು ಸಾಲಗುಂದಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದಾಗ ಫಿರ್ಯಾದಿದಾರರು ತಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಗಡ ಸೋನಾಲಿಕ್ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36-ಟಿಬಿ-6811 ಅಂ.ಕಿ ರೂ. 2 ಲಕ್ಷ  ಮತ್ತು ನಂಬರ್ ಇಲ್ಲದ ಟ್ರಾಲಿ, ಅಂ.ಕಿ ರೂ. 1 ಲಕ್ಷ, ಮರಳು ಅಂ.ಕಿ ರೂ. 1,800/- ಹಾಗೂ ಮಹೀಂದ್ರ ಕಂಪನಿಯ ಟ್ರ್ಯಾಕ್ಟರ ಚೆಸ್ಸಿ ನಂ. ZFBS00841 ಅಂ.ಕಿ ರೂ. 2 ಲಕ್ಷ  ಮತ್ತು ನಂಬರ್ ಇಲ್ಲದ ಟ್ರಾಲಿ ಅಂ.ಕಿ ರೂ. 1 ಲಕ್ಷ, ಮರಳು ಅಂ.ಕಿ ರೂ. 1,800/- ನೇದ್ದವುಗಳನ್ನು ಚಾಲಕರ ಸಮೇತ ಹಿಡಿದು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ 177/2015 ಕಲಂ. 43 KARNATAKA MINOR MINERAL CONSISTENT RULE 1994,& 379 IPC ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À¥ÀæPÀgÀtzÀªÀiÁ»w:-
                     ದಿ: 25-06-2015 ರಂದು ರಾತ್ರಿ 8.30 ಗಂಟೆಗೆ ತಮ್ಮ ಮನೆಯ ಮುಂದೆ ವಿ.ಬಸವರಾಜ ತಂದೆ ವಿ.ರಾಮಣ್ಣ 45 ವರ್ಷ, ಜಾ-ಕಬ್ಬೇರ್ -ಒಕ್ಕಲುತನ, ಸಾ-ಮನೆ ನಂ 1-12-122 ಡ್ಯಾಡಿ ಕಾಲೋನಿ ರಾಯಚೂರುFvÀ£À  HONDA SHINE MOTER CYCLE NO KA-36/S-5459, ENGINE NO JC36E9311923, CHESISS NO ME4JC366M88192684, MODLE 2008 GREY COLOUR WORTH RS 24000=00 ನಿಲ್ಲಿಸಿದ್ದು ದು ಬಿಟ್ಟು 09.30. ಗಂಟೆಗೆ ನೋಡಿದರೆ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 132/2015 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

             
ªÉÆøÀzÀ ¥ÀæPÀgÀtzÀ ªÀiÁ»w:-
                   1)ರಾಮಣ್ಣ ತಂದೆ ಜಿ.ನಾಗಪ್ಪ, ವಯ:38, :ಒಕ್ಕಲುತನ, ಸಾ:ವಿರುಪಾಪುರ ಹಟ್ಟಿ,ತಾ: ಸಿಂಧನೂರು, 2)ಹಸೇನಸಾಬ್ ತಂದೆ  ಖಾಜಾಹುಸೇನಸಾಬ್ ವಯ:45, :ಒಕ್ಕಲುತನ, ಸಾ:ವಿರುಪಾಪುರ ಹಟ್ಟಿ, ತಾ: ಸಿಂಧನೂರು  ರವರು ಸೇರಿ ಆರೋಪಿ 01 ನೇದ್ದವನ ಸಿಂಧನೂರು ನಗರ ಸಭೆ ವ್ಯಾಪ್ತಿಯ ಪ್ಲಾಟ್ ನಂ.5-05-147/97 ನೇದ್ದನ್ನು ಸದರಿ ಪ್ಲಾಟಿನ ಮೇಲೆ ಈ ಮೊದಲು ಆರೋಪಿ 01 ನೇದ್ದವನು ಸದರಿ ಪ್ಲಾಟನ್ನು ಸಿಂಡಿಕೇಟ್ ಬ್ಯಾಂಕಿಗೆ ಮಾರ್ಟ್ ಗೇಜ್ ಮಾಡಿಸಿ 3,00,000 /- ಲೋನ್ ಪಡೆದುಕೊಂಡಿದ್ದು, ಈ ಬಗ್ಗೆ ಇ.ಸಿ ಯನ್ನು ಮುಚ್ಚಿಟ್ಟು ಫಿರ್ಯಾದಿ ಶ್ರೀ  ಲಿಂಗರಾಜ್ ತಂದೆ ಸಿದ್ದಲಿಂಗಯ್ಯಸ್ವಾಮಿ ಹೆಚ್.ಎಮ್ ವಯ:22, : ಒಕ್ಕಲುತನ, ಸಾ:ಬಪ್ಪೂರು ರಸ್ತೆ ಸಿಂಧನೂರು FvÀ¤ಗೆ ದಿನಾಂಕ:31-05-2010 ರಂದು ಸಿಂಧನೂರು ಉಪ-ನೋಂದಣಿ ಕಾರ್ಯಾಲಯದಲ್ಲಿ ಸೇಲ್ ಡೀಡ್ ನಂ.1539/10-11 ರ ಪ್ರಕಾರ ಖರೀದ್ರ ಪತ್ರ ಮಾಡಿಸಿ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.124/2015 ನೇದ್ದರ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ 117/2015 ಕಲಂ: 405, 420 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ªÀgÀzÀQëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
           ¦üAiÀiÁ𢠮Qëöäà UÀAqÀ AiÀĪÀÄ£ÀÆgÀ¥Àà 26 ªÀµÀð G: ªÀÄ£ÉPÉ®¸À ¸Á: PÉÆmÉßÃPÀ¯ï vÁ: UÀAUÁªÀw ºÁ°ªÀ¹Û PÀÄgÀÄPÀÄAzÁ vÁ: ¹AzsÀ£ÀÆgÀÄ FPÉAiÀÄ  ªÀÄzÀÄªÉ J- 1)AiÀĪÀÄ£ÀÆgÀ¥Àà vÀAzÉ CAiÀÄå¥Àà PÉÆmÉßÃPÀ¯ï   33 ªÀµÀð G: MPÀÌ®ÄvÀ£À ¸Á: PÉÆmÉßÃPÀ¯ï vÁ:UÀAUÁªÀw. EªÀ£À eÉÆvÉ FUÉÎ 6 ªÀµÀðUÀ¼À »AzÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt gÀÆ. 50,000/- 3 vÉÆ¯É §AUÁgÀ ªÀÄvÀÄÛ 60,000/- ¨É¯É ¨Á¼ÀĪÀ ªÀÄ£É §¼ÀPÉ ¸ÁªÀiÁ£ÀAiÀÄUÀ¼À£ÀÄß ªÀgÀzÀQëuÉ CAvÁ PÉÆnÖzÀÄÝ, ªÀÄzÀĪÉAiÀiÁzÀ ¸Àé®à ¢£ÀUÀ¼À £ÀAvÀgÀ 1)AiÀĪÀÄ£ÀÆgÀ¥Àà vÀAzÉ CAiÀÄå¥Àà PÉÆmÉßÃPÀ¯ï   33 ªÀµÀð G: MPÀÌ®ÄvÀ£À ¸Á: PÉÆmÉßÃPÀ¯ï vÁ:UÀAUÁªÀw. ºÁUÀÆ EvÀgÉ 6 d£ÀgÀÄ  ¸ÉÃj ¦üAiÀiÁ¢UÉ vÀªÀgÀÄ ªÀģɬÄAzÀ E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAvÁ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr vÀªÀgÀÄ ªÀÄ£ÉUÉ PÀ½¹zÀÄÝ, J¯Áè DgÉÆævÀgÀÄ ¸ÉÃj ¢£ÁAPÀ 25/4/15 gÀAzÀÄ 1600 UÀAmÉUÉ PÀÄgÀÄPÀÄAzÁ UÁæªÀÄzÀ ¦üAiÀiÁð¢ vÀªÀgÀÄ ªÀÄ£ÉUÉ §AzÀÄ ¦üAiÀiÁð¢ AiÀÄ£ÀÄß CPÀæªÀĪÁV vÀqÉzÀÄ ¤°è¹ CªÁZÀå ±À§Ý UÀ½AzÀ ¨ÉÊzÀÄ PÉʬÄAzÀ ºÉÆqÉzÀÄ PÁ°¤AzÀ MzÀÄÝ PÀÆzÀ®Ä »rzÀÄ J¼ÉzÁr ªÀgÀzÀQëuÉ vÀgÀ°®èªÉAzÀgÉ ¤£Àß fêÀ ¸À»vÀ ©qÀĪÀÅ¢®è ªÉAzÀÄ  fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¹ ¦üAiÀiÁð¢ (¸ÀA.110/15) ¸ÁgÁA±ÀzÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA. 90/15 PÀ®A 147,323,341, 504,498(J), 506 ¸À»vÀ 149 L¦¹ & 3, 4 r.¦. PÁAiÉÄÝ. CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊ PÉÆArzÉ. 
ªÀÄ»¼ÉAiÀĪÀgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ¦üAiÀiÁ𢠲æêÀÄw »ÃgÁ£ÁUÀªÀÄä UÀAqÀ £ÁUÀgÁd CAdļÀzÀªÀgÀÄ, 20ªÀµÀð, PÀÄgÀħgÀÄ, ºÉÆ®ªÉÄ£ÀPÉ®¸À ¸Á- ¤®ªÀAf. FPÉAiÀÄÄ    FUÉÎ 2  ªÀµÀðUÀ¼À »AzÉ DgÉÆæ £ÀA. 01  )    £ÁUÀgÁd vÀAzÉ ¹zÀÝtÚ CAdļÀzÀªÀgÀÄ FªÀ£ÉÆA¢UÉ ®UÀߪÁVzÀÄÝ, DgÉÆæ £ÀA. 1 jAzÀ 3£ÉÃzÀݪÀgÀÄ ¦üAiÀiÁð¢zÁgÀ¼À£ÀÄß MAzÀÄ ªÀµÀðzÀ ªÀgÉUÉ ZÀ£ÁßV £ÉÆÃrPÉÆAqÀÄ, £ÀAvÀgÀ DPÉAiÀÄ UÀAq,À ªÀiÁªÀ, UÀAqÀ£À CtÚ EªÀgÀÄUÀ¼ÀÄ ¤Ã£ÀÄ CrUÉ ¸ÀjAiÀiÁV ªÀiÁqÀĪÀÅ¢®è, ¤Ã£ÀÄ ¸ÀjAiÀiÁV ºÉÆ®ªÀÄ£ÉPÉ®¸À ªÀiÁqÀĪÀÅ¢®è CAvÁ ZÀÄZÀÄÑ ªÀiÁvÀ£Ár zÉÊ»PÀ ªÀÄvÀÄÛ ªÀiÁ£À¹PÀ »A¸ÉAiÀÄ£ÀÄß ¤ÃrzÀÄÝ C®èzÉÃ, EAzÀÄ ¢£ÁAPÀ:-29/06/20105 gÀAzÀÄ ¨É½UÉÎ 10-30 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ¼ÀÄ ªÀÄvÀÄÛ DPÉAiÀÄ ¸ÀA§A¢PÀgÀÄ vÀªÀgÀÄ ªÀģɬÄAzÀ UÀAqÀ£À ªÀÄ£ÉUÉ §AzÁUÀ DgÉÆævÀgÉ®ègÀÆ ¤£ÉÃPÉ £ÀªÀÄä ªÀÄ£ÉUÉ §A¢¢Ý, ¤Ã£ÀÄ vÀªÀgÀÄ ªÀÄ£ÉUÉ ºÉÆÃUÀÄ ¨ÉÆøÀÆr CAvÁ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ºÉÆqɨqÉ ªÀiÁr fêÀzÀ ¨ÉzÀjPÉ ºÁQzÀÄÝ C®èzÉ, DgÉÆæ £ÀA.4 jAzÀ 6£ÉÃzÀݪÀgÀÄ ºÁUÀÆ UÀAqÀ ºÁUÀÆ DvÀ£À ¸ÀA§A¢üPÀgÀÄ J®ègÀÆ ¦üAiÀiÁ¢zÁgÀ¼ÀÄ fªÀAvÀ EzÁÝUÀÆå PÀÆqÀ 2£Éà ®UÀß ªÀiÁr ªÉÆøÀ ªÀiÁrzÀÄÝ EgÀÄvÀÛzÉ.  CAvÁ EzÀÝ °TvÀ zÀÆj£À DzsÁgÀzÀ  ªÉÄðAzÀ zÉêÀzÀÄUÀð oÁuÉ  UÀÄ£Éß £ÀA.  158/2015 PÀ®A. 498(J), 323, 504, 506 420, ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                                      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.06.2015 gÀAzÀÄ  119 ¥ÀææPÀgÀtUÀ¼À£ÀÄß ¥ÀvÉÛ ªÀiÁr  21,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.