Police Bhavan Kalaburagi

Police Bhavan Kalaburagi

Thursday, September 29, 2016

BIDAR DISTRICT DAILY CRIME UPDATE 29-09-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 

29-09-2016


PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 06/2016, PÀ®A 174 ¹.Dgï.¦.¹ :-
¦üAiÀiÁð¢ ಜ್ಞಾನೇಶ್ವರ ತಂದೆ ಸಮೃತ ಕಾಂಬಳೆ ಸಾ: ಬೆಳಕುಣಿ(ಬಿ) gÀªÀgÀ Hj£À ಹೊರಗಡೆ ರೋಡಿ£À ¥ÀPÀÌzÀ°è ಪಂಡಿತರಾವ ತಂದೆ ನಿವೃತ್ತಿರಾವ ಬಿರಾದಾರ ರವರ ಹೊಲ ಇದ್ದು, ಸದರಿಯವರು ತಮ್ಮ ಹೊಲದಲ್ಲಿ ದೊಡ್ಡದಾದ ಆಳವಾದ ತಗ್ಗು ತೋಡಿರುತ್ತಾರೆ, ಮಳೆ ಬಂದು ನೀರು ತುಂಬಿದ್ದು ಅಂದಾಜ 20 ಫೀಟ ಆಳ ನೀರು ಇರುತ್ತವೆ, ದಿನಾಂಕ 27-09-2016 ರಂದು ಭಾವುರಾವ ಹಟಕರ ಎಂಬುವವರು ಮೃತಪಟ್ಟಿದ್ದರು ಸದರಿಯವರ ಮಣ್ಣಿಗೆ ಅಂತ ¦üAiÀiÁð¢AiÀÄ ತಂದೆಯಾದ ಸಮೃತ ತಂದೆ ಶಂಕರ ಕಾಂಬಳೆ ವAiÀÄ: 55 ವರ್ಷ ಮತ್ತು ದೊಡ್ಡಪ್ಪ ಸುಧಾಮ ಹೋಗಿ ಮಣ್ಣು ಮಾಡಿ ಮನೆಗೆ ಬಂದು  §»zÉð¸ÉUÉ ಅಂತ ಹೋಗಿ ಬಂದು ಮನೆಯ ಹತ್ತಿರ ಇದ್ದ ಪಂಡಿತರಾವ ಬಿರಾದಾರ ರವರು ತೋಡಿದ ತಗ್ಗಿನಲ್ಲಿ ಕೈಕಾಲು ತೊಳೆದುಕೊಳ್ಳಲು ಹೋಗಿ ಕಾಲು ಜಾರಿ ತಗ್ಗಿನಲ್ಲಿ ಬಿದ್ದು ಮೃತಪಟ್ಟಿgÀÄvÁÛgÉ, ¦üAiÀiÁð¢AiÀÄ ತಂಗಿಯಾದ ಸುಲೋಚನಾ ನೋಡಿ ¦üAiÀiÁð¢UÉ ತಿಳಿಸಿರುತ್ತಾಳೆ, ನೀರು ಆಳವಾಗಿ ಇರುªÀÅದರಿಂದ ಹೆಣ  ತೆಗೆಯಲು ಬರಲಿಲ್ಲಾ, ಇಂದು ದಿನಾಂಕ 28-09-2016 ರಂದು ಮುಂಜಾನೆ ವೇಳೆ ಹೆಣ ತೇಲಿರುತ್ತದೆ, ಸದರಿ ಘಟನೆ ಆಕಸ್ಮಿಕವಾಗಿ ಜರುಗಿದೆ, ಈ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

RlPÀ aAZÉÆÃ½ ¥ÉÆÃ°¸À oÁuÉ AiÀÄÄ.r.Dgï £ÀA. 14/2016, PÀ®A 174 ¹.Dgï.¦.¹ :-
ಫಿರ್ಯಾದಿ ಕಲಾವತಿ ಗಂಡ ಹಣಮಂತ ಬಿರದಾರ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಖಟಕ ಚಿಂಚೋಳಿ ªÀgÀ ಗಂಡ£ÁzÀ ಹಣಮಂತ ತಂದೆ ಮಾಣಿಕಪ್ಪ ಬಿರದಾರ ವಯ: 50 ವರ್ಷ, ಜಾw: ಲಿಂಗಾಯತ , ಸಾ: ಖಟಕ ಚಿಂಚೋಳಿ gÀªÀgÀÄ ಕೃಷಿಕ ಒಕ್ಕಲಿಗನಿದ್ದು, ಎರಡು ಮೂರು ವಷದಿಂದ ಸರಿಯಾV ಮಳೆಯಾಗಿರುವುದಿಲ್ಲ, ಬೆಳೆ¬ÄAzÀ ಯಾವುದೇ ತರಹದ ಉತ್ಪನ್ನ ಇರುವುದಿಲ್ಲ ಮತ್ತು ¦üAiÀiÁð¢AiÀĪÀgÀ ಹೊಲದ ಮೇಲೆ ಖಟಕಚಿಂಚೋಳಿ ಪಿಕೆಪಿಎಸ್ ಬ್ಯಾಂಕ್  £À°è ಒಟ್ಟು 21,000/- ರೂ. ¸Á® ಇರುತ್ತದೆ, ಆ ಸಾಲ ವಾಪಸ್ಸು ತುಂಬಲು ಆಗಿರುವುದಿಲ್ಲ ಮತ್ತು ಈ ವರ್ಷ ಕೂಅತಿವೃಷ್ಟಿ ಆಗಿರುವುರಿಂದ ©vÀÛ£É ªÀiÁrgÀĪÀ ಸೋಯಾಬಿನ್, ತೊಗರಿ, ಉದ್ದು ಎಲ್ಲಾ ಬೆಳೆಗಳು ªÀÄಳೆ ನೀರಿನಿಂದ ಸಂಪೂರ್ಣವಾಗಿ ಉತ್ಪನ್ನವಾಗದೆ ಒಂದು ಲಕ್ಷದಷ್ಟು ಹಾನಿಯಾಗಿರುತ್ತದೆ, ಅದೆ ಕಾರಣದಿಂದ ಕುಟುಂಬದವರಿಗೂ ಇದ್ದ ಸಾಲದ ಬಗ್ಗೆ ಬೆಸತ್ತುಗೊಂಡಿದ್ದು, ಗಂಡ ಸಂಸಾರದ ಜವಾಬ್ದಾರಿ ªÀåಕ್ತಿಯಾಗಿದ್ದು, ಈಗ ಒಂದು ವಾರದಿಂದ ಮನೆಯಲ್ಲಿ ಒಂದು ತರಹ ತನ್ನಷ್ಟಕ್ಕೆ ತಾನು ಮನನೊಂದುಕೊಂಡು ಇzÀÄÝ, ಮಾಡಿದ ಸಾಲ ಹೆಗೆ ತೀರಿಸುವುದು ಅಂತ ಮನಸ್ಸಿನಲ್ಲಿ ಪರಿಣಾಮ ಮಾಡಿಕೊಂಡಿದ್ದರು, »ÃVgÀĪÁUÀ ದಿನಾಂಕ 28-09-2016 ರಂದು ಪಕ್ಕದ ಮನೆಯ ಅಣ್ಣ ತಮ್ಮಂದಿರಲ್ಲಿ ವಯಸ್ಸು ಆದವರು ªÀÄÈvÀ¥ÀnÖgÀĪÀÅzÀjAzÀ ¦üAiÀiÁð¢AiÀÄÄ ºÉÆÃVzÀÄÝ, ¦üAiÀiÁð¢AiÀÄÄ ºÉÆÃUÀĪÁUÀ ಗಂಡ ಮನೆಯಲ್ಲಿ ಕುಳಿತ್ತಿದ್ದರು, ಪುನ: ¦üAiÀiÁð¢UÉ ನಿರಡಿಕೆ ಆಗಿದ್ದರಿಂದ ನ್ನ ಮನೆಗೆ ಬಂದಾಗ ಮನೆಯಲ್ಲಿ ಗಂಡ ಕಾಲು ತಿಕ್ಕದ್ದರು ಒಮ್ಮಲೆ ವಿಷದ ವಾಸನೆ ಬಂ¢zÀÄÝ, ಅವರ ಬಾಯಿಯಿಂದ ¥sÉøï ಬಂದಿgÀÄvÀÛzÉ, ¦üAiÀiÁð¢AiÀÄÄ ಗಾಬರಿಒಗೊಂಡು ಚೀರಿದಾಗ Nಣಿಯ ಶೀವಕುಮಾರ ಪರ್ವತ ಮಠ ಮತ್ತು ನಾಗರಾಜ ಪಟೀಲ ಹಾಗೂ ಇತರರು ಬಂzÀÄ ಶಿವಕುಮಾರ ಮತ್ತು ನಾಗರಾಜ ಹಾಗೂ ¦üAiÀiÁð¢ ಕೂಡಿ ಒಂದು ಜೀಪಿನ°è vÀ£Àß ಗಂಡನಿಗೆ ಖಟಕ ಚಿಂಚೋಳಿ ಸರಕಾರಿ ಆಸ್ಪತ್ರೆಗೆ vÀAzÁUÀ ಅಲ್ಲಿ ಹಾಜರಿದ್ದ ಸಿಸ್ಟರ ಗಂಡನನ್ನು ಪರಿಕ್ಷೀಸಿ ªÀÄÈvÀ¥ÀnÖgÀÄvÁÛgÉAzÀÄ w½¹zÀgÀÄ, ¦üAiÀiÁð¢AiÀÄ UÀAqÀ£ÀÄ vÀ£ÀUÁದ ಸಾಲದ ¨Áಧೆಯಿಂದ ಮನಸ್ಸಿನಲ್ಲಿ ಜಿಗುಪ್ಸೆಗೊಂಡು ಸಾಲ ತೀರಿಸುವುದು ಹೇಗೆ ಮತ್ತು ಈ ವರ್ಷ PÀÆqÀ CwªÀªÀȶ×AiÀiÁV ¨É¼É £Á±ÀªÁVgÀĪÀÅzÀjAzÀ ಮನೆಯಲ್ಲಿgÀĪÀ ಸೋಯಾಬಿನ್ ಬೆಳೆಗೆ ºÉÆÃqÉAiÀÄĪÀ ಕೀಟ ನಾಶಕ ಔಷಧವನ್ನು ಮನೆಯಲ್ಲಿ ಯಾರು ಇಲ್ಲದನ್ನು ಕಂಡು ವಿಷ ಸೇವಿಸಿ ªÀÄÈvÀ¥ÀnÖgÀÄvÁÛgÉ, CªÀgÀ ªÀÄರಣದಲ್ಲಿ ಬೇರೆ ಯಾವುದೆ ತರಹದ ಸಂಶಯವಿರುವುದಿಲ್ಲ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 245/2016, PÀ®A 342, 366(J), 376(2-L), 109 eÉÆvÉ 34 L¦¹ ºÁUÀÆ 6, 12, 17 ¥ÉÆÃPÉÆìà PÁAiÉÄÝ 2012 :-
¦üAiÀiÁð¢AiÀÄÄ vÀ£Àß aPÀÌ¥Àà£À ªÀÄUÀ¼ÉÆA¢UÉ vÀªÀÄä CfÓAiÀÄ ºÀwÛgÀ EgÀÄvÁÛgÉ, FUÀ ¸ÀĪÀiÁgÀÄ 3 ªÀµÀðUÀ½AzÀ DgÉÆÃ¦vÀgÁzÀ 1) C¥ÉÆæÃeï vÀAzÉ CºÉäÃzÀ¸Á§, 2) zÀ¸ÀÛVgÀ vÀAzÉ ªÀĺÀäzÀ, 3) SÁeÁ, 4) CdgÀ& 5) CºÉäÃzÀ J®ègÀÆ ¸Á : ºÀĪÀÄ£Á¨ÁzÀ EªÀgÉ®ègÀÆ ¦üAiÀiÁð¢AiÀÄÄ §»zÉÃð¸ÉUÉ ºÉÆÃUÀĪÁUÀ ªÀÄvÀÄÛ ªÀÄ£ÉAiÀÄ ºÀwÛgÀ EzÁÝUÀ ZÀÄqÁ¬Ä¸ÀĪÀÅzÀÄ ªÀiÁqÀÄvÁÛ §A¢zÀÄÝ ªÀÄvÀÄÛ ¦üAiÀiÁð¢AiÀÄ eÉÆvÉ C¥ÉÆæÃeï vÀAzÉ CºÉäÃzÀ¸Á§ FvÀ£ÀÄ ¤£ÀUÉ ¦æÃw¸ÀÄvÉÛÃ£É ªÀÄvÀÄÛ ªÀÄzÀÄªÉ ªÀiÁrPÉÆ¼ÀÄîvÉÛÃ£É CAvÀ ¥sÀĸÀ¯Á¬Ä¹ zÉÊ»PÀ ¸ÀA§AzsÀ ¨É¼É¹ ¸ÀA¨sÉÆÃUÀ ªÀiÁrgÀÄvÁÛ£É, ¦üAiÀiÁð¢AiÀÄ zÉÆqÀØ¥Àà£À ªÀÄUÀ½UÉ zÀ¸ÀÛVgÀ vÀAzÉ ªÀĺÀäzÀ FvÀ£ÀÄ ¦æÃw¸ÀÄwÛzÀÄÝ ªÀÄvÀÄÛ ªÀÄzÀÄªÉ ªÀiÁrPÉÆ¼ÀÄîvÉÛÃ£É CAvÀ ºÉý ¥sÀĸÀ¯Á¬Ä¹ zÉÊ»PÀ ¸ÀA§AzÀ ¨É¼É¹ ¸ÀA¨sÉÆÃUÀ ªÀiÁrgÀÄvÁÛ£É, C¥ÉÆæÃeï ªÀÄvÀÄÛ zÀ¸ÀÛVgÀ E§âgÀÄ UɼÉAiÀÄjzÀÄÝ E§âgÀÄ gÁwæ ªÉüÉAiÀÄ°è ¦üAiÀiÁð¢AiÀÄ ªÀÄ£ÉUÉ §AzÀÄ ¸ÀA¨sÉÆUÀ ªÀiÁqÀÄwÛzÀÝgÀÄ, ¢£ÁAPÀ 24-09-2016 gÀAzÀÄ gÁwæ ªÉüÉAiÀİè C¥ÉÆæÃd FvÀ£ÀÄ ¦üAiÀiÁð¢AiÀÄ ªÀÄ£ÉUÉ ºÉÆÃV ¸ÀA¨sÉÆÃUÀ ªÀiÁrgÀÄvÁÛ£É, »ÃVgÀĪÀ°è ¢£ÁAPÀ 25-09-2016 gÀAzÀÄ C¥ÉÆæÃeï ªÀÄvÀÄÛ zÀ¸ÀÛVgÀ E§âgÀÄ ¦üAiÀiÁð¢AiÀÄ ªÀÄ£ÉUÉ §AzÀÄ ªÀÄzÀÄªÉ ªÀiÁrPÉÆ¼ÀÄîvÉÛÃªÉ CAvÁ ¥sÀĸÀ¯Á¬Ä¹ ¦üAiÀiÁð¢UÉ ºÁUÀÆ ¦üAiÀiÁð¢AiÀÄ aPÀÌ¥Àà£À ªÀÄUÀ¼ÀÄ E§âjUÀÆ ªÀģɩlÄÖ §gÀ®Ä w½¹ ªÀÄzÀÄªÉ ªÀiÁrPÉÆAqÀÄ EgÉÆÃt CAvÁ ºÉýgÀÄvÁÛgÉ, CªÀgÀ ªÀiÁw£ÀAvÉ ¦üAiÀiÁ𢠪ÀÄvÀÄÛ ¦üAiÀiÁð¢AiÀÄ aPÀÌ¥Àà£À ªÀÄUÀ¼ÀÄ E§âgÀÄ M¦àPÉÆAqÀÄ E£ÉÆß§â aPÀÌ¥Àà£À ªÀÄUÀ½UÉ eÉÆvÉ PÀgÉzÀÄPÉÆAqÀÄ §»zÉÃð¸ÉUÉ ºÉÆÃV §gÀÄvÉÛÃªÉ CAvÀ ªÀÄ£ÉAiÀÄ°è ºÉý qÀ©â vÉUÉzÀÄPÉÆAqÀÄ gÉïÉéà ¤¯ÁÝtzÀ PÀqÉUÉ ºÉÆÃUÀĪÁUÀ gÉïÉé ¤¯ÁÝtzÀ ºÀwÛgÀ ¸ÀzÀj DgÉÆÃ¦vÀjUÁV PÁAiÀÄÄvÁÛ ¤AwgÀĪÁUÀ C¥sÉÆæÃd ªÀÄvÀÄÛ zÀ¸ÀÛVgÀ E§âgÀÆ §AzÀÄ F ªÀÄÆªÀjUÀÆ SÁzÀgÀ ¥Á±Á zÀUÁðzÀ ºÀwÛgÀ EgÀĪÀ MAzÀÄ ºÉÆ®zÀ PÉÆnÖUÉAiÀİè PÀgÉzÀÄPÉÆAqÀÄ ºÉÆÃV ªÀÄÆªÀjUÀÆ PÀÆr ºÁQ DPÀæªÀÄ §AzsÀ£ÀzÀ°ènÖgÀÄvÁÛgÉ, C¥ÉÆæÃeï ªÀÄvÀÄÛ zÀ¸ÀÛVgÀ E§âgÀÆ ªÀÄzÀÄªÉ ªÀiÁrPÉÆ¼ÀÄîvÉÛÃªÉ CAvÀ ºÉüÀÄwÛzÀÝgÀÄ, £ÀAvÀgÀ zÀ¸ÀÛVgÀ£À CtÚA¢gÁzÀ SÁeÁ ªÀÄvÀÄÛ CdgÀ ºÁUÀÄ CªÀgÀ UɼÉAiÀÄ CºÉäÃzÀ ªÀÄÆªÀgÀÄ §AzÀÄ gÁwæ G½zÀÄ ¦üAiÀiÁ𢠺ÁUÀÆ ¦üAiÀiÁð¢AiÀÄ aPÀÌ¥Àà£À ªÀÄPÀ̼ÀÄ ªÀÄÆªÀjUÀÆ ºÉzÀjPÉ ºÁQ ¤ÃªÀÅ C¥ÉÆæÃeï ªÀÄvÀÄÛ zÀ¸ÀÛVgÀ gÀªÀgÀ eÉÆvÉAiÀÄ°è ªÀÄzÀÄªÉ ªÀiÁrPÉÆAqÀgÉ ¸Àj E¯Áè CAvÁ ¨ÉzÀjPÉ ºÁQgÀÄvÁÛgÉ, ¢£ÁAPÀ 25, 26-099-2016 gÀAzÀÄ JgÀqÀÆ ¢ªÀ¸À gÁwæ ºÉÆ®zÀ°ègÀĪÀ PÉÆÃuÉAiÀİè PÀÆr ºÁQ ¦üAiÀiÁð¢UÉ C¥ÉÆæÃeï FvÀ£ÀÄ §¯Ávï ¸ÀA¨ÉÆÃUÀ ªÀiÁrzÀÄÝ aPÀÌ¥Àà£À ªÀÄUÀ½UÉ zÀ¸ÀÛVgÀ FvÀ£ÀÄ §¯Ávï ¸ÀA¨ÉÆÃUÀ ªÀiÁrgÀÄvÁÛ£É, ¢£ÁAPÀ 27-09-2016 gÀAzÀÄ ¸ÁAiÀÄAPÁ®zÀ ºÉÆwÛUÉ E£ÉÆß§â aPÀÌ¥Àà£À ªÀÄUÀ½UÉ ¤Ã£ÀÄ ¸ÀtÚªÀ½zÀÄÝ ¤£ÀUÉ ©lÄÖ §gÀÄvÉÛÃªÉ CAvÀ ºÉý CªÀgÀ°è£À CºÉäÃzÀ FvÀ£ÀÄ CªÀ½UÉ ªÀÄ£ÉAiÀÄ PÀqÉUÉ PÀgÉzÀÄPÉÆAqÀÄ ºÉÆÃzÀ£ÀÄ £ÀAvÀgÀ CªÀ¼ÀÄ aPÀÌ¥Àà, CfÓ ªÀÄvÀÄÛ NuÉAiÀÄ d£ÀjUÉ PÀgÉzÀÄPÉÆAqÀÄ §AzÀÄ ¦üAiÀiÁ𢠺ÁUÀÄ ¦üAiÀiÁð¢AiÀÄ aPÀÌ¥Àà£À ªÀÄUÀ¼ÀÄ E§âjUÀÆ ©r¹PÉÆAqÀÄ §A¢gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA 147/2016 PÀ®A 279, 338 L.¦.¹ eÉÆvÉ 187 L.JªÀiï.«í JPÀÖöåö:-
¢£ÁAPÀ 28-09-2016 gÀAzÀÄ 1335 UÀAmÉUÉ ©ÃzÀgÀ ¸ÀPÁðj D¸ÀàvÉæ¬ÄAzÀ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr ¦üAiÀiÁ𢠲æÃ ¥ÀÄlÖgÁd vÀAzÉ PÁ²£ÁxÀ PÀÄqÉ󣃮ÃgÀ ªÀAiÀÄ|| 25 ªÀµÀð, eÁw|| J¸ï.¹ ªÀiÁ¢UÀ, G|| ªÉðØAUÀ PÉ®¸À, ¸Á|| ¥ÀævÁ¥À £ÀUÀgÀ gÀªÀgÀÄ ¤ÃrzÀ ºÉýPÉAiÀÄ ¸ÁgÁA±ÀªÉ£ÉAzÀgÉ ¢£ÁAPÀ 27-09-2016 gÀAzÀÄ ¦üAiÀiÁð¢AiÀÄÄ vÀ£Àß UɼÉAiÀÄ£À ªÉÆÃmÁgÀ ¸ÉÊPÀ® £ÀA§gÀ PÉJ-38/PÉ-764 £ÉÃzÀ£ÀÄß vÉUÉzÀÄPÉÆAqÀÄ £À£Àß ºÉAqÀwUÉ PÀgÉzÀÄPÉÆAqÀÄ §gÀ®Ä ¥ÀævÁ¥À £ÀUÀgÀ¢AzÀ ©lÄÖ AiÀÄgÀ£À½î UÁæªÀÄPÉÌ ºÉÆÃUÀÄwÛgÀĪÁUÀ C°AiÀiÁ¨ÁzÀ zÁnzÀ £ÀAvÀgÀ £Ë¨ÁzÀ - d£ÀªÁqÁ gÉÆÃrUÉ ºÀwÛ EgÀĪÀ MAzÀÄ ¸ÀtÚ ºËzÀ ºÀwÛgÀ ¤£Éß ¢£ÁAPÀ 27-09-2016 gÀAzÀÄ gÁwæ 9:00 UÀAmÉUÉ ºÉÆÃzÁUÀ £À£Àß JzÀÄgÀÄUÀqɬÄAzÀ MAzÀÄ ªÉÆÃmÁgÀ ¸ÉÊPÀ® ¸ÀªÁgÀ£ÀÄß vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ   ªÉÆÃmÁgÀ ¸ÉÊPÀ°UÉ rQÌ ¥Àr¹zÀ ¥ÀjuÁªÀÄ £À£ÀUÉ vÀ¯ÉAiÀÄ §®¨sÁUÀzÀ°è ¨sÁj gÀPÀÛ ªÀÄvÀÄÛ UÀÄ¥ÀÛUÁAiÀÄ, §® PÀtÂÚ£À ªÉÄÃ¯É gÀPÀÛUÁAiÀÄ, §® PÀtÂÚ£À PɼÀUÉ vÀgÀazÀ UÁAiÀÄ, §® ¨sÀÆdzÀ ºÀwÛgÀ UÀÄ¥ÀÛUÁAiÀĪÁVgÀÄvÀÛzÉ. £À£ÀUÉ rQÌ ¥Àr¹zÀ ªÉÆÃmÁgÀ ¸ÉÊPÀ® ¸ÀªÁgÀ£ÀÄß vÀ£Àß ªÉÆÃmÁgÀ ¸ÉÊPÀ® ¤°è¸ÀzÉ ºÁUÉAiÉÄà Nr¹PÉÆAqÀÄ ºÉÆÃVgÀÄvÁÛ£É. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

KALABURAGI DISTRICT REPORTED CRIMES

ಕಳವು ಪ್ರಕರಣ:
ಸ್ಟೇಷನ್ ಬಜಾರ ಪೊಲೀಸ್ ಠಾಣೆ :  ದಿನಾಂಕ 29/09/2016 ರಂದು ಶ್ರೀಮತಿ ಚಂದ್ರಕಲಾ ಗಂಡ ಅನಿಲಕುಮಾರ ಅಲ್ಲೂರೆ ಸಾ: ಸಿ ಪಿ.ಡಬ್ಲೂಡಿ ಕ್ವಾಟರ್ಸ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ 28/09/2016 ರಂದು ರಾತ್ರಿ 9 ಪಿ.ಎಂ.ಕ್ಕೆ ತಾವು ಮನೆಯ ಬಾಗಿಲ ಕೀಲಿ ಹಾಕಿಕೊಂಡು ಕೊಟನೂರದ ತಮ್ಮ ತಂಗಿ ರೇಖಾ ಕನಕಗಿರಿ ರವರ  ಮನೆಗೆ ಹೋಗಿ ಇಂದು  ದಿನಾಂಕ 29/09/2016 ರಂದು ಬೆಳಿಗ್ಗೆ 11ಗಂಟೆಗೆ ಮರಳಿ ಬಂದು ನೋಡಲಾಗಿ ಯಾರೂ ಮನೆಯ ಬಾಗಿಲ ಕೊಂಡಿ ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಎರಡು ಅಲಮಾರಿಗಳನ್ನು  ಮುರಿದು 1) 4 ತೊಲೆ ಬಂಗಾರದ ಎರಡು ಬಳೆಗಳು ಅ.ಕಿ. 1,00,000/- 2) 3 ತೊಲೆ ಬಂಗಾರದ ಚೈನ್ ಅ.ಕಿ. 80,000/- 3) 1 ತೊಲೆ ನೆಕ್ಲೆಸ್ ಅ.ಕಿ. 20,000/- 4) 10 ತೊಲೆ ಬಂಗಾರದ ಎರಡು ಪಾಟಲಿ ನಾಲ್ಕು ಬಿಲ್ಲವಾರಗಳು ಅ.ಕಿ. 2,50,000/- ಮತ್ತು ನಗದು ಹಣ 60,000/- ಹೀಗೆ ಒಟ್ಟು 5,10,000/- ರೂ ಬೇಲೆ ಬಾಳುವ ಬಂಗಾರದ ಒಡವೆಗಳು ಹಾಗು ನಗದು ಹಣ ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಕಮಲಾಪೂರ ಪೊಲೀಸ ಠಾಣೆ: ದಿನಾಂಕ 28-09-2016  ರಂದು ಶ್ರೀ ಮಹಾದೇವ ತಂ ಮಲ್ಲಪ್ಪ ಸಾ: ಮರಗುತ್ತಿ ಇವರು ಠಾಣೆಗೆ ಹಾಜರಾಗಿ ದಿ: 27-09-2016 ರಂದು ರಾತ್ರಿ 10 ಗಂಟೆ ಸುಮಾರಿ ತಮ್ಮ ಮನೆಗೆ ಅಡುಗೆ ಕೋಣೆ ಮತ್ತು ಪಕ್ಕದ ಇನ್ನೊಂದು ಕೋಣೆಗೆ ಕೀಲಿ ಹಾಕಿಕೊಂಡು ಅದರ ಪಕ್ಕದಲ್ಲಿರುವ ರೂಮಿನಲ್ಲಿ ತಾನು ಮತ್ತು ತನ್ನ ಕುಟುಂಬದವರು ಮಲಗಿಕೊಂಡಿದ್ದು ದಿ: 28-09-2016 ರಂದು ಬೆಳಿಗ್ಗೆ 4-00 ಗಂಟೆಗೆ ಎದ್ದು ನೋಡಲಾಗಿ ತಾವು ಮಲಗಿದ್ದ ರೂಮಿಗೆ ಯಾರೊ ಹೊರಗಡೆಯಿಂದ ಕೊಂಡಿ ಹಾಕಿದ್ದು ನಾನು ಚೀರಾಡಿದಾಗ ಪಕ್ಕದ ಮನೆಯವರು ಬಂದಿ ಹೊರಗಡೆಯ ಕೊಂಡಿ ತೆಗೆದಾಗ ನೋಡಲಾಗಿ ನಾನು ರಾತ್ತರ ಕೀಲಿ ಹಾಕಿದ್ದ ಕೋಣೆಗಳ ಕೀಲಿಗಳನ್ನು ಯಾರೊ ಮುರಿದಿದ್ದು ನಾನು ಘಾಬರಿಗೊಂಡು ಕೀಲಿ ಮುರಿದ ಮನೆಗಳ ಒಳಗೆ ಹೋಗಿ ನೋಡಲಾಗಿ ಎಲ್ಲಾ ಸಾಮನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನೋಡಲಾಗಿ ಮನೆಯ ಸಂದೂಕಿನಲ್ಲಿ ಇಟ್ಟಿದ್ದ 1) ಎರಡು ತೊಲೆಯ ಬಂಗಾರದ ಚೈನ್ ಅಂ.ಕಿ. 60,000/-, 2) ಒಂದು ತೊಲೆಯ ಬಂಗಾರದ ಭೋರಮಳ ಸರ, ಅಂ.ಕಿ. 30,000/- 3) ಒಂದು ತೊಲೆ ಬಂಗಾರದ ಸುತ್ತುಂಗುರ ಅಂ.ಕಿ 15,000/- 4) ಒಂದುವರೆ ತೊಲೆಯ ಬಂಗಾರದ 2 ಪಾಟ್ಲಿಗಳು 5) ಬೆಳ್ಳಿಯ ಸಾಮಾನುಗಳು ಒಟ್ಟು  5 ತೊಲೆ ಅಂ.ಕಿ 4,000/- ಹೀಗೆ ಒಟ್ಟು 2,24,000/- ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಮತ್ತು ನಗದು ಕಳ್ಳತನವಾಗಿದ್ದು ಕಳ್ಳತನವಾದ ತಮ್ಮ ಸಾಮಾನುಗಳನ್ನ ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಲಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.