Police Bhavan Kalaburagi

Police Bhavan Kalaburagi

Sunday, March 10, 2019

BIDAR DISTRICT DAILY CRIME UPDATE 10-03-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-03-2019

aAvÁQ ¥Éưøï oÁuÉ C¥ÀgÁzsÀ ¸ÀA. 06/2019, PÀ®A. 32, 34 PÉ.E PÁAiÉÄÝ :-  
ದಿನಾಂಕ 09-03-2019 ರಂದು ಎಕಲಾರ ಗ್ರಾಮದಲ್ಲಿ ಒಬ್ಬ ವ್ಯಕ್ತಿ  ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಪಿ.ಎಸ್.ಐ ಬಾಷುಮಿಯಾ ಚಿಂತಾಕಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಕಲಾರ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಗೊಡೆಗೆ ಮರೆಯಾಗಿ ನಿಂತು ನೋಡಲು ಬೊಮ್ಮಗೊಂಡೆಶ್ವರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಉಮಾಕಾಂತ ತಂದೆ ವಿಠಲರಾವ ಶೆರಿಕಾರ ವಯ: 24 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬಾದಲಗಾಂವ, ತಾ: ಔರಾದ (ಬಾ) ಇತನು ಒಂದು ಬಿಳಿ ಚಿಲದಲ್ಲಿ ಅಕ್ರಮ ಸಾರಾಯಿ ಇಟ್ಟುಕೊಂಡು ಹೊಗಿ ಬರುವ ಸಾರ್ವಜನಿಕರಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆಯುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ಒಮ್ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಗೆ ಸರಾಯಿ ಮಾರಾಟ ಮಾಡುವ ಬಗ್ಗೆ ಲೈಸನ್ಸ್ ಇದ್ದರೆ ಹಾಜರು ಪಡಿಸಲು ಸೂಚಿಸಲಾಗಿ ನನ್ನ ಹತ್ತಿರ ಯಾವುದೆ ಲೈಸನ್ಸ್ ಇಲ್ಲಾ ಅಂತಾ ತಿಳಿಸಿರುತ್ತಾನೆ, ಸದರಿಯವನ ಹತ್ತಿರ ಶೋಧನೆ ಮಾಡಲಾಗಿ ಸಾರ್ವಜನಿಕರಿಗೆ ಅಕ್ರಮ ಸಾರಾಯಿ ಮಾರಾಟ ಮಾಡಿ ಪಡೆದ 200/- ರೂ. ಗಳನ್ನು ಜಪ್ತಿ ಮಾಡಿಕೊಂಡು ಮತ್ತು ಬೀಳಿ ಚಿಲದಲ್ಲಿ ನೋಡಲಾಗಿ ಅದರಲ್ಲಿ ಒಲ್ಡ್ ಟವೆರನ್ 180 ಎಮ್.ಎಲ್ ವುಳ್ಳ 23 ಪ್ಲಾಸ್ಟಿಕ್ ಪೌಚಗಳು ಅ.ಕಿ 1704/- ರೂ ಮತ್ತು ಒರಿಜಿನಲ್ ಚಾಯಿಸ್ 90 ಎಮ್.ಎಲ್ ವುಳ್ಳ 96 ಪೌಚಗಳು ಅ.ಕಿ 2910/- ರೂ., ಒಟ್ಟು 4614/- ರೂ ಮೌಲ್ಯ ಆಗುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 12/2019, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 09-03-2019 ರಂದು ವಾಗಲಗಾಂವ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಎರಡು ಪೇಪರ ಕಾಟೂನದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಮಲ್ಲಿಕಾರ್ಜುನ ಎಎಸ್ಐ ಮೇಹಕರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಾಗಲಗಾಂವ ಗ್ರಾಮದ ಕನಕದಾಸ ಚೌಕ ಬಳಿ ಹೋಗುತ್ತಿರುವಾಗಲೇ ಸದರಿ ಚೌಕಿನ ಬಳಿ ಎರಡು ಕಾಟೂನ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತ ನಿಂತ್ತಿದ್ದ ಆರೋಪಿ ಕುಪೇಂದ್ರ ತಂದೆ ಬಸವಣ್ಣಪ್ಪ ಮಲ್ಲೇಶಿ ವಯ: 50 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ವಾಗಲಗಾಂವ ಇತನು ಕಾಟೂನುಗಳನ್ನು ಬಿಟ್ಟು ಪೊಲೀಸ ಜೀಪ ನೋಡಿ ಓಡಿ ಹೋಗಿರುತ್ತಾನೆ, ನಂತರ ಆರೋಪಿಯು ಬಿಟ್ಟು ಹೋದ ಕಾಟೂನಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ ಒಂದು ಪೇಪರ ಕಾಟೂನದಲ್ಲಿ 1) 330 ಎಮ.ಎಲ್ ವುಳ್ಳ ಒಟ್ಟ್ಟು 24 ಕಿಂಗ ಫೀಶರ ಸ್ಟ್ರಾಂಗ್ ಬೀಯರ್ (ಟಿನ್) ಬಾಟಲುಗಳು ಅ.ಕಿ 1680/- ಮತ್ತು ಇನ್ನೊಂದು ಕಾಟೂನದಲ್ಲಿ 2) 90 ಎಮ್.ಎಲ್ ವುಳ್ಳ ಒಟ್ಟ್ಟು 30 ಪ್ಲಾಸ್ಟಿಕ ಬಾಟಲಗಳು ಅ.ಕಿ 900/- ರೂ. ನೇದು ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀaAZÉÆý ¥Éưøï oÁuÉ C¥ÀgÁzsÀ ¸ÀA. 42/2019, PÀ®A. 32, 34 PÉ.E PÁAiÉÄÝ :-
ದಿನಾಂಕ 09-03-2019 ರಂದು ಗೋರ ಚಿಂಚೋಳಿ ಗ್ರಾಮದಲ್ಲಿ ಅಂಬೇಡ್ಕರ ವೃತದ ಹತ್ತಿರ ಸಾರ್ವಜನೀಕ ರಸ್ತೆ ಮೇಲೆ ಒಬ್ಬ ವ್ಯಕ್ತಿ ಅನಧೀಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಒಂದು ಬೀಳಿ ಬಣ್ಣದ ಪ್ಲಾಸ್ಟೀಕ ಚೀಲದಲ್ಲಿ ಸಾರಾಯಿ ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದಾನೆಂದು ಖಂಡೆರಾವ ಎ.ಎಸ್.ಐ ಖಟಕಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೋರ ಚಿಂಚೋಳಿ ಗ್ರಾಮದ ಅಂಬೇಡ್ಕರ ವೃತದ ಹತ್ತಿರ ಹೋದಾಗ ಅಲ್ಲಿ ಆರೋಪಿ ಬಸವರಾಜ ತಂದೆ ಗುರಪ್ಪಾ ಕಾಸ್ಲೆ ವಯ: 45 ವರ್ಷ, ಜಾತಿ: ವಡ್ಡರ, ಸಾ: ಗೋರ ಚಿಂಚೋಳಿ ಇತನು ಒಂದು ಬೀಳಿ ಬಣ್ಣದ ಪ್ಲಾಸ್ಟೀಕ ಚೀಲ ಸಂಶಯಾಸ್ಪದ ರೀತಿಯಲ್ಲಿ  ತೆಗೆದುಕೊಂಡು ಹೋಗುತ್ತಿರುವಾಗ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹೀಡಿದುಕೊಂಡು, ಆತನ ಹತ್ತಿರ ಇರುವ ಚೀಲದಲ್ಲಿ ಏನಿದೆ ಅಂತಾ ಕೇಳಲು ಈ ಚೀಲದಲ್ಲಿ ಸಾರಾಯಿ ಬಾಟಲಗಳು ಇದ್ದು ನಾನು ಇವುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿದ್ದೆನೆ ಅಂತಾ ತಿಳಿಸಿದನು, ನಂತರ ಸದರಿ ಆರೋಪಿಗೆ ಈ ಸಾರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಯಾವುದಾದರು ಪರವಾನಿಗೆ ಅಥವಾ ಲೈಸನ್ಸ್ ಇದೆಯೇ ಅಂತ ಕೇಳಲು ನನ್ನ ಹತ್ತಿರ ಯಾವುದೆ ಪರವಾನಿಗೆ ಅಥವಾ ಲೈಸನ್ಸ್ ಇಲ್ಲಾ ಅಂತಾ ತಿಳಿಸಿದನು, ನಂತರ ಸದರಿ ಆರೋಪಿತನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲ ಚೇಕ ಮಾಡಿ ನೊಡಲು ಸದರಿ ಚೀಲದಲ್ಲಿ 90 ಎಮ್.ಎಲ್ ವುಳ್ಳ 60 ವಿಸ್ಕಿ ಬಾಟಲಗಳು ಅ.ಕಿ 1819/- ರೂಪಾಯಿ ಇರುತ್ತದೆ, ನಂತರ ಸದರಿ ಆರೋಪಿತನ ಅಂಗ ಝಡ್ತಿ ಮಾಡಲು ಅವನಿಂದ ಯಾವುದೆ ವಸ್ತುಗಳು ಸಿಕ್ಕಿಲ್ಲಾ ನಂತರ ಸದರಿ ಮುದ್ದೆ ಮಾಲನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 30/2019, PÀ®A. 366(J) L¦¹ :-
¦üAiÀiÁð¢ CªÀÄÈvÀ vÀAzÉ ±ÀAPÀgÀ ªÁqÉÃPÀgÀ, ¸Á: ºÀÄqÀV gÀªÀgÀ ªÀÄUÀ¼ÁzÀ ¸ÀÄeÁvÁ ªÀAiÀÄ: 17 ªÀµÀð EPÉAiÀÄÄ vÀªÀÄÆägÀ ¸ÀgÀPÁj PÀ£Áå »jAiÀÄ ¥ÀæxÁ«ÄPÀ ±Á¯ÉAiÀÄ°è «zsÁå¨Áå¸À ªÀiÁr FUÀ 4-5 ªÀµÀðUÀ½AzÀ ±Á¯É ©lÄÖ ªÀÄ£ÉAiÀÄ°è EgÀÄvÁÛ¼É, »ÃVgÀĪÁUÀ ¢£ÁAPÀ 07-03-2019 gÀAzÀÄ ¦üAiÀiÁð¢AiÀÄ ªÀÄ£ÉAiÀÄgÉ®ègÀÆ WÉÆÃqÀªÁr UÁæªÀÄPÉÌ zÉêÀgÀ zÀ±Àð£À ªÀiÁqÀ®Ä ºÉÆÃVzÀÄÝ, DUÀ ¸ÀÄeÁvÁ ªÀÄvÀÄÛ ¦üAiÀiÁð¢AiÀÄ vÁ¬Ä PÁ²¨Á¬Ä EªÀjUÉ ªÀÄ£ÉAiÀÄ°è ©lÄÖ ºÉÆÃVzÀÄÝ, vÁ¬Ä ºÀÄqÀV UÁæªÀÄ ¥ÀAZÁAiÀÄvÀzÀ ¸ÀzÀ¸ÀåjgÀÄvÁÛgÉ, ¦üAiÀiÁð¢AiÀÄÄ WÉÆÃqÀªÁr¬ÄAzÀ ªÀÄgÀ½ HjUÉ §AzÀÄ ªÀÄ£ÉAiÀÄ°è £ÉÆÃqÀ®Ä vÁ¬Ä M§â¼É EzÀݼÀÄ ªÀÄUÀ¼ÀÄ ¸ÀÄeÁvÁ EªÀ¼ÀÄ  J°èAiÀiÁzÀgÀÆ ºÉÆÃVgÀ¨ÉÃPÀÄ CAvÁ ¸ÀĪÀÄä£ÁVzÀÄÝ, £ÀAvÀgÀ gÁwæ 7-8 UÀAmÉAiÀiÁzÀgÀÆ ªÀÄUÀ¼ÀÄ ¸ÀÄeÁvÁ PÁtzÉà EzÁÝUÀ vÁ¬ÄUÉ «ZÁj¸À®Ä £Á£ÀÄ ªÀÄÄAeÁ£É 1100 UÀAmÉUÉ ¥ÀAZÁAiÀÄvÀ PÀqÉUÉ ºÉÆÃV 1300 UÀAmÉUÉ ªÀÄgÀ½ ªÀÄ£ÉUÉ §A¢gÀÄvÉÛÃ£É DUÀ ¸ÀºÀ ¸ÀÄeÁvÀ EªÀ¼ÀÄ ªÀÄ£ÉAiÀÄ°è EgÀ°®è CAvÁ w½¹zÀ¼ÀÄ, £ÀAvÀgÀ ¦üAiÀiÁð¢AiÀÄÄ vÀªÀÄä ²ªÀPÀĪÀiÁgÀ, ¸ÀA§A¢ü ²ªÀgÁd J®ègÀÄ J®è PÀqÉ ºÀÄqÀPÁrzÀgÀÆ J°èAiÀÄÆ ¹QÌgÀĪÀÅ¢®è, ªÀÄUÀ¼ÁzÀ ¸ÀÄeÁvÁ EªÀ½UÉ vÀªÀÄä ªÀģɬÄAzÀ ¢£ÁAPÀ 07-03-2019 gÀAzÀÄ 1300 UÀAmÉUÉ AiÀiÁgÉÆà C¥ÀjavÀgÀÄ C¥ÀºÀj¹PÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÀUÉ ¢£ÁAPÀ 09-03-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.