Police Bhavan Kalaburagi

Police Bhavan Kalaburagi

Wednesday, June 6, 2012

GULBARGA DIST REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ. ಅಭೀಷೇಕ ತಂದೆ ಅಪ್ಪಾರಾವ ಫರತಾಬಾದ ಸಾ: ಮನೆ ನಂ. 11-1776 ವಿದ್ಯಾನಗರ ಗುಲಬರ್ಗಾ ರವರು ನಾನು  2-3 ದಿವಸಗಳ ಹಿಂದೆ ಮಿಲಿಂದ ಶಾಲೆಯ ಆಟದ ಮೈದಾನದಲ್ಲಿ ಆಟ ಆಡುತ್ತಿರುವಾಗ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು ನನ್ನೊಂದಿಗೆ ಜಗಳ ಮಾಡಿ ಹೋಗಿದ್ದ. ನಿನ್ನೆ ದಿನಾಂಕ:05/06/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನಮ್ಮ ಮನೆ ಹತ್ತಿರ ಮಹೇಶ ತಂದೆ ಕಾಶಿನಾಥ ಎನ್ನುವವನು ಬಂದು, ನನಗೆ ಹೊರೆಗೆ ಕರೆದು ಅವಾಚ್ಯವಾಗಿ ಜಾತಿ ಎತ್ತಿ ಬೈದು ತೆಕ್ಕೆ ಕುಸ್ತಿಗೆ ಬಿದ್ದು ಹೊಡೆ ಬಡೆ ಮಾಡಿರುತ್ತಾನೆ . ಮತ್ತೆ ರಾತ್ರಿ 10-00 ಗಂಟೆಗೆ ಪುನಃ ನಮ್ಮ ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 504, 506 ಐ.ಪಿ.ಸಿ ಮತ್ತು 3 (1) (10) ಎಸ್.ಸಿ/ಎಸ್.ಟಿ  ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ರಾಣಾಪ್ರತಾಪ ತಂದೆ ಟೀಕಾರಾಮ ತಿವಾರಿ, ಸಾ|| ಮನೆ ನಂ 9-137, ಕಟಗರಪೂರ, ಶಹಬಜಾರ ಗುಲಬರ್ಗಾರವರು ನನ್ನ ಖುಲ್ಲಾ  ಪ್ಲಾಟ ದೇವಿ ನಗರ ಬಡಾವಣೆಯಲ್ಲಿದ್ದು, ದಿನಾಂಕ:06-06-2012 ರಂದು ಮಧ್ಯಾಹ್ನ ನನ್ನ ಪ್ಲಾಟದಲ್ಲಿ ಕಂಪೌಂಡ ಕಟ್ಟುತ್ತಿರುವಾಗ, ಮಹಿಬೂಬ, ನಜೀರ, ರಹಿಮ ಸಂಗಡ ಇನ್ನೂ 8-10 ಜನರು ಸಾ|| ಎಲ್ಲರೂ ಖಾದ್ರಿ ಚೌಕ ಗುಲಬರ್ಗಾ ರವರು ಗುಂಪು ಕಟ್ಟಿಕೊಂಡು ನಮ್ಮ ಪ್ಲಾಟಿನ ಹತ್ತಿರ ಬಂದು  ಈ ಪ್ಲಾಟ ನಮಗೆ ಸಂಬಂಧಿಸಿದ್ದು, ನೀವು ಯ್ಯಾಕೆ  ಕಟ್ಟುತ್ತಿದ್ದಿರಿ? ಅಂತ ಅಂದವರೇ, ಅವರಲ್ಲಿದ್ದ ಹರಿತವಾದ ಆಯುಧಗಳಿಂದ (ಜಂಬೆ), (ತಲವಾರ) ಗಳಿಂದ ನನಗೂ ಹಾಗು ನನ್ನ ಮಗನಾದ ಪ್ರಮೋದ ಕುಮಾರ ತಿವಾರಿ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/12 ಕಲಂ 143, 147, 148, 504, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

RAICHUR DISTRICT REPORTED CRIMES


 

¢£ÁAPÀ 05-06-2012 gÀAzÀÄ 8-00 ¦.JA.PÉÌ VtªÁgÀ UÁæªÀÄzÀ°è dmÉÖ¥Àà£À ªÀÄ£ÉAiÀÄ ªÀÄÄAzÉ dmÉÖ¥Àà ªÀÄvÀÄÛ ¹zÀÝ¥Àà vÀAzÉ UÉÆÃ¸É CAiÀÄå¥Àà ºÁUÀÆ EvÀgÉ 5 d£ÀgÀĺÉÆ®zÀ ¥Á°£À «µÀAiÀÄzÀ°è dUÀ¼À ªÀiÁqÀÄvÀÛ DgÉÆævÀgÀÄ dmÉÖ¥Àà ªÀÄvÀÄÛ DvÀ£À ªÀÄUÀ ªÀiÁ¼À¥Àà¤UÉ zÀ¨Áâr PÉʬÄAzÀ ºÉÆqÉAiÀÄÄwÛzÁÝUÀ PÀgɺÉÆqÀÄØ ªÀĺÁzÉêÀ vÀAzÉ CAiÀÄåtÚ PÀÄgÀħgÀ, 35ªÀµÀð, MPÀÌ®ÄvÀ£À, ¸Á: VtªÁgÀ vÁ: ¹AzsÀ£ÀÆgÀÄ. FvÀ£ÀÄ ¸À¢æ dUÀ¼ÀªÀ£ÀÄß ©r¸À®Ä ºÉÆÃzÁUÀ CªÀgÉ®ègÀÆ ¹nÖUÉ §AzÀÄ CPÀæªÀÄPÀÆl gÀa¹PÉÆAqÀÄ ¸ÀªÀiÁ£À GzÉÝñÀ¢AzÀ DvÀ¤UÉ £ÀªÀÄä dUÀ¼ÀzÀ°è CqÀØ §gÀ®Ä ¤£Áå£ÀªÀ£À¯Éà ®AUÁ ¸ÀƼÉà ªÀÄUÀ£Éà CAvÀ CªÁZÀåªÁV ¨ÉÊzÀÄ, PÉʬÄAzÀ ºÉÆqÉzÀÄ PÁ°¤AzÀ MzÀÄÝ, PÀnÖUɬÄAzÀ vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ C®èzÉà E£ÉÆßAzÀÄ ¸À® dUÀ¼À ©r¸À®Ä §AzÀgÉ ¤£ÀߣÀÄß PÉÆ®ÄèªÀÅzÁV eÉêÀzÀ ¨ÉÃzÀjPÉ ºÁQgÀÄvÁÛgÉ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 158/2012 PÀ®A. 143,147,148,504,323,324,506 gÉ/« 149 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¢£ÁAPÀ: 02/06/2012 gÀAzÀÄ 1600 UÀAmÉUÉ s ¹zÀÝ¥Àà vÀAzÉ ZÀAzÁæªÀÄ¥Àà PÀÄA§gÀ ¥ÉmÉ 50 ªÀµÀð eÁ-PÀÄA§gÀ ¸Á-¨ÉƪÀÄä£ÁºÀ½î FvÀ£À ªÀÄ£ÉAiÀÄ ªÀÄÄAzÉ ¨ÉƪÀiÁä£ÁºÀ½î C¥ÀºÀgÀtPÉÌ M¼ÀUÁzÀªÀÀ¼ÀÄ gÀAUÀªÀÄä 21 ªÀµÀðFPÉAiÀÄÄ ¤ÃjUÉAzÀÄ §AzÀUÁ ZÀ£ÀߥÀà vÀAzÉ w¥ÀàAiÀÄå ¢¢Ý 28 ªÀµÀð. eÁ_£ÁAiÀÄPÀ FvÀ£ÀÄ DPÉAiÀÄ£ÀÄß vÀqÉzÀÄ ¤Ã®è¹ C¥ÀªÀiÁ£À ªÀiÁqÀĪÀ GzÉÝñÀ¢AzÀ DPÉAiÀÄ£ÀÄß PÉÊ»rzÀÄ J¼ÉÉÃAiÀÄĪÁUÀ ¹zÀÝ¥Àà FvÀ£ÀÄ §AzÀÄ PÉýzÀPÉÌ CªÁZÀåªÁV ¨ÉÊzÀÄ fêÀzÀ ¨ÉÃzÀjPÉAiÀÄ£ÀÄß ºÁQzÀÄÝ ,ªÀÄzÀĪÉAiÀiÁVzÀÝ DPÉAiÀÄ£ÀÄß «µÀAiÀÄ w½¢ÝzÀÄ CªÀgÀ ªÀÄ£ÉAiÀÄ ªÀiÁAiÀÄðzÉAiÀÄ£ÀÄß vÉUÉAiÀÄ ¨ÉÃPÉA§ GzÉÝñÀ¢AzÀ EvÀgÉà ©üêÀĪÀÄä ªÀÄvÀÄÛ gÀªÉÄñï EªÀgÀ ¥ÉægÀuɬÄAzÀ C¥ÀºÀj¹PÉÆAqÀÄ ºÉÆÃVzÀÄÝ EgÀÄvÀÛzÉ. CAvÁ ¢£ÁAPÀ: 05.06.2012 gÀAzÀÄ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ UÀÄ£Éß £ÀA-48/2012 PÀ®A-498,341,109,504.506 gÉ/« 34 L¦¹ £ÉÃzÀgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

²æà CªÀiÁeÉ¥Àà vÀAzÉ ±ÀgÀt¥Àà , ªÀAiÀÄ: 25ªÀ, G: SÁ¸ÀV £ËPÀgÀ , ¸Á: DzÀ±Àð PÁ¯ÉÆä ¹AzsÀ£ÀÆgÀÄ FvÀ£ÀÄ ®QëöäãÁgÁAiÀÄt ªÉÄãÁð¼ï ªÀAiÀÄ:58ªÀ,G:ªÀÄÄRÄ UÀÄgÀÄUÀ¼ÀÄ ¸ÀgÀPÁj ¥ËæqsÀ ±Á¯É qÁuÁ¥ÀÄgÀ UÁæªÀÄ , vÁ: UÀAUÁªÀw EªÀgÀ ªÀÄUÀ¼ÁzÀ £ÁUÀ¨sÀªÁ¤ EªÀ¼ÉÆA¢UÉ ¢£ÁAPÀ: 17-02-2012 gÀAzÀÄ jf¸ÀÖgï ªÀiÁågÉÃeï ªÀiÁrPÉÆArzÀÄÝ DvÀ£ÀÄ vÀ£Àß ºÉAqÀw £ÁUÀ¨sÀªÁ¤AiÉÆA¢UÉ ¹AzsÀ£ÀÆgÀÄ DzÀ±Àð PÁ¯ÉÆäAiÀÄ°è vÀªÀÄä ªÀÄ£ÉAiÀÄ°è ªÁ¸ÀªÁVzÁÝUÀ ¢£ÁAPÀ: 20-05-2012 gÀAzÀÄ ¨É½UÉÎ 11-30 UÀAmÉ ¸ÀĪÀiÁjUÉ ®QëöäãÁgÁAiÀÄt ªÉÄãÁð¼ï ªÀAiÀÄ:58ªÀ,G:ªÀÄÄRÄ UÀÄgÀÄUÀ¼ÀÄ ¸ÀgÀPÁj ¥ËæqsÀ ±Á¯É qÁuÁ¥ÀÄgÀ UÁæªÀÄ , vÁ: UÀAUÁªÀw ºÁUÀÆ EvÀgÉ 5 d£ÀgÀÄ §AzÀÄ CPÀæªÀÄ¥ÀæªÉñÀ ªÀiÁr DvÀ¤UÉ ¨ÉÊzÀÄ PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQ mÁmÁ ¸ÀĪÉÆà ªÁºÀ£ÀzÀ°è £ÁUÀ¨sÀªÁ¤ FPÉAiÀÄ£ÀÄß C¥ÀºÀgÀt ªÀiÁrPÉÆAqÀÄ ºÉÆÃzÀ §UÉÎ SÁ¸ÀV ¦üAiÀiÁ𢠸ÀA.213/2012 £ÉÃzÀÝgÀ ¸ÁgÁA±ÀzÀ ªÉÄðAzÁ £ÀUÀgÀ ¥ÉưøÀ oÁuÉ ¹AzsÀ£ÀÆgÀÄ UÀÄ£Éß £ÀA.123/2012 , PÀ®A.: 448,323,363,504,506 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

²æà ¯Á¯ï¸Á¨ï vÀAzÉ §ÄqÀ£ï¸Á¨ï , ªÀAiÀÄ: 48ªÀ, G: MPÀÌ®ÄvÀ£À , ¸Á; ¥ÀgÁ¥ÀÄgÀ UÁæªÀÄ , vÁ; ¹AzsÀ£ÀÆgÀÄ . FvÀ£ÀÄ vÀ£Àß UɼÉAiÀÄ£ÁzÀ ªÀi˯Á¸Á¨ï vÀAzÉ ¯Á¯ï¸Á¨ï ¥ÀgÁ¥ÀÄgÀ , ªÀAiÀÄ: 48ªÀ,G:¸ÀgÀPÁj ²PÀëPÀgÀÄ UÀÄAd½î ±Á¯É , ¸Á: n¥ÀÄà¸ÀįÁÛ£ï ¸ÀPÀð¯ï ªÁqïð £ÀA.04 §r¨ÉÃ¸ï ¹AzsÀ£ÀÆgÀÄ FvÀ¤UÉ PÉÊUÀqÀ gÀÆ.1,50,000 ºÀt PÉÆnÖzÀÄÝ ¸ÀzÀj ºÀt PÉÆlÖ §UÉÎ 2) ZÁAzï©Ã UÀAqÀ ªÀi˯Á¸Á¨ï ¥ÀgÁ¥ÀÄgÀ , ªÀAiÀÄ: 35ªÀ, G: ªÀÄ£ÉPÉ®¸À, ¸Á:n¥ÀÄà¸ÀįÁÛ£ï ¸ÀPÀð¯ï ªÁqïð £ÀA.04 §r¨Éøï¹AzsÀ£ÀÆgÀÄ .EªÀgÀÄ ¸ÀévÀÄÛ ªÀiÁgÁl ªÀiÁqÀĪÀ §UÉÎ CVæªÉÄAmï §gÉzÀÄPÉÆnÖzÀÄÝ £ÀAvÀgÀ CªÀgÀÄ ¯Á¯ï¸Á¨ï ¤UÉ ¸Á®zÀ ºÀtªÀ£ÀÄß ªÀÄgÀ½ PÉÆqÀzÉà EzÀÄÝzÀjAzÀ DvÀ£ÀÄ ¢£ÁAPÀ: 31-05-2012 gÀAzÀÄ ¸ÀAeÉ 7-00 UÀAmÉ ¸ÀĪÀiÁjUÉ ¹AzsÀ£ÀÆgÀÄ §r¨Éøï£À°èzÀÝ ªÀi˯Á¸Á§£À ªÀÄ£ÉAiÀÄ ºÀwÛgÀ ºÉÆÃV vÁ£ÀÄ PÉÆlÖ ¸Á®zÀ ºÀt ªÀÄgÀÄ ¥ÁªÀwUÁV E®èªÉà ¸ÀévÀÄÛ ªÀiÁgÁl CVæªÉÄAmï ªÀiÁr¹PÉÆqÀ°PÉÌ PÉýzÁUÀ CªÀgÉ®ègÀÆ ¹nÖUÉzÀÄÝ ¸Á®zÀ ºÀtªÀ£ÀÄß PÉÆqÀzÉà M¥ÀàAzÀzÀ ¥ÀæPÁgÀ ¸ÀévÀÄÛ ªÀiÁgÁl ªÀiÁqÀzÉà DvÀ¤UÉ PÉʬÄAzÀ ºÉÆqÉzÀÄ ¨ÉÊzÀÄ fêÀzÀ ¨ÉzÀjPÉ ºÁQ ªÉÆøÀ ªÀiÁrzÀÄÝ EgÀÄvÀÛzÉ CAvÁ EzÀÝ SÁ¸ÀV ¦üAiÀiÁ𢠸ÀA.241/2012 £ÉÃzÀÝgÀ ¸ÁgÁA±ÀzÀ ªÉÄðAzÁ £ÀUÀgÀ ¥ÉưøÀ oÁuÉ ¹AzsÀ£ÀÆgÀÄ UÀÄ£Éß £ÀA.124/2012 , PÀ®A.: 420, 323, 504, 506 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

±ÀgÀt¥Àà vÀAzÉ ªÀĺÁzÉêÀ¥Àà ªÀ: 35, eÁ: °AUÁAiÀÄvï G:MPÀÌ®ÄvÀ£À ¸Á: ªÀiÁlÆgÀÄ vÁ: ¹AzsÀ£ÀÆgÀÄ FvÀ¤UÀÆ ªÀÄvÀÄÛ 1) CªÀÄgÉñÀ vÀAzÉ ±ÀgÀt¥Àà §rUÉÃgï ªÀ: 23, 2) PÉÆÃgÉ¥Àà vÀAzÉ ©üêÀÄtÚ ªÀ: 35, 3) PÀ£ÀPÀ¥Àà vÀAzÉ ©üêÀÄtÚ ªÀ: 30, J®ègÀÆ eÁ: £ÁAiÀÄPÀ G: MPÀÌ®ÄvÀ£À ¸Á: ªÀiÁlÆgÀÄ EªÀjUÉ HgÀ°è ªÀÄ£À¸ÁÜ¥À EzÀÄÝ, dUÀ¼ÀUÀ¼ÁV PÉøÀÄUÀ¼ÁV £ÁåAiÀiÁ®AiÀÄzÀ°è EªÀÅUÀ¼ÀÄ «ZÁgÀuÉAiÀÄ°è EgÀÄvÀÛªÉ. CzÉà zÉéõÀ¢AzÁV ±ÀgÀt¥Àà£À CtÚ£À ªÀÄUÀ£ÁzÀ ºÀ£ÀĪÀÄ£ÀUËqÀ vÀAzÉ zÉÆqÀتÉAPÉÆç ªÀ: 19, EªÀ£À£ÀÄß PÉÆ¯É ªÀiÁqÀĪÀ GzÉÝñÀ¢AzÀ C¥ÀgÀºÀj¹PÉÆAqÀÄ MAzÀÄ PÀȵÀgïUÁrAiÀÄ°è ºÁQPÉÆAqÀÄ ºÉÆÃVgÀÄvÁÛgÉ. ºÀÄqÀÄPÁqÀÄwÛgÀ®Ä CªÀ£À ¥ÀvÉÛAiÀiÁVgÀĪÀÅ¢®è. ¨Á®¥Àà vÀAzÉ ºÀ£ÀĪÀÄAvÀ EªÀgÀÄUÀ¼ÀÄ ¢£ÁAPÀ:-30-5-2012 gÀAzÀÄ C¥ÀgÀºÀtUÉÆAqÀ §UÉÎ ¥ÀævÉåÃPÀë £ÉÆÃrgÀĪÀÅzÁV CªÀjUÉ CªÀgÀÄ fêÀzÀ ¨ÉzÀjPÉ ºÁQzÀÝjAzÀ C°èAiÀĪÀgÉUÉ w½¹gÀ°¯Áè CAvÁ ªÀÄÄAvÁV £ÁåAiÀiÁ®AiÀÄzÀ°è ¸À°è¹zÉ zÀÆj£À ªÉÄðAzÀ . ¢£ÁAPÀ: 05.06.2012 gÀAzÀÄ vÀÄgÀÄ«ºÁ¼À oÁuÉ UÀÄ£Éß £ÀA: 65/2012 PÀ®A 364 gÉ/« 34 L¦¹gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAUÀ£À§¸ÀªÀÄä @ ®Qëöäà UÀAqÀ §¸ÀªÀgÁd ªÀ: 20, eÁ: °AUÁAiÀÄvÀ, G: ªÀÄ£ÉPÉ®¸À ¸Á: ¸Á£À¨Á¼À FPÉAiÀÄÄ §¸ÀªÀgÁd EªÀ£ÉÆA¢UÉ ¢£ÁAPÀ 26-05-2012 gÀAzÀÄ ªÀÄzÀĪÉAiÀiÁVzÀÄÝ ªÀÄzÀĪÉPÁ®PÉÌ vÀªÀgÀÄ ªÀÄ£ÉAiÀĪÀgÀÄ ªÀgÀzÀQëuÉAiÀiÁV 2 ®PÀë gÀÆ. ªÀÄvÀÄÛ 2 vÉÆ¯É §AUÁgÀ, 80,000 gÀÆ. ¨É¯É¨Á¼ÀĪÀ ¨ÁAqÉ ¸ÁªÀiÁ£ÀÄ §mÉÖ §gÉ EvÁå¢ ¸ÁªÀÄ£ÀÄUÀ¼À£ÀÄß PÉÆnÖzÀÄÝ, ªÀÄzÀĪÉAiÀiÁV 4 wAUÀ¼ÀªÀgÉUÉ ZÉ£ÁßVzÀÄÝ £ÀAvÀgÀ DPÉAiÀÄ UÀAqÀ£ÀÄ ¢£Á®Æ PÀÄrzÀÄ §AzÀÄ ªÀÄ£ÉAiÀĪÀgÉÆA¢UÉ ¸ÉÃj DPÉUÉ ¤£Àß vÀªÀgÀÄ ªÀģɬÄAzÀ E£ÀÄß ºÉaÑ£À ªÀgÀzÀQëuÉ ºÀt gÀÆ. 2,00000 (2 ®PÀë) gÀÆ¥Á¬Ä vÉUÉzÀÄPÉÆAqÀÄ ¨Á CAvÁ ªÀiÁ£À¹PÀ ªÀÄvÀÄÛ zÉÊ»PÀ »A¸É ¤Ãr CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁr ªÀgÀzÀQëuÉ vÀgÀ¢zÀÝgÉ ¤£ÀߣÀÄ PÀqÉzÀÄ ºÁPÀÄvÉÛÃªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ ¢£ÁAPÀ: 05.06.2012 gÀAzÀÄ PÉÆlÖ zÀÆj£À ªÉÄðAzÀ ªÀÄ¹Ì oÁuÉ UÀÄ£Éß £ÀA: 53/2012 PÀ® 498(J), 504,506 gÉ/«149 L¦¹ & 3 & 4 r.¦ AiÀiÁPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¢£ÁAPÀ 05-06-2012 gÀAzÀÄ ªÀÄzÁåºÀß 16-00 UÀAmÉAiÀÄ ¸ÀĪÀiÁjUÉ £ÀgÀ¸ÀgÉrØ ªÀÄ£ÉAiÀÄ ªÀÄÄAzÉ vÀ£Àß UÀAqÀ£ÁzÀ ªÀÄj°AUÀ ¸Áé«ÄUÉ £ÀgÀ¸ÀgÉrØ ªÀÄvÀÄÛ ºÀA¥ÀtÚ ºÁUÀÆ CªÀgÀ PÀÄlÄA§zÀªÀgÀAiÀÄ »UÀΪÀÄÄUÁÎ vÀ½¹ UÀnÖAiÀiÁV »rzÀÄPÉÆAqÀÄ ªÀĪÀiÁðAUÀªÀ£ÀÄß »¸ÀÄPÀ°PÉÌ ¥ÀæAiÀÄvÀß ªÀiÁrzÀÝgÉ CµÀÖgÀ°è «µÀAiÀÄ w½zÀÄ vÁ£ÀÄ £ÀgÀ¸ÀgÉrØ ªÀÄ£ÉUÉ ºÉÆÃV £ÀgÀ¸ÀgÉrØUÉ £À£Àß UÀAqÀ£À£ÀÄß ºÉÆrAiÀÄÄwÛj JAzÀÄ PÉýzÀÝPÉÌ ¸ÀzÀjAiÀĪÀgÀÄ K£À¯Éà ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ gÀ¨sÀ¸À¢AzÀ vÀ½î ¤Ã£ÉãÀÄ ¸ÉAl ªÀiÁqÀÄwÛAiÀiÁ ¸ÀÆ¼É ¨Á¬ÄUÉ §AzÀAvÉ ¨ÉÊzÀÄ ¤£Àß ªÀÄvÀÄÛ ¤£Àß UÀAqÀ£À fêÀ ¸À»vÀ G½¸ÀĪÀ¢®è CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ²æêÀÄw C¤vÁ UÀAqÀ ªÀÄj°AUÀ¸Áé«Ä ªÀAiÀiÁ 26 ªÀµÀð ¸Á AiÀiÁzÀªÀ£ÀUÀgÀ gÀªÀgÀÄ PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥ÉưøÀ oÁuÉ, UÀÄ£Éß £ÀA: 48/2012 PÀ®A: 143,147,341,323,354,504,506 ¸À»vÀ 149 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ CzÉ.

  ±ÀgÀt¥Àà EªÀgÀÄ d«ÄãÀÄ ªÀÄÄzÀUÀ¯ï ¹ÃªÀiÁ ¸ÀªÉð.£ÀA.297/2 MlÄÖ 4 JPÀgÉ d«ÄãÀ£ÀÄß ¢. 02-05-2008 gÀAzÀÄ ¥Àæw JPÀgÉUÉ 5,5000/- UÀ¼ÀAvÉ MlÄÖ 22,00,000/- UÀ½UÉ Rjâ¹zÀÄÝ ¦ügÁå¢üzÁgÀgÀÄ ªÉÆzÀ®Ä 2,10,000/- UÀ¼À£ÀÄß £ÀAvÀgÀ ¢.08-08-2000 gÀAzÀÄ 3,00,000/- UÀ¼À£ÀÄß ¸ÁQëzÁgÀgÀ ¸ÀªÀÄPÀëªÀÄ PÉÆlÄÖ d«ÄãÀÄ Rjâ¹zÀ §UÉÎ M¥ÀàAzÀ ¥ÀvÀæªÀ£ÀÄß §gÉzÀÄ PÉÆnÖzÀÄÝ EgÀÄvÀÛzÉ. ¸ÀzÀj d«ÄãÀÄ C¼ÀvÉ ªÀiÁqÀĪÀ PÁ®PÉÌ d«ÄãÀÄ PÉêÀ® 3 JPÀgÉ 6 UÀÄAmÉ DgÉÆæ ±ÀgÀt¥Àà £ÀªÀgÀ PÀ¨ÁÓzÀ°èzÀÄÝzÀjAzÀ CzÀPÉÌ C£ÀÄUÀÄtªÁV MlÄÖ gÀÆ.17,32,500/- ¨É¯É ¤UÀ¢¥Àr¹ ¥ÀÄ£ÀB MAzÀÄ PÀgÁgÀÄ ¥ÀvÀæªÀ£ÀÄß §gɬĹPÉÆArzÀÄÝ EgÀÄvÀÛzÉ. ±ÀgÀt¥Àà EªÀ£ÀÄ C§Ý¯ï gÀªÀÇ¥sï vÀAzÉ £ÀÆgÀįÁè ºÀ¸À£ï UÁågÀAn 30 ªÀµÀð ªÁå¥ÀgÀ ¸Á: °AUÀ¸ÀÆUÀÄgÀÄ FvÀ¤UÉ ªÉÆøÀ ªÀiÁqÀĪÀ zÀÄgÀÄzÉÝñÀ¢AzÀ ªÀÄÄ¢«ÃgÀ¥Àà EªÀgÉÆA¢UÉ ±Á«Ã¯ÁV ¸À£Áä£Àå ¹«¯ï £ÁåAiÀiÁ®AiÀÄzÀ°è ¸ÀzÀj d«Ää£À°è vÀ£Àß AiÀiÁªÀÅzÉà ¥Á®ÄzÁjPÉ E®è¢zÁÝUÀÆå ¢ªÁ¤ zÁªÉ ºÀÆr £ÀAvÀgÀ CzÀ£ÀÄß E§âgÀÆ gÁf rQæ ªÀiÁrPÉÆArgÀÄvÁÛgÉ. £ÀAvÀgÀ E§âgÀÆ ±Á«Ä¯ÁV ªÀÄÄ¢«ÃgÀ¥Àà EªÀ¤AzÀ C§Ý¯ï gÀªÀÇ¥sï FvÀ£ÀÄ ªÀÄvÀÄÛ ªÀÄÄ¢«ÃgÀ¥Àà gÀªÀgÀÄ ªÉÄîÌAqÀ d«Ää£À°è §gÉzÀAvÉ vÀqÉAiÀiÁeÉÕ vÀA¢zÀÄÝ EgÀÄvÀÛzÉ. ªÉÄ®ÌAqÀ ±ÀgÀt¥Àà vÀAzÉ ¥ÀA¥ÀtÚ f.r.32 ªÀµÀð, ªÁå¥Àgï ¸Á:ªÀÄÄzÀUÀ¯ï gÀªÀgÀÄ C§Ý¯ï gÀªÀÇ¥sï gÀªÀjUÉ ªÉÆøÀ ªÀÄvÀÄÛ ºÁ¤AiÀÄÄAlÄ ªÀiÁqÀĪÀ GzÉÝñÀ¢AzÀ d«ÄãÀÄ Rjâ ¥ÀvÀæªÀ£ÀÄß §gÉzÀÄPÉÆmÁÖUÀÆå «Ä¢«ÃgÀ¥Àà£ÉÆA¢UÉ ±Á«ÄïÁV ªÀÄÄ¢«ÃgÀ¥Àà EªÀ¤AzÀ £ÁåAiÀiÁ®AiÀÄzÀ°è DQëÃ¥ÀuÉUÀ¼À£ÀÄß ¸À®è¹ gÁfà rQæ ªÀiÁrPÉÆAqÀÄ ªÀÄÄ¢«ÃgÀ¥Àà gÀªÀjAzÀ ¸ÀzÀj d«Ää ªÉÄÃ¯É AiÀiÁªÀÅzÉà C¢ÃPÀÈvÀ zÁR¯ÉUÀ¼ÀÄ E®èzÁUÀÆå vÀqÀAiÀiÁeÉÕ ¥ÀqÉzÀÄ C§Äݯï gÀªÀÇ¥sÀæªÀgÉÆA¢UÉ ZÀað¸À®Ä ºÉÆÃzÁUÀ fêÀzÀ ¨ÉzÀjPÉ ºÁQ ªÉÆøÀ ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ 06-06-12 gÀAzÀÄ ªÀÄÄzÀUÀ¯ï oÁuÉ UÀÄ£Éß £ÀA: 71/12 PÀ®A. 193,209,210,205,419,420 L¦¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 
 

 PÀ¼ÀÄ«£À ¥ÀæPÀgÀtUÀ¼À ªÀiÁ»w:-

¢£ÁAPÀ: 20/05/2012 gÀAzÀÄ gÁwæ 9-00 ¦.JA. UÉ ²æà ¸ÀÄAPÀªÀ°è ¥ÉzÀÝ C«ÄägÁdÄ vÀAzÉ ¥Á¥ÀgÁªï , 48 ªÀµÀð, PÀªÀiÁä, MPÀÌ®ÄvÀ£À ¸Á:§Æ¢ªÁ¼À PÁåA¥ï vÁ: ¹AzsÀ£ÀÆgÀÄ.§Æ¢ªÁ¼À PÁåA¦£À°ègÀĪÀ vÀ£Àß ªÀÄ£ÉAiÀÄ »AzÉ ªÀÄvÀÄÛ ªÀÄÄA¢£À ¨ÁV®ÄUÀ¼À£ÀÄß ªÀÄÄaÑ Qð ¥ÀvÀÛ ºÁQ ºÉÊzÁæ¨Á¢UÉ ºÉÆÃVzÀÄÝ EAzÀÄ ¢£ÁAPÀ: 05-06-12 gÀAzÀÄ ¨É½UÉÎ 5-30 J.JA.PÉÌ vÀ£Àß ªÀÄ£ÉUÉ §AzÀÄ £ÉÆÃqÀ¯ÁV AiÀiÁgÉÆà PÀ¼ÀîgÀÄ vÀ£Àß ªÀÄ£ÉAiÀÄ »A¢£À ¨ÁV®zÀ ¥ÀvÀÛ ªÀÄÄjzÀÄ M¼ÀUÉ ¥ÀæªÉñÀ ªÀiÁr ¨Éqï gÀÆ«Ä£À ¨ÁV®Ä ªÀÄÄjzÀÄ ¨Éqï gÀÆ«Ä£À°èzÀÝ C¯ÁägÀ ¯ÁPï ªÀÄÄjzÀÄ CzÀ°èzÀÝ §mÉÖ §gÉUÀ¼À£ÀÄß ZɯÁ覯ÉèAiÀiÁV ©¸Ár CzÀgÀ°èzÀÝ §AUÁgÀ ªÀÄvÀÄÛ ¨É½î D¨sÀgÀtUÀ¼ÀÄ C.Q.gÀÆ 1,23,400/- ¨É¯É¨Á¼ÀĪÀ ¸ÁªÀiÁ£ÀÄUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. CAvÁ PÉÆlÖ zÀÆj£À ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 157/2012 PÀ®A. 457,454,380 L¦¹ gÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


 

¸ÀÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.06.2012 gÀAzÀÄ 86 ¥ÀæPÀgÀtUÀ¼À£ÀÄß ¥ÀvÉÛ ªÀiÁr 16,500-/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


 


 


 


 


 


 


 


 


 


 


 


 


 


 


  


 


 


 


 


 


 


 


 

 


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-06-2012. 

ಬ.ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 72/12 ಕಲಂ 498(ಎ), 306, ಜೊತೆ 34, ಐ.ಪಿ.ಸಿ.:-

ದಿನಾಂಕ 05/06/2012 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಶಿವಾನಂದ ತಂದೆ ರೇವಣಯ್ಯಾ ಸ್ವಾಮಿ ವಯ 48 ವರ್ಷ ಉ/ ಒಕ್ಕಲುತನ ಜಾತಿ ಸ್ವಾಮಿ ಸಾ; ಚಿಟ್ಟಾ(ಕೆ) ತಾ; ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಫಿರ್ಯಾದಿ ಮಗಳಾದ ಶ್ರೀಮತಿ ಉರ್ಮಿಳಾ ರವರನ್ನು ಸಂತೋಷ ತಂದೆ ಶಾಂತಯ್ಯಾ ಸ್ವಾಮಿ ರವರ ಜೊತೆಯಲ್ಲಿ 5 ವರ್ಷದ ಹಿಂದೆ ಮದುವೆ ಮಾಡಿದ್ದು ಮದುವೆಯಾದಾಗಿನಿಂದ ಗಂಡ ಮತ್ತು ಇತರೆ ಕೈಲಾಸ, ರಾಜು, ಶಾಂತಯ್ಯಾ ಇವರುಗಳು ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದರು ನಾನು ಬಡವ ನನ್ನಿಂದ ಮದುವೆ ಡೌರಿ ಮತ್ತು ಬಂಗಾರ ಕೊಡುವುದು ಆಗಿಲ್ಲಾ ಆದ್ದರಿಂದ ನನ್ನ ಮಗಳಿಗೆ ತೊಂದರೆ ಅಂದರೆ ಮಾನಿಸಿಕ ಮತ್ತು ದೈಹಿಕ ತೊಂದರೆ ಕೊಟ್ಟು ಅವಳಿಗೆ ಮಾನಸಿಕ ಅನಾರೋಗ್ಯವಾಗಿ ಬೇನೆಯಿಂದ ನರಳುತ್ತಿದ್ದಳು ಮತ್ತು ಅವಳ ಹೆರಿಗೆ ದಿನಾಂಕ 16/05/2012 ರಂದು ಆಗಿತ್ತು ಅವರು ಅವಳಿಗೆ ಸರಿಯಾದ ಚಿಕಿತ್ಸೆ ಕೊಡಿಸಲಿಲ್ಲಾ ಮಾನಸಿಕ ಹಿಂಸೆ ಕೊಟ್ಟಿದರಿಂದ ನನ್ನ ಮಗಳು ದಿನಾಂಕ 04/06/2012 ರಂದು ಮರಣ ಹೊಂದಿದ್ದಾಳೆಂದು ನನಗೆ ಫೋನ ಮೂಲಕ ಸುದ್ದಿ ಬಂದಾಗ ನಾನು ನನ್ನ ಮಗಳಿಗೆ ಇವರೆ ಕೊಂದಿದ್ದಾರೆಂದು ತಿಳಿದು ಬಂದು ನೋಡುವಾಗ ಅಲ್ಲೆ ಆಸ್ಪತ್ರೆಯಲ್ಲಿ ಅಂದರೆ ಸೋಲಾಪೂರದ ಯೇಶೊಧಾ ಆಸ್ಪತ್ರೆಯಲ್ಲಿ ಭತರ್ಿ ಮಾಡಿದಾಗ ಇವಳಿಗೆ ಇನ್ನು ಚಿಕಿತ್ಸೆ ಕೊಟ್ಟರೆ ಆರಾಮ ಆಗುತ್ತದೆ ಎಂದರು ಕೂಡಾ ಇವರು ಚಿಕಿತ್ಸೆ ಕೊಡಿಸಲಿಲ್ಲಾ ಚಿಕಿತ್ಸೆ ಅನಾನೂಕೂಲದಿಂದ ನನ್ನ ಮಗಳು ಬಸವಕಲ್ಯಾಣದಲ್ಲಿ ಗಂಡನ ಮನೆಯಲ್ಲಿ ತಂದಾಗ ಮರಣ ಹೊಂದಿರುತ್ತಾಳೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 64/12 ಕಲಂ 498 (ಎ) ಐಪಿಸಿ :-
ದಿನಾಂಕ 05-06-2012 ರಂದು 1430 ಗಂಟೆಗೆ ಫಿರ್ಯಾದಿ ಶ್ರೀಮತಿ ರಂಜನಾ ಗಂಡ ದೀಲಿಪ ಪರಶೇಟ್ಟೆ ಸಾ: ಶಿವಣಿ ಸಧ್ಯ ಡಾವನ ಹಿಪ್ಪರಗಾ ತಾ: ದೇವಣಿ ಜಿಲ್ಲೆ ಲಾತೂರ (ಎಂಎಸ್). ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 24-08-2009 ರಂದು ಶಿವಣಿ ಗ್ರಾಮದ ದೀಲಿಪ ತಂದೆ ಶರಣಪ್ಪಾ ಪರಶೇಟ್ಟಿ ಇವರೊಂದಿಗೆ ಮದುವೆಯಾಗಿದ್ದು ಮದುವೆಯಾಗಿದ ನಂತರ ಸುಮಾರು ಒಂದು ವರ್ಷದವರೆಗೆ ಎಲ್ಲರು ಫೀರ್ಯಾದಿಯೊಂದಿಗೆ ಸರಿಯಾಗಿದ್ದು, ಈಗ ಫಿರ್ಯಾದಿ ಗಂಡ ಫಿರ್ಯಾದಿ ನೀನು ಸರಿಯಾಗಿ ಇಲ್ಲಾ ತಾನು ಮತ್ತೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಿದ್ದು ಅತ್ತೆಯಾದ ಶಕುಂತಲಾ ಪರಶೇಟ್ಟೆ ಇವಳು ಕೂಡ ನನಗೆ ನೀನು ಸರಿಯಾಗಿ ಇಲ್ಲಾ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ನನ್ನ ಮಗ ದೀಲಿಪ ಇತನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ನನಗೆ ಕಿರುಕುಳ ನೀಡುತ್ತದ್ದಳು. ಆಗಾಗ ನನ್ನ ಗಂಡ ದೀಲಿಪ ಇತನ ಅಕ್ಕ ಹೇಮಾ ಗಂಡ ಕಲ್ಯಾಣರಾವ ಹಿರಂಗಗಾವೆ ಹಾಗೂ ಹೇಮಾ ಇನತ ಗಂಡ ಕಲ್ಯಾಣರಾವ ಹಿರಂಗಗಾವೆ ಸಾ: ವಿ ಕೆ ಸಲಗರ ತಾ: ಅಳಂದ ಜಿಲ್ಲೆ ಗುಲಬರ್ಗಾ ಇವರು ಆಗಾಗ ಶಿವಣಿ ಗ್ರಾಮಕ್ಕೆ ಬಂದಾಗ ಇವರಿಬ್ಬರು ಕೂಡ ನನಗೆ ನೀನು ಸರಿಯಾಗಿ ಇಲ್ಲಾ ನನ್ನ ತಮ್ಮನ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಕಿರುಕುಳ ನೀಡುತ್ತಿದ್ದರು. ಸದರಿ ನಾನು ಹಬ್ಬ ಹರಿದಿನಗಳಲ್ಲಿ ನನ್ನ ತವರೂ ಮನೆಗೆ ಹೋದಾಗ ನನ್ನ ತಾಯಿ ಅಲಕಾಬಾಯಿ ಗಂಡ ತ್ರೀಂಬಕ ಖಿಂಡೆ, ನನ್ನ ತಂದೆ ತ್ರೀಂಬಕ ತಂದೆ ಸಂಬಾಜಿ ಖಿಂಡೆ ಇವರಿಗೆ ನನ್ನ ಗಂಡ ದೀಲಿಪ, ಅತ್ತೆ ಶಕುಂತಲಾ, ನಾದಣಿ ಹೇಮಾ, ಮತ್ತು ಹೇಮಾಳ ಗಂಡ ಕಲ್ಯಾಣರಾವ ಹಿರಂಗಗಾವೆ ಇವರೆಲ್ಲರೂ ನನಗೆ ನೀನು ಸರಿಯಾಗಿ ಇಲ್ಲಾ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ದೀಲಿಪ ಇತನ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ. ದಿನಾಂಕ 05-06-2012 ರಂದು 10-00 ಗಂಟೆಗೆ ನಾನು ಮತ್ತು ನನ್ನ ಅಣ್ಣ ಉಮೇಶ ತಂದೆ ತ್ರೀಂಬಕರಾವ ಖಿಂಡೆ ಇಬ್ಬರು ಕೂಡಿಕೊಂಡು ನನ್ನ ಗಂಡನ ಮನೆ ಶಿವಣಿ ಗ್ರಾಮಕ್ಕೆ ಬಂದಾಗ ಅವಾಚ್ಯವಾಗಿ ಬೈದು ಮಾನಸಿಕ, ದೈಹಿಕ ಕಿರುಕುಳ ಕೊಟ್ಟ ನನ್ನ ಗಂಡ, ಅತ್ತೆ , ನಾದಣಿ ಮತ್ತು ನಾದಣಿಯ ಗಂಡ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇದೆ ಅಂತಾ ಹೇಳಿಕೆ ಕೊಟ್ಟಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 93/2012 ಕಲಂ  143,147,494,498 (ಎ), 323,504,506 ಜೊತೆ 149 ಐಪಿಸಿ :-

ದಿನಾಂಕ 05/06/2012 ರಂದು ಫಿರ್ಯಾದಿಶ್ರೀಮತಿ. ಪದ್ಮಾವತಿ ಗಂಡ ವೆಂಕಟ ಗೋಧೆ ವಯ: 25 ವಷð ಜಾತಿ : ಕುರಬುರ ಉ: ಮನೆಕೆಲಸ ಸಾ: ಸುಭಾಷ ಚೌಕ   ರವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ದಿನಾಂಕ 17/04/2008 ರಂದು ಭಾಲ್ಕಿಯ ವೆಂಕಟ ತಂದೆ ನರಸಿಂಗರಾವ ಗೋದೆ ಈತನೊಂದಿಗೆ ಮದುವೆಯಾಗಿರುತ್ತದೆ. ನನಗೆ ಮದುವೆಯಾದ ನಂತರ 2 ಹೆಣ್ಣು ಮಕ್ಕಳು ಆಗಿದ್ದು ಆದ ನಂತರ ಈಗ ಸುಮಾರು 2010 ನೇ ವರ್ಷದಿಂದ ನನ್ನ ಗಂಡ ವೆಂಕಟ ಈತನು 2 ವರ್ಷ ಮಾತ್ರ ಒಳ್ಳೆ ಸಂಸಾರ ಮಾಡಿರುತ್ತಾನೆ. ತದ ನಂತರ ನನ್ನ ಗಂಡ 1) ವೆಂಕಟ ತಂದೆ ನರಸಿಂಗರಾವ 2) ಸೋನುಬಾಯಿ ಗಂಡ ನರಸಿಂಗರಾವ (ಅತೆ) 3) ನರಸಿಂಗರಾವ ತಂದೆ ಭಾಲ್ಕೇಶ್ವರ (ಮಾವ) 4) ಗಣೇಶ ತಂದೆ ನರಸಿಂಗರಾವ (ಭಾವ) ಎಲ್ಲರು ಸಾ: ಸುಭಾಷ ಚೌಕ ಭಾಲ್ಕಿ 5) ಶಶಿಕಾಲಾ ಗಂಡ ಚಿದಾನಂದ ಸಾ: ಕಾಶೆಮಪೂರ (ನಾದನಿ 6) ಸರಸ್ವತಿ ಗಂಡ ಪ್ರೇಮಶೇಖರ (ನಾದನಿ) ಸಾ: ಚಾಂದೊರಿ ಎಲ್ಲರು ಕೂಡಿ ಕೊಂಡು ಅವಾಚ್ಯವಾಗಿ ಬೈದು ನಿನ್ನ ನಡತೆ ಸರಿಯಾಗಿರುವುದಿಲ್ಲ. ಅಂತಾ ನನಗೆ ದಿನಾಲು ಮಾನಸಿಕ ಹಾಗು ದೈಹಿಕವಾಗಿ ಕಿರಕುಳ ಕೋಡುತ್ತಿರುತ್ತಾರೆ. ಎರಡನೆ ಮಗು ನನಗೆ ಹುಟ್ಟಿಲ್ಲ. ಎಂದು ಅವಾಚ್ಯವಾಗಿ ಬೈದು ನನ್ನ ಮೇಲೆ ಸುಳ್ಳು ಅಪಾದನೆ ಮಾಡಿ ಕೈಯಿಂದ ದಿನಾಲು ಹೋಡೆಯುವುದು ಮತ್ತು ಒದೆಯುವುದು ಮಾಡಿರುತ್ತಾರೆ ಹಾಗು ನೀನ ತಂದೆಯ ಮನೆಯಿಂದ ವರದಕ್ಷಣೆ ತೆಗೆದು ಕೊಂಡು ಬಾ ಇಲ್ಲಿದಿದರೆ ನಮ್ಮ ಮನೆಯಲ್ಲಿ ಇರಬೇಡ ಮನೆಯಿಂದ ಹೋರಗೆ ಹೋಗು ವರದಕ್ಷಣೆ ತರದಿದರೆ ನೀನಗೆ ಖತಂ ಮಾಡುತ್ತೇನೆ. ಅಂತ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಲ್ಲದೆ ನನ್ನ ಗಂಡನು ನಾನು ಜೀವಂತ ಇರುವಾಗಲ್ಲೆ ದಿನಾಂಕ 27/05/2012 ರಂದು ಕಲವಾಡಿ ಗ್ರಾಮದ ದತ್ತು ನೇಳಗೆ ಎಂಬುವರ ಮಗಳಾದ ರೇಣುಕಾ ಇವಳೊಂದಿಗೆ ಮದುವೆವಾಗಿದ್ದು ಇರುತ್ತದೆ.. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಮಾರ್ಕೇಟ ಪೊಲೀಸ ಠಾಣೆ ಗುನ್ನೆ ನಂ. 75/2012 ಕಲಂ. 419, 420, 468, 471, 474, ಜೊತೆ 34 ಐ.ಪಿ.ಸಿ :-
ದಿನಾಂಕ: 05-06-2012 ರಂದು ಫಿರ್ಯಾಧಿ ಪ್ರೇಮಲಾ ಗಂಡ ಸಣ್ಮುಖಪ್ಪಾ ಪಾಟೀಲ್ ಸಾ: ನಿಟ್ಟೂರ ಸದ್ಯ ಗುಮ್ಮಾ ಕಾಲೋನಿ, ಫಿಯರ್ಾದಿ ಗುಮ್ಮಾ ಕಾಲೋನಿಯಲ್ಲಿ ಪ್ಲಾಟ ನಂ 12-29 ಅಳತೆ 30+40 ನೇದ್ದು ಇದ್ದು ಆರೋಪಿತನಾದ ವಿಜಯಕುಮಾರ ತಂದೆ ನಾಗುರಾಮ, ಜ್ಯೋತಿಬಾ ಸಾ: ರಾಜನಾಳ ಇವರು ಸದರಿ ಪ್ಲಾಟನ ನಕಲಿ ದಾಖಲೆಗಳನ್ನು ಸ್ಥಷ್ಟಿಸಿ ದಿನಾಂಕ 12-04-2010 ರಂದು ಒಬ್ಬ ಮಹಿಳೆಯಿಂದ ಸುಳ್ಳು ಮಾರಾಟ ಪತ್ರವನ್ನು ಮಾಡಿಕೊಂಡಿರುತ್ತಾರೆ ಮತ್ತು ವಿಜಯಕುಮಾರ ಇವನು ಸಿದ್ರಾಮ ತಂದೆ ಶರಣಪ್ಪಾ ಇವನಿಗೆ ಮಾರಾಟ ಮಾಡಿರುತ್ತಾನೆ ಸದರಿ ಅಸ್ತಿಯನ್ನು ಕಬಳಿಸುವ ಸಲುವಾಗಿ ಬೇರೆಯವರಿಗೆ ಮಾರಾಟ ಮಾಡಿ ಫಿಯರ್ಾದಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾರೆ. ಅಂತ ಫಿಯರ್ಾದು ಮೇರಗೆ ಬೀದರ ಮಾ ಪೊಲೀಸ ಠಾಣೆಯ ಅಪರಾಧ ಸಂಖ್ಯೆ 75/2012 ಕಲಂ 419, 420, 468, 471, 474, ಜೊತೆ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 65/12 ಕಲಂ 504, 506, 353 ಐಪಿಸಿ :-
ದಿನಾಂಕ 06-06-2012 ರಂದು 1530 ಗಂಟೆಗೆ ಫಿರ್ಯಾಧಿ ಶ್ರೀ ವಿನೋದಕುಮಾರ ತಂದೆ ದತ್ತಾತ್ರಿ ಕುಲಕರ್ಣಿ ಸಾ: ಪಿಡಿಓ ಬಾಳೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಕೇರೂರ ಗ್ರಾಮದ ತುಕಾರಾಮ ತಂದೆ ವಿಶ್ವನಾಥ ನಾಗಲಗಿದ್ದೆ ಇತನು ಸುಮಾರು ಒಂದು ವರ್ಷದಿಂದ ಮಾಹಿತಿ ಹಕ್ಕು ವಿಷಯ ಮುಂದಿಟ್ಟು ಅದರ ನೆಪದಲ್ಲಿ ನನಗೆ ಫೋನ ಮೂಲಕ ಮತ್ತು ಬರವಣಿಗೆ ಮೂಲಕ ಅನೇಕ ಸಲ ಪತ್ರ ವ್ಯವಹಾರ ಮಾಡಿದ್ದು ಅದರ ಪ್ರಕಾರ ಸರಿಯಾಗಿ ಮಾಹಿತಿ ಲಿಖಿತ ಮೂಲಕ ಕೊಟ್ಟಿರುತ್ತೇನೆ. ಸದರಿ ಇತನು ನನಗೆ ತೊಂದರೆ ಕೊಡುತ್ತಿದ್ದ ಬಗ್ಗೆ ನನ್ನ ಮೇಲಾಧಿಕಾರಿಯವರಗೆ ತಿಳಿಸಿರುತ್ತೇನೆ. ದಿನಾಂಕ 06-06-2012 ರಂದು ಮುಂಜಾನೆ ಯಥಾ ಪ್ರಕಾರ ಪಂಚಾಯತ ಕಾಯರ್ಾಲಯಕ್ಕೆ ಬಂದು ಕರ್ತವ್ಯ ನಿರ್ವಹಿಸುವಾಗ ತುಕಾರಾಮ ತಂದೆ ವಿಶ್ವನಾಥ ನಾಗಲಗಿದ್ದೆ ಇತನು ಉದ್ದೇಶಪೂರ್ವಕವಾಗಿ ಕಾಯರ್ಾಲಯದಲ್ಲಿ ಬಂದು ನನಗೆ ಜೀವದ ಬೇದರಿಕೆ ಹಾಕಿ ನೀನು ಯಾವ ರೀತಿ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿ ಅಂತಾ ಬಾಯಿಗೆ ಬಂದಂತೆ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಹೊಡೆಯಲಿಕ್ಕೆ ಬಂದಿರುತ್ತಾನೆ ಹಾಗೂ ನನ್ನ ಕರ್ತವ್ಯದಲ್ಲಿ ಅಡತಡೆ ಮಾಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಗೋಳ್ಳಲಾಗಿದೆ.