Police Bhavan Kalaburagi

Police Bhavan Kalaburagi

Sunday, July 19, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ 14-07-2015 ರಂದು 12 ಪಿಎಂ ಸುಮಾರಿಗೆ, ಸಿಂಗಾಪೂರು ಗ್ರಾಮದಲ್ಲಿ ಫಿರ್ಯಾದಿ ನನ್ನೆಪ್ಪ ತಂದೆ ನಿಂಗಪ್ಪ, ವಯಾ: 25 ವರ್ಷ, ಜಾ: ಕುರುಬರ, ಉ: ಒಕ್ಕಲುತನ, ಸಾ:ಸಿಂಗಾಪೂರು ತಾ : ಸಿಂಧನೂರು FvÀ£À ಅಕ್ಕ ªÀÄÈತಳು ತನ್ನ ಮನೆಯಲ್ಲಿ ಅಡುಗೆ ಮಾಡಬೇಕೆಂದು ಸ್ಟೌವ್ ಹಚ್ಚುತ್ತಿರುವಾಗ ಆಕಸ್ಮಿಕವಾಗಿ ಸೀಮೆ ಎಣ್ಣೆಯು ಮೈಮೇಲೆ ಚೆಲ್ಲಿ ಉಟ್ಟ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದ್ದು ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ   ದಿನಾಂಕ 18-07-2015 ರಂದು `12.35 ಪಿಎಂ ಕ್ಕೆ ಆಸ್ಪತ್ರೆಯಲ್ಲಿ ಮ್ರತಪಟ್ಟಿರುತ್ತಾಳೆ. ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 24/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                ಪಿರ್ಯಾದಿ ²æÃzsÀgÀ vÀAzÉ §¸ÀªÀgÁeï , 23 ªÀµÀð, eÁ:°AUÁAiÀÄvÀ, G:¥ÉmÉÆæ¯ï §APÀ£À°è PÉ®¸À, ¸Á:G¥Àà®zÉÆrØ, vÁ:¹AzsÀ£ÀÆgÀ,  & ಆರೋಪಿತ «dAiÀÄPÀĪÀiÁgÀ vÀAzÉ ¤Ã®£ÀUËqÀ, 25 ªÀµÀð, eÁ:°AUÁAiÀÄvï, G:§eÁeï r¸À̪Àj ªÉÆ.¸ÉÊ. £ÀA.PÉJ-36/Ef-3009 £ÉÃzÀÝgÀ ZÁ®PÀ, ¸Á:G¥ÀàzÉÆrØ vÁ:¹AzsÀ£ÀÆgÀ EªÀgÀÄ ದಿನಾಂಕ : 17-07-2015 ರಂದು 0930 ಗಂಟೆಗೆ ಕನಕಗಿರಿಗೆ ವಯಕ್ತಿಕ ಕೆಲಸದ ನಿಮಿತ್ಯ ಹೋಗಲು ಆರೋಪಿತನು ಚಲಾಯಿಸುತ್ತಿದ್ದ ಬಜಾಜ್ ಡಿಸ್ಕವರಿ ಮೋ.ಸೈ ನಂ.KA-36/EG-3009 ನೇದ್ದರಲ್ಲಿ ಇಬ್ಬರು ಕುಳಿತುಕೊಂಡು ಹೋಗಿ ವಾಪಸ್ ಊರಿಗೆ ಬರುತ್ತಿದ್ದಾಗ ಸಂಜೆ 4-30 ಗಂಟೆಗೆ ಬಪ್ಪೂರ ಬ್ರಿಡ್ಜ್ ಸಮೀಪ ರಸ್ತೆಯಲ್ಲಿ ಆರೋಪಿತನು ಮೋಟಾರ ಸೈಕಲ್ ನ್ನು ಅತೀವೇಗ ಅಲಕ್ಷ್ಯತನ ನಡೆಯಿಸಿಕೊಂಡು ಹೋಗುತ್ತಿದ್ದಾಗ ಒಮ್ಮಿಂದೊಮ್ಮೆಲೆ ದನಗಳು ರಸ್ತೆಗೆ ಅಡ್ಡಲಾಗಿ ಬಂದಿದ್ದರಿಂದ ಆರೋಪಿತನಿಗೆ ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯಲ್ಲಿ ಮೋಟಾರ್ ಸೈಕಲ್ ಸಮೇತ ಇಬ್ಬರು ಕೆಳಗೆ ಬಿದ್ದದರಿಂದ ಪಿರ್ಯಾದಿಗೆ ಸಾದಾ ಮತ್ತು ಭಾರೀ ಸ್ವರೂಪದ ರಕ್ತಗಾಯಗಳಾದ್ದು, ಆರೋಪಿತನಿಗೆ ಸಾದಾ ಸ್ವರೂಪದ ತೆರಚಿದ ಗಾಯಗಳು ಆಗಿದ್ದರಿಂದ ಪಿರ್ಯಾದಿ & ಆರೋಪಿತನು ಇಲಾಜು ಕುರಿತು ಸಿಂಧನೂರಿನ ಶಾಂತಿ ಆಸ್ಪತ್ರೆಗೆ ದಾಖಲಾಗಿದ್ದು, ದಿನಾಂಕ:18-07-2015 ರಂದು 1430 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದಿದ್ದರಿಂದ ಆಸ್ಪತ್ರೆಗೆ ಬೇಟಿ ಪಿರ್ಯಾದಿ ಹೇಳಿಕೆ ಪಡೆದುಕೊಂqÀÄ ªÁ¥Á¸ï oÁuÉUÉ §AzÀÄ ¸ÀzÀj zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 102/2015 PÀ®A. 279, 337, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

          ¢£ÁAPÀ:-18/07/2015 gÀAzÀÄ ¦ügÁå¢ wªÀÄäAiÀÄå vÀAzÉ: AiÀÄ®èAiÀÄå ªÀÄÆqÉïï, 40ªÀµÀð, eÁw; £ÁAiÀÄPÀ, G: MPÀÌ®ÄvÀ£À, ¸Á: ªÀÄ®èzÉÆrØ UÁæªÀÄ.  gÀªÀgÀÄ ªÀÄvÀÄÛ EvÀgÀgÀÄ zÉêÀzÀÄUÀðzÀ ¸ÀAvÉUÉ §AzÀÄ ªÁ¥À¸ÀÄì vÀªÀÄä HjUÉ ºÉÆÃUÀĪÀ ¸À®ÄªÁV DmÉÆà £ÀA. PÉ.J. 36 J-3513 £ÉÃzÀÝgÀ°è PÀĽvÀÄPÉÆAqÀÄ vÀªÀÄä HgÀ PÀqÉUÉ ºÉÆÃUÀÄwÛzÁÝ ¸ÀzÀj DmÉÆÃzÀ ZÁ®PÀ£ÁzÀ zÁªÀiÁèöå vÀAzÉ: ¯ÉÆÃPÀ¥Àà, ¸Á: AiÀÄ®èzÉÆrØ. FvÀ£ÀÄ vÁ£ÀÄ £ÀqɸÀÄwÛzÀÝ DmÉÆêÀ£ÀÄß CwªÉÃUÀªÁV C®PÀëvÀ£À¢AzÀ £ÀqɹPÉÆAqÀÄ ºÉÆÃV ¤AiÀÄAvÀæt ªÀiÁqÀzÉà zÉêÀzÀÄUÀð - ¹gÀªÁgÀ ªÀÄÄRågÀ¸ÉÛAiÀÄ°è£À PÉÆÃwUÀÄqÀØ zÁnzÀ £ÀAvÀgÀ ¨ÉÆÃgïªÉ¯ï ºÀwÛgÀ DmÉÆêÀ£ÀÄß ¥À°Ö ªÀiÁrzÀÝjAzÀ DmÉÆÃzÀ°è PÀĽwzÀÝ ¦ügÁå¢zÁgÀgÀÄ ªÀÄvÀÄÛ EvÀgÀjUÉ ¸ÁzÁ ªÀÄvÀÄÛ ¨sÁj ¸ÀégÀÆzÀ UÁAiÀÄUÀ¼ÁVzÀÄÝ   C¥ÀWÁvÀ ¥Àr¹zÀ DmÉÆÃzÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, UÁAiÀÄUÉÆAqÀ 10 d£ÀgÀÄ E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁVzÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Àß £ÀA.174/2015  PÀ®A. 279, 337, 338, L¦¹ ¸À»vÀ 187 LJA« PÁAiÉÄÝ.   CrAiÀÄ°è  ¥ÀæPÀgÀt zÁR°CEPÉÆAqÀÄ vÀ¤SÉ PÉÊPÉÆArgÀÄvÁÛgÉ.   
¥Éưøï zÁ½ ¥ÀæPÀgÀtzÀ ªÀiÁ»w:-
      ದಿನಾಂಕ : 18-07-2015 ರಂದು 1630 ಗಂಟೆಗೆ ಕೆ. ಹಂಚಿನಾಳ ಸೀಮಾದ ತಾಯಮ್ಮ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1) ªÀÄAdÄ£ÁxÀ vÀAzÉ §¸ÀìtÚ UÀÄPÀ̼À±ÉnÖ, ªÀAiÀÄ:34 ªÀµÀð, eÁ:§tfUÀ, MPÀÌ®ÄvÀ£À, ¸Á:dA§Ä£ÁxÀ£À ºÀ½î, vÁ:¹AzsÀ£ÀÆgÀ2) ¸À«ÄÃgï vÀAzÉ ªÀÄ»§Æ¨ï ¸Á§, 29 ªÀµÀð, eÁ:ªÀÄĹèÃA, G:SÁ¸ÀVZÁ®PÀ, ¸Á:¹J¸ïJ¥sï dªÀ¼ÀUÉÃgÁ vÁ:¹AzsÀ£ÀÆgÀ    ºÁUÀÆ EvÀgÀgÀÄ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ  ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದಾಗ  ಪಿ.ಎಸ್.ಐ  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ºÁUÀÆ ಪಂಚರೊಂದಿಗೆ ದಾಳಿ ಮಾಡಲು ಇಬ್ಬರು ಆರೋಪಿತರು ಸಿಕ್ಕಿದ್ದು, ಇನ್ನೀತರರು ಸ್ಥಳದಿಂದ ಓಡಿಹೋಗಿದ್ದು  ಸಿಕ್ಕಿಬಿದ್ದ ಆರೋಪಿತರಿಂದ ಪಣಕ್ಕೆ ಹಚ್ಚಿದ ನಗದು ಹಣ ರೂ.4600/-ಗಳನ್ನು  ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 101/2015 PÀ®A. 87 Pɦ AiÀiÁPïÖ  CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ:     18-07-2015 ರಂದು ಸಂಜೆ 7-45 ಗಂಟೆಗೆ ಜಾಲಹಳ್ಳಿ ಗ್ರಾಮದ ಕಡೆಯಿಂದ ಬ್ರಿಡ್ಜ್ ಹತ್ತಿರ ಬರುತ್ತಿದ್ದಾಗ ರಸ್ತೆಯಲ್ಲಿ ಒಂದು ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದನ್ನು ಪಿಎಸ್ ತುರುವಿಹಾಳ ರವರು ನಿಲ್ಲಿಸಿದ್ದು ಆರೋಪಿ ನಂ.1 ¸ÉÆêÀÄtÚ vÀAzÉ ºÀ£ÀĪÀÄAvÀ¥Àà, 28 ªÀµÀð, ªÀĺÉÃAzÀæ-575 mÁæPÀÖgï EAf£ï £ÀA.ZKZC00566 £ÉÃzÀÝgÀ ZÁ®PÀ ¸Á:PÉÆüÀ¨Á¼À, ನೇದ್ದವನು ಟ್ರಾಕ್ಟರ್ ನಿಲ್ಲಿಸಿ ಸ್ಥಳದಿಂದ ಓಡಿ ಹೋಗಿದ್ದು, ನಂತರ ಟ್ರಾಕ್ಟರ್ ಟ್ರ್ಯಾಲಿಯಲ್ಲಿ ಕುಳಿತುಕೊಂಡಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲು ಇದು ತನ್ನ ಟ್ರಾಕ್ಟರ್ ಅಂತಾ ಹೇಳಿದ್ದು, ಓಡಿ ಹೋದ ಚಾಲಕನ ಹೆಸರು, ವಿಳಾಸವನ್ನು ತಿಳಿಸಿದನು. ನಂತರ ಟ್ರಾಕ್ಟರ್ ನೋಡಲಾಗಿ ಮಹಿಂದ್ರಾ ಟ್ರಾಕ್ಟರ್-575 ಇದ್ದು ಇದಕ್ಕೆ & ಟ್ರಾಲಿಗೆ ನಂಬರ ಇರುವುದಿಲ್ಲಾ. ಟ್ರಾಕ್ಟರ್ ಇಂಜಿನ್ ನಂ, ZKZC00566 ಇರುತ್ತದೆ. ಆರೋಪಿ ನಂ.2 £ÁUÀ¥Àà vÀAzÉ ºÀ£ÀĪÀÄAvÀ, 28 ªÀµÀð, eÁ:PÀÄgÀħ, G: ªÀĺÉÃAzÀæ-575 mÁæPÀÖgï EAf£ï £ÀA.ZKZC00566 £ÉÃzÀÝgÀ ªÀiÁ°PÀ, ¸Á:GzÁå¼À, vÁ:UÀAUÁªÀw. ನೇದ್ದವನು ಇದರ ಮಾಲಿಕನಿರುತ್ತಾನೆ. ಟ್ರಾಕ್ಟರ್ ಚಾಲಕನು ಆರೋಪಿ ನಂ.2 ಇತನ ಮಾಲಿಕನ ಮಾತು ಕೇಳಿ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅನಧೀಕೃತವಾಗಿ ಕಳ್ಳತನದಿಂದ ಟ್ರಾಲಿಯಲ್ಲಿ ತುಂಬಿಕೊಂಡು ಬೇರೆಡೆಗೆ ಸಾಗಿಸುತ್ತಿದ್ದುದಾಗಿ ತಿಳಿದಿದ್ದರಿಂದ ಮರಳು ತುಂಬಿದ ಟ್ರಾಕ್ಟರ್ & ಟ್ರಾಲಿಯನ್ನು ಹಾಗೂ ಟ್ರಾಕ್ಟರ್ ಮಾಲಿಕನಾದ ಆರೋಪಿ ನಂ.2 ಇತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಪಂಚನಾಮೆ ವರದಿಯೊಂದಿಗೆ ಟ್ರಾಕ್ಟರ್ ಚಾಲಕ ಮತ್ತು ಟ್ರಾಕ್ಟರ್ ನ ಮಾಲಿಕನ ವಿರುದ್ದ ಕ್ರಮ ಜರುಗಿಸಲು ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ  vÀÄgÀÄ«ºÁ¼À ¥Éưøï ಠಾಣಾ ಗುನ್ನೆ ನಂ. 103/2015 ಕಲಂ. RULE 44 OF KARANATAKA MINOR MINERAL CONCESSION RULE's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.   
              ದಿನಾಂಕ.18-07-2015 ರಂದು ಸಂಜೆ 17-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಗಳಾದ SWARAJ 735FE ಕಂಪೆನಿಯ ನಂ.ಕೆ 36 ಟಿಸಿ 3826  ಮತ್ತು ಇದರ ಟ್ರ್ಯಾಲಿ ನಂಬರ್ ಇರುವದಿಲ್ಲ ಹಾಗು MAHENDRA 575DI ಕಂಪೆನಿಯ ಟ್ರ್ಯಾಕ್ಟರ್ ನಂ.ಕೆ.36 ಟಿಬಿ 4460 ಅದರ ಜೊತೆಗಿದ್ದ ಟ್ರ್ಯಾಲಿಯ ನಂಬರ್ ಇಲ್ಲದ್ದನ್ನು ನೋಡಿ ಪರೀಶಿಲಿಸಲು ಸದರಿ ಒಂದು ಟ್ಯಾಕ್ಟರ್ ನಲ್ಲಿ ಅರ್ದದಷ್ಟು ಮರಳು 1 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ತುಂಬಿದ್ದು ಮತ್ತು ಇನ್ನೊಂದು ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಲು ಬಂದಿದ್ದ ಮತ್ತು ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕರ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಗಳನ್ನು  ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.92/2015 PÀ®A:   4(1A) , 21 MMRD ACT  &  379 IPC CrAiÀÄ°è ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
                    
   ºÀÄqÀÄV PÁuÉ ¥ÀæPÀgÀtzÀ ªÀiÁ»w:-

ಇಂದು ದಿನಾಂಕ:18/7/2015ರಂದು 18-00ಗಂಟೆಗೆ ಫಿರ್ಯಾದುದಾರನಾದ ಶಂಕರಗೌಡ ತಂದೆ ಲಿಂಗನಗೌಡ, ಜಾ:ಕುರುಬರ, 57ವರ್ಷ, :ಕಿರಾಣಿ ಅಂಗಡಿ ವ್ಯಾಪಾರ, ಸಾ:ಬಾಗಲವಾಡ, ತಾ:ಮಾನವಿ ಇತನು ಠಾಣೆಗೆ ಹಾಜರಾಗಿ ತನ್ನ ಫಿರ್ಯಾದನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ತನ್ನ ಮಗಳಾದ ವಿಜಯಶ್ರೀ , 19ವರ್ಷ, ಜಾ:ಕುರುಬರ ಸಾ:ಬಾಗಲವಾಡ, ತಾ:ಮಾನವಿ ಈಕೆಯು ದಿನಾಂಕ:17/7/2015 ರಂದು 06-00 ಗಂಟೆಯಿಂದ 06-30ಗಂಟೆಯ ಸುಮಾರಿಗೆ ಬಹಿರ್ದೇಸೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ. ಆಕೆಯನ್ನು ಆಕೆಯೊಂದಿಗೆ ಈ ಮುಂಚೆ ಓದುತ್ತಿದ್ದ ಶ್ರೀಧರ ತಂದೆ ಮಲ್ಲಪ್ಪ, ಸಾ:ಸರ್ಜಾಪೂರ ಇತನು ಕರೆದುಕೊಂಡು ಹೋಗಿರುವ ಬಗ್ಗೆ ಅನುಮಾನವಿರುತ್ತದೆ. ಕಾರಣ ತಾವುಗಳು ಸದರಿ ಕಾಣೆಯಾದ ನನ್ನ ಮಗಳನ್ನು ಹುಡುಕಿ ಕೊಡಲು & ಕಾನೂನುಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌ ಠಾಣೆಯ ಗುನ್ನೆ ನಂ:79/2015 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.\\+

PÁuÉAiÀiÁzÀ ªÀÄ£ÀĵÀå£À ZÀºÀgÉ ¥ÀnÖ ªÀÄvÀÄÛ zsÀj¹zÀ GqÀÄ¥ÀÄUÀ¼ÀÄ
: ಕಾಣೆಯಾದ ಮಹಿಳೆಯ ಚಹರೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ.
ಎತ್ತರ: 5 ಅಡಿ ಎತ್ತರ , ಸಾಧಾರಣ ಮೈಕಟ್ಟು , 19ವರ್ಷ, ಬಿಳಿಬಣ್ಣ, ದುಂಡನೆಯ ಮುಖ, ಕಪ್ಪು ಕೂದಲು ,
ಮೈಮೇಲಿನ ಬಟ್ಟೆಗಳು: ಕಪ್ಪು  ಬಣ್ಣದ ಮೇಲುಡುಗೆ & ಕೆಂಪು ಕಲರ್‌ ಪ್ಯಾಂಟ್‌ ಧರಿಸಿದ್ದು ಇರುತ್ತದೆ.
ಕನ್ನಡ ಮಾತನಾಡುತ್ತಾಳೆ. ಜಿಟಿಡಿಸಿ ವಿದ್ಯಾಭ್ಯಾಸವನ್ನು ಮುಗಿಸಿದ್ದು ಇರುತ್ತದೆ.
¥sÉÆÃ£ï £ÀA§gÀÄUÀ¼ÀÄ
PÀ«vÁ¼À ¥Éưøï oÁuÉ [08538 ]252028, ¦J¸ïL PÀ«vÁ¼À-9480803867
PÀAmÉÆæïï gÀÆA gÁAiÀÄZÀÆgÀÄ[ 08532] 235635
F ªÉÄÃ¯ï «¼Á¸À

    ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:- 
           ¢£ÁAPÀ 11.07.2015 gÀAzÀÄ ¨É¼ÀUÉÎ 11.00 UÀAmÉAiÀÄ ¸ÀĪÀiÁjUÉ gÉÆÃqÀ®§AqÁ UÁæªÀÄzÀ DgÉÆævÀgÀ ªÀÄ£ÉAiÀÄ°è ಮೇಲೆ ನಮುದಿಸಿದ ಆರೋಪಿತ 01 drAiÀÄ¥Àà vÀAzÉ CªÀÄgÀ¥Àà  ªÀAiÀiÁ 35 ªÀµÀð,ಈತನೊಂದಿಗೆ ಈಗ್ಗೆ 2 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆ ನಂತರ ಸ್ವಲ್ಪ ದಿನಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಂತರ ದುಶ್ಚಟಗಳನ್ನು ಕಲಿತುಕೊಂಡು ತವರು ಮನೆಯಿಂದ ಹಣ ಮತ್ತು ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಹೊಡೆಬಡೆ ಮಾಡಹತ್ತಿದ್ದು, ಆರೋಪಿ 2) CªÀÄgÀªÀÄä UÀAqÀ CªÀÄgÀ¥Àà ªÀAiÀiÁ 60 ªÀµÀð,  3) CªÀÄgÉÃUËqÀ vÀAzÉ w¥ÀàtÚ ªÀAiÀiÁ 50 ªÀµÀð, 4) CªÀÄgÀªÀÄä UÀAqÀ §¸ÀªÀgÁd ªÀAiÀiÁ 40 ªÀµÀð, J®ègÀÆ  G: MPÀÌ®ÄvÀ£À ¸Á: gÉÆÃqÀ®§AqÀ (vÀªÀUÁ) vÁ: °AUÀ¸ÀÄUÀÆgÀÄ ನೇದ್ದವರು ಸಹ  ಫಿರ್ಯಾಧಿದಾರಳಿಗೆ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸಿ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಅವ್ಯಾಛ್ಚವಾಗಿ ಬೈದು ಆರೋಪಿತರೆಲ್ಲರೂ ಕೈಯಿಂದ ಹೊಡೆಬಡೆಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮಾನ್ಯ ನ್ಯಾಯಾಲಯದಿಂದ ನಿರ್ದೇಶಿತಗೊಂಡ ಖಾಸಗಿ ಫಿರ್ಯಾಧಿ ಸಂಖ್ಯೆ 111/2015 PÀ®A. 498(J), 323,504,506 ¸À»vÀ 34 L¦¹ ನೇದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.    
  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.07.2015 gÀAzÀÄ 109 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.