Police Bhavan Kalaburagi

Police Bhavan Kalaburagi

Monday, September 24, 2018

BIDAR DISTRICT DAILY CRIME UDPATE 24-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-09-2018

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 117/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ಫಿರ್ಯಾದಿ ಮಹೇಶ ತಂದೆ ಶಂಕರ ಚೌಹಾಣ ವಯ: ವರ್ಷ, ಜಾತಿ:ಲಮಾಣಿ ಸಾ: ಬಸಂತಪೂರ ಪಾಲತ್ಯಾ ತಾಂಡಾ, ತಾ: ಚಿಂಚೊಳ್ಳಿ, ಜಿ: ಕಲಬುರರ್ಗಿ ರವರು ಜೆ.ಸಿ.ಬಿ ವಾಹನದ ಚಾಲಕರಾಗಿದ್ದು, ಮಂಗಲಗಿ ಗ್ರಾಮದ ಹತ್ತಿರ ಇರುವ ಎಲ್ & ಟಿ ಟೂಲ್ ಪ್ಲಾಜ್ ಹತ್ತಿರ ಜೆ.ಸಿ.ಬಿ ಕೆಲಸ ನಡೆಯುತ್ತಿರುವದರಿಂದ ದಿನಾಂಕ 22-09-2018 ರಂದು ಫಿರ್ಯಾದಿಯು ತನ್ನ ಹೊಸದಾದ ಪ್ಯಾಶನ್ ಪ್ರೋ ದ್ವಿಚಕ್ರ ವಾಹನ ಅದಕ್ಕೆ ಇನ್ನು ನಂ. ಇರುವುದಿಲ್ಲ, ಅದರ ಮೇಲೆ ಫಿರ್ಯಾದಿ ಮತ್ತು ಭೀಮರಾವ ತಂದೆ ಹೊನ್ನೂ ರಾಠೋಡ್ ಸಾ: ಶಿವರಾಮ್ನಾಯಕ ತಾಂಡಾ ಚಿಂಚೊಳ್ಳಿ ಇಬ್ಬರು ಕೂಡಿಕೊಂಡು ಎಲ್ & ಟಿ ಟೂಲ್ ಪ್ಲಾಜ್ ಹತ್ತಿರ ಬಂದು ತಮ್ಮ ಜೆ.ಸಿ.ಬಿ ಮಾಡುವ ಕೆಲಸಗಳನ್ನು ಮುಗಿಸಿಕೊಂಡು ಮರಳಿ ತಮ್ಮ ಗ್ರಾಮವಾದ ಬಸಂತಪೂರ್ ಪಾಲತ್ಯಾ ತಾಂಡಾಕ್ಕೆ ಹೋಗುವ ಕುರಿತು ಸದರಿ ಹೊಸ ದ್ವೀಚಕ್ರವಾಹನದ ಇಬ್ಬರು ಹೋಗುತ್ತಿರುವಾಗ ನಿರ್ಣಾ-ಮುತ್ತಂಗಿ ರೋಡಿನ ಮೇಲೆ ಸರಕಾರಿ ಶಾಲೆಯ ಹತ್ತಿರ ಮುತ್ತಂಗಿ ಗ್ರಾಮದ ಕಡೆಯಿಂದ ಸ್ಲೇಂಡರ್ ದ್ವಿಚಕ್ರ ವಾಹನ ಸಂ. ಕೆಎ-39ಎಲ್-4901 ನೇದರ ಚಾಲಕನಾದ ಆರೋಪಿಯು ತನ್ನ ದ್ವಿಚಕ್ರ ವಾಹನವನ್ನು ಮುತ್ತಂಗಿ ಗ್ರಾಮದ ಕಡೆಯಿಂದ ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಾಲತ್ಯಾತಾಂಡ ಕಡಗೆ ಹೋಗುತ್ತಿರುವ ಫಿರ್ಯಾದಿಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಫಿರ್ಯಾದಿಯವರ ಎಡ ಮೊಳಕಾಲ ಕೆಳಗೆ ಕಟ್ಟಾದ ಭಾರಿ ರಕ್ತಗಾಯ, ಗಟಾಯಿ ಕೆಳಗೆ ತರಚಿದ ಗಾಯವಾಗಿರುತ್ತದೆ ಹಾಗೂ ಭೀಮರಾವ ಇವನಿಗೆ ಯಾವುದೇ ಗಾಯಗಳು ಆಗಿರುವದಿಲ್ಲಾ, ಆರೋಪಿಯು ತನ್ನ ದ್ವಿಚಕ್ರ ವಾಹನ ನಿಲ್ಲಿಸದೇ ಸ್ಥಳದಿಂದ ಓಡಿ ಹೋಗಿರುತ್ತಾನೆ, ನಂತರ ಯಾರೋ 108 ಅಂಬುಲೇನ್ಸ ವಾಹನಕ್ಕೆ ಕರೆ ಮಾಡಿದ್ದು ಅದರಲ್ಲಿ ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಚಕಿತ್ಸೆ ಕುರಿತು ಬೀದರ ಆಪೇಕ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.