Police Bhavan Kalaburagi

Police Bhavan Kalaburagi

Saturday, September 27, 2014

Raichur District Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

          ::   ¢£ÁAPÀ: 25.09.2014 gÀAzÀÄ gÁAiÀÄZÀÆgÀÄ £ÀUÀgÀzÀ CA¨ÉqÀÌgï ªÀÈvÀÛzÀ ªÀÄÄA¢gÀĪÀ PÀĨÉÃgÀ ºÉÆÃmÉ¯ï ªÀÄÄAzÉ ²æà «dAiÀÄgÉrØ UÀÄvÉÛzÁgÀgÀÄ  ¤°è¹zÀ  vÀªÀÄä PÁj£À°è 7 ®PÀë gÀÆ¥Á¬ÄUÀ¼À£ÀÄß ElÄÖ PÀĨÉÃgÀ ºÉÆÃmÉ¯ï ¸ÀAQÃtð L.¹.L.¹. ¨ÁåAQUÉ 2.5 ®PÀë gÀÆ¥Á¬ÄUÀ¼À£ÀÄß dªÀiÁ ªÀiÁqÀ®Ä ºÉÆÃzÁUÀ AiÀiÁgÉÆà zÀĵÀÌ«ÄðUÀ¼ÀÄ PÁj£À UÁè¸À£ÀÄß ºÉÆqÉzÀÄ CzÀgÀ°èzÀÝ 7 ®PÀë gÀÆ¥Á¬ÄUÀ¼À£ÀÄß PÀ¼ÀĪÀÅ ªÀÄrPÉÆAqÀÄ ºÉÆÃVgÀĪÀ §UÉÎ gÁAiÀÄZÀÆgÀÄ ¥À²ÑªÀÄ ¥Éưøï oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ. PÁgÀt ¸ÁªÀðd¤PÀgÀÄ ¨ÁåAPï / J.n.JA., EvÀgÉà ºÀtPÁ¸ÀÄ ¸ÀA¸ÉÜUÀ¼À°è ªÀåªÀºÁgÀ ªÀiÁqÀ®Ä ºÉÆÃzÁUÀ vÀªÀÄä ªÁºÀ£ÀUÀ¼À°è ºÀtzÀ ¨ÁåUï ªÀÄvÀÄÛ EvÀgÉà ¨É¼É¨Á¼ÀĪÀ ªÀ¸ÀÄÛªÀÅUÀ¼À£ÀÄß ©lÄÖ ºÉÆÃUÀ¢gÀ®Ä ¸ÀÆa¸À¯ÁVzÉ. C®èzÉà ¨ÁåAPïUÀ¼À ºÀwÛgÀ ªÀÄvÀÄÛ ºÉÆgÀUÀqÉ vÀªÀÄä£ÀÄß »A¨Á°¹ vÀªÀÄä ªÉÄÃ¯É ºÉ¹UÉ JgÀa CxÀªÁ ¤ªÀÄä ªÀÄÄAzÉ ºÀtzÀ £ÉÆÃlÄUÀ¼À£ÀÄß ºÁQ vÀªÀÄä UÀªÀÄ£À ¨ÉÃgÉ PÀqÉ ¸ÉüÉzÀÄ ºÀt zÉÆÃZÀĪÀªÀgÀ §UÉÎ eÁUÀÈvÀgÁVgÀ®Ä ¸ÀÆa¸À¯ÁVzÉ JAzÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ ¥ÀæPÀluÉ ¤ÃrgÀÄvÁÛgÉ. ::


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ 26-09-2014 gÀAzÀÄ ²ªÀgÁd vÀAzÉ ªÀÄ®ègÁAiÀÄ¥Àà ¸ÁB UÉÆgÉèÁ¼À FvÀ£ÀÄ ªÉÆÃmÁgÀ ¸ÉÊPÀ®è £ÀA. PÉJ 36 Er 0482 £ÉzÀÝgÀ »AzÀÄUÀqÉ gÁWÀªÉÃAzÀæ  vÀAzÉ ºÀ£ÀĪÀÄAvÀ¥Àà ¸ÁB UÉÆgÉèÁ¼À FvÀ£À£ÀÄß PÀÆr¹PÉÆAqÀÄ UÀAUÁªÀw ¹AzsÀ£ÀÆgÀÄ ªÀÄÄRå gÀ¸ÉÛAiÀÄ°è ²æÃ¥ÀÄgÀA dAPÀë£ï ºÀwÛgÀ ¸À¢æ ªÉÆÃmÁgÀ ¸ÉÊPÀ®è£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆgÀlÄ ²æÃ¥ÀÄgÀA dAPÀë£ïzÀ°è §¸ï ¤¯ÁÝtzÀ ªÀÄÄAzÉ ¹AzsÀ£ÀÆgÀÄ PÀqÉUÉ ªÀÄÄRªÁV gÀ¸ÉÛAiÀÄ JqÀ¨ÁdÄ »AzÉ EArPÉÃlgÀ ºÁQ ¤°è¹zÀÝ AiÀiÁªÀÅzÉÆà ¯ÁjUÉ lPÀÌgÀ PÉÆnÖzÀÝjAzÀ E§âgÀÆ PɼÀUÉ ©¢ÝzÀÝjAzÀ ²ªÀgÁd£À JqÀ¨ÁUÀzÀ ªÀÄ®Q¤AzÀ UÀzÀÝzÀ ªÀgÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, gÁWÀªÉÃAzÀæzÀ£À ªÀÄzÀåzÀ vÀ¯ÉUÉ ¨sÁj gÀPÀÛUÁAiÀĪÁVgÀÄvÀÛzÉ.   CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA:   224/2014 PÀ®A. 279, 304 (J) L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     
         ದಿನಾಂಕ;-26/09/2014 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಪಂಪಣ್ಣ ತಂದೆ ಮಲ್ಲಪ್ಪ ಗೋರ್ಕಲ್ 40  ವರ್ಷ,ಜಾ;-ಕುರುಬರು,     ಉ;-ಮೋ.ಸೈ.ನಂ.ಕೆ.ಎ.36,ಇಎ-9543  ರ ಚಾಲಕ,ಸಾ;-ಮಲ್ಲದಗುಡ್ಡ   ತಾ;-ಮಾನ್ವಿ.FvÀ£ÀÄ vÀ£Àß  ಮೋಟಾರ್ ಸೈಕಲ್ ನಂ.ಕೆ.ಎ.36-ಇಎ-9543 ನೇದ್ದರ ಹಿಂದೂಗಡೆ ಗಾಯಾಳು ತನ್ನ ಹೆಂಡತಿ ಕರಿಯಮ್ಮ ಈಕೆಯನ್ನು ಕೂಡಿಸಿಕೊಂಡು ಮಲ್ಲದಗುಡ್ಡದಿಂದ ಸಿಂಧನೂರಿಗೆ ಬಟ್ಟೆ ತರಲು ಹೋಗುತ್ತಿರುವಾಗ ಸಿಂಧನೂರು-ಪೋತ್ನಾಳ ಮುಖ್ಯ ರಸ್ತೆಯ ಜವಳಗೇರ ಚರ್ಚ ಹತ್ತಿರ ರಸ್ತೆಯಮೇಲೆ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಜಂಪಿನಲ್ಲಿ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಒಮ್ಮೇಲೆ ಸ್ಕಿಡಾಗಿ ಬಿದ್ದಿದ್ದರಿಂದ ಕರಿಯಮ್ಮ ಈಕೆಗೆ ತಲೆಯ ಹಿಂದೂಗಡೆ ಭಾರೀ ರಕ್ತಗಾಯವಾಗಿರುತ್ತದೆ.ಆರೋಪಿತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂ.163/2014.ಕಲಂ.279,338, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ,.

       ದಿನಾಂಕ 27.09.2014 ರಂದು ಬೆಳಿಗಿನ 07.30 ಗಂಟೆಯ ಸುಮಾರಿಗೆ ªÉƺÀäzÀ KeÁeï vÀAzÉ C§Äݯï gË¥sÀ, ªÀ:24 ªÀµÀð, eÁw:ªÀÄĹèA, G: ¨ÉÃPÁj ¸ÉÃ®ì ªÀiÁå£ï, ¸Á: ¨sÁgÀw PÁ¯ÉÆä °AUÀ¸ÀÆÎgÀÄ gÉÆÃqÀ gÁAiÀÄZÀÆgÀÄ. FvÀ£ÀÄ ರಾಯಚೂರನ ಬೈಪಾಸ ರಸ್ತೆಯ ಮೇಲೆ ಮರ್ಚೇಡ ಕ್ರಾಸನಲ್ಲಿ ಬೇಕಾರಿಯ ತಿಂಡಿಗಳನ್ನು ಮಾರಾಟ ಮಾಡಲು ಹಿರೊ ಹೋಂಡಾ ಮೋಟಾರ ಸೈಕಲ್ ನಂ.ಕೆ..36 ಜೆ.5489 ನೇದ್ದನ್ನು ನಡೆಸಿಕೊಂಡು ಮರ್ಚೇಡ ಕ್ರಾಸ ಕಡೆಗೆ ಹೋಗುತ್ತಿರುವಾಗ್ಗೆ ಸದರಿ ರಸ್ತೆಯ ಹೈದ್ರಾಬಾದ ಕಡೆಯಿಂದ ಸ್ವಿಫ್ಟ ಡಿಜೈರ್ ಕಾರ ನಂ.ಕೆ..33 ಎಂ.2475 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮರ್ಚೇಡ ಕ್ರಾಸ ದಾಟಿದ್ದ ನನ್ನ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟ ಪರಿಣಾಮವಾಗಿ ತನಗೆ ನನಗೆ 1) ಹಣೆಯ ಮೇಲೆ , ಕಣ್ಣಿನ ಎರಡು ಹುಬ್ಬಗಳ ಮೇಲೆ  ರಕ್ತ ಗಾಯ, ತುಟಿಯ ಮೇಲೆ, ಎಡಗಾಲಿನ ಹೆಬ್ಬೆರಳಿಗೆ ಭಾರಿ ರಕ್ತ ಗಾಯ ಮತ್ತು ಬಲಗಾಲಿನ ಮೊಣಕಾಲಿಗೆ ಒಳಪೆಟ್ಟು ಆಗಿದ್ದು ಇರುತ್ತದೆ .ಕಾರ ಚಾಲಕನು ಘಟನಾ ಸ್ಥಳದಲ್ಲಿ ಕಾರನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಕಾರ ಚಾಲಕನನ್ನು ಮರಳಿ ನೋಡಿದರೆ ಗುರುತಿಸುತ್ತೇನೆ ಅಂತಾ ಇದ್ದ ಫಿರ್ಯಾದಿ ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄUÀÄ£Éß £ÀA: 256/2014 PÀ®A. 279, 338 L.¦.¹ ªÀÄvÀÄÛ 187 JA.«. DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

.¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ: 26.09.2014 gÀAzÀÄ  J¯ÉPÀÆqÀèV PÁæ¸À ºÀwÛgÀ CªÀÄgÀAiÀÄå ¸Áé«Ä ºÉÆmÉÃ¯ï ªÀÄÄAzÉ 1) ¥ÀæºÁèzÀ ±ÉnÖ vÀAzÉ «ÃgÀAiÀÄå ªÀ-30 ªÀµÀð,eÁ-±ÉlÖgÀ G- QgÁt ªÁå¥ÁgÀ ¸ÁB- J¯ÉPÀÆqÀèV PÁæ¸À 2] gÀªÉÄñÀ vÀAzÉ ªÉAPÀmÉñÀ eÁ-E½UÉÃgÀEªÀgÀÄUÀ¼ÀÄ 1-00 gÀÆ UÉ gÀÆ 80-00 gÀÆ.AiÀÄAvÉ  PÉÆqÀĪÀÅzÁV ºÉý ¸ÁªÀðd¤PÀjAzÀ ºÀtªÀ£ÀÄß ¸ÀAUÀæºÀuÉ ªÀiÁr ªÀÄlPÁ JA§ £À¹Ã©£À dÆeÁlzÀ CAPÉ ¸ÀASÉåUÀ¼À£ÀÄß §gÉzÀÄPÉÆAqÀÄ d£ÀjUÉ ªÉÆøÀ ªÀiÁqÀĪÁUÀ   ¦.J¸ï.L vÀÄgÀÄ«ºÁ¼À gÀªÀgÀÄ ªÀÄvÀÄÛ ¹§âA¢ ºÁUÀÆ ¥ÀAZÀgÉÆA¢UÉ zÁ½ £ÀqɬĹ DgÉÆæ vÀgÀ£ÀÄß  zÀ¸ÀÛVj ªÀiÁr ªÀ±ÀPÉÌ vÉUÉzÀÄPÉÆAqÀÄ CªÀjAzÀ £ÀUÀzÀÄ ºÀt gÀÆ:700/- ªÀÄvÀÄÛ 1 ªÀÄlPÁ £ÀA§gÀ §gÉzÀ aÃn, ªÀÄvÀÄÛ 1 ¨Á¯ï ¥É£ÀÄß d¦Û ªÀiÁrPÉÆArzÀÄÝ, vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß WÀ£ÀªÀÄoÀzÀAiÀÄå vÀAzÉ ¸ÀAUÀAiÀÄå ¸Áé«Ä ¸ÁB-PÀtÆÚgÀÄ £ÉÃzÀݪÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ.CAvÁ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ vÀÄ«ð ºÁ¼À oÁuÉ UÀÄ£Éß £ÀA: 144/2014 PÀ®A: 78(3) PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ದಿನಾಂಕ 26.09.2014 ರಂದು 16.45 ಗಂಟೆಗೆ aPÀ̸ÀÆÎgÀÄ UÁæªÀÄzÀ gÉʯÉé ¸ÉÖõÀ£À ºÀwÛgÀ CAzÀgï ¨ÁºÀgï JA§ £À¹Ã§zÀ E¸ÉàÃmï dÆeÁl £ÀqÉAiÀÄÄwÛzÀÝ §UÉÎ RavÀ ¨Áwä ¥ÀqÉzÀ ಪಿ.ಎಸ..UÁæ«ÄÃt ¥Éưøï oÁuÉ gÁAiÀÄZÀÆgÀÄ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಇಸ್ಪೇಟ್ ಜೂಜಾಟದ ಮೇಲೆ ದಾಳಿ ಜರುಗಿಸಿ ²ªÀªÀÄ®Äè vÀAzÉ vÁAiÀi¥Àà ºÁUÀÆ EvÀgÉ 04 d£À J¯ÁègÀÄ aPÀ̸ÀÆÎgÀÄ UÁæªÀÄ EªÀjAzÀ  ಜೂಜಾಟದ ಹಣ ರೂಪಾಯಿ 3000/- ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ವಿವರವಾದ ಪಂಚನಾಮೆ ಮತ್ತು ಮುದ್ದೆಮಾಲು ಹಾಗೂ ಅರೋಪಿತರೊಂದಿಗೆ ಠಾಣೆಗೆ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄÃ¯É  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 255/2014PÀ®A. 87 PÉ.¦. AiÀiÁPïÖ  CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ªÉÆøÀzÀ ¥ÀæPÀgÀtzÀ ªÀiÁ»w:-  
                   ಬಳಗಾನೂರು ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದಲ್ಲಿ ಕರ್ತವ್ಯ ನಿರ್ವಹಿಸಿದ ನವಾಬ್ ತಂದೆ ಬಾಷುಮಿಯಾ ಮಾಜಿ  ಮುಖ್ಯ ಕಾರ್ಯಾನಿರ್ವಾ ಹಕರು ಈತನು ದಿ:-07/05/2012 ರಂದು ತಮ್ಮ ಸಂಘಕ್ಕೆ ರೈತರಿಂದ ಬಂದ ಸಾಲದ ಹಣ ಮತ್ತು ದಿ:-08/05/2012 ರಂದು ಸಂಘದ ಹಣ ಆರ್.ಡಿ.ಸಿ.ಸಿ. ಬ್ಯಾಂಕಿಗೆ ಜಮ ಮಾಡುತ್ತೇನೆ ಅಂತಾ ಸಂಘದ ನಗದು ಪುಸ್ತಕದ ಖರ್ಚಿನಲ್ಲಿ ತೋರಿಸಿ ಆರ್.ಡಿ.ಸಿ.ಸಿ. ಬ್ಯಾಂಕಿಗೆ ಜಮ ಮಾಡದೆ ತನ್ನ ಸ್ವಂತಕ್ಕ ಉಪಯೋಗಿಸಿದ್ದು ಅಲ್ಲದೆ ದಿ;-21/05/2012 ರಂದು ಸಂಘದ ಹಣ ಆರ್.ಡಿ.ಸಿ.ಸಿ.ಬ್ಯಾಂಕ್ ಕೆ.ಸಿ.ಸಿ.ಸಾಲದ ಖಾತೆಗೆ ಕಟ್ಟಿರು ತ್ತೇನೆ ನಗದು ಪುಸ್ತಕದಲ್ಲಿ ತೋರಿಸಿದ ಬ್ಯಾಂಕಿಗೆ ಹಣ ಕಟ್ಟದೆ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು ಅಲ್ಲದೆ ದಿ;25/07/2012 ರಂದು ರೈತರಿಗೆ ಗೊಬ್ಬರ ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕಿಗೆ ಜಮ ಮಾಡದೆ ಕ್ಯಾಶ್ ಪುಸ್ತಕದಲ್ಲಿ ನಮೂಧಿಸದೆ ಸ್ವಂತಕ್ಕೆ ಉಪಯೊಗಿಸಿ ಕೊಂಡು ಹಾಗೂ ದಿನಾಂಕ;-18/04/2014 ರಂದು ಕೆ.ಸಿ.ಸಿ.ಎಫ್.ಎಸ್.ಸಾಲದ ಹಣ ಆರ್.ಡಿ.ಸಿ.ಸಿ.ಬ್ಯಾಂಕ್ ಸಿಂಧನೂರಿನಲ್ಲಿ ಜಮ ಮಾಡಿರುವುದಾಗಿ ನಗದು ಪುಸ್ತಕದ ಖರ್ಚು ತೋರಿಸಿ ಆರ್.ಡಿ.ಸಿ.ಸಿ.ಬ್ಯಾಂಕಿಗೆ ಹಣ ಕಟ್ಟದೆ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು, ಮತ್ತು ದಿ;-18/07/2012 ರಂದು ಸಂಘದ ನಗದು ಪುಸ್ತಕದಲ್ಲಿ ರೂಪಾಯಿ 47,250/-ರೂ ಗಳನ್ನು ಆರ್.ಡಿ.ಸಿ.ಸಿ.ಬ್ಯಾಂಕಿನ ಮದ್ಯಾಮವದಿ ಸಾಲದ ಸೇರು ಖಾತೆಗೆ ನಗದು ಪಾವತಿಸಿ ಸದರಿ ಹಣವನ್ನು ನಗದು ಪುಸ್ತಕದ ಖರ್ಚಿನಲ್ಲಿ ತೋರಿಸಿ ತನ್ನ ಸ್ವಂತಕ್ಕೆ ಉಪಯೋಗಿಸಿ ಕೊಂಡಿ ರುತ್ತಾನೆ ಈ ರೀತಿಯಾಗಿ ನವಾಬ ಈತನು ಸಹಕಾರಿ ಸಂಘದ ಒಟ್ಟು ಹಣ 9,17,823/-ರೂ ಗಳನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಬಳಗಾನೂರು ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘಕ್ಕೆ ನಂಬಿಕೆದ್ರೋಹವೆಸಗಿ, ವಂಚಿಸಿ ಮೋಸ ಮಾಡಿ ತನ್ನ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದ್ದು ಇರುತ್ತದೆ..ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ.162/2014. ಕಲಂ.420,409 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 
UÁAiÀÄzÀ ¥ÀæPÀgÀtzÀ ªÀiÁ»w:-
                   ದಿನಾಂಕ: 26/09/2014 ರಂದು ಸಂಜೆ 4-30 ಗಂಟೆಯ ಸುಮಾರಿಗೆ ದೇವದುರ್ಗ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಫಿರ್ಯಾದಿ ¨Á¨Á vÀAzÉ: JPÀ¨Á®¸Á¨ï , 25ªÀµÀð, eÁw: ªÀÄĹèA, G: UÁågÉÃeï PÉ®¸À, ¸Á: eÁ®ºÀ½î gÉÆÃqï zÉêÀzÀÄUÀð.  FvÀ£À ತಮ್ಮನೊಂದಿಗೆ ಜಗಳ ತೆಗೆದು ಹೊಡೆಯುತ್ತಿದ್ದಾರೆ ಅಂತಾ ಕೇಳಿ ಫಿರ್ಯಾದಿಯು ಅಲ್ಲಿಗೆ ಹೋಗಿ ನೋಡಲು 1)£ÁUÁå @ £ÁUÀgÁd vÀAzÉ: ¥sÀd¯ï 2)gÁWÀªÉÃAzÀæ @ gÁWÁå. 3) ºÀ£ÀĪÀÄAvÀ, DmÉÆà £ÀA. PÉ.J. 36 -5313 £ÉÃzÀÝgÀ ZÁ®PÀ. 4) vÀ¼ÀªÁgÀzÉÆrØ ªÀÄÄ¢AiÀiÁ EªÀgÀÄUÀ¼ÀÄ ಫಿರ್ಯಾದಿಯ ತಮ್ಮನಿಗೆ ಕೈ ಮುಷ್ಠಿ ಮಾಡಿ  ಗುದ್ದುತ್ತಾ, ಕಾಲಿನಿಂದ ಒದೆಯುತ್ತಿದ್ದನ್ನು ನೋಡಿದ ಫಿರ್ಯಾದಿಯು ಜಗಳ ಬಿಡಿಸಲು ಹೋದಾಗ, ಆರೋಪಿತರೆಲ್ಲರೂ ಕೂಡಿಕೊಂಡು , ಅವಾಚ್ಯ ಶಬ್ದಗಳಿಂದ ಬೈದು, ಬಲವಾದ ಕಟ್ಟಿಗೆಯಿಂದ ಮನುಷ್ಯನಿಗೆ ಹೊಡೆದರೆ ಸಾಯುತ್ತಾರೆ ಅಂತಾ ಗೊತ್ತಿದ್ದರೂ ಸಹ ಆರೋಪಿತರು ಕಟ್ಟಿಗೆಯಿಂದ ಫಿರ್ಯಾದಿಯ ಬಲಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಅಲ್ಲದೆ ಜಗಳ ಬಿಡಿಸಲು ಬಂದ ಸೇರು ಈತನಿಗೂ ಕೂಡಾ ಬಲಗೈ ರಟ್ಟೆಗೆ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ಸದರಿ ಜಗಳಕ್ಕೆ ಕಾರಣ ಫಿರ್ಯಾದಿಯ ತಮ್ಮನು ತನ್ನ ಸೈಕಲ್ ಮೋಟರ್ ಮೇಲೆ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಆರೋಪಿ ನಂ. 01 ನೇದ್ದವನು ತನ್ನ ಆಟೋವನ್ನು ಅಡ್ಡ ತಂದಿದ್ದರ ವಿಷಯದಲ್ಲಿ  ವಿಚಾರಿಸಿದ್ದಕ್ಕೆ ಫಿರ್ಯಾದಿಯ ತಮ್ಮನೊಂದಿಗೆ ಜಗಳ ತೆಗೆದು, ಫಿರ್ಯಾದಿಗೆ ಮತ್ತು ಜಗಳ ಬಿಡಿಸಲು ಬಂದ ಇತರರಿಗೆ ಅವಾಚ್ಯವಾಗಿ ಬೈದು, ಜೀವದ ಬೆದರಿಕೆಯನ್ನು ಹಾಕಿದ್ದು ಅಲ್ಲದೆ  ಬಲವಾದ ಕಟ್ಟಿಗೆಯಿಂದ ಹೊಡೆದರೆ ಮನುಷ್ಯರು ಸಾಯುತ್ತಾರೆ ಅಂತಾ ಗೊತ್ತಿದ್ದರೂ ಸಹ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ   zÉêÀzÀÄUÀð  ¥Éưøï oÁuÉ. UÀÄ£Éß £ÀA.160/2014. PÀ®A 323,324,308,504,506, ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
             ದಿನಾಂಕ: 26/09/2014 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿ ²æêÀÄw UÀ¤¨Á¬Ä @ UÀ£ÀߪÀÄä UÀAqÀ PÉÆPÀ®¥Àà @ UÉÆ£À¥Àà Z˪Áuï, 50ªÀÀµÀ𠮪ÀiÁtÂ,  ºÉÆ®ªÀÄ£É PÉ®¸À ¸Á- aãÁ £ÁAiÀÄPÀ vÁAqÁ FvÀ£À ಮಗನ ವಾಸದ ಮನೆಯಲ್ಲಿ ಫಿರ್ಯಾದಿಯ ಸೊಸೆ ರೇಣುಕಮ್ಮ ಇಕೆಯು ಇದ್ದಾಗ )   UÉÆëAzÀ vÀAzÉ VÃgÀ¥Àà, Z˪Áuï  38ªÀÀµÀð2)  ²æêÀÄw gÉÃtÄPÀªÀÄä UÀAqÀ ±ÀAPÀæ¥Àà, E§âgÀÆ ¸Á: aãÁ £ÁAiÀÄPÀ vÁAqÁ.  EªÀgÀÄUÀ¼ÀÄ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿಯ ಸೊಸೆ ರೇಣುಕಮ್ಮಳೊಂದಿಗೆ ಮಾತನಾಡುತ್ತಿದ್ದಾಗ, ಫಿರ್ಯಾದಿದಾರಳು ಆರೋಪಿತನಿಗೆ ನೀನು ನನ್ನ ಸೊಸೆ ರೇಣುಕಮ್ಮ ಈಕೆಯು Mಬ್ಬಕೆ ಇರುವಾಗ ಬರುವದು ನನ್ನ ಸೊಸೆಯೊಂದಿಗೆ ಮಾತನಾಡುವುದು ಸರಿಯಲ್ಲ ಅಂತಾ ಹೇಳಿದಕ್ಕೆ, ಆರೋಪಿತನು ಏನಲೇ ಸೂಳೆ ನಿನೇನು ನನಗೆ ಕೆಳುತ್ತೀ ಅಂತಾ ಅಂದು ಫಿರ್ಯಾದಿದಾರಳ ಕೈಯಿಡಿದು ಅಪಮಾನ ಗೊಳಿಸಿ ಆರೋಪಿ ನಂ 02ನೇದವಳು ಫಿರ್ಯಾದಿದಾರಳಿಗೆ ಏನಲೇ ಚೀನಾಲಿ ಗೋವಿಂದ ನಮ್ಮ ಮನೆಗೆ ಬಂದರೆ ನಿನಗೆನಾಯಿತು ಅಂತಾ ಬೈದು ಕೈಯಿಂದ ಹೊಡೆದಿದ್ದು, ಆರೋಪಿ ಗೋವಿಂದ ಈತನು ಫಿರ್ಯಾದಿದಾರಳಿಗೆ ಇನ್ನೊಂದು ಸಾರಿ ಈ ಮನೆಗೆ ಬರಬೇಡ ಅಂತಾ ಅಂದರೆ  ನಿನ್ನನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶ ಮೇಲಿಂದ zÉêÀzÀÄUÀð oÁuÉ UÀÄ£Éß £ÀA.159/2014. PÀ®A 504. 354. 323. 506. 447 ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                ದಿನಾಂಕ:26-08-2014 ರಂದು 6-00 ಪಿ.ಎಂ.ಗಂಟೆ ಸುಮಾರಿಗ  ºÀ£ÀĪÀÄAvÀgÀrØ vÀAzÉ «ÃgÁgÀrØ ªÀAiÀiÁ: 30 ªÀµÀð gÀrØ MPÀÌ®ÄvÀ£À ¸Á:ZÀ£Àß½î ಈತನು ಚನ್ನಳ್ಳಿ ಸೀಮಾಂತರದಲ್ಲಿರುವ ತನ್ನ  ಹೊಲ ಸರ್ವೆ ನಂ.71 ಬಿ. ರಲ್ಲಿ  ಗದ್ದೆ ಹಚ್ಚಿದ್ದು ಸದರಿ ಹೊಲಕ್ಕೆ  ನೀರು ಕಟ್ಟುತ್ತಿರುವಾಗ ಯಾವೂದೋ ಒಂದು ವಿಷಪೂರಿತ ಹಾವು ಎಡಗೈ ತೋಳಿನ ಹತ್ತಿರ  ಕಚ್ಚಿದ್ದು, ಇರುತ್ತದೆ. ಆಗ ಖಾಸಗಿ ಆಗಿ ಅಲ್ಲಲ್ಲಿ ಔಷದ ಕೊಡಿಸಿದ್ದು ಗುಣ ಮುಖ ವಾಗದೇ ಇದ್ದುದ್ದರಿಂದ ಇಂದು ದಿನಾಂಕ:27-09-2014 ರಂದು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ 10-00 ..ಎಂ ಸುಮಾರು ಗೋರೆಭಾಳ ಹತ್ತಿರ ಹನುಮಂತರಡ್ಡಿ ಇತನು  ಮೃತಪಟ್ಟಿರುತ್ತಾನೆ. ಅಂತಾ UÉÆÃ¥Á® gÀrØ vÀAzÉ «ÃgÁgÀrØ 40 ªÀµÀð  eÁ:gÀrØ G:MPÀÌ®ÄvÀ£À ¸Á:ZÀ£Àß½î EªÀgÀÄ PÉÆlÖ zÀÆj£À ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ ಯು.ಡಿ.ಆರ್.ನಂ.39/14 174 ಸಿ.ಆರ್.ಪಿ.ಸಿ  ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.    
             
PÉÆ¯É ¥ÀæPÀgÀtzÀ ªÀiÁ»w:-
:   ದಿನಾಂಕ 26-09-2014 ರಂದು ಮಧ್ಯಾಹ್ನ 1-30 ಗಂಟೆಗೆ ಹಿರೇಬಾದರದಿನ್ನಿ ಗ್ರಾಮದಲ್ಲಿ ಮೌನೇಶ ತಂದೆ ಹನುಮಂತ ಇವನು ತಮ್ಮ ಮನೆಯಲ್ಲಿ ತನ್ನ  ಹೆಂಡತಿ ಹನುಮಂತಿ 24 ವರ್ಷ ಇವಳು ತನಗೆ ಕುಡಿಯಲು ಹಣ ಕೊಡದಿದ್ದಕ್ಕೆ ಅವಳನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತರಿಯಿಂದ ಅವಳ ಕುತ್ತಿಗಿಗೆ ಜೋರಾಗಿ ಚುಚ್ಚಿ ತೀವ್ರ ಸ್ವರೂಪದ ಗಾಯಗೊಳಿಸಿದ್ದು, ನಂತರ ಅವಳನ್ನು ಚಿಕಿತ್ಸೆ ಕುರಿತು ರಾಯಚೂರು  ರಿಮ್ಸ್ ಬೋದಕ ಆಸ್ಪತ್ರೆಯಲ್ಲಿ  ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27-09-2014 ರಂದು ಬೆಳಿಗ್ಗೆ 07-00 ಗಂಟೆಗೆ ಅವಳಿಗಾದ ತೀವ್ರ ಗಾಯಗಳಿಂದ ಮೃತಪಟ್ಟಿರುತ್ತಾಳೆ. CAvÁ: ಶ್ರೀಮತಿ ದುರಗಮ್ಮ ಗಂಡ ಶಿವರಾಯಪ್ಪ ಪೈಕೇರಿ ವಯಸ್ಸು 55 ವರ್ಷ ಜಾತಿ ನಾಯಕ್, ಉ: ಕೂಲಿಕೆಲಸ ಸಾ: ಬಲ್ಲಟಗಿ ತಾ: ಮಾನವಿ gÀªÀgÀÄ PÉÆlÖ zÀÆj£À ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2014 ಕಲಂ; 302 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.09.2014 gÀAzÀÄ  143 ¥ÀæPÀÀgÀtUÀ¼À£ÀÄß ¥ÀvÉÛ ªÀiÁr     30,900/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.