Police Bhavan Kalaburagi

Police Bhavan Kalaburagi

Sunday, December 29, 2013

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ದಿನಾಂಕ  29/12/13 ರಂದು 0010 (ಎ.ಎಮ್.)  ಗಂಟೆಗೆ ಫಿರ್ಯಾದಿ gÀ« vÀAzÉ £ÁUÀgÁd, 27 ªÀµÀð, ªÀiÁ¢UÀ, ¸ÀªÀiÁd¸ÉÃªÉ ¸Á: ªÀÄzÁè¥ÀÆgÀ ಠಾಣೆಗೆ ಹಾಜರಾಗಿ ತನ್ನ ಒಂದು ಲಿಖೀತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ, ಸಿ.ಸಿ. ನಂ   59/10 ಕಲಂ 326  ರಲ್ಲಿಯ ಆರೋಪಿತರು 1] ¥ÀæPÁ±À 2] ¥Àæ¸Ázï 3] ªÀÄÄzÀÄPÀ¥Àà 4] «dAiÀiï 5] ¯Ádgï @ gÁeÁ 6] D£ÀAzÀ¥Àà 7] ªÀÄj¸Áé«Ä J®ègÀÆ eÁw ªÀiÁ¢UÀ ¸Á: ªÀÄzÁè¥ÀÆgÀ EªÀgÀÄ ಈ ಹಿಂದೆ ತಮ್ಮ ತಂದೆಗೆ ಹೊಡೆ ಬಡೆ ಮಾಡಿದ್ದು ಕೇಸು ನೆಡೆಯುತ್ತಿದ್ದು ಈಗ ಪುನಃ  ಅದೇ ಆರೋಪಿತರು ದಿನಾಂಕ 28/12/13 ರಂದು ರಾತ್ರಿ 1030 ಗಂಟೆಗೆ ತಾನು ಮದ್ಲಾಪೂರ ಗ್ರಾಮದಲ್ಲಿ ತನ್ನ ಮನೆಯ ಪಕ್ಕದಲ್ಲಿ ಇರುವ ಗೋದಾಮ ಹತ್ತಿರ ಇದ್ದಾಗ ಆರೋಪಿತರು ಬಂದು ರಾಡು ಹಾಗೂ ಬಂಡಿ ಗೂಟಗಳನ್ನು ತೆಗೆದುಕೊಂಡು ತನಗೆ ಮತ್ತು ಬಿಡಿಸಲು ಬಂದ ತನ್ನ ಅಣ್ಣ ಚಂದ್ರಶೇಖರನಿಗೆ ಹೊಡೆ ಬಡೆ ಮಾಡಿ ಒಳಪೆಟ್ಟು ಹಾಗೂ ರಕ್ತಗಾಯಗೊಳಿಸಿರುತ್ತಾರೆ.  ಕಾರಣ ಆರೋಪಿತರ  ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ 269/13 ಕಲಂ  143,147,148,324,506 ಸಹಿತ 149 ಐ.ಪಿ.ಸಿ. ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   


 zÁ½ ¥ÀæPÀgÀtzÀ ªÀiÁ»w:-   
ದಿನಾಂಕ: 28-12-2013 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀ ದಯಾನಂದ ಎಂ.ಜೆ. ಪಿ.ಎಸ್. ಡಿ.ಸಿ.ಆರ್.ಬಿ ಘಟಕ ರಾಯಚೂರು ರವರು ಠಾಣೆಗೆ ಆರೋಪಿ ಮತ್ತು ಮುದ್ದೆಮಾಲಿನೊಂದಗೆ ಹಾಜರಾಗಿ ಮುಂದಿನ ಕ್ರಮ ಕುರಿತು ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ. ಇಂದು ದಿನಾಂಕ: 28-12-2013 ರಂದು ಬೆಳಿಗ್ಗೆ 1100 ಗಂಟೆಗೆ ಮಹಾವೀರ್ ವೃತ್ತದ ಹತ್ತಿರ ಇರುವ ಕಂದಗಡ್ಡಿ ಮಾರೆಮ್ಮ ದೇವಸ್ಧಾನದ ಕಡೆಗೆ ಶಿವಶಂಕರ್ ಹೇರ್ ಕಟಿಂಗ್ ಅಂಗಡಿಯ ಮುಂದೆ ಒಬ್ಬನು ಸಾರ್ವಜನಿಕ ಸ್ಧಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ ಪಿ.ಸಿ. 502, 303, 246 ರವರೊಂದಿಗೆ ಬೆಳಿಗ್ಗೆ 1115 ಗಂಟೆಗೆ ಠಾಣೆಯಿಂದ ಹೊರಟು  ಮಹಾವೀರ್ ವೃತ್ತವನ್ನು ತಲುಪಿ ಎಲ್ಲಾರು ಮರೆಯಲ್ಲಿ ನಿಂತುಕೊಂಡು ಕಂದಗಡ್ಡಿ ಮಾರೆಮ್ಮ ಗುಡಿಯ ಕಡೆಗೆ ನೋಡಲಾಗಿ ಶಿವಶಂಕರ್ ಹೇರ್ ಕಟಿಂಗ್ ಅಂಗಿಯ ಮುಂದೆ ಸಾರ್ವಜನಿಕರ ಸ್ಧಳದಲ್ಲಿ ಒಬ್ಬನು ಸಾರ್ವಜನಿಕರನ್ನು ಕೂಗಿ  ಕರೆಯುತ್ತಾ ಅದೃಷ್ಠದ ಮಟಕಾ ನಂಬರಗಳನ್ನು ಬರೆಯಿಸಿರಿ ಒಂದು ರೂಪಾಯಿಗೆ 80/- ರೂ.ಗಳನ್ನು ಕೊಡುತ್ತೇವೆ ಅಂತ ಸಾರ್ವಜನಿಕರಿಂದ ಹಣವನನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಖತರಿ ಪಡಿಸಕೊಂಡು ಸಿಬ್ಬಂದಿವರೊಂದಿಗೆ ಬೆಳಿಗ್ಗೆ 1130 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮಧುಸೂಧನ್ ತಂದೆ ಅಂಜಿನೇಯ್ಯ ವಯ: 30 ವರ್ವ ಜಾ:: ಹಡಪದ್ ಸಾ:: ಮಡ್ಡಿಪೇಟೆ ರಾಯಚೂರು ಈತನನ್ನು ದಸ್ತಗಿರಿ ಮಾಡಿಕೊಂಡು ಆತನ ಕಡೆಯಿಂದ ಮಟಕಾ ಜೂಜಾಟದ ಹಣ 3940/- ರೂ.ಗಳನ್ನು, ಒಂದು ಬಾಲ್ ಪೆನ್ನು, ಮಟಕಾ ಚೀಟಯನ್ನು ಹಾಗೂ ಒಂದು ನೋಕಿಯಾ ಮೊಬೈಲ್ ಪೋನನ್ನು ಜಪ್ತಿ ಮಾಡಿಕೊಂಡು ನಂತರ ಬೆಳಿಗ್ಗೆ 1130 ಗಂಟೆಯಿಂದ 1230 ಗಂಟೆಯವರಿಗೆ ಮಟಕಾ ಜೂಜಾಟದ ದಾಳಿಪಂಚನಾಮೆಯನ್ನು ಪೂರೈಸಿಕೊಂಡು ನಂತರ ಆರೋಪಿತನು ತಾನು ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಗಳನ್ನು ಮತ್ತು ಸಂಗ್ರಹಿಸಿದ ಹಣವನ್ನು ಮಲ್ಲೇಶಿ ಸಾ:: ಇಂದಿರಾ ನಗರ ರಾಯಚೂರು ರವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಮಧ್ಯಾಹ್ನ 1-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿಯನ್ನು ನೀಡಿದ್ದರ ಸಾರಾಂಶದ ಮೇಲಿಂದ   ¸ÀzÀgÀ §eÁgï ಠಾಣೆ ಗುನ್ನೆ ನಂ. 246/2013 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

     ದಿನಾಂಕ:28-12-2013 ಸಂಜೆ 6.00 ಗಂಟೆಗೆ ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.ಐ(ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರುರವರು ತಮ್ಮ ಲಿಖಿತ ಫಿರ್ಯಾದಿಯನ್ನು ಜಪ್ತುಮಾಡಿದ ಮುದ್ದೆಮಾಲು ಮತ್ತು ಆರೋಪಿ ªÀÄPÀÆâ® vÀAzÉ gÀSÁPÀ,ªÀÄĹèA vÀ¼ÀÄîªÀÅ §ArAiÀÄ°è ZÀ¥Àà° ªªÁå¥ÁgÀ ¸Á: ¨sÀAVPÀÄAmÁ gÁAiÀÄZÀÆgÀÄ FvÀ£À ಸಮೇತ ಹಾಜರುಪಡಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ,  ದಿವಸ ದಿನಾಂಕ 28.12.2013 ರಂದು ಸಂಜೆ 4.00 ಗಂಟೆಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಭಂಗಿಕುಂಟಾ ಏರಿಯಾದಲ್ಲಿರುವ ಯೂನಿಯನ್ ಬ್ಯಾಂಕ್ ಹತ್ತಿರ ಕಲ್ಯಾಣಿ ಎಂಬ ಮಟಕಾ ಜೂಜಾಟ ನಡೆದಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಂಜೆ 4.30 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಮಕ್ಬೂಲ್ ಎಂಬುವವನನ್ನು ದಸ್ತಗಿರಿ ಮಾಡಿ ಅವನ ವಶದಿಂದ ಮಟಕಾ ಜೂಜಾಟದಲ್ಲಿ ಸಂಗ್ರಹಿಸಿದ ನಗದು ಹಣ ರೂ 1330/-, ಒಂದು ಮಟಕಾ ಜೂಜಾಟದ ನಂಬರುಗಳನ್ನು ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಸಂಜೆ 4.30 ರಿಂದ 5.30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತು ಮಾಡಿದ್ದು, ಜಪ್ತು ಮಾಡಿದ ಮುದ್ದೆಮಾಲು ಮತ್ತು ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಮೇರೆಗೆ ¸ÀzÀgÀ §eÁgï ಠಾಣಾ ಗುನ್ನೆ ನಂ. 247/2013 ಕಲಂ 78(3) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಳ್ಳಲಾಗಿದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:29.12.2013 gÀAzÀÄ     13  ¥ÀææPÀgÀtUÀ¼À£ÀÄß ¥ÀvÉÛ ªÀiÁr 1,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ದುಂಡಪ್ಪ @ ಶಾಂತಪ್ಪ ತಂದೆ ಕಲ್ಲಪ್ಪ @ ಕಲ್ಯಾಣಿ ಉಪ್ಪಿನ ಸಾ|| ಹಿತ್ತಲ ಶಿರೂರ ಗ್ರಾಮ ತಾ|| ಆಳಂದ ರವರದು 407 ಟೆಂಪೋ ಕೆಎ-32-ಎ-3924 ಇರುತ್ತದೆ. ನಮ್ಮ ಟೆಂಪೋದ ಚಾಲಕ ನಮ್ಮೂರಿನ ನಾಗಪ್ಪ ತಂದೆ ಬಾಬು ಮಾಡಿಯಾಳ ಇರುತ್ತಾನೆದಿನಾಂಕ: 28.12.2013 ರಂದು ಸಂಜೆ 5:00 ಗಂಟೆ ಸುಮಾರಿಗೆ ನಮ್ಮೂರಿನ ಭೂತಾಳೆ ತಂದೆ ಹಾವಣ್ಣಾ ಪೂಜಾರಿ ಇವರ 20 ಚೀಲ, ತೊಗರಿ ಚೀಲಗಳನ್ನು ನಾನು ಮತ್ತು ನಾಗಪ್ಪ ಹಾಗೂ ಭೂತಾಳೆ ಪೂಜಾರಿ ಮೂವರು ನಮ್ಮ ಟೆಂಪೋದಲ್ಲಿ ಹಾಕಿಕೊಂಡು , ಅದರಲ್ಲಿ ಕುಳಿತುಕೊಂಡು ಸಂಜೆ 6:30 ಗಂಟೆ ಸುಮಾರಿಗೆ ಗುಲ್ಬರ್ಗಾಕ್ಕೆ ಗಂಜಿನಲ್ಲಿರುವ ಜಯಭಾವಾನಿ ಟ್ರೇಡರ್ಸನಲ್ಲಿ ತೊಗರಿ ಚೀಲಗಳನ್ನು ಹಚ್ಚಿ ವಾಪಸ್ಸು ಸ್ವಲ್ಪ ಸಮಯದಲ್ಲಿ ಹಿತ್ತಲ ಶಿರೂರ ವಾಪಸ್ಸು ಹೊರಟಿದ್ದು ಟೆಂಪೋ ಕೆಎ-32--3924 ಚಾಲಕ ನಾಗಪ್ಪನ ಪಕ್ಕದಲ್ಲಿ ಭೂತಾಳೆ, ಭೂತಾಳೆ ಪಕ್ಕದಲ್ಲಿ ನಾನು ಕುಳಿತುಕೊಂಡು ಹೊರಟಿದ್ದು , ರಾತ್ರಿ 9:15 ಗಂಟೆ ಸುಮಾರಿಗೆ ಗುಲ್ಬರ್ಗಾ ಆಳಂದ ರೋಡ ಇರುವ ರೈಲ್ವೆ ಓವರ್ ಬ್ರೀಡ್ಜ ಮೇಲೆ ಬಂದಾಗ ಎದುರಿನಿಂದ ಆಳಂದ ರೋಡ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ್ ಚಾಲಕ ತನ್ನ ಲಾರಿಯನ್ನು ಅತಿ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದವನೆ ನಮ್ಮ ಟೆಂಪೋಕ್ಕೆ ಡಿಕ್ಕಿ ಹೊಡೆದನು, ಇದರಿಂದಾಗಿ ನಾವೂ ಮೂವರು ಟೆಂಪೋದಲ್ಲಿ ಸಿಕ್ಕಿ ಬಿದ್ದಿದ್ದು, ನಾನು ನನ್ನ ಮೊಬಾಯಲನಿಂದ ಅಣ್ಣತಮಕಿಯ ಅಣ್ಣ ಶರಣಕುಮಾರ ಉಪ್ಪಿನ ಈತನಿಗೆ ಫೋನ ಮಾಡಿ ವಿಷಯ ತಿಳಿಸಲು ಸ್ವಲ್ಪ ಸಮಯದಲ್ಲಿ ಶರಣಕುಮಾರ & ಅರುಣಕುಮಾರ ಇವರು ಸ್ಥಳಕ್ಕೆ ಬಂದು ನಮ್ಮ ಮೂವರಿಗೆ ಹೊರಗೆ ತೆಗೆದಿದ್ದು ಅಪಘಾತದಿಂದಾಗಿ ನನಗೆ ಎಡಗಣ್ಣಿನ ಮೇಲೆ , ಬಲಹಣೆಯ ಮೇಲೆ ರಕ್ತಗಾಯವಾಗಿದ್ದು , ಬಲಮೊಳಕಾಲ ಕೆಳಗೆ ರಕ್ತಗಾಯವಾಗಿದ್ದು , ಎದೆಗೆ ಗುಪ್ತಗಾಯವಾಗಿದ್ದು, ಚಾಲಕ ನಾಗಪ್ಪನಿಗೆ ನೋಡಲಾಗಿ , ಅವನ ಬಲ ಮತ್ತು ಎಡಮೊಳಕಾಲ ಮೇಲೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಅಂಗೈಯ ಮೇಲೆ ರಕ್ತಗಾಯವಾಗಿದ್ದು , ಮೂಗಿನಿಂದ ರಕ್ತ ಸೋರಿದ್ದು, ಭೂತಾಳೆ ಪೂಜಾರಿ ಈತನಿಗೆ ನೋಡಲಾಗಿ, ಅವನ ಬಲ ಹಣೆ ಒಡೆದು ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದನು . ನಮಗೆ ಡಿಕ್ಕಿ ಹೊಡೆದ ಲಾರಿ ಟ್ಯಾಂಕರ ನಂ: ಎಂ.ಹೆಚ್- 12 ಹೆಚ್ ಡಿ 1804 ಇತ್ತು. ಅದರ ಚಾಲಕ ಲಾರಿಯನ್ನು ಸ್ಥಳದಲ್ಲಿಯೆ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 28-12-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಕಾಶಿಬಾಯಿ ಇವಳು ಸಿದ್ದಾರ್ಥ ನಗರ ಬುದ್ದ ಮಂದಿರ ಹತ್ತಿರ ಇರುವ ಬಯಲು ಜಾಗೆಯಲ್ಲಿ ಸಂಡಸಕ್ಕೆ ಹೋಗಿ ವಾಪಸ್ಸ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸಿದ್ದಾರ್ಥ ನಗರ ಹತ್ತಿರ ಇರುವ ರೋಡ ಮೇಲೆ ಕಣ್ಣಿ ಮಾರ್ಕೆಟ ಕಡೆಯಿಂದ ಮಳೇಂದ್ರ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32ಇಸಿ-0474 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾಶಿಬಾಯಿ ಇವಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಅಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಸಂತೋಷ ತಂದೆ ವಿಠಳ ಸೂರ್ಯವಂಶಿ ಸಾ: ಸಿದ್ದಾರ್ಥ ನಗರ ಅಫಜಲಪೂರ ರೋಡ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಹಾನಂದ ತಂದೆ ಸಾಯಬಣ್ಣಾ ಜಾಪೂರ ಸಾ: ಹೊನ್ನಕಿರಣಗಿ ತಾ: ಗುಲಬರ್ಗಾ ರವರು ದಿನಾಂಕ 27-12-2013 ರಂದು ಸಾಯಂಕಾಲ ತಮ್ಮ ಸಂಬಂದಿಯಾದ ವಾಸುದೇವ ಇವರು ಚಲಾಯಿಸುತ್ತಿರುವ ಮೊಟಾರ ಸೈಕಲ ನಂಬರ ಕೆಎ-32 ಇಸಿ-3833 ರ ಮೇಲೆ ಜಗತ ಸರ್ಕಲ ಮುಖಾಂತರ ನಮ್ಮೂರಿಗೆ ಹೋಗುವಾಗ ಮಿನಿ ವಿಧಾನ ಸೌಧ ಎದುರಿನ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ಎಸ್-561 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಂಚಾರಿ ಠಾಣೆ : ದಿನಾಂಕ 27-12-2013 ರಂದು 07-30  ಪಿ.ಎಮ್ ಕ್ಕೆ ಗಾಯಾಳು ಲಕ್ಷ್ಮಿಬಾಯಿ ಇವಳು ಗಂಜ ಬಸ್ ನಿಲ್ದಾಣ ಹತ್ತಿರ ಇರುವ ಲಾಹೋಟಿ ಕಲ್ಯಾಣ ಮಂಟಪದ ಎದರುಗಡೆ ರೋಡಿನ ರಸ್ತೆ ದಾಟುತ್ತಿದ್ದಾಗ ಯಾವುದೊ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ದಿನಾಂಕ 28-12-2013 ರಂದು ಬೆಳಗಾಂವ ಮತಕ್ಷೇತ್ರ ಶಾಸಕರಾದ ಶ್ರೀ ಸಂಬಾಜಿರಾವ ಪಾಟೀಲ ಇವರು ದತ್ತಾತ್ರೇಯ ದೇವರ ದರ್ಶನಕ್ಕೆ ದೇವಲಗಾಣಗಾಪೂರಕ್ಕೆ ಬರುವವ ಇದ್ದುದರಿಂದ ಬಂದೋಬಸ್ತ ಕರ್ತವ್ಯಕ್ಕಾಗಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-921, 1082, 795, 1043, 1083 ರವರ ಸಮೇತ ನಾನು ದತ್ತ ಮಂದಿರಕ್ಕೆ ಹೋಗಿ ಸಿಬ್ಬಂದಿಯವರಿಗೆ ಪಾಯಿಂಟ ಕರ್ತವ್ಯಕ್ಕೆ ನೇಮಿಸಿದೇನು, ಮಾನ್ಯ ಶಾಸಕರು ಮುಂಜಾನೆ 11-40 ಗಂಟೆಗೆ ಬೆಂಗಾವಲು ವಾಹನ ಸಮೇತ ದತ್ತಾತ್ರೇಯ ಮಂದಿರಕ್ಕೆ ಬಂದರು ಅವರಿಗೆ ಬೆಂಗಾವಲು ಸಿಬ್ಬಂದಿ ಮತ್ತು ನಾವು ಸೂಕ್ತ ಬಂದೋಬಸ್ತ ವೈವಸ್ಥೆ ಮಾಡಿ ದೇವರ ದರ್ಶನ ಮಾಡಿಸಿದೇವು, ಅವರು ಪೂಜೆ ವಿದಿ ವಿಧಾನಗಳನ್ನು ಪೂರೈಸಿದರು ದರ್ಶನ ಮುಗಿಸಿಕೊಂಡು ಬೆಂಗಾವಲು ವಾಹನ ಸಮೇತ ಮರಳಿ ಸಿಂದಗಿಗೆ ಮದ್ಯಾಹ್ನ  12-20 ಗಂಟೆ ಸುಮಾರಿಗೆ ದೇವಲಗಾಣಗಾಪೂರದ ಲಕ್ಷ್ಮೀ ಗುಡಿಯ ಹತ್ತಿರ ಹೊರಟಾಗ ಹಿಂದುಗಡೆಯಿಂದ ದೂರದಲ್ಲಿ ನಿಂತು ಇಬ್ಬರು ಶಾಸಕರ ಕಾರ ನಂ. ಕೆಎ-22 ಜೆಡ್-9945 ನೇದ್ದರ ಮೇಲೆ ಒಂದು ಕಲ್ಲು ಎಸೆದು ಹಿಂಬದಿಯ ಕಾರಿನ ಗ್ಲಾಸು ಒಡೆದರು.ಕನ್ನಡ ವಿರೋಧಿ ಶಾಸಕರಿಗೆ ಧಿಕ್ಕಾರ ಅಂತಾ ಘೋಷಣೆ ಕೂಗುತ್ತಿದ್ದಾಗ, ಅವರನ್ನು ನಾನು ಮತ್ತು ಸಿಬ್ಬಂದಿರವರು ಸಮೇತ ವಶಕ್ಕೆ ತೆಗದುಕೊಂಡು; ವಿಚಾರಿಸಲು ಅವರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂತಾ ತಿಳಿಯಿತು ಅವರ ಹೆಸರು ವಿಳಾಸ ವಿಚಾರಿಸಲು 1, ಶಿವುಕುಮಾರ ತಂದೆ ಮಲ್ಕಪ್ಪ ನಾಟೀಕಾರ, 2, ವಿಠ್ಠಲ ತಂದೆ ಅಡಿವೆಪ್ಪ ನಾಟೀಕಾರ ಸಾ|| ಇಬ್ಬರು ಹವಳಗಾ ಅಂತಾ ತಿಳಿಸಿದರು, ಸದರಿಯವರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಶಾಸಕರ ಕಾರ ಮೇಲೆ ಕಲ್ಲು ಎಸೆದು  ಕಾರಿನ ಗ್ಲಾಸ ಒಡೆದು ಹಾನಿ ಮಾಡಿ, ಶಾಸಕರ ದೈಹಿಕ ಸುರಕ್ಷೆತೆಗೆ ಅಪಾಯವನ್ನುಂಟು ಮಾಡಿದವರ ವಿರುದ್ದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.