Police Bhavan Kalaburagi

Police Bhavan Kalaburagi

Sunday, June 3, 2018

BIDAR DISTRICT DAILY CRIME UPDATE 03-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-06-2018

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 206/2018, PÀ®A. 489 (J), (©), (¹)(J) eÉÆvÉ 34 L¦¹ :-
¢£ÁAPÀ 02-06-2018 gÀAzÀÄ ºÀĪÀÄ£Á¨ÁzÀ §¸Àì ¤¯ÁÝtzÀ°è 4 d£ÀgÀÄ C¸À° £ÉÆn£ÀAvÉ PÁtĪÀ 500/- gÀÆ¥Á¬ÄUÀ¼À ªÀÄÄR ¨É¯ÉªÀżÀî £ÀPÀ° £ÉÆlÄUÀ¼À£ÀÄß vÉÊAiÀiÁj¹ ¸ÁªÀðd¤PÀjUÉ 500/- gÀÆ¥Á¬Ä PÉÆlÖgÉ 500/- gÀÆ¥Á¬Ä ªÀÄÄR ¨É¯ÉªÀżÀî C¸À° £ÉÆn£ÀAvÉ PÁtĪÀ JgÀqÀÄ SÉÆÃmÁ £ÉÆÃlUÀ¼ÀÄ PÉÆqÀĪÀÅzÁV ºÉý £ÀPÀ° £ÉÆÃlÄUÀ¼ÀÄ ZÀ¯ÁªÀuÉ ªÀiÁqÀÄwÛzÁÝgÉ CAvÀ ¸ÀAvÉÆõÀ ¦J¸ÀL ºÀĪÀÄ£Á¨ÁzÀ ¥ÉÆ°¸À oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV zÁ½ ªÀiÁr »rzÀÄ CªÀjUÉ 500/- gÀÆ¥Á¬Ä ªÀÄÄR ¨É¯ÉAiÀÄ 21 £ÀPÀ° £ÉÆlÄUÀ¼ÀÄ d¦Û ªÀiÁrzÀÄÝ EgÀÄvÀÛzÉ ºÁUÀÄ 4 d£ÀjUÉ »rzÀÄPÉÆAqÀÄ ¸ÀzÀj DgÉÆævÀgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 188/2018, PÀ®A. 304(J) L¦¹ :-
ದಿನಾಂಕ 02-06-2018 ರಂದು ಮೃತ ಶಿವಕುಮಾರ ತಂದೆ ಕ್ರೀಷ್ಣಾ ವಯ: 36 ವರ್ಷ, ಸಾ: ಜನತಾ ಕಾಲೋನಿ ಭಾಲ್ಕಿ ರವರು ಜನತಾ ಕಾಲೋನಿಯ ಸುನೀಲ ತಂದೆ ಗುಂಡಪ್ಪಾ ರವರ ಮನೆಯಲ್ಲಿ ಕಟ್ಟಡದ ಕೆಲಸ ಮಾಡುವ ಸಮಯದಲ್ಲಿ ಮನೆಯ ಮಾಲಿಕ ಹಾಗೂ ಜೆಸ್ಕಾಂ ಇಲಾಖೆಯವರ ನಿರ್ಲಕ್ಷತನದಿಂದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆಂದು ಮ್ರತನ ಹೆಂಡತಿಯಾದ ಫಿರ್ಯಾದಿ ಸಂಗಿತಾ ಗಂಡ ಶಿವಕುಮಾರ ವಯ: 31 ವರ್ಷ, ಸಾ: ಜನತಾ ಕಾಲೋನಿ ಭಾಲ್ಕಿ ರವರು ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 136/2018, PÀ®A. ªÀÄ»¼É PÁuÉ :-
¦üAiÀiÁð¢ dªÀÄÄ£ÁgÁt UÀAqÀ ªÉAPÀmÉñÀégÀ DZÁj, ªÀAiÀÄ: 45 ªÀµÀð, eÁw: «±ÀéPÀªÀÄð, ¸Á: §UÀzÀ® gÀªÀgÀ ªÀÄUÀ¼ÁzÀ ¸ÀAzsÁågÁt EªÀ¼ÀÄ ©.PÁA 6£Éà ¸É«Ä¸ÀÖgÀ £À°è ¹¢Ý«£ÁAiÀÄPÀ rVæ PÁ¯ÉÃd ©ÃzÀgÀzÀ°è C¨sÁå¸À ªÀiÁqÀÄwÛzÁݼÉ, CªÀ¼ÀÄ ¢£Á®Ä vÀªÀÄÆägÁzÀ §UÀzÀ®¢AzÀ ªÀÄÄAeÁ£É ©ÃzÀgÀPÉÌ PÁ¯ÉÃfUÉ §AzÀÄ ¸ÁAiÀÄAPÁ® ªÀÄ£ÉUÉ §gÀÄwÛzÀݼÀÄ, FUÀ CªÀ¼À ¥ÀjÃPÉëAiÀÄÄ ªÀÄzsÁåºÀß 2 UÀAmɬÄAzÀ 5 UÀAmÉAiÀĪÀgÉUÉ £ÀqÉAiÀÄÄwÛzÀÝjAzÀ ¢£ÁAPÀ 01-06-2018 gÀAzÀÄ ªÀÄzsÁåºÀß 12 UÀAmÉUÉ CªÀ¼ÀÄ §UÀzÀ® ©lÄÖ ©ÃzÀgÀPÉÌ §¹ì£À°è §A¢zÀÄÝ ¸ÁAiÀÄAPÁ® 6 UÀAmÉAiÀiÁzÀgÀÆ ¸ÀºÀ ªÀÄUÀ¼ÀÄ ªÀÄ£ÉUÉ ¨ÁgÀzÉà EzÀÄzÀÝPÉÌ 1815 jAzÀ 1830 UÀAmÉAiÀÄ CªÀ¢üAiÀÄ°è vÀ£Àß UÀAqÀ£ÁzÀ ªÉAPÀmÉñÀégÀ gÀªÀgÀÄ ¸ÀAzsÁågÁt EªÀ¼À ªÉÆèÉÊ® £ÀA. 7676092238 £ÉÃzÀPÉÌ PÀgÉ ªÀiÁr «ZÁj¸À¯ÁV CªÀ¼ÀÄ vÁ£ÀÄ ©ÃzÀgÀ ºÀ¼É §¸À ¤¯ÁÝtzÀ°è §¹ìUÁV PÁAiÀÄÄvÁÛ ¤AwÛzÀÄÝ, §¸À §AzÀ £ÀAvÀgÀ §gÀÄvÉÛãÉAzÀÄ w½¹gÀÄvÁÛ¼ÉAzÀÄ UÀAqÀ£ÁzÀ ªÉAPÀmÉñÀégÀ gÀªÀgÀÄ w½¹zÀÄÝ, £ÀAvÀgÀ 1930 UÀAmÉAiÀiÁzÀgÀÆ ¸ÀºÀ ªÀÄ£ÉUÉ ¨ÁgÀzÉà EzÀÄzÀÝjAzÀ 1930 UÀAmÉAiÀÄ ¸ÀĪÀiÁjUÉ CªÀ¼À ªÉÆèÉÊ®UÉ PÀgÉ ªÀiÁqÀ¯ÁV CªÀ¼À £ÀA§gÀ ¹éZï D¥sï §A¢gÀÄvÀÛzÉ, £ÀAvÀgÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ£ÁzÀ ¦.dUÀ¢Ã±ÀégÀ gÀªÀjUÉ ªÀÄvÀÄÛ ¸ÀA§A¢üPÀjUÉ ºÁUÀÆ PÁ¯ÉÃf£À°è ºÉÆÃV «ZÁj¹zÀÄÝ J°èAiÀÄÆ ¸ÀAzsÁågÁt EªÀ¼ÀÄ ¥ÀvÉÛAiÀiÁVgÀĪÀÅ¢®è, CªÀ¼ÀÄ J°èAiÉÆà PÁtÂAiÀiÁVgÀÄvÁÛ¼É. ªÀÄUÀ¼ÀÄ PÀ¥ÀÄà ©½ PÉA¥ÀÄ §tÚzÀ ZÀÆrzÁgÀ mÁ¥ï ªÀÄvÀÄÛ QæêÀiï PÀ®gÀzÀ ¥ÁåAl, QæêÀÄ PÀ®gï PÉA¥ÀÄ §tÚzÀ ªÉïï zsÀj¹zÀÄÝ, dvÉUÉ PÁ¯ÉÃeï ¨ÁåUï ºÉÆA¢gÀÄvÁÛ¼É, CªÀ¼ÀÄ ¸ÁzsÁgÀt ªÉÄÊPÀlÄÖ, ©½ §tÚ ºÉÆA¢zÀÄÝ, PÀ¥ÀÄà PÀÆzÀ®Ä EzÀÄÝ, JvÀÛgÀ 5 ºÉÆA¢gÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 34/2018, PÀ®A. 15(J), 32(3) PÉ.E PÁAiÉÄÝ :- 
¢£ÁAPÀ 02-06-2018 gÀAzÀÄ ºÀÄ®¸ÀÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ¸ÀgÁ¬Ä ¸ÉêÀ£É ªÀiÁqÀĪÀªÀjUÉ ªÀiÁgÁl ªÀiÁr C£ÀĪÀÅ ªÀiÁqÀ®Ä ¤AwgÀĪÀ §UÉÎ ZËPÀ¯Á gÁoÉÆÃqÀ ¦.J¸ï.L ºÀÄ®¸ÀÆgÀ ¥ÉưøÀ oÁuÉ gÀªÀjUÉ RavÀ ¨Áwä ¹PÀÌ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÀÄ®¸ÀÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ ºÉÆÃV £ÉÆÃqÀ®Ä ¸ÁªÀðd¤PÀ gÀ¸ÉÛAiÀÄ°è DgÉÆæ zÁzÁgÁªÀ vÀAzÉ £ÀgÀ¹AUÀgÁªÀ eÁ£À¨Á ªÀAiÀÄ: 49 ªÀµÀð, eÁw: ªÀÄgÁoÁ, ¸Á: ºÀÄ®¸ÀÆgÀ, vÁ: §¸ÀªÀPÀ¯Áåt EvÀ£ÀÄ vÀ£Àß C¢ü£À ¸ÀézÉò ªÀÄzÀå EvÀgÀjUÉ ¸ÉêÀ£É ªÀiÁqÀ®Ä CªÀPÁ±À ªÀiÁrPÉÆlÄÖ, ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ 180 JA.J¯ï.£À UÁvÀæzÀ ¥ÀÄlÖzÀ ¨ÁnèAiÀÄ°è 90 JA.J¯ï N.n [a®ègÉ ªÀÄzÀå] ªÀÄvÀÄÛ MAzÀÄ ¥Áè¹ÖPÀ UÁè¸À ElÄÖPÉÆAqÀÄ d£ÀjUÉ PÀÄrAiÀÄ®Ä CªÀPÁ±À ªÀiÁrPÉÆnÖzÀÄÝ UÀªÀĤ¹ ¸ÀzÀjAiÀĪÀ¤UÉ »rzÀÄ DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 109/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 02-06-2018 ರಂದು ಫಿರ್ಯಾದಿ ಹರೀಶ ತಂದೆ ಭೀಮಶ್ಯಾ ಹಜ್ಜರಗಿ ಸಾ: ಕೊಡಂಬಲ ರವರ ಅಣ್ಣ ಶಂಕರ ವಯ: 30 ವರ್ಷ ರವರು ತಮ್ಮ ಮೋಟರ ಸೈಕಲ ನಂ. ಕೆಎ-39/ಆರ್-0560 ನೇದ್ದರ ಮೇಲೆ ಚಿಟಗುಪ್ಪಾ ಕಡೆಗೆ ಹೋಗುವಾಗ ಕೊಡಂಬಲ ಚಿಟಗುಪ್ಪಾ ರೋಡಿನ ಮೇಲೆ ಫ್ಯಾಕ್ಟರಿ ಸಮೀಪ ಧಾಬಾ ಹತ್ತಿರ ರೋಡಿನ ಮೇಲೆ ಎದುರಿನಿಂದ ಚಿಟಗುಪ್ಪಾ ಕಡೆಯಿಂದ ಬಂದ ಟ್ರಾಕ್ಟರ ನಂ. ಕೆಎ-36/ಟಿ-5857 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಣ್ಣನ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಅಣ್ಣನ ಎಡತಲೆಗೆ ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವ, ಹಣೆಗೆ, ಎಡಗಲ್ಲಕ್ಕೆ ತರಚಿದಗಾಯ ಹಾಗು ಎಡರಟ್ಟೆಯ ಮೂಳೆ ಮುರಿದು ಭಾರಿ ತರಚಿದಗಾಯವಾಗಿ ಬೇಹೋಷಾಗಿರುತ್ತಾನೆ, ನಂತರ ಆತನಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲರಾಜ ತಂದೆ ಬೀಮರಾಯ ಹುಲಿಮನಿ ಸಾ: ತಾರಫೈಲ್ 3 ನೇ ಕ್ರಾಸ್ ದುರ್ಗಮ್ಮ ಟೆಂಪಲ್ ಹತ್ತಿರ ಕಲಬುರಗಿ ಇವರು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದಲ್ಲಿ ಗುತ್ತಿಗೆ ಆದಾರದ ಮೇಲೆ ಖಾಸಗಿ ನೌಕರನಾಗಿ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೇನೆ. ನಾನು ದಿನಾಲು ಕಲಬುರಗಿಯಿಂದ ಶಹಾಪೂರಕ್ಕೆ ಕರ್ತವ್ಯಕ್ಕೆ ಹೋಗಿ ಬಂದು ಮಾಡುತ್ತೇನೆ. ಹೀಗಿದ್ದು ಎಂದಿನಂತೆ ಇಂದು ದಿನಾಂಕ; 02/06/2018 ರಂದು ಮುಂಜಾನೆ ನಾನು ಕಲಬುರಗಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.-32-ಎಫ್-2244, ಕಲಬುರಗಿ - ದಾವಣಗೇರಿ ಬಸ್ನಲ್ಲಿ ಕುಳಿತುಕೊಂಡು ಶಹಾಪೂರಕ್ಕೆ ಹೊರಟಿದ್ದೇನು. ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರಿದ್ದರು. ಮುಂಜಾನೆ 8-15 ಗಂಟೆ ಸುಮಾರಿಗೆ ನಮ್ಮ ಬಸ್ಸು ಜೇವರಗಿ ಹೊರವಲಯದ ಕ್ರೀಡಾಂಗಣದ ಹತ್ತಿರ ಜೇವರಗಿ ಶಹಾಫೂರ ರೋಡಿನಲ್ಲಿ ಹೋಗುತ್ತಿದ್ದಾಗ ನಮ್ಮ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ, ಅದೆ ವೇಳೆಗೆ ನಮ್ಮ ಎದುರಿಗೆ ಅಂದರೆ ಶಹಾಪೂರ ರೋಡಿನ ಕಡೆಯಿಂದ ಇನ್ನೊಂದು ಕೆ.ಎಸ್.ಆರ.ಟಿ.ಸಿ ಬಸ್ಸಿನ ಚಾಲಕನು ಕೂಡ ಬಸ್ಸನ್ನು ಅತಿವೇಗ ಮತ್ತು ಅಲಕ್ಷತತನದಿಂದ ನಡೆಯಿಸಿಕೊಂಡು ಬಂದು, ಎರಡು ಬಸ್ಸಿನ ಚಾಲಕರು ಒಬ್ಬರಿಗೊಬ್ಬರು ಸೈಡ ತೆಗೆದುಕೊಳ್ಳದೆ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ಕುಳಿತ ಬಸ್ಸು ರೋಡಿನ ಎಡ ಬದಿಯ ಸಣ್ಣ ಪೂಲಿಗೆ ಡಿಕ್ಕಿ ಹೊಡೆದು ಅದರ ರಭಸಕ್ಕೆ ಬಸ್ಸಿನ ಮುಂದಿನ ದೊಡ್ಡ ಗ್ಲಾಸ್ ಒಡೆದು ಮುಂದಿನ ಭಾಗ ಖುಲ್ಲಾ ಆಗಿದ್ದರಿಂದ ಮುಂದೆ ಕುಳಿತ ಮೂರು ಜನರು ಬಸ್ಸಿನ ಮುಂದೆ  ಕೆಳಗೆ ಬಿದ್ದಿದ್ದರಿಂದ ಬಸ್ಸು ಮೇಲೆ ಹಾಯಿದು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಮ್ಮ ಬಸ್ಸಿನ ಚಾಲಕನು ಕೂಡಾ ಡ್ರೈವರ ಸೀಟಿನಲ್ಲಿ ಕುಳಿತಲ್ಲಿಯೇ ಸಿಕ್ಕು ಹಾಕಿಕೊಂಡು ಭಾರಿ ಗಾಯ ಹೊಂದಿ ಮೃತಪಟ್ಟಿರುತ್ತಾನೆ. ಈ ಅಪಘಾತದಿಂದ ನನಗೆ ತುಟಿ ಕಟ್ಟಾಗಿದ್ದು, ಎರಡು ಕಾಲುಗಳ ಮೊಳಕಾಲು ಹತ್ತಿರ ಗುಪ್ತ ಪೆಟ್ಟಾಗಿರುತ್ತವೆ. ನಮ್ಮ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕರಾದ 01) ಶರೀಫಾ ಕಾತೂನ್ ಲಾವರೆವಾಲೆ, 02) ಮಹ್ಮದ್ ಗೌಸ್ ಲಾವರೆವಾಲೆ, 03) ಚಾಂದಪಾಶಾ ತಂದೆ ಗುಲಾಮ್ ಹುಸೇನ್ ಶಹಾಪೂರ, 04) ಶಾರೀಫಾ ತಮಕಿನ್ ಗಂಡ ಮಹ್ಮದ್ ಅಸ್ರಫ್ ಶಹಾಫೂರ. 05) ಸಾದಿಯಾ ಸುಲ್ತಾನ ಗಂಡ ಮಹ್ಮದ ಸಲೀಂ ಅನ್ನುವವರಿಗೆ ಮತ್ತು ಇತರರಿಗೆ ಅಲ್ಲದೆ ಎದುರಿನ ಬಸ್ಸಿನಲ್ಲಿ ಕುಳಿತು ಬರುತ್ತಿದ್ದ 01) ವೇದರೇಖಾ, 02) ವೀಣಾ,  03) ಓಂಸಿದ್ದರಾಜ, 04) ಮಹ್ಮದ್ ರಫಿ, ಹಾಗು ಇತರೆ ಪ್ರಯಾಣಿಕರಿಗೂ ಹೀಗೆ ಎರಡೂ ಬಸ್ಸನಲ್ಲಿದ್ದ ಒಟ್ಟು 25-30 ಜನರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿರುತ್ತವೆ. ನಾವು ಕುಳಿತು ಹೊರಟಿದ್ದ ಬಸ್ಸ ಚಾಲಕನ ಹೆಸರು ಮೃತ 1) ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಸಾ: ಸಿಂದಗಿ (ಬಿ) ಅಂತಾ ಮತ್ತು ಸ್ಥಳದಲ್ಲಿಯೇ ಮೃತಪಟ್ಟ 3 ಜನ ಹೆಣ್ಣು ಮಕ್ಕಳ ಹೆಸರು 2) ಆಯೇಶಾ ಸಿದ್ದಿಕಾ ಗಂಡ ಅಬ್ದುಲ್ ಸಯೀದ ವನದುರ್ಗಾ ಸಾ: ಕಲಬುರಗಿ 3) ಫರೀನಾಬೇಗಂ ಗಂಡ ಅಬ್ದುಲ್ ಅಸ್ಲಾಂ ಖಾತೆಕಾನಿ ಸಾ: ಕಲಬುರಗಿ 4) ಸಹರಾ ಕಾತೂನ್ ಗಂಡ ಮಹ್ಮದ್ ನೂರಖಾನ್ ಸಲಿಂ ಸಾ: ಆನಂದ ನಗರ ಕಲಬುರಗಿ ಎಂದು ಮತ್ತು ಮೂರು ಜನರು ಹೆಣ್ಣುಮಕ್ಕಳು ಸಹ ಶಿಕ್ಷಕಿಯರು ಶಾಲೆಗೆ ಹೋಗುತ್ತಿದ್ದರು ಎಂದು ಗೊತ್ತಾಗಿರುತ್ತದೆ. ಹಾಗು ಎದುರಿಗೆ ಬರುತ್ತಿದ್ದ ಬಸ್ಸ ನಂ, ಕೆ.-33-ಎಫ್-0159 ಇದ್ದು ಅಪಘಾತದಲ್ಲಿ ಎರಡೂ ಬಸ್ಸುಗಳ ಮುಂಭಾಗ ಭಾರಿ ಜಖಂ ಆಗಿರುತ್ತವೆ. ಶಹಾಪೂರ ಕಡೆಯಿಂದ ಬರುತ್ತಿದ್ದ ಬಸ್ಸ ಚಾಲಕನ ಹೆಸರು ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಅಂತಾ ಗೊತ್ತಾಗಿದ್ದು ಅವನಿಗೂ ಗಾಯಗಳಾಗಿರುತ್ತವೆ. ಘಟನೆಯ ವಿಷಯ ಗೊತ್ತಾಗಿ ಸ್ಥಳಕ್ಕೆ ಅಂಬುಲೇನ್ಸ ವಾಹನಗಳು ಬಂದಾಗ ಗಾಯಗೊಂಡವರೆಲ್ಲರೂ ಅಂಬುಲೇನ್ಸ ವಾಹನಗಳಲ್ಲಿ ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಹೆಚ್ಚಿಗೆ ಗಾಯಗೊಂಡ ಕೆಲವರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆಮೇಲೆ ನಮೂದಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆ.-32-ಎಫ್-2244 ನೇದ್ದರ ಚಾಲಕ ರುಕ್ಕಪ್ಪ ತಂದೆ ಚಂದ್ರಶಾ ಬೋಗನಕರ್ ಮತ್ತು  ಬಸ್ ನಂಬರ ಕೆ.-33-ಎಫ್-0159 ನೇದ್ದರ ಚಾಲಕ ಸೋಮಶೇಖರ ತಂದೆ ಅಪರಪ್ಪ ಸಾ: ಸುರಪೂರ ಇವರಿಬ್ಬರು ತಮ್ಮ ತಮ್ಮ ಬಸ್ಸಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಈ ಅಪಘಾತ ಸಂಭವಿಸಿದ್ದು ಇರುತ್ತದೆ. ಕಾರಣ ಎರಡೂ ಬಸ್ಸ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.