Police Bhavan Kalaburagi

Police Bhavan Kalaburagi

Sunday, March 8, 2015

Raichur District Reported Crimes

¥ÀwæPÁ ¥ÀæPÀluÉ
                                                                                            ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
 AiÀÄÄ.r.Dgï. ¥ÀæPÀgÀtzÀ ªÀiÁ»w:-
             ನೀಲಮ್ಮ ಈಕೆಯ ಮದುವೆಯು ಈಗ್ಗೆ 25 ವರ್ಷಗಳ ಹಿಂದೆ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತ ಗ್ರಾಮದ ಯೋಗೇಶ್ವರಯ್ಯ ಈತನೊಂದಿಗೆ ಆಗಿದ್ದು, 1 ವರ್ಷದ ವರೆಗೆ ಗಂಡ, ಹೆಂಡತಿ ಚೆನ್ನಾಗಿದ್ದು, ನಂತರ ಇಬ್ಬರ ನಡುವೆ ವೈಮನಸ್ಸು ಬಂದಿದ್ದರಿಂದ  ನೀಲಮ್ಮ ಈಕೆಯು ಗಂಡನನ್ನು ಬಿಟ್ಟು ತನ್ನ ತವರೂರಾದ ಸಾಲಗುಂದ ಗ್ರಾಮಕ್ಕೆ ಬಂದು ಸಾಲಗುಂದ ಗ್ರಾಮದಲ್ಲಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಳು.  ನೀಲಮ್ಮ ಈಕೆಯ ದಿನಾಂಕ 06-03-2015 ರಂದು 6-00 ಪಿ.ಎಂ. ಸುಮಾರು ಮೇವು ತರಲು ಸಾಲಗುಂದ ಸೀಮಾದಲ್ಲಿರುವ ತನ್ನ ಹೊಲಕ್ಕೆ ಹೋಗಿದ್ದು, ವಾಪಸ್ಸು ಮನೆಗೆ ಬರಲಾರದ ಕಾರಣ ಫಿರ್ಯಾದಿ ಗುಂಡಯ್ಯಸ್ವಾಮಿ ತಂದೆ ಮಹಾಂತಯ್ಯಸ್ವಾಮಿ 48ವರ್ಷ, ಜಾಃಜಂಗಮ, ಉಃ ಒಕ್ಕಲುತನ, ಸಾಃ ಸಾಲಗುಂದ ತಾಃ ಸಿಂಧನೂರು   FvÀ£ÀÄ ದಿನಾಂಕ 07-03-2015 ರಂದು ಬೆಳಿಗ್ಗೆ ನೀಲಮ್ಮಳನ್ನು ಹುಡುಕುತ್ತ ನೀಲಮ್ಮಳ  ಹೊಲದ ಕಡೆಗೆ ಹೋದಾಗ 07-00 ಎ.ಎಂ. ಸುಮಾರು ನೀಲಮ್ಮಳ ಶವವು ಆಕೆಯ ಹೊಲದ ಮುಂದೆ ಇರುವ ಕೇಡು ನೀರು ಹೋಗುವ ಕಾಲುವೆಯಲ್ಲಿ ಅಂಗಾತವಾಗಿ ಬಿದ್ದಿದ್ದು , ಸದ್ರಿ ನೀಲಮ್ಮಳ ಮರಣದಲ್ಲಿ ಸಂಶಯ ಇರುತ್ತದೆ  ಅಂತಾ ಇದ್ದ ಲಿಖಿತ ಪಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಯು.ಡಿ.ಆರ £ÀA: 06/2015 ಕಲಂ.  174 (ಸಿ) ಸಿ.ಆರ.ಪಿ.ಸಿ. CrAiÀÄ°è  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
          ಈ ಪ್ರಕರಣದಲ್ಲಿಯ ಮೃತಳು    ಫರೀದಾ ಬೇಗಂ ಗಂಡ ಚಾಂದ್ ಪಾಶಾ  ಜಾತಿ: ಮುಸ್ಲಿಂ,ವಯ- 37ವರ್ಷಕೂಲಿ ಸಾ: ಕಲ್ಲೂರು ಈಕೆಗೆ ªÉÆದಲಿನಿಂದಾ ºÉÆmÉÖ  ನೋವು ಇದ್ದು  ಗುಣವಾಗದ್ದರಿಂದಾ ಜೀವನದಲ್ಲಿ  ಜಿಗುಪ್ಸೆºÉÆAದಿ ದಿ.05-03-2015 ರಂದು ಬೆಳಿಗ್ಗೆ 09.30 ಗಂಟೆ ಸುಮಾರಿಗೆ  ಕಲ್ಲೂರು ಗ್ರಾಮದಲ್ಲಿ ಮೃತಳು ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಚೇತರಿಸಿಕೊಳ್ಳದೆ ದಿ.06-03-2015 ರಂದು  ರಾತ್ರಿ 9-15 ಗಂಟೆಗೆ ರಾಯಚೂರು ಜಿಲ್ಲಾ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆಂದು ಶ್ರೀ  ಮಹಿಬೂಬಲಿ ತಂದೆ ಪಕೀರ್ನಾಯಕವಯ-65ವರ್ಷ,  ಮುಸ್ಲಿಂ : ಒಕ್ಕಲುತನ   ಸಾ:ಕಲ್ಲೂರು- EªÀgÀÄ  ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 04/2015 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
             ದಿನಾಂಕ 07.03.2015 ರಂದು ರಾತ್ರಿ 20.20 ಗಂಟೆಗೆ ಪಿರ್ಯಾದಿ ನಾಗರಾಜ ತಂದೆ ಕರಿಯಪ್ಪ 23 ವರ್ಷ ಜಾ:ಮಾದಿಗ :ಕೂಲಿಕೆಲಸ ಸಾ:ಕಲ್ಮಲ FvÀ£ÀÄ ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಹಾಜರು ಪಡಿಸಿದೆನೆಂದರೆ,   ಪಿರ್ಯಾದಿದಾರನನ್ನು ಆರೋಪಿತ£ÁzÀ ನರಸಿಂಹಲು ತಂದೆ ದೊಡ್ಡ ಕರಿಯಪ್ಪ ತಳವಾರ್ 35 ವರ್ಷ ಜಾ:ಮಾದಿಗ :ಒಕ್ಕಲುತನ ಸಾ:ಕಲ್ಮಲ ಜಮೀನಿಗೆ  ಕೂಲಿ ಕೆಲಸಕ್ಕೆ ಹೊಗದೆ  ಇದ್ದುದ್ದರಿಂದ ಪಿರ್ಯಾದಿದಾರನ ಬಗ್ಗೆ ವೈಶಮ್ಯ ಬೆಳೆಸಿಕೊಂಡು ದಿನಾಂಕ 07.03.2015 ರಂದು 1745 ಗಂಟೆಗೆ ಕಲ್ಲೂರು ರೋಡ್ ನಲ್ಲಿ ಪಿರ್ಯಾದಿದಾರನನ್ನು ಆರೋಪಿತನು ತಡೆದುನಿಲ್ಲಿಸಿ ಏನಲೇ ಸೂಳೆ ಮಗನೆ ನಮ್ಮ ಹೊಲಕ್ಕೆ ಕೂಲಿ ಕೆಲಸಕ್ಕೆ ಬರದೆ ಬೆರೆಯವರ ಹೊಲಕ್ಕೆ ಹೊಗುತ್ತೆನಲೆ ಸೂಳೆ ಮಗನೆ ನಿನ್ನನೂ ಕೊಂಡು ಹಾಕಿ ಬಿಡುತ್ತೆನೆ ಅಂತ ಸಿಟ್ಟಿಗೆ ಬಂದು ಕೈಮುಷ್ಠಿ ಮಾಡಿ ಪಿರ್ಯಾದಿದಾರನ ಎಡ ಕಪಾಳಿನ ತುಟಿಯ ಮೇಲೆ ಬಲವಾಗಿ ಗುದ್ದಿದ್ದು ಇದರಿಂದ ಪಿರ್ಯಾದಿದಾರನ ಎಡಕ್ವಾರಿ ಹಲ್ಲು ಮುರಿದು ಬಿದ್ದು ಬಾಯಿಯಲ್ಲಿ ಭಾರಿ ರಕ್ತಗಾಯಾ ಆಗಿದ್ದು ಇರುತ್ತದೆ ಅಂತ ಇದ್ದ ಪಿರ್ಯಾದಿ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:59/2015 PÀ®A 341,325,504,506 L.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           zÉêÀgÁeï vÀAzÉ ¹zÀÝ¥Àà ªÀAiÀÄB 35 ªÀµÀð, eÁB £ÁAiÀÄPÀ, ¸Á|| »gɧÆzÀÆgÀÄ ¢£ÁAPÀ; 07.03.2015 gÀAzÀÄ 15-00 UÀAmÉUÉ ¹gÀªÁgÀ-UÀ§ÆâgÀÄ gÀ¸ÉÛAiÀÄ°è UÀ§ÆâgÀÄ E£ÀÄß MAzÀÄ Q.«Ä. zÀÆgÀ EgÀĪÀ°è vÀ£Àß ªÉÆÃmÁgÀ ¸ÀåPÀ¯ï £ÀA: PÉJ 36 qÀÆè 6639 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ZÁ®£É ªÀiÁrPÉÆAqÀÄ §A¢zÀÝjAzÀ D ªÁºÀ£ÀzÀ UÁ°AiÀÄÄ gÀ¸ÉÛAiÀÄ JqÀ¨ÁdÄ«£À CAa£À°è ¹Ìqï CVzÀÄÝ, EzÀjAzÀ FvÀ£ÀÄ gÀ¸ÉÛAiÀÄ ªÉÄÃ¯É ©¢zÀÝjAzÀ vÀ¯ÉAiÀÄ »A§¢AiÀÄ°è ¨Ájà gÀPÀÛUÁAiÀĪÁV gÀPÀÛ ¸ÉÆÃgÀvÉÆqÀVzÀÄÝ, C®è°è vÉgÀazÀ UÁAiÀÄUÀ¼ÁVzÀÄÝ CzÉ CAvÁ ²æà ºÀ£ÀĪÀÄAvÀ vÀAzÉ ²ªÀgÁd ªÀ:28 eÁ:PÀ¨ÉâÃgï G:MPÀÌ®ÄvÀ£À ¸Á:J£ï.UÀuÉÃPÀ¯ï ¤ÃrzÀ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA: 36/2015 PÀ®A: 279, 337, 338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ¢£ÁAPÀ:07.03.2015 gÀAzÀÄ  ವೀರನಗೌಡ ತಂದೆ ಬೀಮನಗೌಡ, 31 ವರ್ಷ, ಈಳಿಗೇರ, ಕಿರಾಣಿ ವ್ಯಾಪಾರಿ ಸಾ: ಹಳೇ ಮಲಿಯಾಬಾದ ತಾ: ರಾಯಚೂರು FvÀ£ÀÄ ತನ್ನ ಗೆಳೆಯ ಭೀಮಪ್ಪ ಇಬ್ಬರೂ ಕೂಡಿ ತನ್ನ ಮೋಟಾರ  ಸೈಕಲ್ ನಲ್ಲಿ ಬರುತ್ತಿರುವಾಗ ರಾಯಚೂರು-ಶಕ್ತಿನಗರ ರಸ್ತೆಯಲ್ಲಿ  ತಮ್ಮ ಗ್ರಾಮದ ಆರೋಪಿ ರಾಮು  ಮತ್ತು ಗಾಯಾಳು ತಿಮ್ಮಪ್ಪ ಇವರಿಬ್ಬರೂ  ಒಂದು ಹಿರೋಹೋಂಡಾ ಮೋಟಾರ ಸೈಕಲ್ ನಲ್ಲಿ ನಡೆಸಿಕೊಂಡು ಊರಿಗೆ ಬರುತ್ತಿರುವಾಗ ಸಂಜೆ 6-00 ಗಂಟೆಯ ಸುಮಾರಿಗೆ ಸದರಿ ರಾಮು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತಿ ವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿ ರಸ್ತೆಯಲ್ಲಿ ಹೊರಟ ಯಾವುದೋ ಒಂದು  ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಕಂಟ್ರೋಲ್ ಆಗದೇ ರಸ್ತೆ ಎಡಬದಿಯ ಬಾಂಡ್ ಗಲ್ಲಿಗೆ ಟಕ್ಕರ್ ಕೊಟ್ಟು ಮೋಟಾರ ಸೈಕಲ್ ಸಮೇತ ಇಬ್ಬರೂ ಬಿದ್ದರು ಸದರಿ ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತ  ತಿಮ್ಮಪ್ಪನಿಗೆ ಮೂಗಿಗೆ, ಮೇಲು ತುಟಿ ರಕ್ತಗಾಯವಾಗಿ , ಹಣೆಯಲ್ಲಿ ತೀವ್ರ ತರಚಿದ ಗಾಯಗಳಾಗಿದ್ದವು. ಮತ್ತು ಮೋಟಾರ ಸೈಕಲ್ ನಡೆಸುತ್ತಿದ್ದ ಆರೋಪಿ ರಾಮು ಈತನಿಗೂ ಎಡ ತೆಲಯಲ್ಲಿ ತರಚಿದ ತೀವ್ರ ರಕ್ತಗಾಯ, ಎಡ ಕಪಾಳ, ತುಟಿ, ಗದ್ದದಲ್ಲಿ ರಕ್ತಗಾಯವಾಗಿದ್ದು ಇರುತ್ತದೆ ಅಂತಾ PÉÆlÖ  ಫಿರ್ಯಾದಿ   ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 60/2015PÀ®A. 279, 337, 338 L.¦.¹ CrAiÀÄ°è ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.03.2015 gÀAzÀÄ            26 ¥ÀææPÀgÀtUÀ¼À£ÀÄß ¥ÀvÉÛ ªÀiÁr  5000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                      



Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ರದ್ದೆವಾಡಗಿ ಕ್ರಾಸ್‌ ಹತ್ತಿರ ಜೇವರ್ಗಿ ಕೋಳಕೂರ ರೋಡ್‌ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಇಸ್ಪೀಟ ಜೂಜಾಟದ ಬಗ್ಗೆ  ಖಚಿತ ಪಡಿಸಿಕೊಂಡು ದಾಳಿ ಮಾಡಿ ಪೀರ್ಅಹ್ಮದ್ ತಂದೆ ಮಹಿಬೂಬ ಸಾಬ್ಲೋಹಾರ್ಸಂಗಡ 6 ಜನರು ಸಾ|| ಎಲ್ಲರು ಜೇವರ್ಗಿ  ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ 9200/- ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 07/03/15 ರಂದು ಸಂಜೆ ಶ್ರೀ ಸಾತಲಿಂಗ ತಂದೆ ವಿನಾಯಕರಾವ ಪಾಸೋಡಿ ಸಾ : ಪಟ್ಟಣ ತಾ:ಜಿ: ಕಲಬುರಗಿ ತನ್ನ ಗೆಳೆಯರೊಂದಿಗೆ ಪಟ್ಟಣ ಗ್ರಾಮದ ಅಗಸಿ ಹತ್ತಿರ ಇರುವ ಸಿದ್ದಾರೂಢ ಹಡಪದ ಇವರ ಹೋಟಲಕ್ಕೆ ಚಹಾ ಕುಡಿಯಲು ಹೋಗಲು  ಅಲ್ಲಿಗೆ ಆರೋಪಿತರಾದ ಮಲ್ಲಪ್ಪ ಬಿಸಗೊಂಡ ಮತ್ತು ರೇವಣಸಿದ್ಧಪ್ಪ ಮತ್ತಿಮೂಡ ಇವರಿಬ್ಬರು ಫಿರ್ಯಾದಿ ನಮ್ಮ ಜಾತಿ ಹುಡುಗಿಗೆ ಬಣಿಜಗೆ ಹುಡುಗನೊಂದಿಗೆ ಮದುವೆ ಮಾಡಿಸಿ, ಸಾಕ್ಷಿ ಅಂತಾ ಯಾಕೇ ಸಹಿ ಮಾಡಿದ್ದೀ, ಎಂಬ ದ್ವೇಷದಿಂದ ಸೆಂಟ್ರಿಂಗ ಬಡಿಗೆಯಿಂದ ಮಲ್ಲಪ್ಪ ಫಿರ್ಯಾದಿ ತಲೆಯ ಮೇಲೆ  ಹೊಡೆದು ಭಾರಿ ರಕ್ತಗಾಯಗೊಳಿಸಿ ಮತ್ತು ರೇವಣಸಿದ್ಧಪ್ಪ ಫಿರ್ಯಾದಿ  ಎಡಗೈ ಮೇಲೆ ಹೊಡೆದು ಭಾರಿ ಗುಪ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ಶ್ರೀ ಭೀಮಪ್ಪ ತಂದೆ ಪೋತಪ್ಪ ತಳಕೇರಿ ಸಾ|| ಮಲ್ಲಾ (ಕೆ)  ರವರು ತಮ್ಮ ಮನೆಯಲ್ಲಿದ್ದಾಗ ಮಾನಪ್ಪ ತಂದೆ ಚಂದಪ್ಪ ಮ್ಯಾಗೇರಿ ಸಂಗಡ 3 ಜನರು ಸಾ|| ಎಲ್ಲರು ಮಲ್ಲಾ ಕೆ ರವರು  ಕೂಡಿಕೊಂಡು ಬಂದು ಹಳೆಯ ದ್ವೇಷದಿಂದ ನನ್ನೊಂದಿಗೆ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಪಡಿಸಿರುತ್ತಾರೆ. ಮತ್ತು ನನಗೆ ಮುಂದಕ್ಕೆ ಹೋಗದಂತೆ ತಡೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.