Police Bhavan Kalaburagi

Police Bhavan Kalaburagi

Saturday, May 2, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ 01-05-2015 ರಂದು ರಾತ್ರಿ 7-30 ಗಂಟೆ ಸುಮಾರಿಗೆ, ಹುನೂರು ಗ್ರಾಮಾದ ಬಸಿರೆ ಗಿಡದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1)   ºÀ£ÀĪÀÄAvÀUËqÀ vÀAzÉ §¸ÀªÀAvÀUËqÀ gÁªÀÄvÁß¼À 60 ªÀµÀð °AUÁAiÀÄvÀ ¸Á.ºÀÄ£ÀÆgÀÄ FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಪಿಎಸ್ಐ ಮದುಗಲ್ ಠಾಣೆ ಹಾಗೂ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 3210 /- ರೂ ಹಾಗೂ ಒಂದು ಬಾಲಪೆನ್ನು,ಒಂದು ಮಟಕಾ ಚೀಟಿಯನ್ನು ಹಾಗೂ ಒಂದು ನೋಕಿಯಾ ಕಂಪನಿಯ ಮೋಬೈಲನ್ನು  ಜಪ್ತಿಮಾಡಿಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿ ತನ್ನಲ್ಲಿಯ ಇಟ್ಟುಕೊಳ್ಳುವುದಾಗಿ ಹೇಳಿದನು. ನಂತರ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 70/2015 PÀ®A.78(3) PÉ.¦.PÁAiÉÄÝ .CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
      ದಿನಾಂಕ 01.05.2015 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಹುಲಗಪ್ಪ ತಂದೆ ತಾಯಪ್ಪ ಯರದಿಹಾಳ ವಯಾ 55 ವರ್ಷ, ಜಾತಿ ವಡ್ಡರ, : ಒಕ್ಕಲುತನ ಸಾ.ಸಂತೆಕೆಲ್ಲೂರು FvÀ ಅಳಿಯ ಶಿವಪುತ್ರ ಈತನು ಮೋಟಾರ ಸೈಕಲ್ ನಂ. ಕೆಎ-36/..-9268 ನೇದ್ದನ್ನು ತೆಗೆದುಕೊಂಡು ಆಮಾದಿಹಾಳ-ಮುದಗಲ್ ರಸ್ತೆಯ ಮೇಲೆ ತಿಮ್ಮಣ್ಣ ಸಾಹುಕಾರ ರವರ ಹೊಲದ ಹತ್ತಿರ ಆಮಾದಿಹಾಳ ಕಡೆಯಿಂದ ಬರುತ್ತಿರುವಾಗ ಮುದಗಲ್ ಕಡೆಯಿಂದ ಒಬ್ಬ ಲಾರಿಯ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಲಾರಿಯನ್ನು ನಿಲ್ಲಿಸದೆ ಆಗೆಯೇ ಹೋಗಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯದಿದಾರನ ಅಳಿಯನಿಗೆ ಬಲಗಾಲಿನ ಮೊಣಕಾಲಿಗೆ, ಬಲಗೈ ಮುಂಗೈಗೆ ಭಾರಿಗಾಯವಾಗಿದ್ದು, ಇರುತ್ತದೆ.ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA:  71/2015 PÀ®A 279,338, L¦¹ ªÀÄvÀÄÛ 187 LJªÀiï« PÁAiÉÄÞ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ.
        ¢£ÁAPÀ 30/04/2015 gÀAzÀÄ gÁwæ 7-00 UÀAmÉ ¸ÀĪÀiÁjUÉ ¦üAiÀiÁ𢠲æêÀÄw ªÀÄÄPÀĨÁ¬Ä UÀAqÀ ¥ÉÆïï¹AUï 60ªÀµÀ𠮪ÀiÁt ¸Á- «dAiÀÄ¥ÀÄgÀ ºÁ.ªÀ CdAiÀÄ qÁ¨sÁ eÁ®ºÀ½î gÀ¸ÉÛ zÉêÀzÀÄUÀð FPÉAiÀÄ ªÀÄUÀ£ÀÄ vÀ£Àß ªÉÆÃlgÀÀ ¸ÉÊPÀ¯ï ZÉ¹ì £ÀA MB2A11CZ2ECH65893 £ÉÃzÀÝ£ÀÄß «dAiÀÄ¥ÀÄgÀ¢AzÀ £ÀqɹPÉÆAqÀÄ §gÀÄwÛzÁÝUÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ PÀjUÀÄqÀØ UÁæªÀÄzÀ ºÀwÛgÀ gÉÆÃr£À ¥ÀPÀÌzÀ°è ºÉÆÃUÀÄwÛzÀÝ MAzÀÄ JªÉÄäUÉ UÀÄ¢Ý PɼÀUÀqÉ ©zÀÄÝ vÀ£Àß UÀ®èPÉÌ ªÀÄvÀÄÛ PÀ¼ÀV£À ºÀ°è£À M¸ÀrUÉ ¨sÁj gÀPÀÛUÁAiÀĪÁVzÀÄÝ C®èzÉ JªÉÄäUÉ UÀÄ¢ÝzÀÝjAzÀ JªÉÄäAiÀÄ »A¨sÁUÀ ¨sÁj ¥ÉmÁÖV »A¢£À JgÀqÀÄ PÁ®ÄUÀ¼ÀÄ ªÀÄÄjzÀÄ ®ÄPÁì£ÀÄ DVzÀÄÝ ªÀÄvÀÄÛ ªÉÆÃlgÀ ¸ÉÊPÀ¯ï£À ªÀÄÄA¢£À ¨sÁUÀ dPÀAUÉÆArzÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:  92/2015. PÀ®A-279, 337, 338, 427 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

       ದಿ.01-05-2015 ರಂದು ಬೆಳಗಿನ ಜಾವ 04-00 ಗಂಟೆಗೆ ಆರೋಪಿತ£ÁzÀ ಜಿ.ಪಲಾನಿಸ್ವಾಮಿ ತಂದೆ ಗಾಂಧಿ ವಯಾ 35 ವರ್ಷ ಜಾತಿ:ಬೋಯರ್,ಲಾರಿ ನಂಬರ ಟಿ.ಎನ್-52/ಹೆಚ್-5229ರ ಚಾಲಕ ಸಾ:ಮೆಟೂರು[ ತಮಿಳುನಾಡು] FvÀ£ÀÄ  ತನ್ನ ಲಾರಿಯಲ್ಲಿ ಕ್ಲೀನರ ವೇಲುಮುರುಗನ್ ಈತನನ್ನು ಕೂಡಿಸಿಕೊಂಡು ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ಸಮೀಪದಲ್ಲಿ ಸಿರವಾರ ಕಡೆಯಿಂದ ಕವಿತಾಳ ಕಡೆಗೆ ಹೋಗುತ್ತಿರುವಾಗ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಲಾರಿಯು ಎಡಮಗ್ಗಲು ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಕ್ಲೀನರಗೆ ಕುತ್ತಿಗೆಯ ಹಿಂಭಾಗದಲ್ಲಿ ಭಾರಿ ಒಳಪೆಟ್ಟಾಗಿ ಕೈ ಕಾಲು ಮುರಿದು ಭಾರಿ ಸ್ವರೂಪದ ಗಾಯಗಳಾಗಿದ್ದು ಆರೋಪಿ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ ಗಾಯಗೊಂಡಿದ್ದರಿಂದ ರಾಯಚೂರು ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ತಡವಾಗಿ ಬಂದು ಶ್ರೀ ,ಮಣಿ ತಂದೆ ಅರ್ಜುನನ್ ವಯಾ:43 ಜಾತಿ:ವಣೀರ್ ಉ:ಲಾರಿ  ಮಾಲಿಕ   ಸಾ: ಅಕ್ಕಂಪೇಟೆ ತಾಲೂಕ :ಸಂಕರಿ ಜಿಲ್ಲಾ:ಸೇಲಂ[ ತಮಿಳುನಾಡು] gÀªÀgÀÄ ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 55/2015  ಕಲಂ: 279, 337.338 IPC   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåUÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
          ಈ ಪ್ರಕರಣದಲ್ಲಿಯ ಮೃತ ಶ್ರೀಮತಿ ಬಸ್ಸಮ್ಮ ಗಂಡ ರಂಗಪ್ಪ ಕಸನದೊಡ್ಡಿ ಜಾತಿ:ಹರಿಜನ    ವಯ-60ವರ್ಷ, ಸಾ:ಹಳ್ಳಿಹೋಸೂರುಕ್ಯಾಂಪು Fಕೆಯು ದಿ.01-05-2015 ರಂದು ಹಳ್ಳಿಹೋಸೂರು ಕ್ಯಾಂಪ ಸೀಮೆಯಲ್ಲಿರುವ ವೀರನಗೌಡ ಇವರ ಹೊಲದಲ್ಲಿಯ ಹತ್ತಿ ಕಟ್ಟಿಗೆಗಳನ್ನು ಕೀಳಲೆಂದು ಕೂಲಿಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮುಂಜಾನೆ 10-00 ಗಂಟೆಗೆ ಯಾವುದೋ ವಿಷಪೂರಿತ ಹಾವು ಕಚ್ಚಿದ್ದ ರಿಂದ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಭೋಧಕ ಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿ.01-05-2015 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಮೇಲಿಂದ  ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA:05/2015 ಕಲಂ:174 CRPC CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.05.2015 gÀAzÀÄ  33 ¥ÀææPÀgÀtUÀ¼À£ÀÄß ¥ÀvÉÛ ªÀiÁr  5400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              


BIDAR DISTRICT DAILY CRIME UPDATE 02-05-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 02-05-2015

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ  ಗುನ್ನೆ ನಂ. 60/2015 ಕಲಂ 279, 304() ಐಪಿಸಿ :-
ದಿನಾಂಕ :01/05/2015 ರಂದು 19:00 ಗಂಟೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ ಗಾಯಾಳು ಮೃತನಾದ ಬಗ್ಗೆ ಎಂಎಲ್ಸಿ ಮಾಹಿತಿ ಪಡೆದುಕೊಂಡು ಕೂಡಲೆ ನಾನು ಹೆಚ್.ಸಿ-831 ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಹಾಜರಿದ್ದ ಮೃತನ ತಂದೆಯಾದ ಫಿರ್ಯಾದಿ ಶ್ರೀ ಅಯ್ಯುಬ ತಂದೆ ಅಬ್ದುಲ ಖಾದರ ಚಾವೂಸ, ವಯ-55 ವರ್ಷ, ಜಾತಿ-ಮುಸ್ಲಿಂ, -ಅಡುಗೆ ಮಾಡುವ ಕೆಲಸ, ಸಾ- ಹಿಮ್ಮತನಗರ ಬಸವಕಲ್ಯಾಣ ರವರು ಕೊಟ್ಟ್  ಹೇಳಿಕೆ ಸಾರಾಂಶವೆನೆಂದರೆ ದಿನಾಂಕ:01/05/2015 ರಂದು ಮದ್ಯಾಹ್ನ ಫಿರ್ಯಾದಿಯ ಮಗನಾದ ಇಮ್ರಾನ ಹಾಗೂ ಅವನ ಗೆಳೆಯರಾದ ತಾಜೋದ್ದಿನ ತಂದೆ ಮುಜಾಹಿದ ಸೈಯದ ಹಾಗೂ ಇಸ್ಮಾಯಿಲ ಮೂವರು ಸೇರಿ ತಮ್ಮ ಕೆಲಸಕ್ಕೆಂದು ರಾಜೇಶ್ವರ ಗ್ರಾಮಕ್ಕೆ ಹೋಗಿರುತ್ತಾರೆ ಎಂದು ಗೊತ್ತಾಗಿದ್ದು ನಂತರ ಸಾಯಂಕಾಳ 6 ಪಿಎಂ ಗಂಟೆಗೆ ಫಿರ್ಯಾದಿಗೆ ಫೋನ ಮುಖಾಂತರ ತಿಳಿಯಬಂದಿದೆನೆಂದರೆ ಫಿರ್ಯಾದಿಯ ಮಗನಾದ ಇಮ್ರಾನ ಇತನು ರಾಜೇಶ್ವರ ಗ್ರಾಮದಿಂದ ಎನ್‌.ಎಚ್‌-9 ಮುಖಾಂತರ ಸಸ್ತಾಪೂರ ಬಂಗ್ಲಾದ ಕಡೆಗೆ ಬರುತ್ತಿರುವಾಗ ಇಮ್ರಾನ ಇತನು ಅವನ ಗೆಳೆಯ ತಾಜೋದ್ದಿನ ಇತನ ಮೊಟರ ಸೈಕಲ ಹೀರೊ ಹೊಂಡಾ ಪ್ಯಾಶನ ಪ್ರೊ ನಂಬರ ಬರೆಯದ ಮೊಟರ ಸೈಕಲನ್ನು 5 PM ಗಂಟೆಗೆ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ಸ್ಕಿಡ್ಮಾಡಿ ರಾ.ಹೆ.ನಂ.9 ಮೇಲೆ ತಡೋಳಾ-ರಾಜೇಶ್ವರ ಮಧ್ಯದಲ್ಲಿ ಬಿದ್ದು ಗಾಯಗೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಇರುತ್ತಾನೆ ಅಂತ ತಿಳಿದು ಫಿರ್ಯಾದಿಯು ತನ್ನ ಮಗನಾದ ಅಮೀರ ಚಾವೂಸ ಹಾಗೂ ಇತರರು ಬಂದು ನೋಡಲು ಫಿರ್ಯಾದಿಯ ಮಗನಾದ ಇಮ್ರಾನ ಇತನಿಗೆ ನೋಡಲು ಅವನ ತಲೆಯಲ್ಲಿ ಭಾರಿ ರಕ್ತಗಾಯ ಹಾಗೂ ಎದೆಯಲ್ಲಿ ಗುಪ್ತಗಾಯವಾಗಿದ್ದು ಕೂಡಲೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕುರಿತು ಉಮರ್ಗಾದ ಆಸ್ಪತ್ರೆಗೆ ಒಯ್ಯುತ್ತಿರುವಾಗ ದಾರಿ ಮದ್ಯದಲ್ಲಿ ತುರೂರಿ ಹತ್ತಿರ ಇಮ್ರಾನ ಇತನು ಮೃತಪಟ್ಟಿರುತ್ತಾನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 58/2015 PÀ®A 143, 147, 323, 504, 506, 498(J), 494 L¦¹ eÉÆvÉ 3 & 4 r.¦.JPïÖ :-
¢£ÁAPÀ 02-05-2015 gÀAzÀÄ 1245 UÀAmÉUÉ ¦ügÁå¢zÁgÀ¼ÁzÀ ²æêÀÄw C¸À¦üAiÀiÁ ¸ÀįÁÛ£Á UÀAqÀ E¸Áä¬Ä® ±ÉÃR ¸Á;RÄzÁ£À¥ÉÆgÀ UÁæªÀÄ vÁ:¨sÁ°Ì f;©ÃzÀgÀ ¸ÀzÀå ¥sÉÊd¥ÉÆgÁ ©ÃzÀgÀ EªÀgÀÄ zÀÆgÀÄ ºÁdgÀ¥Àr¹zÀÄÝ ¸ÁgÀA±ÀªÉ£ÀAzÀgÉ, £À£ÀUÉ 2008 £Éà ¸Á°£À°è RÄzÁ£À¥ÀÆgÀ vÁ|| ¨sÁ°Ì f|| ©ÃzÀgÀ UÁæªÀÄzÀ ¸Àé: ºÀ¤¥sÀ¸Á§ @ ºÀ£ÀÄß EªÀgÀ M§â£Éà ªÀÄUÀ£ÁzÀ E¸Áä¬Ä®±ÉÃR EªÀgÉÆA¢UÉ zsÁ«ÄðPÀªÁV ®UÀߪÀiÁrPÉÆnÖzÀÄÝ EzÀÄÝ £À£Àß ®UÀߪÀÅ ¢£ÁAPÀ; 08-06-2008 gÀAzÀÄ ©ÃzÀgÀzÀ°èAiÀÄ J¸ï.PÉ PÀ¯Áåt ªÀÄAl¥ÀzÀ°è £ÀªÀÄä, vÁ¬Ä vÀAzÉ UÀÄgÀÄ»jAiÀÄgÀÄ ºÁUÀÄ EvÀgÀgÀÄ PÀÆr ®UÀß ªÀiÁrPÉÆnÖgÀÄvÁÛgÉ. £ÉAl¸ÀÜ£ÀzÀ°è ªÀiÁvÁrzÀAvÉ £ÀUÀzÀÄ 2 ®PÀë 50 ¸Á«gÀ gÀÆ, 7 vÉÆ¯É §AUÁgÀ, ªÉÆÃmÁgÀ ¸ÉÊPÀ® ¸À®ÄªÁV 60 ¸Á«gÀ gÀÆ £ÀUÀzÀÄ ªÀÄ£ÉUÉ ¨ÉÃPÁUÀĪÀ ¸ÁªÀiÁ£ÀÄUÀ¼ÀÄ, §mÉÖ §gÉUÀ¼ÀÄ EvÁå¢ £À£Àß UÀAqÀ ªÀÄvÀÄÛ CªÀgÀ ¸ÀA§A¢üPÀjUÉ PÉÆnÖgÀÄvÁÛgÉ. £À£ÀUÉ FªÁUÀ C§ÄݯÁè ¥sÀgÁ£À CAvÀ 5 ªÀµÀðzÀ M§â UÀAqÀÄ ªÀÄUÀ¤gÀÄvÁÛ£É. £À£Àß ®UÀߪÁzÀ MAzÀÄ ªÀµÀðzÀ £ÀAvÀgÀ £À£Àß UÀAqÀ£ÁzÀ E¸Áä¬Ä®±ÉÃR, CvÉÛAiÀiÁzÀ ¸ÀÄUÁæ©, £Á¢¤AiÀÄgÁzÀ gÀ¦üAiÀiÁ© ¸Á|| RÄzÁ£À¥ÀÆgÀ, ±ËPÀvÀ© ¸Á|| ªÉĺÀPÀgÀ, gÀÄPÀAiÀiÁ ¸Á|| ¨ÉîÆgÀ, ªÉĺÀgÁd ¸Á|| ºÀÄ®¸ÀÆgÀ, £Àd§Æ£À ¸Á|| ºÉÊzÁæ¨ÁzÀ EªÀgÀÄUÀ¼ÀÄ £À£ÀUÉ E¸Áä¬Ä®£ÀÄ ©.J¸ï.¹ CVæ ªÀiÁrgÀÄvÁÛ£É. CªÀ¤UÉ ¨ÉÃgÉAiÀĪÀgÀÄ ¸ÀĪÀiÁgÀÄ 12 jAzÀ 15 ®PÀë ªÀgÀzÀQëuÉ PÉÆqÀÄwÛzÀÝgÀÄ DzÀgÉ ¤ªÀÄä vÀAzÉ vÁ¬ÄAiÀĪÀgÀÄ MlÄÖ PÉêÀ® 5 ®PÀë ªÀiÁvÀæ ªÀgÀzÀQëuÉ PÉÆnÖgÀÄvÁÛgÉ. ¤£Àß vÀªÀgÀÄ ªÀģɬÄAzÀ E£ÀÆß 7 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á JAzÀÄ £À£ÀUÉ zÉÊ»PÀªÁV ºÁUÀÄ ªÀiÁ£À¹PÀªÁV »A¸É PÉÆqÀÄwÛzÀÄÝ CzÀPÉÌ £Á£ÀÄ F §UÉÎ £À£Àß vÀAzÉAiÀĪÀjUÉ ¥sÉÆãÀ ªÀiÁr w½¹gÀÄvÉÛãÉ. ¢£ÁAPÀ; 14-04-2015 gÀAzÀÄ ªÀÄzÁå£Àí CAzÁd 3.30 UÀAmÉUÉ £Á£ÀÄ, £À£Àß vÀAzÉ ªÀÄvÀÄÛ vÁ¬ÄAiÀiÁzÀ RªÀÄgÀ ¸ÀįÁÛ£Á ªÀÄ£ÉAiÀÄ°èzÁÝUÀ £À£Àß UÀAqÀ£À F ªÉÄð£À J¯Áè ¸ÀA§A¢üPÀgÀÄ £À£ÀUÉ UÀÄgÀÄw®èzÀ M§â ºÉtÄÚªÀÄUÀ¼ÀÄ ªÀÄvÀÄÛ M§â UÀAqÀÄ ªÀÄUÀ §AzÀÄ £À£ÀUÉ £À£Àß vÀAzÉUÉ ªÀÄvÀÄÛ vÁ¬ÄUÉ CªÀgÀÄUÀ¼ÀÄ ©½ ¨ËAqÀ ªÉÄÃ¯É ¸À» ªÀiÁrj JAzÀÄ vÀPÀgÁgÀÄ ªÀiÁqÀÄwÛzÀÄÝ, CzÀPÉÌ £À£Àß vÀAzÉAiÀĪÀgÀÄ £À£Àß ¸ÉÆÃzÀgÀªÀiÁªÀ£ÁzÀ ¸ÉÊAiÀÄzÀ ¤¸ÁgÀ¥ÀmÉî¸Á§, ªÀiÁtÂPÀgÁªÀ amÁÖ, £ÁUÀ±ÉnÖ vÀ¼ÀWÁmÉ, PÉʯÁ±À RUÉð ¨ÁåAPÀ PÁ¯ÉÆä, ªÀÄPÀ§Æ® ªÀiÁªÀÄ£ÀPÉÃj ºÁUÀÄ EvÀgÀgÀ£ÀÄß ¥sÉÆãÀ ªÀiÁr PÀgɬĹ ¥ÀAZÁ¬Äw ºÁPÀ¯ÁV ºÉƸÀzÁV §AzÀ ºÉtÄÚªÀÄUÀ¼ÀÄ FPÉAiÀÄÄ £À£Àß ºÉ¸ÀgÀÄ gÀ¦üAiÀiÁ EzÉ JAzÀÄ ºÉý ªÀÄvÉÆۧ⠺ÉƸÀ§£À ºÉ¸ÀgÀÄ ªÀÄPÀ§Ä® ªÀÄZÀPÀÆj ¸Á|| PÁPÀ£Á¼À EªÀgÀÄ £À£Àß vÀAzÉ EgÀÄvÁÛgÉ. EgÀÄvÀÛzÉ CAvÀ ºÉý CªÀ¼ÀÄ 7 ®PÀë gÀÆ PÉÆrj CAzÀgÉ ¤£ÀUÉ PÀgÉzÀÄPÉÆAqÀÄ ºÉÆÃUÀÄvÉÛêÉ. E®è¢zÀÝgÉ ¤£ÀUÉ 1 1/2/ ®PÀë gÀÆ EªÁUÀ £ÀUÀzÀÄ PÉÆqÀÄvÉÛêÉ. £ÀªÀÄäzÀÄ, ¤ªÀÄäzÀÄ K£ÀÆ E®èªÉAzÀÄ F §UÉÎ F ©½ ¨ÁAqÀ ªÉÄÃ¯É ¸À» ªÀiÁrj CAvÀ CAzÀgÀÄ CzÀPÉÌ £Á£ÀÄ, £ÀªÀÄäªÀgÀÄ PÀÆr AiÀiÁªÀ PÁgÀt¢AzÀ ¨ÁAqÀ ªÉÄÃ¯É ¸À» ªÀiÁrj CAvÀ C£ÀÄßw¢Ýj CAvÀ CA¢zÀPÉÌ CªÀgÉ®ègÀÆ PÀÆr EªÁUÀ ¤ÃªÀÅ 7 ®PÀë gÀÆ PÉÆqÀ¢zÀÝgÉ C¸ÀvÀ«ÄAiÀiÁå ¸ÀįÁÛ£Á½UÉ PÀgÉzÀÄPÉÆAqÀÄ ªÉÊAiÀÄÄ¢®è. FªÁUÀ E¸Áä¬Ä®±ÉÃR¤UÉ ¨ÉÃgÉ ®UÀß ªÀiÁrgÀÄvÉÛÃªÉ JAzÀÄ EgÀĪÀ zÀÆj£À ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¸À¯ÁVzÉ

§UÀzÀ® ¥ÉÆ°¸À oÁuÉ AiÀÄÄrDgï £ÀA. 04/2015 PÀ®A 174 ¹Dg惡 :-
ದಿನಾಂಕ 01-05-2015 ರಂದು 0830 ಗಂಟೆಗೆ ಫಿರ್ಯಾದಿ ವೈಜಿನಾಥ ತಂದೆ ರತ್ನಪ್ಪಾ ನಾಗನಕೇರಿ ಸಾ/ ಸಿರ್ಸಿ ಎ ರವರು ಠಾಣೆಗೆ ಬಂದು ತನ್ನ ಹೇಳಿಕೆ ಕೊಟ್ಟಿದ್ದು ಸಾರಾಂಶವೇನೆಂದರೆ ನನ್ನ ಮಗಳಾದ ಪವಿತಾ 21 ವರ್ಷ ಈಕೆಗೆ ಹೊದ ವರ್ಷ ವಿಠಲ ತಂದೆ ಬಚ್ಚಯ್ಯಾ ಸಾ/ ವೇಂಟಪುರ ಗ್ರಾಮ ಮಂಡಲ ಕೊಹೀರ ತಾ/ ಜಹಿರಾಬಾದ (ಟಿ.ಎಸ್) ಇತನಿಗೆ ಕೊಟ್ಟು ಲಗ್ನ ಮಾಡಲಾಯಿತ್ತು ಸುಮಾರು 10 ದಿವಸಗಳ ಹಿಂದೆ ನನ್ನ ಮಗಳಾದ ಪವಿತಾ ಈಕೆಯು ಜಹಿರಾಬಾದ ಮಾಧವ ಆಸ್ಪತ್ರೆಯಲ್ಲಿ ಬಾಣತನ ಆಗಿದ್ದು ಹೆಣ್ಣು ಮಗು ಹುಟ್ಟಿರುತ್ತದೆ. ಕಳೆದ ನಾಲ್ಕು ದಿವಸಗಳ ಹಿಂದೆ ನನ್ನ ಮಗಳಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತೇವೆ. ದಿನಾಂಕ 30-04-2015 ರಂದು ರಾತ್ರಿ ನಮ್ಮ ಮೊಮ್ಮಗಳ ಐದೇಸಿ ಕಾರ್ಯಕ್ರಮ ಮಾಡಿದೇವು ನನ್ನ ಮಗಳ ಬಾಣತನ ಕಾಲಕ್ಕೆ ಆಸ್ಪತ್ರೆಯಲ್ಲಿ ಸಿಜರಿಂಗ ಆಗಿರುತ್ತದೆ.  ಅಂದಿನಿಂದ ಆಕೆಯ ಹೊಟ್ಟೆ ನೋವು ಬೇನೆ ಜಾಸ್ತಿಯಾಗಿದ್ದು ಇದೆ. ಸುಮಾರು ದಿನಾಂಕ 01-05-2015 ರಂದು 4 ಗಂಟೆಗೆ ನನ್ನ ಮಗಳು ನೀರು ಕುಡಿಯಲ್ಲು ಕೇಳಿದಾಗ ನನ್ನ ಹೆಂಡತಿ ಆಕೆಗೆ ನೀರು ಕೊಟ್ಟಳು ನಂತ ರ ಇಬ್ಬ್ರು ಮಲಗಿಕೊಂಡ ರು ಬೆಳಗಿನ ಜಾವ 0530 ಗಂಟೆಗೆ ನನ್ನ ಹೆಂಡತಿ ಎದ್ದು ನೋಡಲು ನನ್ನ ಮಗಳಾದ ಪವಿತಾಗೆ ನೋಡಲು ಕಾಣಿಸಲಿಲ್ಲಾ ಆಕೆಗೆ ಹುಡುಕುತ್ತಾ ನಮ್ಮೂರ ಪುರುಶೋತಮ ಕುಲಕರ್ಣಿ ಇವರ ಹೊಲದ ಬಾವಿ ಹತ್ತಿರ ಬಂದಾಗ ಬಾವಿಯ ದಂಡೆ ಮೇಲೆ ನಮ್ಮ ಮಗಳ ಶಾಲು ಕಂಡಿದ್ದು ಬಾವಿಯಲ್ಲಿ ನೋಡಲು ಆಕೆಯ ಶವ ಇರುತ್ತದೆ ನನ್ನ ಮಗಳು ಹೊಟ್ಟೆ ನೋವಿನ ಬೇನೆ ಸಹಿಸದೆ ಬಾವಿಯ ನೀರಿನಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ಸದರಿ ನನ್ನ ಮಗಳು ಬಾವಿಯಲ್ಲಿ ಬಿದ್ದು ಮೃತ ಪಟ್ಟ ಬಗ್ಗೆ ಯಾರ ಮೇಲೆ ಯಾವುದೇ ರೀತಿಯಾದ ಸಂಶಯ ಇರುವುದಿಲ್ಲ ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

§UÀzÀ® ¥Éưøï oÁuÉ UÀÄ£Éß £ÀA 48/2015 PÀ®A 435, 447, 504 L¦¹  :-
ದಿನಾಂಕ:01/05/2015 ರಂದು 1700 ಗಂಟೆಗೆ ಫಿರ್ಯಾದಿ ಶ್ರಿ ಚಂದ್ರಕಾಂತ ತಂದೆ ಹಣಮಂತಪ್ಪಾ ನೌಬಾದೆ ಸಾ/ಮರ್ಜಾಪೂರ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಸಾರಾಂಶವೆನೆಂದರೆ    ನನಗೆ ಮರ್ಜಾಪೂರ  (ಎಂ) ಗ್ರಾಮದ ಶಿವಾರದಲ್ಲಿ 3 ಎಕ್ಕರೆ 30 ಗುಂಟೆ ಜಮೀನು ಇದ್ದು ಅದರ  ಸರ್ವೆನಂ. 28  ಇರುತ್ತದೆ.   ಸದರಿ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು ಸದ್ಯ ಕಬ್ಬು ಕಟಾವಿಗೆ ಬಂದಿರುತ್ತದೆ.  ಹೀಗಿರುವಲ್ಲಿ ದಿನಾಂಕ: 01/05/2015 ರಂದು  ಸಾಯಂಕಾಲ 4:00 ಗಂಟೆ ಸುಮಾರಿಗೆ ಫಿರ್ಯಾದಿ  ಮತ್ತು  ಕೆಲಸ ಮಾಡುವು ಸೀನು  ತಂದೆ ಸ್ಯಾಮವೇಲ್ ಹೊಲಕ್ಕೆ ಕಬ್ಬಿಗೆ ನೀರು ಬಿಡಲು  ಹೊದಾಗ ಸದರಿ ಹೊಲದಲ್ಲಿ ನಮ್ಮೂರ ಸುನೀಲ ತಂದೆ ಮಾರುತಿ ಭದ್ರೆನವರೂ, 27 ವರ್ಷ, ಸಾ/ಮರ್ಜಾಪೂರ (ಎಂ) ಇತನು ಫಿರ್ಯಾದಿಯ  ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ತನ್ನ ಬಳಿ ಇಟ್ಟಿಕೊಂಡಿದ ಖಡೆಬ್ಬಿಯಿಂದ ಕಡ್ಡಿಗಿರಿ ಬೆಂಕಿ ಹಚ್ಚುತ್ತಾ ಮುಂದೆ ಹೊಗುತ್ತಿದ್ದನು ಫಿರ್ಯಾದಿಯು  ಒಮ್ಮೆಲೆ ಚಿರಿದಾಗ ಫಿರ್ಯಾದಿಯನ್ನು  ನೋಡಿ ಸದರಿ ಕಡ್ಡಿ ಮತ್ತು ಖಡೆಬ್ಬಿ ಅಲ್ಲಿಯೆ ಬಿಸಾಡಿರುತ್ತಾನೆ.  ನಂತರ ಫಿರ್ಯಾದಿಗೆ   ಸೂಳ್ಯೆಮಗನೆ ನಾನೆ ಬೆಂಕಿ ಹಚ್ಚಿದೆನೆಂದು ಬೈದು ಓಡಿಹೋಗಿರುತ್ತಾನೆ.  ಅವನು ಬೆಂಕಿ ಹಚ್ಚಿದರಿಂದ ಕಬ್ಬಿಗೆ ಹತ್ತಿಕೊಂಡು ಸುಮಾರು ಸದರಿ ಹೊಲದಲ್ಲಿನ 75% ರಷ್ಟು ಭಾಗ  ಸಂಪೂರ್ಣವಾಗಿ ಕಟಾವುಗೆ ಬಂದಿದ ಕಬ್ಬು ಸುಟ್ಟು ಹೋಗಿರುತ್ತದೆ.  ಸದರಿ ಸುಟ್ಟ ಕಬ್ಬಿನ ಅಂದಾಜು ಕಿಮ್ಮತ್ತು 1 ಲಕ್ಷ 80 ಸಾವಿರ ರೂಪಾಯಿಗಳು ಆಗುತ್ತದೆ.  ನಂತರ ನಾನು ಅಗ್ನಿಶಾಮಕ ದಳದವರಿಗೆ ಫೋನ ಮಾಡಿದಾಗ ಅವರು ಬಂದು ಬೆಂಕಿಯನ್ನು ನಂದಿಸಿರುತ್ತಾರೆ. ಹಾಗು ಸದರಿ ಘಟನೆಯನ್ನು ನಮ್ಮೂರಿನ ದಶರಥ ತಂದೆ ಶರಣಪ್ಪಾ ಹಲಗೆ, ಸೀನು ತಂದೆ ಸ್ಯಾಮವೇಲ್, ರಾಜು ತಂದೆ ಮಲಕು ಇವರು ಘಟನೆಯ ಪ್ರತ್ಯಕ್ಷದಯಾಗಿರುತ್ತಾರೆ.   ಕಾರಣ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹೊಲದಲ್ಲಿನ ಕಬ್ಬಿಗೆ  ಬೆಂಕಿ ಹಚ್ಚಿ ಕಬ್ಬು ಸುಟ್ಟು ಹೊಗಲು ಕಾರಣನಾಗಿರುವ ಸುನೀಲ ಇತನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
.