Police Bhavan Kalaburagi

Police Bhavan Kalaburagi

Saturday, May 2, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ 01-05-2015 ರಂದು ರಾತ್ರಿ 7-30 ಗಂಟೆ ಸುಮಾರಿಗೆ, ಹುನೂರು ಗ್ರಾಮಾದ ಬಸಿರೆ ಗಿಡದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1)   ºÀ£ÀĪÀÄAvÀUËqÀ vÀAzÉ §¸ÀªÀAvÀUËqÀ gÁªÀÄvÁß¼À 60 ªÀµÀð °AUÁAiÀÄvÀ ¸Á.ºÀÄ£ÀÆgÀÄ FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಪಿಎಸ್ಐ ಮದುಗಲ್ ಠಾಣೆ ಹಾಗೂ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 3210 /- ರೂ ಹಾಗೂ ಒಂದು ಬಾಲಪೆನ್ನು,ಒಂದು ಮಟಕಾ ಚೀಟಿಯನ್ನು ಹಾಗೂ ಒಂದು ನೋಕಿಯಾ ಕಂಪನಿಯ ಮೋಬೈಲನ್ನು  ಜಪ್ತಿಮಾಡಿಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿ ತನ್ನಲ್ಲಿಯ ಇಟ್ಟುಕೊಳ್ಳುವುದಾಗಿ ಹೇಳಿದನು. ನಂತರ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 70/2015 PÀ®A.78(3) PÉ.¦.PÁAiÉÄÝ .CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
      ದಿನಾಂಕ 01.05.2015 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಹುಲಗಪ್ಪ ತಂದೆ ತಾಯಪ್ಪ ಯರದಿಹಾಳ ವಯಾ 55 ವರ್ಷ, ಜಾತಿ ವಡ್ಡರ, : ಒಕ್ಕಲುತನ ಸಾ.ಸಂತೆಕೆಲ್ಲೂರು FvÀ ಅಳಿಯ ಶಿವಪುತ್ರ ಈತನು ಮೋಟಾರ ಸೈಕಲ್ ನಂ. ಕೆಎ-36/..-9268 ನೇದ್ದನ್ನು ತೆಗೆದುಕೊಂಡು ಆಮಾದಿಹಾಳ-ಮುದಗಲ್ ರಸ್ತೆಯ ಮೇಲೆ ತಿಮ್ಮಣ್ಣ ಸಾಹುಕಾರ ರವರ ಹೊಲದ ಹತ್ತಿರ ಆಮಾದಿಹಾಳ ಕಡೆಯಿಂದ ಬರುತ್ತಿರುವಾಗ ಮುದಗಲ್ ಕಡೆಯಿಂದ ಒಬ್ಬ ಲಾರಿಯ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಲಾರಿಯನ್ನು ನಿಲ್ಲಿಸದೆ ಆಗೆಯೇ ಹೋಗಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯದಿದಾರನ ಅಳಿಯನಿಗೆ ಬಲಗಾಲಿನ ಮೊಣಕಾಲಿಗೆ, ಬಲಗೈ ಮುಂಗೈಗೆ ಭಾರಿಗಾಯವಾಗಿದ್ದು, ಇರುತ್ತದೆ.ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA:  71/2015 PÀ®A 279,338, L¦¹ ªÀÄvÀÄÛ 187 LJªÀiï« PÁAiÉÄÞ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ.
        ¢£ÁAPÀ 30/04/2015 gÀAzÀÄ gÁwæ 7-00 UÀAmÉ ¸ÀĪÀiÁjUÉ ¦üAiÀiÁ𢠲æêÀÄw ªÀÄÄPÀĨÁ¬Ä UÀAqÀ ¥ÉÆïï¹AUï 60ªÀµÀ𠮪ÀiÁt ¸Á- «dAiÀÄ¥ÀÄgÀ ºÁ.ªÀ CdAiÀÄ qÁ¨sÁ eÁ®ºÀ½î gÀ¸ÉÛ zÉêÀzÀÄUÀð FPÉAiÀÄ ªÀÄUÀ£ÀÄ vÀ£Àß ªÉÆÃlgÀÀ ¸ÉÊPÀ¯ï ZÉ¹ì £ÀA MB2A11CZ2ECH65893 £ÉÃzÀÝ£ÀÄß «dAiÀÄ¥ÀÄgÀ¢AzÀ £ÀqɹPÉÆAqÀÄ §gÀÄwÛzÁÝUÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ PÀjUÀÄqÀØ UÁæªÀÄzÀ ºÀwÛgÀ gÉÆÃr£À ¥ÀPÀÌzÀ°è ºÉÆÃUÀÄwÛzÀÝ MAzÀÄ JªÉÄäUÉ UÀÄ¢Ý PɼÀUÀqÉ ©zÀÄÝ vÀ£Àß UÀ®èPÉÌ ªÀÄvÀÄÛ PÀ¼ÀV£À ºÀ°è£À M¸ÀrUÉ ¨sÁj gÀPÀÛUÁAiÀĪÁVzÀÄÝ C®èzÉ JªÉÄäUÉ UÀÄ¢ÝzÀÝjAzÀ JªÉÄäAiÀÄ »A¨sÁUÀ ¨sÁj ¥ÉmÁÖV »A¢£À JgÀqÀÄ PÁ®ÄUÀ¼ÀÄ ªÀÄÄjzÀÄ ®ÄPÁì£ÀÄ DVzÀÄÝ ªÀÄvÀÄÛ ªÉÆÃlgÀ ¸ÉÊPÀ¯ï£À ªÀÄÄA¢£À ¨sÁUÀ dPÀAUÉÆArzÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:  92/2015. PÀ®A-279, 337, 338, 427 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

       ದಿ.01-05-2015 ರಂದು ಬೆಳಗಿನ ಜಾವ 04-00 ಗಂಟೆಗೆ ಆರೋಪಿತ£ÁzÀ ಜಿ.ಪಲಾನಿಸ್ವಾಮಿ ತಂದೆ ಗಾಂಧಿ ವಯಾ 35 ವರ್ಷ ಜಾತಿ:ಬೋಯರ್,ಲಾರಿ ನಂಬರ ಟಿ.ಎನ್-52/ಹೆಚ್-5229ರ ಚಾಲಕ ಸಾ:ಮೆಟೂರು[ ತಮಿಳುನಾಡು] FvÀ£ÀÄ  ತನ್ನ ಲಾರಿಯಲ್ಲಿ ಕ್ಲೀನರ ವೇಲುಮುರುಗನ್ ಈತನನ್ನು ಕೂಡಿಸಿಕೊಂಡು ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ಸಮೀಪದಲ್ಲಿ ಸಿರವಾರ ಕಡೆಯಿಂದ ಕವಿತಾಳ ಕಡೆಗೆ ಹೋಗುತ್ತಿರುವಾಗ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಲಾರಿಯು ಎಡಮಗ್ಗಲು ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಕ್ಲೀನರಗೆ ಕುತ್ತಿಗೆಯ ಹಿಂಭಾಗದಲ್ಲಿ ಭಾರಿ ಒಳಪೆಟ್ಟಾಗಿ ಕೈ ಕಾಲು ಮುರಿದು ಭಾರಿ ಸ್ವರೂಪದ ಗಾಯಗಳಾಗಿದ್ದು ಆರೋಪಿ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ ಗಾಯಗೊಂಡಿದ್ದರಿಂದ ರಾಯಚೂರು ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ತಡವಾಗಿ ಬಂದು ಶ್ರೀ ,ಮಣಿ ತಂದೆ ಅರ್ಜುನನ್ ವಯಾ:43 ಜಾತಿ:ವಣೀರ್ ಉ:ಲಾರಿ  ಮಾಲಿಕ   ಸಾ: ಅಕ್ಕಂಪೇಟೆ ತಾಲೂಕ :ಸಂಕರಿ ಜಿಲ್ಲಾ:ಸೇಲಂ[ ತಮಿಳುನಾಡು] gÀªÀgÀÄ ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 55/2015  ಕಲಂ: 279, 337.338 IPC   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåUÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
          ಈ ಪ್ರಕರಣದಲ್ಲಿಯ ಮೃತ ಶ್ರೀಮತಿ ಬಸ್ಸಮ್ಮ ಗಂಡ ರಂಗಪ್ಪ ಕಸನದೊಡ್ಡಿ ಜಾತಿ:ಹರಿಜನ    ವಯ-60ವರ್ಷ, ಸಾ:ಹಳ್ಳಿಹೋಸೂರುಕ್ಯಾಂಪು Fಕೆಯು ದಿ.01-05-2015 ರಂದು ಹಳ್ಳಿಹೋಸೂರು ಕ್ಯಾಂಪ ಸೀಮೆಯಲ್ಲಿರುವ ವೀರನಗೌಡ ಇವರ ಹೊಲದಲ್ಲಿಯ ಹತ್ತಿ ಕಟ್ಟಿಗೆಗಳನ್ನು ಕೀಳಲೆಂದು ಕೂಲಿಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮುಂಜಾನೆ 10-00 ಗಂಟೆಗೆ ಯಾವುದೋ ವಿಷಪೂರಿತ ಹಾವು ಕಚ್ಚಿದ್ದ ರಿಂದ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಭೋಧಕ ಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿ.01-05-2015 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಮೇಲಿಂದ  ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA:05/2015 ಕಲಂ:174 CRPC CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.05.2015 gÀAzÀÄ  33 ¥ÀææPÀgÀtUÀ¼À£ÀÄß ¥ÀvÉÛ ªÀiÁr  5400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                              


No comments: