Police Bhavan Kalaburagi

Police Bhavan Kalaburagi

Tuesday, June 27, 2017

BIDAR DISTRICT DAILY CRIME UPDATE 27-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 27-06-2017

d£ÀªÁqÁ ¥Éưøï oÁuÉ UÀÄ£Éß £ÀA. 90/17 PÀ®A 279, 337, 338  L¦¹:-

¢£ÁAPÀ 26-06-2017 gÀAzÀÄ ¦üAiÀiÁð¢ zÀAiÀiÁ£ÀAzÀ vÀAzÉ ©üêÀÄgÁªÀ ©gÁzÀgÀ ¸Á: §¼Àvï(PÉ), ªÀÄvÀÄÛ GªÀiÁPÁAvÀ ªÀÄoÀ, «£ÉÆÃzÀ ¸ÀÄvÁÛgÀ, ¸ÀAvÉÆõÀ UÀÄAeÉÃmÉÖ, UÀÄAqÀ¥Áà ©gÁzÀgÀ, ±ÁAvÀPÀĪÀiÁgÀ ©gÁzÀgÀ, ¯ÉÆPÉñÀ ©gÁzÁgÀ, ºÁªÀVgÁªÀ ªÉÄÃvÉæ, CgÀÄt ©gÁzÀgÀ, ¸ÀAUÀ±ÉÃnÖ ©gÁzÀgÀ, ªÀÄvÀÄÛ ²ªÀgÁd ¸ÀAUÀªÉÄ gÀªÀgÉîègÀÆ PÀÆrPÉÆAqÀÄ PÀÆædgÀ ªÁºÀ£À ¸ÀASÉå PÉJ-17/©-0447 £ÉÃzÀÝgÀ°è PÀªÀÄ®£ÀUÀgÀ¢AzÀ ©ÃzÀgÀPÉÌ §gÀÄwÛgÀĪÁUÀ ªÁºÀ£À ZÁ®PÀ£ÁzÀ ¨Á¯Áf FvÀ£ÀÄ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÀgÀªÁzÀ jÃwAiÀÄ°è ZÀ¯Á¬Ä¹PÉÆAqÀÄ   ªÀÄzsÁåºÀß 12:00 UÀAmÉ ¸ÀĪÀiÁjUÉ ©ÃzÀgÀ - ¨sÁ°Ì gÉÆÃr£À ªÉÄʯÁgÀ PÀªÀiÁ£À zÁnzÀ £ÀAvÀgÀ gÉÆÃrUÉ EgÀĪÀ ¥Ánî ¥sÁªÀÄ ºË¸À JzÀÄgÀÄUÀqÉ  ªÀÄÄAzÀÄUÀqÉ ºÉÆÃUÀÄwÛzÀÝ PÉ.J¸ï.Dgï.n.¹ §¸Àì £ÀA§gÀ PÉJ-38/J¥sï-820 £ÉÃzÀÝPÉÌ ¸ÉÊqÀ ºÉÆqÉzÀÄ ªÀÄÄAzÉ ºÉÆÃUÀĪÁUÀ vÀ£Àß PÀÆædgÀ §¹ì£À ªÀÄÄA¨sÁUÀPÉÌ rQÌ ¥Àr¹ vÀ£Àß ªÁºÀ£ÀªÀ£ÀÄß gÉÆÃr£À §¢UÉ ¥À°Ö ªÀiÁrzÁUÀ ªÁºÀ£ÀzÀ°èzÀÝ d£ÀjUÉ  ¨sÁj gÀPÀÛUÁAiÀÄ,  ºÁUÀÆ UÀÄ¥ÀÛUÁAiÀÄ DVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 64/17 PÀ®A 279, 337 L.¦.¹ eÉÆÃvÉ 187 ªÉÆÃ.ªÁ.PÁAiÉÄÝ :-

ದಿನಾಂಕ 26/06/2017 ರಂದು ಫಿರ್ಯಾದಿ  ²æà ಶೇಖ ಸಾಜೀದ ತಂದೆ ಶೇಖ ಖುರ್ಷಿದ ವಯ 26 ವರ್ಷ ಸಾ|| ಹಮೀಲಾಪೂರ ರವರು ತನ್ನ ಮೋಟಾರ ಸೈಕಲ ನಂ KA-38-R-3929 ನೇದ್ದರ ಮೇಲೆ ಕುಳಿತು ಬೀದರ ದಿಂದ ಹಮೀಲಾಪೂರಕ್ಕೆ   ನಮಾಜ ಪ್ರಾರ್ಥನೆ ಕುರಿತು ಹೋಗುತ್ತೀದ್ದಾಗ ಬೀದರಜನವಾಡ ರೋಡಿನ ಮೇಲೆ ನೀರಿನ ಟ್ಯಾಂಕ್ ಹತ್ತೀರ ಬಂದಾಗ ಸಮಯ ಮುಂಜಾನೆ 10:00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಅಂದರೆ ನವಾದಗೇರಿ ಕಡೆಯಿಂದ ರಾಂಗ ಸೈಡಿನಿಂದ ಒಂದು ಟಾಟಾ ವಾಹನ ನಂ KA-38-7710 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಬೀದರ ಅಂಬೇಡ್ಕರ ಸರ್ಕಲ ಕಡೆ ಓಡಿಸಿಕೊಂಡು ಹೋಗಿರುತ್ತಾನೆ ಸದರಿ ಡಿಕ್ಕಿಯ ಪರಿಣಾಮ ಫರ್ಯಾದಿಗೆ  ರಕ್ತಗಾಯವಾಗಿರುತ್ತದೆ. ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ ಯು.ಡಿ.ಆರ್. ನಂ. 05/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ : 26-06-2017 ರಂದು ಮುಂಜಾನೆ 0830 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀಬಾಯಿ ಗಂ ವೈಜಿನಾಥ ಹಲಬುರ್ಗೆ ವಯ: 30 ವರ್ಷ ಜಾ: ಎಸ್.ಟಿ ಗೊಂಡ : ಮನೆ ಕೆಲಸ  ಸಾ: ರುದನೂರ ತಾ-ಭಾಲ್ಕಿ ಸದ್ಯ ಬಿ.ಎಸ್.ಎಸ್.ಕೆ ವಸತಿ ಗೃಹ ಹಳ್ಳಿಖೇಡ (ಬಿ ರವರು ನೀಡಿದ ಮೌಖಿಕ ಹೇಳಿಕೆಯ ಸಾರಾಂಶವೆನೆಂದರೆ  ಫಿರ್ಯಾದಿಯ ಗಂಡನವರಾದ ವೈಜಿನಾಥ ಹಲಬುರ್ಗೆ ವಯ: 50 ವರ್ಷ  ಇವರು ಹಳ್ಳಿಖೇಡ (ಬಿ) , ಬಿ.ಎಸ್.ಎಸ್.ಕೆ ಪೆಟ್ರೊಲ್ ಬಂಕನಲ್ಲಿ ಸುಮಾರು 20 ವರ್ಷದಿಂದ ಪಂಪ್ ಅಟೆಂಡರ್ ಅಂತ ಕೆಲಸ ಮಾಡಿಕೊಂಡು ಹಳ್ಳಿಖೆಡ (ಬಿ) ಬಿ.ಎಸ್.ಎಸ್.ಕೆ ವಸತಿ ಗೃಹದಲ್ಲಿ ವಾಸವಾಗಿದ್ದು ಫಿರ್ಯಾದಿ ಪತಿಯು ಪೆಟ್ರೋಲ್ ಪಂಪನಲ್ಲಿ ಶಿಫ್ಟ್ ಪ್ರಕಾರ ಕರ್ತವ್ಯ ನಿರ್ವಹಿಸಿಕೊಂಡು ಇದ್ದರು  ಇವರು ಸರಾಯಿ ಕುಡಿಯುವ ಚಟದವರಾಗಿದ್ದರು  ದಿನಾಂಕ-18-06-2017 ರಂದು ಮಧ್ಯಾಹ್ನ 0200 ಗಂಟೆಯಿಂದ ರಾತ್ರಿ 1000 ಗಂಟೆ ವರೆಗೆ  ಬಿ.ಎಸ್.ಎಸ್.ಕೆ ಪೆಟ್ರೊಲ್ ಪಂಪನಲ್ಲಿ ಕರ್ತವ್ಯ ಇದ್ದ ಪ್ರಯುಕ್ತ ಅವರು ಮನೆಯಿಂದ   ಕರ್ತವ್ಯಕ್ಕೆ ಹೋಗಿರುತ್ತಾರೆ, ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಿಗೆ ಒಮ್ಮಲೆ ತಲೆ ಸುತ್ತು ಬಂದಂತಾಗಿ ಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದು ಅವರ ತಲೆಯ ಹಿಂದುಗಡೆ ಹತ್ತಿ ಗುಪ್ತ ಗಾಯವಾಗಿ ಬಿದ್ದಿರುತ್ತಾರೆ ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ನಂತರ    ದಿನಾಂಕ 26-06-2017 ರಂದು ಮುಂಜಾನೆ 0550 ಗಂಟೆಗೆ ನನ್ನ ಗಂಡನವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 125/17 ಕಲಂ 143 ಐಪಿಸಿ ಮತ್ತು 87 ಕೆಪಿ ಕಾಯ್ದೆ :-

ದಿನಾಂಕ:26/06/2017 ರಂದು 1600 ಗಂಟೆ ಸಮಯಕ್ಕೆ  ಸಿಪಿಐ ಕಮಲನಗರರವರಿಗೆ ಚಾಂಡೇಶ್ವರ ಗ್ರಾಮದಲ್ಲಿ ಪಿಕೆಪಿಎಸ್ ಸೂಸೈಟಿ ಹತ್ತಿರ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬಂದಿದ ಮೇರೆಗೆ ತಾನಾಜಿ ಎಎಸ್ಐ ಕಮಲನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯೊಂದಿಗೆ ಪಿಕೆಪಿಎಸ್ ಸೂಸೈಟಿ ಹತ್ತಿರ ಹೋಗಿ ನೊಡಿದಾಗ  1] ಗುರುಬಸಪ್ಪಾ ತಂದೆ ಸಿದ್ದಲಿಂಗಪ್ಪಾ ಮಠಪತಿ ವಯ 76 ವರ್ಷ ಜ್ಯಾತ         ಜಂಗಮ ಉ// ಒಕ್ಕಲುತನ ಸಾ// ಚಾಂಡೇಶ್ವರ  2) ರವಿ ತಂದೆ ವಿಠಲರಾವ ಲೊಹಾರೆ ವಯ 50 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  3) ಶಿವರಾಜ ತಂದೆ ಬಂಡೆಪ್ಪಾ ಧಬಾಲೆ ವಯ 35 ವರ್ಷ ಜ್ಯಾತಿ ಲಿಂಗಾಯತ     ಉ// ಟೆಂಟಹೌಸಕೆಲಸ ಸಾ// ಚಾಂಡೇಶ್ವರ  4) ಬಾಲಾಜಿ ತಂದೆ ನಾಗಶೆಟ್ಟಿ ಧಬಾಲೆ ವಯ 45 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  5) ಚಂದ್ರಕಾಂತ ತಂದೆ ಕಂಟೆಪ್ಪಾ ಕುಶನೂರೆ ವಯ 60 ವರ್ಷ ಜ್ಯಾತಿ    ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರ  6) ವಿಶ್ವನಾಥ ತಂದೆ ಕಲ್ಲಪ್ಪಾ ಬಿರಾದಾರ ವಯ 62 ವರ್ಷ ಜ್ಯಾತಿ     ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರವರೆಲ್ಲರು ಜೂಜಾಟದಲ್ಲಿ ತೊಡಗಿದ್ದನ್ನು ಖಾತರಿ ಮಾಡಿಕೊಂಡು ದಾಳಿ ಮಾಡಿ ಅವರುಗಳಿಂದ ನಗದು ಹಣ 6280 ರೂಪಾಯಿ ಹಾಗು 52 ಇಸ್ಪಟ ಎಲೆಗಳು ಜಪ್ತಿ ಮಾಡಿ ಆರೋಪಿತರಿಗೆ ದಸ್ತಗೀರಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲಸೂದಲು ತಂದೆ ಕೃಷ್ಣಯ್ಯ ಗುಂಟಪಲ್ಲಿ ಸಾಃ ಕನಹಳ್ಳಿ ತಾಃ ಸುರಪೂರ ರವರು ಮತ್ತು ಹೆಂಡತಿ ಮಕ್ಕಳು ಸುಮಾರು 18 ವರ್ಷದ ಹಿಂದೆ ನಮ್ಮ ಸ್ವಂತ ಊರು ಆಂದ್ರಪ್ರದೇಶದ ಅಗ್ರಹಾರಮ್  ಬಿಟ್ಟು ಯಾದಗಿರಿ ಜಿಲ್ಲೆಯ  ಸೂರಪೂರ ತಾಲೂಕಿನ ಕನ್ನಹಳ್ಳಿ ಗ್ರಾಮಕ್ಕೆ ಬಂದು ಇಲ್ಲಿಯೇ ವಾಸವಾಗಿರುತ್ತೆವೆ, ನನ್ನ ಮಗನಾದ ಸುನೀಲ ಇತನು ಈಗ 3 ವರ್ಷಗಳ ಹಿಂದೆ ಜೇವರಗಿ ತಾಲೂಕಿನ ಸಜ್ಜನ ಶೇಟ್ಟಿ ಇವರ ಹೊಲ ಪಾಲಿಗೆ ಮಾಡಿ  ತನ್ನ ಹೆಂಡತಿ ಮಕ್ಕಳೊಂದಿಗೆ ಜೇವರಗಿ ಸೀಮಾಂತರದ ಸಜ್ಜನ ಶೇಟ್ಟಿ ಇವರ ಹೊಲದಲ್ಲಿಯೇ ಮನೆ ಮಾಡಿಕೊಂಡು  ವಾಸವಾಗಿದ್ದನು  ನಾವು ಆಗಾಗ್ಗೆ  ಅವನ ಹತ್ತಿರ ಬಂದು ಹೋಗಿ ಮಾಡುತ್ತಿದ್ದೆವು. ನಾನು ಮತ್ತು ನನ್ನ ಹೆಂಡತಿ ಲಕ್ಮೀ ಇಬ್ಬರೂ ನನ್ನ ಮಗನಿಗೆ ಮಾತನಾಡಿಸಿಕೊಂಡು ಹೋಗಬೇಕೆಂದು ನೀನ್ನೆ ದಿ. 25.06.2017 ರಂದು ನಮ್ಮ ಮಗನ ಹತ್ತಿರ ಬಂದಿದ್ದೆವು. ಇಂದು ದಿ. 26.06.2017 ರಂದು ಮುಂಜಾನೆ ನನ್ನ ಮಗನಾದ ಸುನೀಲ ಗುಂಟುಪಲ್ಲಿ ಇತನು ಜೇವರಗಿಯಲ್ಲಿ ಕೆಲಸ ಇದೆ. ನಾನು ಜೇವರಗಿಗೆ ಹೋಗಿ ಬರುತ್ತೆನೆ ಎಂದು ಹೇಳಿ ಸಜ್ಜನ ಶೆಟ್ಟಿ ಇವರ ಹತ್ತಿರ ಕೆಲಸ ಮಾಡುವ ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಸಾಃ ಆಂದೊಲಾ ಇತನು ನಡೆಯಿಸುವ ಮೊಟಾರ್ ಸೈಕಲ ಮೇಲೆ ಕುಳಿತಕೊಂಡು ಹೋದನು. ನಾನು ಮತ್ತು ನನ್ನ ಹೆಂಡತಿ ಸೊಸೆ ಎಲ್ಲರೂ ಹೊಲದಲ್ಲಿನ ಮನೆಯಲ್ಲಿಯೇ ಇದ್ದೆವು. ಮುಂಜಾನೆ 9.00  ಸುಮಾರಿಗೆ ಜೇವರಗಿಯಿಂದ ಶಿವು ನಾಟೀಕಾರ ಇತನು ಪೊನ ಮಾಡಿ ನೀಮ್ಮ ಮಗ ಸುನೀಲ ಇತನಿಗೆ ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಎದುರು ರೋಡಿನಲ್ಲಿ ಎಕ್ಸಿಟೆಂಟ್ ಆಗಿರುತ್ತದೆ ಅವನು ಸ್ಥಳಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದ್ದು  ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ  ಸೋಸೆ ನಾಗಮಣಿ ಮೂವರು ಕೂಡಿ ಎಕ್ಸಿಡೆಂಟ್ ಆದ ಸ್ಥಳಕ್ಕೆ ಬಂದಾಗ ಅಲ್ಲಿ ನನ್ನ ಮಗನ ಹೆಣ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತಾರೆಂದು ಗೊತ್ತಾಗಿ ಆಸ್ಪತ್ರೆಗೆ ಹೋಗಿ ನೋಡಲು ನನ್ನ ಮಗನ  ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು. ಅವನು ಮೃತಟ್ಟಿದ್ದು ಅಲ್ಲಿಯೇ ಇದ್ದ ಶಿವು  ನಾಟೀಕಾರ ಇತನಿಗೆ ಕೇಳಲಾಗಿ ಅವನು  ಹೇಳಿದ್ದೆನೆಂದರೆ ನಾನು ಮತ್ತು ನನ್ನ ಗೆಳೆಯ ಶಿವಲಿಂಗಪ್ಪ ತಂದೆ ಭೀಮರಾಯ ಶಿವಗೊಂಡ, ಬಸಯ್ಯ ತಂದೆ ಬಸಲಿಂಗಯ್ಯ ಸ್ವಾಮಿ ಮೂವರು ಕೂಡಿ ಇಂದು ದಿ 26.06.2017 ರಂದು ಮುಂಜಾನೆ 8.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ  ಸರಕಾರಿ ಆಸ್ಪತ್ರೆ ಎದುರು ಜೇವರಗಿ ಶಹಾಪೂರ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ವೇಳೆಗೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಕಡೆಯಿಂದ  ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಇತನು ತನ್ನ ಮೊಟಾರ್  ಸೈಕಲ ಮೇಲೆ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ಡಿವೈಡರ್ ಕ್ಕೆ ಡಿಕ್ಕಿಪಡಿಸಿದನು ಆಗ ಹಿಂದೆ ಕುಳಿತ ಸುನೀಲ ಇತನು  ಮೊಟಾರ್ ಸೈಕಲ ಮೇಲಿಂದ ರೋಡಿನಲ್ಲಿ ಬಿದ್ದನು. ಆಗ ನಾವು ಮೂವರು ಕೂಡಿ  ಹೋಗಿ ನೋಡಲು ಸುನೀಲ ಇತನಿಗೆ ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು ಅವನಿಗೆ ಎಬ್ಬಿಸಿದರು ಎಳಲಿಲ್ಲಾ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು ಮೊಟಾರ್ ಸೈಕಲ ನಂ ನೋಡಲಾಗಿ ಅದರ ನಂ ಕೆಎ-32-ವಾಯ್-2889 ನೇದ್ದು ಇತ್ತು. ಅದರ ಸವಾರ ಕರಣಪ್ಪ ಇತನು ಸುನಿಲ ಸತ್ತಿದ್ದು ನೋಡಿ ಮೊಟಾರ್ ಸೈಕಲ ಸ್ಥಳದಲ್ಲಿಯೇ  ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ :  ಶ್ರೀ ಹಳ್ಳೆಪ್ಪ ತಂದೆ ಪೀರಪ್ಪ ಹಳ್ಳದಕೇರಿ ಸಾ: ಮಳ್ಳಿ ತಾ: ಜೇವರ್ಗಿ ರವರ ಅಣ್ಣ ತಮ್ಮಕಿಯವರಾದ ತಿಪ್ಪಣ್ಣ ಗೌಂಡಿ, ಬಸಪ್ಪ ಹಳ್ಳದಕೇರಿ, ಹಳ್ಳೆಪ್ಪ ತಂದೆ ಚಂದ್ರಾಮ ಹಳ್ಳದಕೇರಿ ಹೀಗೆಲ್ಲರ ಮನೆಗಳು ಒಂದೆ ಕಡೆ ಇದ್ದು ಎಲ್ಲರ ಮನೆಯ ಮುಂದೆ ಬಯಲು ಜಾಗೆ ಇರುತ್ತದೆ. ಆ ಜಾಗೆಯಲ್ಲಿ ತಿಪ್ಪಣ್ಣ ತಂದೆ ಹಳ್ಳೆಪ್ಪ ಗೌಂಡಿ ಇತನು ನಮ್ಮೆಲ್ಲರಿಗೂ ಬರತಕ್ಕಂತ ಜಾಗೆಯಲ್ಲಿ ಬುನಾದಿ ಹಾಕುತ್ತಿದ್ದಾಗ ನಾವು ಗ್ರಾಮ ಪಂಚಾಯತಿ ಮಳ್ಳಿಯಲ್ಲಿ ತಕರಾರು ಅರ್ಜಿ ಹಾಕಿರುತ್ತೆನೆ. ಆಗ ಗ್ರಾಮ ಪಂಚಾಯತಿಯವರು ಕಟ್ಟಡ ಮಾಡುವುದನ್ನು ನಿಲ್ಲಿಸಿರುತ್ತಾರೆ. ಅಂದಿನಿಂದ ತಿಪ್ಪಣ್ಣ ಗೌಂಡಿ ಹಾಗೂ ಆತನ ಮಕ್ಕಳಾದ ವಿಯಕುಮಾರ, ಸಂತೋಷ ಇವರೆಲ್ಲರೂ  ನಮಗೆ ಕಟ್ಟಡ ಮಾಡುವುದು ನಿಲ್ಲಿಸಿದ್ದಿರಿ ನೀಮಗೆ ಒಂದಿಲ್ಲ ಒಂದು ದಿನ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಓದರಾಡುತ್ತಿದ್ದು ಆದರು ಕೂಡಾ ಎಲ್ಲರೂ ಅಣ್ಣತಮ್ಮಕಿಯರೆಂಬ ಭಾವನೆಯಿಂದ ಸುಮ್ಮನಿದ್ದೆವು. ದಿನಾಂಕ: 26-06-2017 ರಂದು ಬೆಳಿಗ್ಗೆ 9=00 ಗಂಟೆಯ ಸುಮಾರಿಗೆ ನಮ್ಮ ಎಲ್ಲರ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ  1) ತಿಪ್ಪಣ್ಣ ತಂದೆ ಹಳ್ಳೆಪ್ಪ ಹಳ್ಳದಕೇರಿ 2) ವಿಜಯಕುಮಾರ ತಂದೆ ತಿಪ್ಪಣ್ಣ ಹಳ್ಳದಕೇರಿ  3) ಸಂತೋಷ ತಂದೆ ತಿಪ್ಪಣ್ಣ ಹಳ್ಳದಕೇರಿ ಇವರುಗಳು ಕಟ್ಟಡ ಮಾಡುತ್ತಿದ್ದಾಗ ನಾನು , ನನ್ನ ಹೆಂಡತಿ ನಾಗಮ್ಮ , ಮಗನಾದ ಶಂಕರೆಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ , ರೇಣುಕಾ ಗಂಡ ಹಳ್ಳೆಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ ಹೀಗೆಲ್ಲರೂ ಕೂಡಿಕೊಂಡು ತಿಪ್ಪಣ್ಣನು ಕಟ್ಟಡ ಕಟ್ಟುವ ಜಾಗೆಯಲ್ಲಿ ಹೋಗಿ ಈ ಜಾಗೆ ಎಲ್ಲರಿಗೂ ಸಂಭಂದ ಪಟ್ಟಿದ್ದು ಇದ್ದು ಇಲ್ಲಿ ಕಟ್ಟಡ ಮಾಡಬೇಡಿರಿ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ನಾವು ಈ ಜಾಗೆಯಲ್ಲಿ ಕಟ್ಟಡ ಮಾಡಿಯೇ ತಿರುತ್ತೆವೆ ನೀವು ಯಾರು ಕೇಳುವವರು ಬೋಸಡಿ ಮಕ್ಕಳೆ ಅಂತಾ ಬೈದು ಅವರಲ್ಲಿ ತಿಪ್ಪಣ್ಣ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆ ಬಡೆ ಮಾಡಹತ್ತಿದನು ಆಗ ನನ್ನ ಹೆಂಡತಿಯಾದ ನಾಗಮ್ಮ ಜಗಳವನ್ನು ಬಿಡಿಸಲು ಬಂದಾಗ ವಿಜಯಕುಮಾರ  ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಹೆಂಡತಿಯ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದನು ನಂತರ ನನ್ನ ಮಗ ಶಂಕ್ರೆರೆಪ್ಪ ಬಿಡಿಸಲು ಬಂದಾಗ ವಿಜಕುಮಾರ ಇತನು ಅದೆ ಕೊಡಲಿಯಿಂದ ನನ್ನ ಮಗನ ತಲೆಯ ಹಿಂಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು. ಆಗ ನನ್ನ ಅತ್ತಿಗೆಯಾದ ರೇಣುಕಾ ಇವಳು ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಸಂತೋಷ ತಂದೆ ತಿಪ್ಪಣ್ಣ ಗೌಂಡಿ ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಆಗ ಜಗಳವನ್ನು ನಮ್ಮ ಅಣ್ಣತಮ್ಮಕೀಯ ಮಗ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ  ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಈ ಕಟ್ಟಡ ಕಟ್ಟದೆ ಬಿಡುವುದಿಲ್ಲ ಆ ವೇಳೆ ತಡೆದಲ್ಲಿ ನೀಮಗೆ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಸೈಯದ ಆಸೀಫ್ ತಂದೆ ಮಸ್ತಾನಸಾಬ ಸಾ|| ರಹಮತ ನಗರ ಸೇಡಂ, ತಾ|| ಸೇಡಂ ರವರ ಮಾವನಾದ ಮಹ್ಮದ ಇಬ್ರಾಹಿಂ ಇತನಿಗೆ 1. ಯುನಸ್ ತಂದೆ ಮಹ್ಮದ ಹುಸೇನ 2. ಇದಿರೀಶ ತಂದೆ ಮಹ್ಮದ ಹುಸೇನ 3. ಆಹ್ಮದ@ಅಮ್ಮು ತಂದೆ ಮಹ್ಮದ ಹುಸೇನ 4. ಇರ್ಫಾನ ತಂದೆ ಬಾಬಾ ಎಲ್ಲರೂ ಸಾ|| ಕೆ.ಇ.ಬಿ ಕಾಲೋನಿ ಸೇಡಂ ಇವರು ಕುಡಿಕೊಂಡು ತಮ್ಮ ಹೊಟೇಲ್ ಮುಂದ ಮೋಟಾಸೈಕಲ್ ಯಾಕೆ ಹಚ್ಚಿದ್ದಿ ಅಂತಾ ಜಗಳ ತೆಗೆದು ಅವಾಚ್ಯ ಶಬ್ಗಳಿಂದ ಬೈದು ಹೊಡೆಬಡೆ ಮಾಡಿ ಬಿಡಿಸಲು ಹೋದ ನನಗು ಸಹ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.