Police Bhavan Kalaburagi

Police Bhavan Kalaburagi

Tuesday, June 27, 2017

BIDAR DISTRICT DAILY CRIME UPDATE 27-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 27-06-2017

d£ÀªÁqÁ ¥Éưøï oÁuÉ UÀÄ£Éß £ÀA. 90/17 PÀ®A 279, 337, 338  L¦¹:-

¢£ÁAPÀ 26-06-2017 gÀAzÀÄ ¦üAiÀiÁð¢ zÀAiÀiÁ£ÀAzÀ vÀAzÉ ©üêÀÄgÁªÀ ©gÁzÀgÀ ¸Á: §¼Àvï(PÉ), ªÀÄvÀÄÛ GªÀiÁPÁAvÀ ªÀÄoÀ, «£ÉÆÃzÀ ¸ÀÄvÁÛgÀ, ¸ÀAvÉÆõÀ UÀÄAeÉÃmÉÖ, UÀÄAqÀ¥Áà ©gÁzÀgÀ, ±ÁAvÀPÀĪÀiÁgÀ ©gÁzÀgÀ, ¯ÉÆPÉñÀ ©gÁzÁgÀ, ºÁªÀVgÁªÀ ªÉÄÃvÉæ, CgÀÄt ©gÁzÀgÀ, ¸ÀAUÀ±ÉÃnÖ ©gÁzÀgÀ, ªÀÄvÀÄÛ ²ªÀgÁd ¸ÀAUÀªÉÄ gÀªÀgÉîègÀÆ PÀÆrPÉÆAqÀÄ PÀÆædgÀ ªÁºÀ£À ¸ÀASÉå PÉJ-17/©-0447 £ÉÃzÀÝgÀ°è PÀªÀÄ®£ÀUÀgÀ¢AzÀ ©ÃzÀgÀPÉÌ §gÀÄwÛgÀĪÁUÀ ªÁºÀ£À ZÁ®PÀ£ÁzÀ ¨Á¯Áf FvÀ£ÀÄ vÀ£Àß ªÁºÀ£ÀªÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÀgÀªÁzÀ jÃwAiÀÄ°è ZÀ¯Á¬Ä¹PÉÆAqÀÄ   ªÀÄzsÁåºÀß 12:00 UÀAmÉ ¸ÀĪÀiÁjUÉ ©ÃzÀgÀ - ¨sÁ°Ì gÉÆÃr£À ªÉÄʯÁgÀ PÀªÀiÁ£À zÁnzÀ £ÀAvÀgÀ gÉÆÃrUÉ EgÀĪÀ ¥Ánî ¥sÁªÀÄ ºË¸À JzÀÄgÀÄUÀqÉ  ªÀÄÄAzÀÄUÀqÉ ºÉÆÃUÀÄwÛzÀÝ PÉ.J¸ï.Dgï.n.¹ §¸Àì £ÀA§gÀ PÉJ-38/J¥sï-820 £ÉÃzÀÝPÉÌ ¸ÉÊqÀ ºÉÆqÉzÀÄ ªÀÄÄAzÉ ºÉÆÃUÀĪÁUÀ vÀ£Àß PÀÆædgÀ §¹ì£À ªÀÄÄA¨sÁUÀPÉÌ rQÌ ¥Àr¹ vÀ£Àß ªÁºÀ£ÀªÀ£ÀÄß gÉÆÃr£À §¢UÉ ¥À°Ö ªÀiÁrzÁUÀ ªÁºÀ£ÀzÀ°èzÀÝ d£ÀjUÉ  ¨sÁj gÀPÀÛUÁAiÀÄ,  ºÁUÀÆ UÀÄ¥ÀÛUÁAiÀÄ DVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 64/17 PÀ®A 279, 337 L.¦.¹ eÉÆÃvÉ 187 ªÉÆÃ.ªÁ.PÁAiÉÄÝ :-

ದಿನಾಂಕ 26/06/2017 ರಂದು ಫಿರ್ಯಾದಿ  ²æà ಶೇಖ ಸಾಜೀದ ತಂದೆ ಶೇಖ ಖುರ್ಷಿದ ವಯ 26 ವರ್ಷ ಸಾ|| ಹಮೀಲಾಪೂರ ರವರು ತನ್ನ ಮೋಟಾರ ಸೈಕಲ ನಂ KA-38-R-3929 ನೇದ್ದರ ಮೇಲೆ ಕುಳಿತು ಬೀದರ ದಿಂದ ಹಮೀಲಾಪೂರಕ್ಕೆ   ನಮಾಜ ಪ್ರಾರ್ಥನೆ ಕುರಿತು ಹೋಗುತ್ತೀದ್ದಾಗ ಬೀದರಜನವಾಡ ರೋಡಿನ ಮೇಲೆ ನೀರಿನ ಟ್ಯಾಂಕ್ ಹತ್ತೀರ ಬಂದಾಗ ಸಮಯ ಮುಂಜಾನೆ 10:00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಅಂದರೆ ನವಾದಗೇರಿ ಕಡೆಯಿಂದ ರಾಂಗ ಸೈಡಿನಿಂದ ಒಂದು ಟಾಟಾ ವಾಹನ ನಂ KA-38-7710 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಬೀದರ ಅಂಬೇಡ್ಕರ ಸರ್ಕಲ ಕಡೆ ಓಡಿಸಿಕೊಂಡು ಹೋಗಿರುತ್ತಾನೆ ಸದರಿ ಡಿಕ್ಕಿಯ ಪರಿಣಾಮ ಫರ್ಯಾದಿಗೆ  ರಕ್ತಗಾಯವಾಗಿರುತ್ತದೆ. ಅಂತಾ ನೀಡಿದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ ಯು.ಡಿ.ಆರ್. ನಂ. 05/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ : 26-06-2017 ರಂದು ಮುಂಜಾನೆ 0830 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮೀಬಾಯಿ ಗಂ ವೈಜಿನಾಥ ಹಲಬುರ್ಗೆ ವಯ: 30 ವರ್ಷ ಜಾ: ಎಸ್.ಟಿ ಗೊಂಡ : ಮನೆ ಕೆಲಸ  ಸಾ: ರುದನೂರ ತಾ-ಭಾಲ್ಕಿ ಸದ್ಯ ಬಿ.ಎಸ್.ಎಸ್.ಕೆ ವಸತಿ ಗೃಹ ಹಳ್ಳಿಖೇಡ (ಬಿ ರವರು ನೀಡಿದ ಮೌಖಿಕ ಹೇಳಿಕೆಯ ಸಾರಾಂಶವೆನೆಂದರೆ  ಫಿರ್ಯಾದಿಯ ಗಂಡನವರಾದ ವೈಜಿನಾಥ ಹಲಬುರ್ಗೆ ವಯ: 50 ವರ್ಷ  ಇವರು ಹಳ್ಳಿಖೇಡ (ಬಿ) , ಬಿ.ಎಸ್.ಎಸ್.ಕೆ ಪೆಟ್ರೊಲ್ ಬಂಕನಲ್ಲಿ ಸುಮಾರು 20 ವರ್ಷದಿಂದ ಪಂಪ್ ಅಟೆಂಡರ್ ಅಂತ ಕೆಲಸ ಮಾಡಿಕೊಂಡು ಹಳ್ಳಿಖೆಡ (ಬಿ) ಬಿ.ಎಸ್.ಎಸ್.ಕೆ ವಸತಿ ಗೃಹದಲ್ಲಿ ವಾಸವಾಗಿದ್ದು ಫಿರ್ಯಾದಿ ಪತಿಯು ಪೆಟ್ರೋಲ್ ಪಂಪನಲ್ಲಿ ಶಿಫ್ಟ್ ಪ್ರಕಾರ ಕರ್ತವ್ಯ ನಿರ್ವಹಿಸಿಕೊಂಡು ಇದ್ದರು  ಇವರು ಸರಾಯಿ ಕುಡಿಯುವ ಚಟದವರಾಗಿದ್ದರು  ದಿನಾಂಕ-18-06-2017 ರಂದು ಮಧ್ಯಾಹ್ನ 0200 ಗಂಟೆಯಿಂದ ರಾತ್ರಿ 1000 ಗಂಟೆ ವರೆಗೆ  ಬಿ.ಎಸ್.ಎಸ್.ಕೆ ಪೆಟ್ರೊಲ್ ಪಂಪನಲ್ಲಿ ಕರ್ತವ್ಯ ಇದ್ದ ಪ್ರಯುಕ್ತ ಅವರು ಮನೆಯಿಂದ   ಕರ್ತವ್ಯಕ್ಕೆ ಹೋಗಿರುತ್ತಾರೆ, ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಿಗೆ ಒಮ್ಮಲೆ ತಲೆ ಸುತ್ತು ಬಂದಂತಾಗಿ ಕಸ್ಮಿಕವಾಗಿ ನೆಲಕ್ಕೆ ಬಿದ್ದಿದ್ದು ಅವರ ತಲೆಯ ಹಿಂದುಗಡೆ ಹತ್ತಿ ಗುಪ್ತ ಗಾಯವಾಗಿ ಬಿದ್ದಿರುತ್ತಾರೆ ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದು ನಂತರ    ದಿನಾಂಕ 26-06-2017 ರಂದು ಮುಂಜಾನೆ 0550 ಗಂಟೆಗೆ ನನ್ನ ಗಂಡನವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 125/17 ಕಲಂ 143 ಐಪಿಸಿ ಮತ್ತು 87 ಕೆಪಿ ಕಾಯ್ದೆ :-

ದಿನಾಂಕ:26/06/2017 ರಂದು 1600 ಗಂಟೆ ಸಮಯಕ್ಕೆ  ಸಿಪಿಐ ಕಮಲನಗರರವರಿಗೆ ಚಾಂಡೇಶ್ವರ ಗ್ರಾಮದಲ್ಲಿ ಪಿಕೆಪಿಎಸ್ ಸೂಸೈಟಿ ಹತ್ತಿರ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಇಸ್ಪಿಟ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬಂದಿದ ಮೇರೆಗೆ ತಾನಾಜಿ ಎಎಸ್ಐ ಕಮಲನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯೊಂದಿಗೆ ಪಿಕೆಪಿಎಸ್ ಸೂಸೈಟಿ ಹತ್ತಿರ ಹೋಗಿ ನೊಡಿದಾಗ  1] ಗುರುಬಸಪ್ಪಾ ತಂದೆ ಸಿದ್ದಲಿಂಗಪ್ಪಾ ಮಠಪತಿ ವಯ 76 ವರ್ಷ ಜ್ಯಾತ         ಜಂಗಮ ಉ// ಒಕ್ಕಲುತನ ಸಾ// ಚಾಂಡೇಶ್ವರ  2) ರವಿ ತಂದೆ ವಿಠಲರಾವ ಲೊಹಾರೆ ವಯ 50 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  3) ಶಿವರಾಜ ತಂದೆ ಬಂಡೆಪ್ಪಾ ಧಬಾಲೆ ವಯ 35 ವರ್ಷ ಜ್ಯಾತಿ ಲಿಂಗಾಯತ     ಉ// ಟೆಂಟಹೌಸಕೆಲಸ ಸಾ// ಚಾಂಡೇಶ್ವರ  4) ಬಾಲಾಜಿ ತಂದೆ ನಾಗಶೆಟ್ಟಿ ಧಬಾಲೆ ವಯ 45 ವರ್ಷ ಜ್ಯಾತಿ ಲಿಂಗಾಯತ     ಉ// ಒಕ್ಕಲುತನ ಸಾ// ಚಾಂಡೇಶ್ವರ  5) ಚಂದ್ರಕಾಂತ ತಂದೆ ಕಂಟೆಪ್ಪಾ ಕುಶನೂರೆ ವಯ 60 ವರ್ಷ ಜ್ಯಾತಿ    ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರ  6) ವಿಶ್ವನಾಥ ತಂದೆ ಕಲ್ಲಪ್ಪಾ ಬಿರಾದಾರ ವಯ 62 ವರ್ಷ ಜ್ಯಾತಿ     ಲಿಂಗಾಯತ ಉ// ಒಕ್ಕಲುತನ ಸಾ// ಚಾಂಡೇಶ್ವರವರೆಲ್ಲರು ಜೂಜಾಟದಲ್ಲಿ ತೊಡಗಿದ್ದನ್ನು ಖಾತರಿ ಮಾಡಿಕೊಂಡು ದಾಳಿ ಮಾಡಿ ಅವರುಗಳಿಂದ ನಗದು ಹಣ 6280 ರೂಪಾಯಿ ಹಾಗು 52 ಇಸ್ಪಟ ಎಲೆಗಳು ಜಪ್ತಿ ಮಾಡಿ ಆರೋಪಿತರಿಗೆ ದಸ್ತಗೀರಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: