Police Bhavan Kalaburagi

Police Bhavan Kalaburagi

Wednesday, May 14, 2014

Raichur District Special Press Note:

«±ÉõÀ ¥ÀwæPÁ ¥ÀæPÀluÉ

           ¢£ÁAPÀ: 16.05.2014 gÀAzÀÄ ¸ÀÀA: 6 gÁAiÀÄZÀÆgÀÄ ¯ÉÆÃPÀ¸À¨sÁ PÉëÃvÀæzÀ ¸ÁªÀðwæPÀ ZÀÄ£ÁªÀuÉAiÀÄ ªÀÄvÀ KtÂPÉ ¥ÀæQæAiÉÄAiÀÄÄ gÁAiÀÄZÀÆgÀÄ £ÀUÀgÀzÀ  J¯ï.«.r. PÁ¯ÉÃeï ªÀÄvÀÄÛ J¸ï.Dgï.¦.AiÀÄÄ. PÁ¯ÉÃf£À°è ¨É½UÉÎ £ÀqÉAiÀÄ°zÀÄÝ. ¸ÀzÀj ªÀÄvÀ KtÂPÉAiÀÄ ªÉÄîÌAqÀ ¸ÀܼÀUÀ½UÉ ªÀÄvÀ KtÂPÉ ªÀiÁqÀ®Ä ºÉÆÃUÀĪÀ C¢üPÁjUÀ¼ÁUÀ°, ¹§âA¢AiÀĪÀgÁUÀ° ªÀÄvÀÄÛ ªÀÄvÀ KtÂPÉAiÀÄ£ÀÄß £ÉÆÃrPÉÆAqÀÄ ºÉÆÃUÀ®Ä ¸ÀzÀj PÁ¯ÉÃeïUÀ½UÉ ºÉÆÃUÀĪÀ gÁdQÃAiÀÄ ¥ÀPÀëzÀ PÁAiÀÄðPÀvÀðgÁUÀ°, ªÀÄÄRAqÀgÁUÀ° ªÀÄvÀÄÛ JeÉAmïzÁgÀgÁUÀ° J¯ïPÁÖç¤Pï ¸À®PÀgÀuÉUÀ¼À£ÀÄß ªÀÄvÀÄÛ ªÉƨÉÊ¯ï ¥sÉÆãïUÀ¼À£ÀÄß ºÁUÀÆ ©Ãr ¹UÀgÉÃmï, ¨ÉAQ ¥ÉÆlÖtUÀ¼À£ÀÄß vÉUÉzÀÄPÉÆAqÀÄ ºÉÆÃUÀzÀAvÉ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ JA. J£ï. £ÁUÀgÁd gÀªÀgÀÄ ¤µÉâü¹zÀÄÝ EgÀÄvÀÛzÉ. PÁgÀt ªÉÄîÌAqÀªÀgÀÄ ¸ÀºÀPÀj¸À®Ä PÉÆÃgÀ¯ÁVzÉ.

                                                J¸ï.¦. gÁAiÀÄZÀÆgÀÄ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄvÀ KtÂPÉ §AzÉÆç¸ÀÄÛ «ªÀgÀ
          
         ¢£ÁAPÀ; 16.05.2014 gÀAzÀÄ £ÀA: 6 gÁAiÀÄZÀÆgÀÄ ¯ÉÆÃPÀ¸À¨sÁ PÉëÃvÀæzÀ ¸ÁªÀðwæPÀ ZÀÄ£ÁªÀuÉAiÀÄ ªÀÄvÀ KtÂPÉ ¥ÀæQæAiÉÄAiÀÄÄ gÁAiÀÄZÀÆgÀÄ £ÀUÀgÀzÀ  J¯ï.«.r. PÁ¯ÉÃeï ªÀÄvÀÄÛ J¸ï.Dgï.¦.AiÀÄÄ. PÁ¯ÉÃf£À°è ¨É½UÉÎ ¥ÁægÀA¨sÀªÁUÀ°zÉ.

           ¸ÀzÀj ªÀÄvÀ KtÂPÉAiÀÄ §AzÉÆç¸ÀÄÛ PÀvÀðªÀåPÉÌ F PɼÀPÀAqÀAvÉÀ ¥Éưøï C¢üPÁjUÀ¼ÀÄ ªÀÄvÀÄÛ ¹§âA¢AiÀĪÀgÀ£ÀÄß ¤AiÉÆÃf¸À¯ÁVzÉ:-
gÁAiÀÄZÀÆgÀÄ f¯Éè¬ÄAzÀ
PÀæ.¸ÀA.
C¢üPÁj / ¹§âA¢UÀ¼À «ªÀgÀ
1
1-   J¸ï.¦.
2
1    - ºÉZÀÄѪÀj J¸ï.¦.
3
3  - r.J¸ï.¦.
4
13 - ¦.L./¹.¦.L.
5
30 - ¦.J¸ï.L.
6
36 - J.J¸ï.L.
7
604 - ºÉZï.¹./¹.¦.¹./ªÀÄ.¦.¹/ªÀÄ.ºÉZï.¹.

CzÉÃvÀgÀºÀ AiÀiÁzÀVj f¯Éè¬ÄAzÀ ºÉaÑ£À §AzÉÆç¸ïÛ PÀvÀðªÀåPÉÌ
PÀæ.¸ÀA.
C¢üPÁj / ¹§âA¢UÀ¼À «ªÀgÀ
1
1 - ¦.L./¹.¦.L.
2
4 - ¦.J¸ï.L.
3
150 - ºÉZï.¹./¹.¦.¹.

»UÉÎ MlÄÖ 1-J¸ï.¦., 1-ºÉZÀÄѪÀj J¸ï.¦., 3-r.J¸ï.¦., 14-¦.L./¹.¦.L, 34-¦.J¸ï.L, 36-J.J¸ï.L ºÁUÀÆ 754-ºÉZï.¹./¹.¦.¹. /ªÀÄ.¦.¹ /ªÀÄ.ºÉZï.¹. ¥ÉÆ°Ã¸ï ¹§âA¢AiÀĪÀgÀ£ÀÄß §AzÉÆç¸ïÛ PÀvÀðªÀåPÉÌ ¤AiÉÆÃf¸À¯ÁVzÉ.

         ºÉaÑ£À §AzÉÆç¸ïÛ PÀÄjvÀÄ f¯Áè ¸À±À¸ÀÛç «ÄøÀ®Ä ¥ÀqÉAiÀÄ 14 vÀÄPÀrUÀ¼ÀÄ

¹.L.J¸ï.J¥sï. [«Ä°Öç] 01 vÀÄPÀr
PÉ.J¸ï.Dgï.¦.  04 vÀÄPÀrUÀ¼À£ÀÄß, ¤AiÉÆÃf¸À¯ÁVzÉ

     ºÁUÀÆ AiÀiÁªÀÅzÉà C»vÀPÀgÀ WÀl£ÉUÀ¼ÀÄ £ÀqÉAiÀÄzÀAvÉ ªÀÄÄAeÁUÀÈvÀ PÀæªÀĪÁV ªÀÄvÀ JtÂPÉ ¸ÀܼÀzÀ ¸ÀÄvÀÛªÀÄÄvÀÛ°£À°è ªÀiÁ£Àå f¯Áè¢üPÁjUÀ¼ÀÄ ºÁUÀÆ f¯Áè zÀAqÁ¢üPÁjUÀ¼ÀÄ gÁAiÀÄZÀÆgÀÄ gÀªÀgÀÄ PÀ®A. 144 ¹.Dgï.¦.¹. gÀ£ÀéAiÀÄ ¤µÉÃzÁeÉÕAiÀÄ£ÀÄß eÁjUÉƽ¸À¯ÁVzÉ.
     ªÀÄvÀ JtÂPÁ PÉÃAzÀæzÀ°è ¹.¹. PÁåªÀÄgÁUÀ¼À£ÀÄß C¼ÀªÀr¹zÀÄÝ, AiÀiÁªÀÅzÉà C»vÀPÀgÀ WÀl£ÉUÀ½UÉ D¸ÀàzÀ ¤ÃqÀzÀ ºÁUÉà J.J¸ï.¹. vÀAqÀUÀ¼À£ÀÄß ¤AiÉÆÃf¹ ¸ÉÆàÃlPÀ ªÀ¸ÀÄÛªÀÅUÀ¼À£ÀÄß ¥Àj²Ã®£É ªÀiÁqÀĪÀ PÀÄjvÀÄ ¤AiÉÆÃf¸À¯ÁVzÉ ºÁUÀÆ ªÀÄvÀ JtÂPÉ £ÀqÉAiÀÄĪÀ eÁUÉAiÀÄ°è ºÉÆÃUÀĪÀªÀjUÉ ¸ÀA¥ÀÆtð ZÉPï ªÀiÁr PÀ¼ÀÄ»¸ÀĪÀ ªÀåªÀ¸ÉÜ ªÀiÁqÀ¯ÁVzÉ.

   ¸À»/- 
J¸ï.¦. gÁAiÀÄZÀÆgÀÄ.


¥Éưøï zÁ½ ¥ÀæPÀgÀtUÀ¼À ªÀiÁ»w:-

 ದಿನಾಂಕ:13-05-2014 ರಂದು 1500 ಗಂಟೆಗೆ ಆಸ್ಕಿಹಾಳ ಗ್ರಾಮದ ವಸಂತ ಕುಮಾರ್ ರವರ ಮನೆಯ ಕಾಂಪೌಂಡ್ ಗೋಡೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ 7 ಜನ ಆರೋಪಿತರು ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳಿಂದ ನಸೀಬಿನ ಜೂಜಾಟಕ್ಕೆ ಹಣ ಕಟ್ಟಿ ಆಡುತ್ತಿದ್ದಾgÉ CAvÁ §AzÀ RavÀ ¨Áwäà ªÉÄÃgÉUÉ  ಪಿ.ಎಸ್.ಐ  ಟಿ.ಎಲ್ ಪ್ರವೀಣ್ ಕುಮಾರ್ ರವರು,   ಪಂಚರು ಹಾಗೂ ಸಿಬ್ಬಂದಿAiÉÆA¢UÉ C°èUÉ ºÉÆÃV   ದಾಳಿ ªÀiÁqÀ¯ÁV  1]ªÀ¸ÀAvÀ PÀĪÀiÁgÀ vÀAzÉ ªÀiÁ£À¸ÀAiÀÄå ªÀAiÀiÁ-42 ªÀµÀð eÁ-zÁ¸ÀgÀÄ G- UÀÄvÉÛzÁgÀ¸Á- gÁA¥ÀÆgÀÄ  C¹ÌºÁ¼ï ºÁUÀÆ EvÀgÉ 6 d£ÀgÀÄ ¹QÌ©¢zÀÄÝ CªÀjAzÀ  1]£ÀUÀzÀÄ ºÀt 7100/- gÀÆUÀ¼ÀÄ 2] 52 E¹àÃmï J¯ÉUÀ¼ÀÄ   3] 8 ªÉƨÉʯïUÀ¼ÀÄ CQ- £ÉzÀݪÀÅUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ gÁAiÀÄZÀÆgÀÄ  ¥À²ÑªÀÄ oÁuÉ UÀÄ£Éß £ÀA: 77/2014 ಕಲಂ. 87 ಕೆಪಿ ಯಾಕ್ಟ್ ಅಡಿಯಲ್ಲಿ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.

       ದಿನಾಂಕ 13-05-2014 ರಂದು ಮಧ್ಯಾಹ್ನ 3-00 ಗಂಟೆಗೆ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು ರವರು ತಮ್ಮ ಕಾರ್ಯಾಲಯದಲ್ಲಿದ್ದಾಗ ಬಿ.ಆರ್.ಬಿ. ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುದ್ದಾರೆಂದು ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಮಾರೆಪ್ಪ 2) ಹಂಸರಾಜ್ ಹಾಗು ಸಿಬ್ಬಂದಿಯವjgÉÆA¢UÉ ಹೊರಟು ಮಧ್ಯಾಹ್ನ 3-30 ಗಂಟೆಗೆ ತಲುಪಿ ಮರೆಯಲ್ಲಿ ನಿಂತು ಬಿ.ಆರ್.ಬಿ. ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 3 ಜನರು ಐ.ಪಿ.ಎಲ್. ಟಿ-20 ಪಂದ್ಯದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುತ್ತದೆ ಎಷ್ಟು ಬೆಟ್ಟಿಂಗ್ ಕಟ್ಟುತ್ತೀರಿ ಎಂದು ಕ್ರಿಕೆಟ್ ಪಂದ್ಯಕ್ಕೆ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದು ಆಗ ಪಂಚರ ಸಮಕ್ಷಮ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು ಹಾಗೂ ಸಿಬ್ಬಂದಿಯವರು ಸದರಿಯವರ ಮೇಲೆ ದಾಳಿ ಮಾಡಲು ಕ್ರಿಕೆಟ ಬೆಟ್ಟಿಂಗ್ ಕಟ್ಟುತ್ತಿದ್ದ 3 ಜನರ ಪೈಕಿ ಒಬ್ಬ ವ್ಯಕ್ತಿ ಸಿಕ್ಕಿ ಬಿದ್ದಿದ್ದು ಉಳಿದ ಇಬ್ಬರು ಓಡಿ ಹೋಗಿದ್ದು ಸಿಕ್ಕಿ ಬಿದ್ದವನನ್ನು ವಿಚಾರಿಸಲು ತನ್ನ 1) ಇರ್ಫಾನ್ ತಂದೆ ನಜೀರ್, ಮುಸ್ಲಿಂ, ಸೆಂಟ್ರಿಂಗ್ ಗುತ್ತಿಗೆದಾರ, ಸಾ1 ಅಶೋಕ ನಗರ ರಾಯಚೂರು ಅಂತಾ ತಿಳಿಸಿದ್ದು ಇರುತ್ತದೆ. ಸಿ.ಪಿ.ಐ. ರವರು ಸದರಿಯವನ ಅಂಗ ಝಡ್ತಿ ಮಾಡಲು ಅವನ ಹತ್ತಿರ ರೂ.1900 ದೊರೆತಿದ್ದು ಇರುತ್ತದೆ. ಓಡಿ ಹೋದವರ ಬಗ್ಗೆ ಸದರಿಯವನನ್ನು ವಿಚಾರಿಸಲು 2) ಖಲೀಲ್ ಸಾ1 ಕೋಟ ತಲಾರ್ ರಾಯಚೂರು 3) ಯೂನೂಸ್ ಖಾನ್ ಸಾ ಸಿಟಿ ಸರ್ಕಲ್ ಹತ್ತಿರ ರಾಯಚೂರು ಅಂತಾ ತಿಳಿಸಿದನು. ನಂತರ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಆರೋಪಿತನ ವಶದಲ್ಲಿ ಸಿಕ್ಕ ಒಟ್ಟು ನಗದು ಹಣ ರೂ.1900 ಗಳನ್ನು ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §ªÀÄzÀÄ eÁÕ ¥À£À ¥ÀvÀæ PÉÆnÖzÀÝjAzÀ ¦.J¸ï.L.gÀªÀgÀÄ ಪಂಚನಾಮೆಯ ಆಧಾರದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.67/2014 ಕಲಂ.87 ಕ.ಪೊ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-
       ದಿ.13-05-2014 ರಂದು  ಸಾಯಾಂಕಾಲ 06-00 ಗಂಟೆ ಸುಮಾರು ಫಿರ್ಯಾಧಿ ಯಲ್ಲಮ್ಮ ಗಂಡ ವಂದಿಲೆಯ್ಯ ವ:45 ಜಾ: ನಾಯಕ ು: ಮನೆಕೆಲಸ ಸಾ: ಜಾಲಾಪೂರ ಕ್ಯಾಂಪ ತಾ:ಮಾನವಿ FPÉAiÀÄÄ ತನ್ನ ಗಂಡ ಹಾಗು ಗಂಡನ ಅಣ್ಣನ ಮಗನಾದ ಯಮನಪ್ಪ ರವರೊಂದಿಗೆ ಮಾತನಾಡುತ್ತಾ ಕುಳಿತಿರುವಾಗ 1] ಯಲ್ಲಯ್ಯ  ತಂದೆ  ಹನುಮಂತಪ್ಪ  2]  ಮಲ್ಲಯ್ಯ ತಂದೆ ಅಮರೇಶ 3)ಅಮರೇಶ ತಂದೆ ಹನುಮಂತಪ್ಪ 4) ಬಾಲಯ್ಯ ಮೀರಾಪೂರ 5) ರಮೇಶ ತಂದೆ ಮಲ್ಲಯ್ಯ ೆಲ್ಲರೂ ಜಾ: ನಾಯಕ ಸಾ: ನವಲಕಲ EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ಕೈಗಳಲ್ಲಿ ಬಡಿಗೆಗಳನ್ನು »rzÀÄPÉÆAqÀÄ §AzÀÄ ಫಿರ್ಯಾಧಿದಾರಳ ಮಗನ ಹೆಂಡತಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ ವಿಷಯದಲ್ಲಿ ಜಗಳ ತೆಗೆದು ಫಿರ್ಯಾಧಿದಾರನ ಗಂಡನಿಗೆ  ಬಡಿಗೆಗಳಿಂದ ಹೊಡೆದು PÉÊ ಮುµÀ×ಮಾಡಿ ಗುದ್ದಿ ಜಗಳ ಬಿಡಿಸಲು ಹೊದ ಫಿರ್ಯಾಧಿಗೆ ಮತ್ತು ಯಮನಪ್ಪನಿಗೆ ಕೈಗಳಿಂದ ಹೊಡೆದು ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ PÉÆlÖ zÀÆj£À ªÉÄðAzÀ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 128/2014 ಕಲಂ:  143,147,148,323,324,325,504,506, ಸಹಿತ 149 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


      ದಿನಾಂಕ : 09/05/14 ರಂದು ಶುಕ್ರವಾರ ದಿವಸ ಪಿರ್ಯಾದಿ £ÀgÀ¸À¥Àà vÀAzÉ CAiÀÄåtÚ ªÀ-21 ªÀµÀð eÁ-PÀÄgÀħgÀÄ G-MPÀÄÌ®ÄvÀ£À ¸Á-UÉÆÃPÀð¯ï vÁ-ªÀiÁ£À« FvÀ£À ಅಕ್ಕಳ ಗಂಡನಾದ ದುರುಗಪ್ಪ ಈತನು ಶಾಮಿಯಾನ ಕೆಲಸ ಮಾಡುತ್ತಿದ್ದು, ಶಾಮಿಯಾನ ಹಾಕುವುದಕ್ಕೆ ಗೋರ್ಕಲ್ ಗ್ರಾಮಕ್ಕೆ ಬಂದಿದ್ದು, ಪಿರ್ಯಾದಿದಾರನ ಮನೆಗೆ ದುರುಗಪ್ಪನು ಬಂದು ಪಿರ್ಯಾದಿ ಹಾಗೂ ಆತನ ಅಕ್ಕಳಾದ ಲಕ್ಷ್ಮೀ ಇವರಿಗೆ ನೀನು ಮಾನವಿಯಲ್ಲಿ ಇದ್ದ ಮನೆಯಲ್ಲಿ ನಾನು ಹೋಗಿದ್ದೇನೆ ನೋಡು ಈಗ ಏನೂ ಮಾಡಿಕೊಳ್ಳುತ್ತೀರಲೇ ಅಂತಾ ಅವಾಚ್ಯವಾಗಿ ಬೈದು, ಕೈಗಳಿಂದ ಹೊಡೆ ಬಡೆ ಮಾಡಿ ಬಂದಿದ್ದು, ಅಷ್ಟಕ್ಕೆ ಸುಮ್ಮನಾಗಿ ಪುನಃ ಪಿರ್ಯಾದಿ ಮತ್ತು ಆತನ ಅಕ್ಕ ಲಕ್ಷ್ಮೀ , ಅಣ್ಣ ಈರಣ್ಣ, ಅತ್ತಿಗೆ ಶಾಂತಮ್ಮ, ತಾಯಿ ಮಲ್ಲೇಶಮ್ಮ ಎಲ್ಲರೂ ತಮ್ಮ ಅಟೋ ನಂಬರ್ ಕೆಎ-36/ಎ-1772  ನೇದ್ದರಲ್ಲಿ ಕುಳಿತುಕೊಂಡು ಮಾನವಿಗೆ ಪೊಲೀಸ್ ಠಾಣೆಗೆ ಬರಬೇಕೆಂದು ಬಂದು ಪುನಃ ವಾಪಾಸ್ ಗೋರ್ಕಲ್ ಗೆ ತಾವು ತಂದ ಅಟೋದಲ್ಲಿ ಪಿರ್ಯಾದಿದಾರನ ಅಣ್ಣನಾದ ಲಿಂಗರಾಜ ಈತನು ಅಟೋದಲ್ಲಿ ಎಲ್ಲರನ್ನು ಕೂಡಿಸಿಕೊಂಡು ಹೊರಟಾಘ ಮಾನವಿ ಐ.ಬಿ.ಕ್ರಾಸ್‌‌ನಲ್ಲಿ ಆರೋಪಿತರು ಸಮಾನ ಉದ್ದೇಶ ಹೊಂದಿ ಅವರನ್ನು ನೋಡಿ ಜಗಳ ತೆಗೆಯಬೇಕೆಂದು ಅಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಪಿರ್ಯಾದಿಗೆ ಕೃಷ್ಣ ಈತನು ರಾಡ್‌‌ನಿಂದ ಎರಡು ಕಾಲುಗಳಿಗೆ ಹೊಡೆದು ಗಾಯ ಮಾಡಿದ್ದು, ದುರುಗಪ್ಪ ಈತನು ಅವರನ್ನು ಏನು ನೋಡುತ್ತೀರಲೇ ಅಂತಾ ತಂದು ಈರಣ್ಣನಿಗೆ ಶಾಂತಮ್ಮಳಿಗೆ , ಮಲ್ಲೇಶಮ್ಮಳಿಗೆ , ಉಳಿದ  5 d£À ಆರೋಪಿತರು  ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನಂತರ ಎಲ್ಲರೂ " ನಮ್ಮ ತಂಟೆಗೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲಾ ಜೀವದ ಬೆದರಿಕೆ ಹಾಕಿ ಹೋದರು. ಕಾರಣ ಕೃಷ್ಣ ಮತ್ತು ದುರುಗಪ್ಪ ಹಾಗೂ ಇತರೆ 4 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.143/14 ಕಲಂ 143,147,148,504,323,324,506,341 ರೆ/ವಿ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

           ಫಿರ್ಯಾದಿ ಕೃಷ್ಣ ತಂದೆ ರಾಮಣ್ಣ ಮಿಡಕರಡ್ಡಿ, 30 ವರ್ಷ, ಕುರುಬರ, ಮೇಷನ್ ಕೆಲಸ ಸಾ: ಅಂಬೇಡ್ಕರ್ ನಗರ ಮಾನವಿ  FvÀ£À ಅಣ್ಣನಾದ ದುರುಗಪ್ಪನು ಆರೋಪಿ ನಂ 1 ಅಯ್ಯಣ್ಣ ಈತನ ಮಗಳನ್ನು ಮದುವೆ ಮಾಡಿಕೊಂಡಿದ್ದು ಗಂಡ ಹೆಂಡತಿಯರ ನಡುವೆ ಸಂಸಾರದಲ್ಲಿ ವಿರಸ ಬಂದು ಪ್ರತ್ಯೇಕವಾಗಿದ್ದು ದುರುಗಪ್ಪನ ಹೆಂಢತಿಯು ತನ್ನ ಗಂಡನಿಂದ ಆತನು ವಾಸಿಸುವ ಮನೆಯನ್ನು ತನಗೆ ಕೊಡುವಂತೆ ನ್ಯಾಯ ಮಾಡಿ ಪಡೆದುಕೊಂಡಿದ್ದು ಆಗಿನಿಂದ ಫಿರ್ಯಾದಿ ಹಾಗೂ ಅವರ ಅಣ್ಣ ದುರುಗಪ್ಪನೊಂದಿಗೆ ದುರುಗಪ್ಪನ ಹೆಂಢತಿಯ ತವರು ಮನೆಯವರು ಒಬ್ಬರಿಗೊಬ್ಬರು ಸರಿ ಇರದೇ ಇದ್ದು, ಆಗಿನಿಂದ ಅವರು ದ್ವೇಷ ಸಾಧಿಸುತ್ತಾ ಬಂದಿದ್ದು ದಿನಾಂಕ 13/05/14 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಗೆಳೆಯ ಸಾಜಿದನೊಂದಿಗೆ ಐ.ಬಿ ಕ್ರಾಸ್ ಹತ್ತಿರ ಬರುವಾಗ ಆರೋಪಿತgÁzÀ 1] ಅಯ್ಯಣ್ಣ ಪರಂಗಿ, ಕುರುಬರ,  ಸಾ    ಗೋರ್ಕಲ್ 2]  ಈರಣ್ಣ, ತಂದೆ ಅಯ್ಯಣ್ಣ ಪರಂಗಿ, ಕುರುಬರ,  ಸಾ: ಗೋರ್ಕಲ್ 3] ನರಸಪ್ಪ ತಂದೆ ಅಯ್ಯಣ್ಣ ಪರಂಗಿ, ಕುರುಬರ,  ಸಾ: ಗೋರ್ಕಲ್4]  ನಿಂಗಪ್ಪ ತಂದೆ ಅಯ್ಯಣ್ಣ ಪರಂಗಿ, ಕುರುಬರ,  ಸಾ: ಗೋರ್ಕಲ್ 5] ಶಿವಪ್ಪ ತಂದೆ ಅಯ್ಯಣ್ಣ ಪರಂಗಿ, ಕುರುಬರ,  ಸಾ: ಗೋರ್ಕಲ್ EªÀgÀÄUÀ¼ÀÄ ಆಟೋ ನಂ  ಕೆ.ಎ.36/ಎ-1772 ನೇದ್ದರಲ್ಲಿ ಬಂದಿದ್ದು ಫಿರ್ಯಾದಿಗೆ ನೋಡಿ ಆಟೋವನ್ನು ನಿಲ್ಲಿಸಿ ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಅವಾಚ್ಯಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹಾಗೂ ಕೈ ಗಳಿಂಧ ಹೊಡೆ ಬಡೆ ಮಾಡಿ ಕಾಲಿನಿಂದ ಒದೆಯುತ್ತಿದ್ದು ಆರೋಪಿ ನರಸಪ್ಪನು ಪುನಃ ಕಲ್ಲಿನಿಂದ ಫಿರ್ಯಾದಿಗೆ ಹೊಡೆಯಲು ಹೋದಾಗ ಅದನ್ನು ನೋಡಿ ಅಲ್ಲಿಯೇ ಹೊರಟಿದ್ದ ಹನುಮೇಶನು ಬಿಡಿಸಲು ಬಂದಾಗ ಆತನಿಗೆ ಬಲಕಿವಿಗೆ ಏಟು ಬಿದ್ದು ಗಾಯವಾಗಿದ್ದು ಅಲ್ಲದೇ ಅವರು ವಾಪಾಸ ಹೋಗುವಾಗ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ.  ಅಂತಾ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 144/14 ಕಲಂ 143,147,148,504,324,323,506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.

ªÉÆøÀzÀ ¥ÀæPÀgÀtzÀ ªÀiÁ»w:-

        ದಿನಾಂಕಃ11-05-2014 ರಂದು ಬೆಳಿಗ್ಗೆ 1130 ಗಂಟೆಗೆ ತಮ್ಮ ಮನೆಯಲ್ಲಿ ಹಸಮುಕ್ ಪಟೇಲ್ ತಂದೆ ಹರ್ಜಿ ಪಟೇಲ್ ವಯಃ 51 ವರ್ಷ ಜಾಃ ಹಿಂದು ಗುಜರಾತಿ     ಉಃ ಭವಾನಿ ಹಾರ್ಡ್ ವೇರ್ ಶಾಪ್ ಸಾಃ ನಾಗರೆಡ್ಡಿ ಮನೆಯ ಮುಂದೆ ಸಿಯಾತಲಾಬ್ ರಾಯಚೂರು FvÀ£À ಹೆಂಡತಿಯಾದ ಶ್ರೀಮತಿ ಹನಸಾ, ತಾಯಿ ರಾಮಾಬಾಯಿ ಮತ್ತು ತನ್ನ ಅತ್ತಿಗೆ ವಿಜಯಾ ರವರು ಇರುವಾಗ ಎರಡು ಜನ ಅಪರಿಚಿತ ಗುಜರಾತಿ ಭಾಷೆಯನ್ನು ಮಾತನಾಡುವ ಹೆಣ್ಣು ಮಕ್ಕಳು ತಮ್ಮ ಮನೆಗೆ ಬಂದು ತನ್ನ ಹೆಂಡತಿಗೆ ತಮ್ಮ ಗುಜರಾತಿ ಭಾಷೆಯಲ್ಲಿ ನೀರು ಕೇಳಿದ್ದು ಆದಕ್ಕೆ ತನ್ನ ಹೆಂಡತಿಯು ಕುಡಿಯಲಿಕ್ಕೆ ನೀರನ್ನು ಕೊಟ್ಟ ನಂತರ ಅವರು ನೀರನ್ನು ಕುಡಿದು ನೀರನ್ನು ನಿಮ್ಮ ಮನೆಯ ಒಳಗಡೆ ಸುತ್ತಲು ಚಿಮುಕಿಸಿರಿ ಅಂತಾ ಹೇಳಿದಾಗ ತನ್ನ ಹೆಂಡತಿಯು ನೀರನ್ನು ತಮ್ಮ ಮನೆಯಲ್ಲಿ ಒಳಗಡೆ ನೀರನ್ನು ಚಿಮುಕಿಸಿ ತನ್ನ ಹೆಂಡತಿಯು ತನಗೆ ಪೋನ್ ಮಾಡಿ ಮನೆಗೆ ಬರಲು ತಿಳಿಸಿದ್ದರಿಂದ ತಾನು ಮನೆಗೆ ಹೋಗುವಷ್ಟರಲ್ಲಿ ತನ್ನ ಹೆಂಡತಿ ಮತ್ತು ಅಪರಿಚಿತ ಇಬ್ಬರು ಹೆಣ್ಣು ಮಕ್ಕಳು ತಮ್ಮ ಬೆಡ್ ರೂಮಿನಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಆಗ ಅವರು ತನ್ನನ್ನು ಸಹ ಪೂಜಾ ಕಾರ್ಯಕ್ರಮಕ್ಕೆ ಕುಳಿತುಕೊಳ್ಳಿ ಅಂತಾ ಹೇಳಿದ್ದರಿಂದ ತಾನು ಸಹ ಪೂಜಾಕ್ಕೆ ಕುಳಿತುಕೊಂಡಿದ್ದು ಸ್ವಲ್ಪ ಹೊತ್ತಿನ ನಂತರ ತನ್ನನ್ನು ತೆಂಗಿನ ಕಾಯಿ, ಕೆಂಪು ದಾರ, ಊದು ಬತ್ತಿಯನ್ನು ತರುವಂತೆ ಹೇಳಿದ್ದರಿಂದ ತಾನು ಅವುಗಳನ್ನು ತಂದು ಕೊಟ್ಟಿದ್ದು ನಂತರ ಅವರುಗಳು ಪೂಜೆಯನ್ನು ಮಾಡಿ ಮಧ್ಯಾಹ್ನ 12-30 ಗಂಟೆಗೆ ತಮ್ಮ ಮನೆಗೆ ಬಂದ ಇಬ್ಬರು ಹೆಣ್ಣು ಮಕ್ಕಳು ಮನೆಯಿಂದ ಹೊರಟು ಹೋದರು. ಅಲ್ಲಿಂದ ತನ್ನ ಹೆಂಡತಿಯು ಒಂದು ತರಹ ಗುಂಗಿನಲ್ಲಿದ್ದಳು.

         ದಿನಾಂಕಃ 12-05-2014 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತನ್ನ ಹೆಂಡತಿಯು ತನಗೆ ಹೇಳಿದ್ದೇನೆಂದರೆ. ದಿನಾಂಕ: 11-05-2014 ರಂದು ತಮ್ಮ ಮನೆಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳು ಬೆಡ್ ರೂಮಿನಲ್ಲಿ ಪೂಜಾ ಮಾಡುವ ಕಾಲಕ್ಕೆ ತನಗೆ ನಿಮ್ಮ ಮನೆಯಲ್ಲಿಯ ಹಣ ಮತ್ತು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬಾ ಅಂತಾ ಹೇಳಿದ್ದರಿಂದ ತಾನು ಮನೆಯಲ್ಲಿಯ ಆಲ್ಮಾರಿಯಲ್ಲಿಟ್ಟದ್ದ ರೂ.35,000-00 ರೂ.ಗಳು ಮತ್ತು ಆಲ್ಮಾರಿಯಲ್ಲಿಯೇ ಇದ್ದ 1 ತೊಲೆ ತೂಕದ ಬಂಗಾರದ ಕಿವಿ ಓಲೆ, 1 1/2 ತೊಲೆ ತೂಕದ 3 ಬಂಗಾರದ ಉಂಗುರಗಳು, ತನ್ನ ಗಂಡನ  2 ತೊಲೆ ತೂಕದ ಒಂದು ಬಂಗಾರದ ಚೈನ್ ಲಾಕೇಟ್ ಸಮೇತ ಮತ್ತು 5 ತೊಲೆ ತೂಕದ ಒಂದು ಬಂಗಾರದ ಮಂಗಳ ಸೂತ್ರ ಹೀಗೆ ಒಟ್ಟು 9 1/2 ತೊಲೆ ತೂಕದ ಬಂಗಾರದ ಆಭರಣಗಳು ಅಃಕಿಃ2,00,000-00 ರೂ.ಗಳ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮತ್ತು ಎರಡು ಸೀರೆ ಅಃಕಿಃ 2,000-00 ರೂ.ಬೆಲೆಬಾಳುವುಗಳು ಹೀಗೆ ಒಟ್ಟು 2,37,000-00 ರೂ.ಗಳ ಬೆಲೆ ಬಾಳುವುಗಳನ್ನು ಮೋಸ ಮಾಡಿ ತನ್ನಿಂದ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ತಿಳಿಸಿದಳು. ಸದರಿ ಅಪರಿಚಿತ ಹೆಣ್ಣು ಮಕ್ಕಳು ಅಂದಾಜು 60 ರಿಂದ 65 ವಯಸ್ಸಿನವರಿದ್ದು ತಾವು ನೋಡಿದರೆ ಗುರುತಿಸುತ್ತೇವೆ. ಸದರಿ ಅಪರಿಚಿತ ಹೆಣ್ಣು ಮಕ್ಕಳ  ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಮತ್ತು ಅವರನ್ನು ಪತ್ತೆ ಹಚ್ಚಿ ತಮ್ಮ ವಸ್ತುಗಳನ್ನು ತಮಗೆ ಕೊಡಿಸಬೇಕಾಗಿ ವಿನಂತಿ. ಅಂತಾ PÉÆlÖ zÀÆj£À ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 108/2014 ಕಲಂ 420 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:_   

      ಪಿರ್ಯಾದಿ ಶ್ರೀಮತಿ ಮಾನಮ್ಮ ಗಂಡ ದಿ;-ಬಸಣ್ಣ ಬಡಿಗೇರ ವಯಾ 55 ವರ್ಷ,ಜಾ:-ಹಿಂದೂ ವಿಶ್ವಕರ್ಮ,ಉ;-ಹೊಲಮನಿ ಕೆಲಸ,ಸಾ:-ಗೌಡನಭಾವಿ FPÉಗೆ 4-ಜನ ಮಕ್ಕಳಿದ್ದು,ಇನ್ನೂ ಯಾರಿಗೂ ಮದುವೆಯಾಗಿರುವುದಿಲ್ಲಾ. ಈಕೆಯ ಗಂಡನು ಈಗ್ಗೆ ಸುಮಾರು 10-ವರ್ಷಗಳ ಹಿಂದೆ ಮೃತಪಟ್ಟಿದ್ದು,ಪಿರ್ಯಾದಿದಾರರು ಲೀಜಿಗೆ ಮಾಡಿದ ಜಮೀನಿನಲ್ಲಿ ನೆಲ್ಲು ರಾಶಿ ಮಾಡಿದ್ದು, ಸದರಿ ನೆಲ್ಲು ರಾಶೀ ಕಾಯಲು ಪಿರ್ಯಾದಿದಾರಳು ಮತ್ತು ಮೃತ ಶಿವಕುಮಾರ ಇಬ್ಬರು ನೆಲ್ಲು ರಾಶಿ ಕಾಯಲು ಹೊಲಕ್ಕೆ ಹೋಗಿ ಹೊಲದಲ್ಲಿ ಮಲಗಿಕೊಂಡಿದ್ದಾಗ. ದಿನದಂತೆ ದಿನಾಂಕ;-14/05/2014 ರಂದು ರಾತ್ರಿ 01-00 ಗಂಟೆ ಸುಮಾರು ಶಿವಕುಮಾರ ಈತನು ಮಲಗಿಕೊಂಡಿದ್ದಾಗ, ಒಮ್ಮೇಲೆ ಚೆಟ್ಟನೇ ಚೀರಿಕೊಂಡಾಗ ಯಾಕೇ ಅಂತಾ ಎದ್ದು ನೋಡಲು ಬಲಗೈ ರೆಟ್ಟೆಗೆ ರಕ್ತ ಬರುತ್ತಿದ್ದು, ಬೆಳದಿಂಗಳ ಬೆಳಕಿನಲ್ಲಿ ನೋಡಲಾಗಿ ಅಲ್ಲಿ ಹಾವು ಹೋಗುತ್ತಿದ್ದು ನನ್ನ ಮಗನಿಗೆ ಬಲಗೈ ರೆಟ್ಟೆಗೆ ಹಾವು ಕಚ್ಚಿದ ಕಲೆ ಇದ್ದು, ರಕ್ತ ಬರುತ್ತಿತ್ತು, ಕೂಡಲೇ ಈತನನ್ನು ಚಿಕಿತ್ಸೆ ಕುರಿತು ಮನೆಗೆ ಬಂದು ನಂತರ ಮೈದುನನ ಮೋಟಾರ್ ಸೈಕಲ್ ಮೇಲೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಗೆ ತೆಗೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸಿರಗುಪ್ಪ ಹತ್ತಿರ ಮೃತಪಟ್ಟಿದ್ದು ಇರುತ್ತದೆ. ನನ್ನ ಮಗ ಶಿವಕುಮಾರು ಈತನು ಮತ್ತು ನಾನು ರಾತ್ರಿ ನೆಲ್ಲು ರಾಶಿ ಕಾಯುತ್ತ ಹೊಲದಲ್ಲಿ ಮಲಗಿಕೊಂಡಿರುವಾಗ ನನ್ನ ಮಗನ ಬಲಗೈ ರೆಟ್ಟೆಗೆ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ PÉÆlÖ zÀÆj£À  ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ  AiÀÄÄ.r.Dgï. £ÀA: 08/2014. ಕಲಂ.174.ಸಿ.ಆರ್.ಪಿ.ಸಿ. CrAiÀÄ°è  ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -
 ¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀÄ°è MlÄÖ-- d£ÀgÀ ªÉÄïÉ--¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
2] PÀ®A: 110 ¹.Dgï.¦.¹ CrAiÀÄ°è MlÄÖ-- d£ÀgÀ ªÉÄïÉ--¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.05.2014 gÀAzÀÄ 40 ¥ÀææPÀgÀtUÀ¼À£ÀÄß ¥ÀvÉÛ ªÀiÁr 4,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.