Police Bhavan Kalaburagi

Police Bhavan Kalaburagi

Monday, December 17, 2018

BIDAR DISTRICT DAILY CRIME UPDATE 17-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-12-2018

d£ÀªÁqÁ ¥Éưøï oÁuÉ AiÀÄÄ.r.Dgï £ÀA. 20/2018, PÀ®A. 174 ¹.Dgï.¦.¹ :-
¢£ÁAPÀ 16-12-2018 gÀAzÀÄ ¦üAiÀiÁð¢ vÉÃdªÀiÁä UÀAqÀ PÁ²£ÁxÀ ªÉÄÃvÉæ ¸Á: C°AiÀÄA§gÀ UÁæªÀÄ, vÁ: f: ©ÃzÀgÀ gÀªÀgÀ UÀAqÀ£ÁzÀ PÁ²£ÁxÀ vÀAzÉ WÁ¼É¥Áà ªÉÄÃvÉæ ªÀAiÀÄ: 32 ªÀµÀð, eÁw: J¸ï.n UÉÆAqÀ, gÀªÀgÀÄ C°AiÀÄA§gÀ UÁæªÀÄ ºÉÆ® ¸ÀªÉð £ÀA§gÀ 151* £ÉÃzÀÝgÀ°è 9 JPÀgÉ d«Ää£À ªÉÄÃ¯É ªÀåªÀ¸ÁAiÀÄ ¸ÉêÁ ¸ÀºÀPÁgÀ ¸ÀAWÀ ¤AiÀÄ«Äw C°AiÀÄA§gÀ¢AzÀ PÁæ¥À ¯ÉÆãÀ 31,526/- gÀÆ¥Á¬Ä ºÁUÀÆ ¥Àæ.PÀÈ.¥À.¸À ¨ÁåAPÀ ¤AiÀÄ«ÄvÀ C°AiÀÄA§gÀ¢AzÀ 30,000/- gÀÆ¥Á¬Ä ªÀÄvÀÄÛ ¥ÀæUÀw PÀȵÁÚ UÁæ«ÄÃt ¨ÁåAPÀ d£ÀªÁqÁ¢AzÀ 51,500/- gÀÆ¥Á¬Ä PÁæ¥À ¯ÉÆãÀ ¥ÀqÉzÀ ¸Á®ªÀ£ÀÄß ºÉÃUÉ wj¸À° CAvÁ CzÉ aAwAiÀÄ°è ¦üAiÀiÁð¢AiÀĪÀgÀ UÀAqÀ ºÀUÀ΢AzÀ vÀUqÀzÀ PɼÀUÉ EgÀĪÀ PÀnÖUÉAiÀÄ zÀAmÉUÉ ºÀUÀ΢AzÀ £ÉÃtÄ ©VzÀÄPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ CAvÁ £ÉÃtÄ ©VzÀÄPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, vÀ£Àß UÀAqÀ£À ªÀÄgÀtzÀ ªÉÄÃ¯É AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 312/2018, PÀ®A. 436 L¦¹ :-
¢£ÁAPÀ 16-12-2018 gÀAzÀÄ AiÀiÁgÉÆà C¥ÀjaÃvÀgÀÄ zÀÄgÀÄzÉÝñÀ¢AzÀ ¦üAiÀiÁ𢠺ÀtªÀÄAvÀgÁªÀ vÀAzÉ ªÀiÁzsÀªÀgÁªÀ ¥Ánî ªÀAiÀÄ: 51 ªÀµÀð, ¸Á: PÀ®ªÁr gÀªÀgÀÄ vÀªÀÄä ªÀÄ£ÉAiÀÄ ªÀÄÄAzÉ ¤°è¹zÀ ¥À®ìgÀ ªÉÆÃmÁgÀ ¸ÉÊPÀ® £ÀA. JA.ºÉZï-12/E.¹-0732 £ÉÃzÀPÉÌ ¨ÉAQ ºÀaÑ ¸ÀÄlÄÖ ¸ÀĪÀiÁgÀÄ 85,000/- ¨É¯É zÀµÀÄÖ ºÁ¤ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 185/2018, ಕಲಂ. 406, 420 ಐಪಿಸಿ :-
ಫಿರ್ಯಾದಿ ಈಶ್ವರಮ್ಮಾ ಗಂಡ ಜಯಪಾಲರಡ್ಡಿ ಮುಡಬಿ, ವಯ: 35 ವರ್ಷ, ಜಾತಿ: ರಡ್ಡಿ, ಸಾ: ಪ್ರಿಯದರ್ಶಿನಿ ಕಾಲೋನಿ, ಚಿಟಗುಪ್ಪಾ ರವರು 3 ವರ್ಷಗಳ ಹಿಂದೆ ದಿನಾಂಕ 10-05-2015 ರಂದುಮ್ಮೂರಿನ ಸಂಗೀತಾ ಕುಂಬಾರ ರವರು ಚೆಂಟಗಾ ಗ್ರಾಮದ ಮಲ್ಲಿಕಾರ್ಜುನ ತಂದೆ ಹುಸೇನಪ್ಪಾ ಕಿಣ್ಣಿ ವಯ: 50 ವರ್ಷ ಈತನಿಗೆ ಪರಿಚಯ ಮಾಡಿಸಿ ಮಲ್ಲಿಕಾರ್ಜುನನು ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಮನೆ ಕಟ್ಟಲು 4.5 ಲಕ್ಷ ರೂಪಾಯಿ ಮೂರು ಕಂತುಗಳಲ್ಲಿ ಮಂಜೂರು ಮಾಡಿಸುತ್ತಾರೆ, ಸದರಿ ಮನೆ ಸಾಲಕ್ಕೆ ಮಂಜೂರು ಮಾಡಿಸಲಿಕ್ಕೆ ಪ್ರತಿಯೊಬ್ಬರಿಗೆ 8-10 ಸಾವಿರ ಖರ್ಚು ತಗಲುತ್ತದೆ ಅಂತಾ ಹೇಳಿ ಫಿರ್ಯಾದಿಯಿಂದ ಮುಂಗಡವಾಗಿ 2 ಸಾವಿರ ಪಡೆದು ಎರಡು ಭಾವಚಿತ್ರ, ಆಧಾರ ಕಾರ್ಡ, ಬ್ಯಾಂಕ ಪಾಸ ಬುಕ, ಕಾಸ್ಟ-ಇನಕಮ, ವೋಟರ ಐಡಿ ಪಡೆದುಕೊಂಡು ಹೋಗಿರುತ್ತಾನೆ, ಅದಾದ 2 ತಿಂಗಳ ನಂತರ ಮಲ್ಲಿಕಾರ್ಜುನ ಫಿರ್ಯಾದಿಯವರ ಮನೆಗೆ ಬಂದು  ಕಂಪ್ಯೂಟರನಲ್ಲಿ ಟೈಪ ಮಾಡಿದ ಪೇಪರ ನೀಡಿ ನಿಮಗೆ ಮನೆ ಮಂಜೂರು ಆಗಿದೆ ಇನ್ನೂ 6 ಸಾವಿರ ರೂಪಾಯಿ ಕೊಟ್ಟರೆ ಲೀಸ್ಟನಲ್ಲಿ ಹೆಸರು ಬರುತ್ತದೆ ಇಲ್ಲದಿದ್ದರೆ ಇಲ್ಲ ಅಂತಾ ಹೇಳಿ ಫಿರ್ಯಾದಿಯಿಂದ ರೂ. 6 ಸಾವಿರ ಹಣ ಪಡೆದು ಹೋಗಿರುತ್ತಾನೆ. ನಂತರ ಬಾಂಡ ಹಾಗು ಆನಲೈನ ಖರ್ಚಿಗಾಗಿ ರೂ. 2.5 ಸಾವಿರ ಪಡೆದುಕೊಂಡು ಹೋಗಿರುತ್ತಾನೆ, ನಂತರ ಕೋರ್ಟನಿಂದ ನೋಟರಿ ಮಾಡಿಸಲು ರೂ. 750/- ಹೀಗೆ ಒಟ್ಟು ರೂ. 13,250/- ಪಡೆದುಕೊಂಡು ಹೋಗಿರುತ್ತಾನೆ, ಒಂದು ವೇಳೆ ಮನೆ ಮಂಜೂರು ಆಗದಿದ್ದರೆ ನಿಮ್ಮ ಹಣ ಮರಳಿ ಕೊಡುವುದಾಗಿ ಹೇಳಿರುತ್ತಾನೆ, ಅದೇ ರೀತಿಯಾಗಿ ಚಿಟಗುಪ್ಪಾ ಪಟ್ಟಣದ ಹಾಗು ಸುತ್ತಲಿನ ಸುಮಾರು ಹಳ್ಳಿಗಳಲ್ಲಿ ಸುಮಾರು 200 ಜನರಿಂದ ಹಣ 5 ಸಾವಿರ, 8 ಸಾವಿರ, 10 ಸಾವಿರ ಹಣ ಪಡೆದುಕೊಂಡು ಹೋಗಿರುತ್ತಾನೆ, ಅದಾದ ನಂತರ ಫಿರ್ಯಾದಿಯು ಆಗಾಗ ಸಂಗೀತಾಗೆ ಯಾವಾಗ ಮನೆ ಸಾಲ ಮಂಜೂರು ಆಗುತ್ತದೆ ಅಂತಾ ಕೇಳಿದಾಗ ಅವರು ಮಲ್ಲಿಕಾರ್ಜುನನಿಗೆ ಕರೆ ಮಾಡಿ ಕೇಳಿದಾಗ ಅವನು ಬೇಗ ಮಾಡಿಸುತ್ತೇನೆಂದು ಹೇಳಿ ಮೂರು ವರ್ಷಗಳಾದರೂ ಮನೆ ಸಾಲ ಮಂಜೂರು ಮಾಡಿಸದೇ ಇದ್ದಾಗ ನಮ್ಮ ಹಣ ನಮಗೆ ಮರಳಿ ಕೊಡುವಂತೆ ಕೇಳಲು ಪ್ರಾರಂಭಿಸಿದಾಗ ಫಿರ್ಯಾದಿಯವರ ಕರೆಯನ್ನು ರಿಸೀವ ಮಾಡದೇ ಕೈಗೆ ಸಿಗದೇ ತಲೆ ಮರೆಸಿಕೊಂಡಾಗ ಫಿರ್ಯಾದಿ ಹಾಗುಮ್ಮೂರ ಸುಮಾರು ಜನ ಹೆಣ್ಣು ಮಕ್ಕಳು ಸಂಗೀತಾ ನಮ್ಮ ಹಣ ಮಲ್ಲಿಕಾರ್ಜುನನಿಂದ ಮರಳಿಸಿಕೊಡುವಂತೆ ಒತ್ತಾಯಿಸಿದಾಗ ಸಂಗೀತಾ ರವರು ಮಲ್ಲಿಕಾರ್ಜುನನಿಗೆ ಕರೆಸಿದ್ದು ಫಿರ್ಯಾದಿಯು ಅವನಿಗೆ ವಿಚಾರಿಸಲು ತಿಳಿಸಿದ್ದೆನೆಂದರೆ ನಾನು ಆನಲೈನನಲ್ಲಿ ಅರ್ಜಿ ಹಾಕಿದ್ದು ಮಂಜೂರು ಆಗುತ್ತದೆ ಅಂತಾ ಹೇಳಿದ್ದು ನಮ್ಮ ಹಣ ನಮಗೆ ಕೊಡುವಂತೆ ಕೇಳಿದಾಗ ತನ್ನ ಹತ್ತಿರ ಹಣ ಇಲ್ಲ ಅಂತಾ ಹೇಳಿ ಅನಕ್ಷರಸ್ಥರರಾದ ನಮಗೆ ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿರುತ್ತಾನೆ, ಸದರಿ ಆರೋಪಿ ಮಲ್ಲಿಕಾರ್ಜುನ ತಂದೆ ಹುಸೇನಪ್ಪಾ ಕಿಣ್ಣಿ ವಯ: 50 ವರ್ಷ, ಸಾ:  ಚೆಂಟಗಾ ಇತನು ಫಿರ್ಯಾದಿಯಂತೆ ಜನರಿಗೆ ವಸತಿ ಯೋಜನೆ ಸಾಲ, ವೀಧವಾ ವೇತನ, ವಯಕ್ತಿಕ ಸಾಲ, ಸ್ಕಾಲರ ಶೀಪ ಮಂಜೂರು ಮಾಡಿಸುತ್ತೇನೆ ಅಂತಾ ಹೇಳಿ ಸುಮಾರು 196 ಜನರಿಂದ ಸಾಲ ಮಂಜೂರು ಮಾಡಿಸುತ್ತೇನೆಂದು ಎಲ್ಲರಿಂದ ಸುಮಾರು 16 ಲಕ್ಷಕ್ಕಿಂತ ಹೆಚ್ಚಿನ ಹಣ ಪಡೆದು ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 92/2018, ಕಲಂ. 143 ಜೊತೆ 34 ಐಪಿಸಿ ಜೊತೆ 87 ಕೆ.ಪಿ ಕಾಯ್ದೆ :-   
ದಿನಾಂಕ 16-12-2018 ರಂದು ಮಾಮನಕೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕೆಲವು ಜನರು ಗುಂಪು ಕಟ್ಟಿಕೊಂಡು ಹಣ ಪಣಕ್ಕೆ ಹಚ್ಚಿ ಪರೆಲ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ರಾಜೆಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ ರಾಜಕುಮಾರ ತಂದೆ ಕಾಶಿನಾಥ ತಿಪ್ಪೆನೋರ ವಯ 27 ವರ್ಷ, ಸಾ: ಮಾಮನಕೇರಿ ಹಾಘೂ ಇನ್ನೂ 3 ಜನ ಇವರ ಮೇಲೆ ದಾಳಿ ಮಾಡಿ ಅವರಿಂದ ನಗದು ಹಣ 4200/- ರೂ ಮತ್ತು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 128/2018, ಕಲಂ. ಹುಡುಗಿ ಕಾಣೆ :-
ಫಿರ್ಯಾದಿ ಇಸ್ಮಾಯಿಲ ತಂದೆ ಮೌಲಾನ್ ಸಾಬ ನೆಳವಾಡಕರ್ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ಶೇಮಶೆರ ನಗರ ಗ್ರಾಮ, ತಾ: ಜಿ: ಬೀದರ ರವರ ಮಗಳಾದ  ಅಫ್ರೀನ್ ಬೆಗಂ @ ಛೋಟಿ ಮಾ, ವಯ: 19 ವರ್ಷ, ಇವಳು ಮ್ಮ ಮನೆಯಿಂದ ದಿನಾಂಕ 14-12-2018 ರಂದು ರಾತ್ರಿ 01:00 ಗಂಟೆಯಿಂದ 2:30 ಗಂಟೆಯ ಮದ್ಯವೇಳೆಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿ ಮರಳಿ ಮನೆಗೆ ಬರದೆ, ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 100/2018, ಕಲಂ. 457, 380 ಐಪಿಸಿ :-
ದಿನಾಂಕ 14-12-2018 ರಂದು ರಾತ್ರಿ 0030 ಗಂಟೆಯಿಂದ 0100 ಗಂಟೆಯವರೆಗೆ ಫಿರ್ಯಾದಿ ಸತೀಷ್ ತಂದೆ ಗುರನಾಥರಾವ ದೇಶಮುಖ ವಯ 43 ವರ್ಷ, ಜಾತಿ: ಲಿಂಗಾಯತ, ಸಾ: ಮಾಳೆಗಾಂವ ರವರ ಮತ್ತು ತಮ್ಮೂರ ಗುಣವಂತರಾವ ರವರ ಮನೆಯ ಬೀಗಗಳು ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ ಕಬ್ಬಿಣದ ರಾಡಿನಿಂದ ತೆಗೆದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಅ.ಕಿ 19,800/- ರೂ. ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.