Police Bhavan Kalaburagi

Police Bhavan Kalaburagi

Sunday, December 31, 2017

BIDAR DISTRICT DAILY CRIME UPDATE 31-12-2017




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-12-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 152/2017, ಕಲಂ. 279, 304(ಎ) ಐಪಿಸಿ :-
ದಿನಾಂಕ 30-12-2017 ರಂದು ಫಿರ್ಯಾದಿ ಮುಸ್ತಫಾ ತಂದೆ ಹೈದರಸಾಬ ಮುಲ್ಲಾ, ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಚಿಕನಾಗಾಂವ ರವರು ತನ್ನ ಪ್ಯಾಶನ ಮೊಟಾರ್ ಸೈಕಲ ನಂ. ಕೆಎ-51/ವ್ಹಿ-0079 ನೇದ್ದರ ಹಿಂದೆ ತಮ್ಮೂರ ಅಲಿಂ ತಂದೆ ಪೀರಸಾಬ ಶೇಕ ರವರಿಗೆ ಕೂಡಿಸಿಕೊಂಡು ಬಸವಕಲ್ಯಾಣಕ್ಕೆ ಬರುತ್ತಿದ್ದು, ಫಿರ್ಯಾದಿಯವರ ಹಾಗೆಯೇ ತಮ್ಮೂರಿನ ಫಯಾಜ ತಂದೆ ಫರೀದ ಶೇಕ, ವಯ: 18 ವರ್ಷ ಇತನು ತನ್ನ ಪಲ್ಸರ ಮೊಟಾರ್ ಸೈಕಲ ನಂ. ಎಂಎಚ-05/ಡಿಜೆ-1369 ನೇದರ ಹಿಂದೆ ತಮ್ಮ ವಾಹೇದ ತಂದೆ ಹೈದರಸಾಬ ಮುಲ್ಲಾ 21 ವರ್ಷ ಹಾಗೂ ಅಣ್ಣನ ಮಗನಾದ ತೋಫಿಕ ತಂದೆ ಹುಸ್ಸೇನ ಮುಲ್ಲಾ, ವಯ: 17 ವರ್ಷ, ರವರಿಬ್ಬರಿಗೂ ಕೂಡಿಸಿಕೊಂಡು ಬಸವಕಲ್ಯಾಣಕ್ಕೆ ಬರುತ್ತಿದ್ದು, ಬಸವಕಲ್ಯಾಣದ ಸಸ್ತಾಪೂರ ಬಂಗ್ಲಾದ ಇಂಡಸ್ಟ್ರೀಯಲ ಏರಿಯಾದಲ್ಲಿ ಅಗ್ನಿ ಶಾಮಕ ಠಾಣೆಯ ಎದುರು ರಸ್ತೆ ಮೇಲಿಂದ ಬಸವಕಲ್ಯಾಣಕ್ಕೆ ಸದರಿ ಫಯಾಜನು ತನ್ನ ಪಲ್ಸರ ಮೊಟಾರ್ ಸೈಕಲ ನಂ. ಎಂಎಚ-05/ಡಿಜೆ-1369 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಡೆಗೆ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿರುವ ಲಾರಿ ನಂ. ಕೆಎ-39-6207 ನೇದ್ದರ ಪಕ್ಕದಲ್ಲಿ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಮೊಟಾರ್ ಸೈಕಲ ಚಾಲಕ ಫಯಾಜನಿಗೆ ತಲೆಗೆ ಮತ್ತು ಎದೆಗೆ ಭಾರಿ ರಕ್ತಗಾಯ, ಎರಡೂ ಕಾಲುಗಳಿಗೆ ರಕ್ತಗಾಯ ಹಾಗೂ ಬಲ ತೊಡೆಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ, ಹಿಂದೆ ಕುಳಿತ ತೋಫಿಕನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಮತ್ತು ಮಿದುಳು ಹೊರ ಬಂದಿರುತ್ತದೆ, ಎದೆಯ ಎಡಭಾಗದಲ್ಲಿ ಭಾರಿ ಗುಪ್ತಗಾಯವಾಗಿ, ಬಲ ಎದೆಗೆ ತರಚಿದಗಾಯ, ಬಲ ಹುಬ್ಬಿನ ಮೇಲೆ, ಎರಡೂ ಕೈಗಳ ಮೇಲೆ, ಬಲ ಮೊಣಕಾಲ ಕೆಳಗೆ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಮತ್ತು ತಮ್ಮನಾದ ವಾಹೇದನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ರಕ್ತ ಬಂದಿರುತ್ತದೆ, ಬಲ ಹುಬ್ಬಿಗೆ ಭಾರಿ ರಕ್ತಗಾಯವಾಗಿರುತ್ತದೆ. ಸದರಿ ಲಾರಿ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಸೈಬಣ್ಣ ತಂದೆ ರಾಮಣ್ಣ ಜಮಾದಾರ, ವಯ: 47 ವರ್ಷ, ಸಾ: ಯರಂಡಗಿ ಅಂತ ತಿಳಿಸಿದನು, ನಂತರ ಫಿರ್ಯಾದಿಯು 108 ಅಂಬುಲೆನ್ಸ ವಾಹನದಿಂದ ಫಯಾಜ ಮತ್ತು ವಾಹೇದರವರಿಬ್ಬರೂ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತರುವಾಗ ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ ©ÃzÀgÀ C¥ÀgÁzsÀ ¸ÀA. 226/2017, PÀ®A. 302 L¦¹:-
¦üAiÀiÁð¢ JrvÀ°Ã£Á UÀAqÀ «£ÉÆÃzÀPÀĪÀiÁgÀ ¸Á: ªÀÄAUÀ®¥ÉÃl ©ÃzÀgÀ gÀªÀgÀÄ PÀÄlÄA§zÉÆA¢UÉ ¸ÀzÀå ¨ÉAUÀ¼ÀÆj£À EA¢gÁ £ÀUÀgÀzÀ°èzÀÄÝ, UÀAqÀ ¥Éưøï E¯ÁSÉAiÀÄ L.J¸ï.r E¯ÁSÉAiÀÄ°è ¥ÉÆð¸ï CAvÀ PÉ®¸À ªÀiÁrPÉÆAqÀÄ EgÀÄvÁÛgÉ, ¦üAiÀiÁð¢AiÀÄÄ PÀÆqÁ L.©.JªÀiï PÀA¥À¤ ¨ÉAUÀ¼ÀÆj£À°è PÉ®¸À ªÀiÁqÀÄwÛzÀÄÝ, ¦üAiÀiÁð¢UÉ M§â Jr¸À£À CAvÀ UÀAqÀÄ ªÀÄUÀ ªÀAiÀÄ: 9 ªÀµÀð ªÀÄvÀÄÛ M§â¼ÀÄ d¤Ã¥sÀgÀ ªÀAiÀÄ: 5 ªÀµÀð CAvÀ 2 d£À ªÀÄPÀ̽gÀÄvÁÛgÉ, »ÃVgÀĪÁUÀ ¦üAiÀiÁð¢AiÀÄ UÀAqÀ ºÁUÀÆ 2 ªÀÄPÀ̼ÀÄ ¢£ÁAPÀ 20-12-2017 gÀAzÀÄ Qæ¸ïªÀÄ¸ï ºÀ§âzÀ ¥ÀæAiÀÄÄPÀÛ ¨ÉAUÀ¼ÀÆgÀ¢AzÀ ©ÃzÀgÀPÉÌ §A¢zÀÄÝ, £ÀAvÀgÀ ¦üAiÀiÁð¢AiÀÄÄ ¢£ÁAPÀ 23-12-2017 gÀAzÀÄ ºÀ§âzÀ ¥ÀæAiÀÄÄPÀÛ ¨ÉAUÀ¼ÀÆgÀ¢AzÀ ©ÃzÀgÀPÉÌ §A¢gÀÄvÁÛgÉ, ¦üAiÀiÁð¢AiÀÄÄ ©ÃzÀgÀzÀ°è vÀªÀÄä ¸ÀéAvÀ ªÀÄ£ÉAiÀÄ°è PÀÄlÄA§zÉÆA¢UÉ ªÁ¸ÀªÁVzÀÄÝ, »ÃVgÀĪÀ°è ¢£ÁAPÀ 30-12-2017 gÀAzÀÄ 1700 UÀAmÉAiÀÄ ¸ÀĪÀiÁjUÉ ¦üAiÀiÁ𢠠ºÁUÀÆ ¦üAiÀiÁð¢AiÀÄ CvÉÛ «dAiÀÄ®Qëöä E§âgÀÄ PÀÆr vÀ£Àß ªÀÄUÀ½UÉ Q«AiÀÄ jAUÀÄUÀ¼À£ÀÄß Rjâ ªÀiÁrPÉÆAqÀÄ §gÀ®Ä CAUÀrUÉ ºÉÆÃV CAUÀr¬ÄAzÀ ªÀÄgÀ½ 1830 UÀAmÉAiÀÄ ¸ÀĪÀiÁjUÉ ªÀÄ£ÉUÉ §AzÀÄ £ÉÆÃqÀ®Ä ªÀiÁªÀ eÉÆÃd¥sï gÀªÀgÀÄ ªÀÄ£ÉAiÀÄ°èzÀÄÝ, UÀAqÀ ªÀÄvÀÄÛ E§âgÀÄ ªÀÄPÀ̼ÀÄ ªÀÄ®UÀĪÀ PÉÆÃuÉAiÀÄ°èzÀÄÝ, PÉÆÃuÉAiÀÄ ¨ÁV®Ä M¼ÀUÉ PÉÆAr ºÁQ ªÀÄÄaÑzÀÄÝ EzÀÄÝ, ¦üAiÀiÁð¢AiÀÄÄ vÀ£Àß UÀAqÀ¤UÉ PÀgÉ ªÀiÁrzÁUÀ CªÀgÀÄ PÀgÉAiÀÄ£ÀÄß ¹éÃPÀj¸ÀzÉà EgÀĪÀzÀjAzÀ UÁ§jUÉÆAqÀÄ ªÀÄ£ÉAiÀĪÀgÉ®ègÀÄ ¸ÉÃj PÉÆÃuÉAiÀÄ ¨ÁV®Ä ªÀÄÄjzÀÄ M¼ÀUÉ ºÉÆÃV £ÉÆÃqÀ®Ä ªÀÄUÀ¼ÀÄ ªÀÄAZÀzÀ ªÉÄÃ¯É ªÀÄ®VzÀÄÝ, UÀAqÀ ºÁUÀÆ ªÀÄUÀ PɼÀUÉ ªÀÄ®VzÀÄÝ EzÀÄÝ CªÀgÀÄ ªÀÄƪÀgÀÄ ªÁAw ªÀiÁrzÀÄÝ EgÀÄvÀÛzÉ, ¥ÀPÀÌzÀ°è £ÉÆÃqÀ®Ä MAzÀÄ xÀªÀiïì C¥ï ¨Ál¯ï MqÉ¢zÀÄÝ CzÀð ªÀÄzÀð SÁ° ªÀiÁrzÀÄÝ EgÀÄvÀÛzÉ, UÀAqÀ «£ÉÆÃzÀPÀĪÀiÁgÀ FvÀ£ÀÄ ¦üAiÀiÁð¢AiÀÄ ªÀÄPÀ̼ÁzÀ Jr¸À£À ºÁUÀÆ d¤¥sÀgÀ EªÀjUÉ AiÀiÁªÀÅzÉÆà MAzÀÄ «µÀªÀ£ÀÄß xÀªÀiïì C¥ï £À°è ºÁQ ªÀÄPÀ̽UÉ PÀÄr¹ PÉÆ¯É ªÀiÁrzÀÄÝ EgÀÄvÀÛzÉ CAvÀ w½zÀÄ CªÀgÀÄUÀ¼À£ÀÄß vÀPÀët MAzÀÄ DmÉÆÃzÀ°è ºÁQPÉÆAqÀÄ ©ÃzÀgÀ f¯Áè ¸ÀgÀPÁj D¸ÀàvÉæUÉ aQvÉì PÀÄjvÀÄ vÀAzÁUÀ ªÉÊzÁå¢üPÁjUÀ¼ÀÄ CªÀjUÉ £ÉÆÃr zÁjAiÀÄ°èAiÉÄà ªÀÄÈvÀ¥ÀnÖgÀĪÀzÁV w½¹gÀÄvÁÛgÉ, UÀAqÀ «£ÉÆÃzÀPÀĪÀiÁgÀ vÀAzÉ eÉÆÃd¥sï ªÀAiÀÄ: 38 ªÀµÀð EªÀgÀÄ ªÀÄPÀ̼ÁzÀ Jr¸À£À ªÀÄvÀÄÛ d¤¥sÀgÀ EªÀjUÉ AiÀiÁªÀÅzÉÆà MAzÀÄ «µÀªÀ£ÀÄß PÀÄr¹ PÉÆ¯É ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 123/2017, PÀ®A. 379 L¦¹ :-
¢£ÁAPÀ 24-12-2017 gÀAzÀÄ 2300 UÀAmÉ ¸ÀĪÀiÁjUÉ ¦üAiÀiÁ𢠪ÀiÁzÀ¥Áà vÀAzÉ UÀÄgÀ¥Áà ¸À®¨Á ªÀAiÀÄ: 60 ªÀµÀð, eÁw: °AUÁAiÀÄvÀ, ¸Á: AiÀÄzÀ¯Á¥ÀÆgÀ, ¸ÀzÀå: aPÀ¥ÉÃl UÁæªÀÄ vÀÀªÀÄä JªÉÄäUÀ½UÉ ºÀÄ®Äè w£Àß®Ä ºÁQ ¢£À¤vÀåzÀAvÉ C°èAiÉÄà WÁ¼É¥Áà »gɪÀÄoÀgÀªÀgÀ PÉÆnÖUÉAiÀÄ°è ªÀÄ®VPÉÆAqÀÄ  £ÀAvÀgÀ ªÀÄgÀÄ ¢ªÀ¸À 0600 UÀAmÉUÉ JzÀÄÝ £ÉÆÃqÀ®Ä ¸ÀzÀj JgÀqÀÄ JªÉÄäUÀ¼À°è£À MAzÀÄ JªÉÄä PÀnÖzÀÝ ¸ÀܼÀzÀ°è EgÀ°¯Áè, ¦üAiÀiÁð¢AiÀÄÄ ºÀwÛgÀ ºÉÆÃV ¥Àjò°¹ £ÉÆÃqÀ®Ä JªÉÄäUÉ PÀnÖzÀ ºÀUÀÎ ©aÑzÀÄÝ EzÀÄÝ AiÀiÁgÉÆà ©aÑzÀAvÉ PÀAqÀÄ §A¢gÀÄvÀÛzÉ, EzÀjAzÀ gÁwæ ¦üAiÀiÁð¢AiÀÄÄ ªÀÄ®VgÀĪÁUÀ AiÀiÁgÉÆà PÀ¼ÀîgÀÄ JªÉÄäAiÀÄ£ÀÄß ¹¹ gÉÆÃr£À ªÉÄÃ¯É PÀnÖzÀÝ£ÀÄß ©aÑ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀªÀÄä ªÀÄ£ÉAiÀĪÀjUÉ ªÀÄvÀÄÛ CPÀÌ-¥ÀPÀÌzÀ ªÀÄ£ÉAiÀĪÀjUÉ «µÀAiÀÄ w½¹ PÀ¼ÀĪÁzÀ JªÉÄäAiÀÄ£ÀÄß EµÀÄÖ ¢ªÀ¸À J¯Áè PÀqÉ ºÀÄqÀÄPÁrzÀÄÝ DzÀgÉà CzÀÄ ¹UÀ°¯Áè, ¸ÀzÀj PÀ¼ÀªÀÅ DzÀ JªÉÄä 2-3 ¢ªÀ¸ÀUÀ¼À°è PÀgÀÄ ºÁPÀÄwÛvÀÄÛ CzÀgÀ C.Q 30,000/- gÀÆ¥Á¬Ä DUÀ§ºÀÄzÀÄ, CzÀÄ UÀÄeÁgÀ vÀ½AiÀÄ JªÉÄäAiÀiÁVzÀÄÝ, CzÀgÀ PÉÆA§ÄUÀ¼ÀÄ UÀÄAqÀÄ DPÁgÀzÁÝVzÀݪÀÅ, CzÀgÀ ¨Á®PÉÌ ¸Àé®à ©½ ZÀAzÀæ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 30-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 221/2017, PÀ®A. 379 L¦¹ :-
¢£ÁAPÀ 24-12-2017 gÀAzÀÄ ¦üAiÀiÁ𢠪ÀĺÀäzÀ ±ÁºÀ¨Ád vÀAzÉ ªÀĺÀäzÀ ªÀi˯Á£Á«zÁå£ÀUÀgÀ PÁ¯ÉÆä ©ÃzÀgÀ vÀ£Àß ºÉÆAqÁ AiÀÄƤPÁ£ï ªÉÆmÁgÀ ¸ÉÊPÀ® £ÀA. PÉJ-38/PÀÆå-5025 £ÉÃzÀ£ÀÄß vÀªÀÄä ªÀÄ£ÉAiÀÄ UÉÃn£À ªÀÄÄAzÉ ¯ÁPï ªÀiÁr ElÄÖ ªÀÄ£ÉAiÀÄ°è Hl ªÀiÁr ªÀÄ®VPÉÆAqÀÄ ¢£ÁAPÀ 25-12-2017 gÀAzÀÄ 0600 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ ¤°è¹zÀ eÁUÀzÀ°è ªÉÆÃmÁgÀ ¸ÉÊPÀ® PÁt°¯Áè, ¦üAiÀÄð¢AiÀÄÄ vÀªÀÄä CPÀÌ ¥ÀPÀÌzÀªÀjUÉ «ZÁgÀuÉ ªÀiÁqÀ¯ÁV CªÀgÀÄ ¸ÀºÀ £À£ÀUÉ UÉÆwÛgÀĪÀ¢¯Áè CAvÀ w½¹zÀÝjAzÀ ¦üAiÀiÁ𢠪ÀÄvÀÄÛ ªÀiÁªÀ£ÁzÀ C§ÄÝ® ªÀiÁfÃzÀ vÀAzÉ C§ÄÝ® SÁzÀgÀ ªÀÄvÀÄÛ C§ÄÝ® SÁ°PÀ vÀAzÉ C§ÄÝ® SÁzÀgÀ gÀªÀgÀ eÉÆvÉAiÀÄ°è J¯Áè PÀqÉ wgÀÄUÁr ªÉÆÃmÁgÀ ¸ÉÊPÀ® §UÉÎ E°èAiÀĪÀgÉUÉ ¥ÀvÉÛ ªÀiÁrzÀgÀÄ J°è ¸ÀƽªÀÅ ¹QÌgÀĪÀ¢¯Áè, ¸ÀzÀj ªÁºÀ£ÀªÀ£ÀÄß AiÀiÁgÉÆà C¥ÀajvÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) ªÁºÀ£À ¸ÀA. PÉJ-38/PÀÆå-5025 2) C.Q 49,000/- gÀÆ., 3) Zɹ¸ï £ÀA. JªÀiï.E.4.PÉ.¹.09.¹.J¥sï.©.8513690, 4) EAf£ï £ÀA. PÉ.¹.09.E.86522353, 5) §tÚ PÀ¥ÀÄà, 6) ªÀiÁzÀj 2013 CAvÀ ¤ÃrzÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 30-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 258/2017, PÀ®A. 379 L¦¹ :-
ಫಿರ್ಯಾದಿ ನಿಂಗಪ್ಪಾ ತಂದೆ ನಾರಾಯಣ ಹಡೋಳೆ ಸಾ: ಘೋಟಾಳಾ ವಾಡಿ ಗ್ರಾಮ ರವರು ಏರಟೆಲ ಕಂಪನಿಯ ಟಾವರಿನ ವಾಚಮೇನ ಕೆಲಸ ಮಾಡಿಕೊಂಡಿದ್ದು, ದಿನಾಂಕ 30-12-2017 ರಂದು ರಾತ್ರಿ 0200 ಗಂಟೆಯ ಸುಮಾರಿಗೆ ಫಿರ್ಯಾದಿಯು ಟಾವರ ಕಾಯುತ್ತಾ ಕುಳಿತಾಗ ಟಾವರಿನಲ್ಲಿ ಧಡ ಧಡ ಎಂಬಾ ಶಬ್ದ ಕೇಳಿಸಿತು ಸಮೀಪ ಹೋಗಿ ನೋಡಲು ಟಾವರಿನ ಹತ್ತಿರ ಕೆಲವು ಜನರು ಹಾಗೂ ಒಂದು ಸಿಲ್ವರ ಕಲರಿನ ಕ್ರೋಜರ ವಾಹನ ಕಾಣಿಸಿತು, ಫಿರ್ಯಾದಿಯು ಒಬ್ಬನೆ ಇರುವದರಿಂದ ಪ್ರಾಣಕ್ಕೆ ಹೆದರಿ ತಮ್ಮೂರಲ್ಲಿ ಓಡಿ ಹೋಗಿ ಸದರಿ ವಿಷಯ ತಂದೆಯವರಿಗೆ ತಿಳಿಸಿ ತಂದೆ ಹಾಗೂ ಗ್ರಾಮದ ಜನರು ಕೂಡಿ ಟಾವರ ಹತ್ತಿರ ಓಡಿ ಬರುವದನ್ನು ಸದರಿ ಅಪರಿಚಿತ ಕಳ್ಳರು ನೋಡಿ ಸದರಿ ಕ್ರೋಸರ ವಾಹನದಲ್ಲಿ ಕುಳಿತು ಹೆದ್ದಾರಿ 65 ರ ಕಡೆಗೆ ಹೋದರು, ಟಾವರ ಹತ್ತಿರ ಹೋಗಿ ನೋಡಲಾಗಿ ಟಾವರಕ್ಕೆ ಅಳವಡಿಸಿದ 24 ಎರಡು ಒಲ್ಟಿನ ಬ್ಯಾಟರಿಗಳ ಪೈಕಿ 11 ಬ್ಯಾಟರಿಗಳು ಮಾತ್ರ ಇದ್ದು ಇನ್ನೂಳಿದ 13 ಬ್ಯಾಟರಿಗಳು ಇರುವದಿಲ್ಲಾ, ಸದರಿ ಅಪರಿಚಿತ ಕಳ್ಳರು ಟಾವರಿನ ಒಟ್ಟು 13 ಬ್ಯಾಟರಿಗಳು ಅ.ಕಿ. 15,000/-ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ; 31/12/2017 ರಂದು 1-00 .ಮ್ ವೇಳೆಗೆ ಫಿರ್ಯಾಧಿ ಶ್ರೀ ರವಿಂದ್ರ ತಂದೆ ಸಿದ್ದರಾಮಪ್ಪ ರಾವೂರ ವಯ: 49 ವರ್ಷ ಜಾ: ಲಿಂಗಾಯತ: : ಮೆಡಿಕಲ್ ಕೆಲಸ ಸಾ: ಜೇವರಗಿ (ಕೆ) ಈತನು ಠಾಣೆಗೆ ಹಾಜರಾಗಿ ಅರ್ಜಿ ನೀಡಿದ ಸಾರಂಶವೇನೆಂದರೆ ; ನನ್ನ ಅಣ್ಣನ ಮಗನಾದ ಚೇತನ ತಂದೆ ಚಂದ್ರಕಾಂತ ರಾವೂರ ಮತ್ತು ಅವನ ಗೆಳಯನಾದ ಪ್ರಾಣೇಶ ತಂದೆ ವಸಂತರಾವ ಕುಲಕರ್ಣಿ ಇವರಿಬ್ಬರು ಶಂಕರಗೌಡ ತಂದೆ ಈರಣ್ಣಗೌಡ ಆಲೂರ ಈತನು ನಡೆಯಿಸುವ ಕಾರ್ ನಂ: ಕೆಎ-36-ಎಮ್-9405 ನೇದ್ದರಲ್ಲಿ ಕುಳಿತು ಕಾಸರ ಬೋಸಗಾ ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಜೇವರಗಿಯಿಂದ ಹೋದರು. ದಿನಾಂಕ; 30/12/2017 ರಂದು ರಾತ್ರಿ 9-00 ಘಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಶಿವಕುಮಾರ ತಂದೆ ಸಿದ್ದರಾಮಪ್ಪ ಹುಗ್ಗಿ ಸಾ; ಮಾವನೂರ ಈತನು ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ಜೇವರಗಿ ವಿಜಯಪೂರ ರೋಡಿನ ಮೂಕ ಸಿದ್ದೇಶ್ವರ ಗುಡಿಯ ಹತ್ತಿರ ವೇರ ಹೌಸ್ ಸಮೀಪ ರೊಡಿನಲ್ಲಿ ಕಾರ್ ಅಪಘಾತದಲ್ಲಿ ನಮ್ಮ ಅಣ್ಣನ ಮಗ ಚೇತನ ರಾವೂರ ಮತ್ತು ಅವನಸಂಗಡ ಇದ್ದ ಪ್ರಾಣೆಶ ಕುಲಕರ್ಣಿ ಇಬ್ಬರು ಸ್ಥಳದಲ್ಲಿಯೇ ಸತ್ತಿರುತ್ತಾರೆ. ಎಂದು ತಿಳಿಸಿದಾಗ ನಾನು ಗಾಬಾರಿಯಾಗಿ ನಾನು ಮತ್ತು ನಮ್ಮ ಸಂಬಂದಿಕರಾದ ಹಣಮಂತ ತಂದೆ ಶರಣಪ್ಪ ಹರವಾಳ, ಬಸವರಾಜ ತಂದೆ ಗುಂಡಪ್ಪ ರಾವೂರ, ಮೂವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ಅಲ್ಲಿ ನಮ್ಮ ಅಣ್ಣನ ಮಗ ಚೇತನ್ ಈತನು ಕಾರಿನಲ್ಲಿ ಸಿಕ್ಕಿಬಿದ್ದಿದ್ದು ಅವನ ತಲೆಯ ಸಂಪೂರ್ಣ ಬಾಗ ಜಜ್ಜಿ ಭಾರಿ ರಕ್ತಗಾಯವಾಗಿದ್ದು, ಬಲ ಭಾಗದ ಭುಜದ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಭಾರಿ ರಕ್ತ ಗಾಯವಾಗಿ ಅವನು ಸ್ಥಳದಲ್ಲಿಯೇ ಸತ್ತಿದ್ದನು. ನಂತರ ಅಲ್ಲಿಯೇ ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿಗೆ ನೋಡಲು ಅವನು ನಮ್ಮ ಮಗನ ಸ್ನೇಹಿತ ಪ್ರಾಣೇಶ ತಂದೆ ವಸಂತರಾವ ಕುಲಕರ್ಣಿ ಇದ್ದು ಈತನಿಗೆ ತಲೆ ಜಜ್ಜಿ ಮುದುಳು ಹೊರಬಂದಿದ್ದು ಎಡಕಾಲಿಗೆ ಮತ್ತು ಎರಡು ಕೈಗಳಿಗೆ ಮುರಿದು ಭಾರಿ ರಕ್ತ ಗಾಯವಾಗಿ ಅವನು ಸಹ ಸ್ಥಳದಲ್ಲಿಯೇ ಸತ್ತಿದ್ದನು. ಮತ್ತು ಅಲ್ಲಿಯೇ ಸ್ಥಳದಲ್ಲಿ ನನ್ನ ಅಣ್ಣನ ಮಗ ಕುಳಿತು ಹೋದ ಕಾರ ನಂಬರ್ ನೋಡಲು ಅದರ ನಂಬರ ಕೆ. 36-ಎಮ್-9405 ಇದ್ದು ಅದು ಪೂರ್ತಿ ಜಖಂ ಆಗಿತ್ತು ಅಲ್ಲಿಯೇ ಕಾರ್ ನೇದ್ದಕ್ಕೆ ಡಿಕ್ಕಿಪಡಿಸಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.-28-ಎಫ್-2139 ಇತ್ತು ಅಲ್ಲಿಯೇ ಇದ್ದ ನನಗೆ ಪರಿಚಯದ ಶಿವಕುಮಾರ ತಂದೆ ಸಿದ್ದರಾಮಪ್ಪ ಹುಗ್ಗಿ ಸಾ; ಮಾವನೂರ ಈತನು ಹೇಳಿದ್ದೇನೆಂದರೆ; ಇಂದು ದಿನಾಂಕ; 30/12/2017 ರಂದು ರಾತ್ರಿ 8-30 ಪಿಎಮ್ ಸುಮಾರಿಗೆ ವಿಜಯಪೂರ ಜೇವರಗಿ ರೋಡಿನ ದಿಬ್ಬದ ಸಮೀಪ ವೇರ್ ಹೌಸ್ ಹತ್ತಿರ ರೋಡಿನ ಮೇಲೆ ಜೇವರಗಿ ಕಡೆಯಿಂದ ವಿಜಯಪೂರ ಕಡೆಗೆ ಒಂದು ಕೆ.ಎಸ್.ಆರ್.ಟಿಸಿ ಬಸ್ ನಂ: ಕೆ.-28-ಎಫ್-2139 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜೇವರಗಿ ಕಡೆಗೆ ಹೋಗುತ್ತಿದ್ದ ಕಾರ್ ನಂ; ಕೆ.-36-ಎಮ್-9405 ನೇದ್ದಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ್ದರಿಂದ ಕಾರಿನಲ್ಲಿದ್ದ ಚೇತನ್ ರಾವೂರ ಮತ್ತು ಪ್ರಾಣೇಶ ಕುಲಕರ್ಣಿ ಇವರಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾರೆ. ಮತ್ತು ಕಾರ್ ಚಾಲಕ ಶಂಕರ ಗೌಡ ಆಲೂರ ಈತನಿಗೂ ಕೂಡ ಅಲ್ಲಲ್ಲಿ ಗಾಯಗಳಾಗಿರುತ್ತವೆ. ನಂತರ ಶಂಕರಗೌಡ ಈತನಿಗೆ ಅಂಬುಲೆನ್ಸ ವಾಹನದಲ್ಲಿ ಹಾಕಿ ಉಪಚಾರ ಕುರಿತು ಜೇವರಗಿ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ನಂತರ ನಾವು ಮತ್ತು ಇತರರು ಕೂಡಿ ಕಾರಿನಲ್ಲಿ ಸಿಕ್ಕಿ ಬಿದ್ದ ಹೆಣಗಳನ್ನು ತೆಗೆದು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೇವೆ. ಸದರ ಅಪಘಾತ ಮಾಡಿದ ಬಸ್ ಚಾಲಕನ ಹೆಸರು ಡಿ.ಎಮ್.ಚೌಗಲೆ ಎಂದು ಗೊತ್ತಾಗಿದ್ದು ಅಪಘಾತ ಮಾಡಿದ ನಂತರ ಬಸ್ ಚಾಲಕ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ; ಕೆ.-28-ಎಫ್-2139 ನೇದ್ದರ ಚಾಲಕ ಡಿ.ಎಮ್.ಚೌಗಲೆ ಈತನು ತನ್ನ ವಶದಲ್ಲಿರುವ ಬಸ್ ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರ್ ನಂ; ಕೆಎ-36-ಎಮ್-9405 ನೇದ್ದಕ್ಕೆ ಡಿಕ್ಕಿ ಪಡಿಸಿ ಕಾರಿನಲ್ಲಿದ್ದ ಚೇತನ ಮತ್ತು ಪ್ರಾಣೆಶ ಇವರ ಸಾವಿಗೆ ಕಾರಣನಾಗಿ ಮತ್ತು ಕಾರ್ ಚಾಲಕ ಶಂಕರ ಗೌಡ ಈತನಿಗೆ ಭಾರಿ ಗಾಯಗೊಳಿಸಿ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಒಡಿ ಹೋದ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ.
¸ÀįɥÉÃl  ¥Éưøï oÁuÉ : ದಿನಾಂಕ 30/12/2017 ರಂದು ಸಾಯಾಂಕಾಲ 7:00 ಪಿ.ಎಮ್ ಕ್ಕೆ  ಫಿರ್ಯಾದಿದಾರರಾದ ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಕೊಂಡಂಪಳ್ಳಿ ವ: 45 ವರ್ಷ ಉ:ಕೂಲಿಕೆಲಸ ಜಾ|| ಮಾದಿಗ(.ಜಾತಿ) ಸಾ: ಈರಗಪಳ್ಳಿ ರವರು ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ  ನಾನು ಮೇಲ್ಕಂಡ  ವಿಳಾಸದ ನಿವಾಸಿಯಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನಗೆ 1] ಕಾಶಿನಾಥ ವ: 10 ವರ್ಷ 2] ರಾಜಶೇಖರ ವ: 4 ವರ್ಷ ಹೀಗೆ ಇಬ್ಬರು  ಗಂಡು ಮಕ್ಕಳಿರುತ್ತಾರೆ. ನಮ್ಮ ತಂದೆಯಾದ  ಶರಣಪ್ಪಾ ಇವರು 2010 ನೇ ಸಾಲಿನಲ್ಲಿ ಅನಾರೋಗ್ಯದಿಂದ ತಿರಿಕೊಂಡಿರುತ್ತಾರೆ. ನಮ್ಮ ತಾಯಿ ಶಿವಮ್ಮ ನನ್ನ ಹತ್ತಿರ ಇರುತ್ತಾಳೆ. ನಮ್ಮ ತಂದೆ, ತಾಯಿಗೆ ನಾನು ಒಬ್ಬನೆ ಮಗನಿರುತ್ತೆನೆ. ನಮ್ಮ ತಂದೆಯವರು ಅನಾರೋಗ್ಯದ ಸಮಯದಲ್ಲಿ ಗಣಾಪೂರ ಗ್ರಾಮದ ಮೊಹಮ್ಮದ ಗೌಸೋದ್ದೀನ್ ತಂದೆ ಬಾಬುಮಿಯಾ ಇವರ ಹತ್ತಿರ 60 ಸಾವಿರ ರೂಪಾಯಿ ತೆಗೆದುಕೊಂಡಿದ್ದರು. ನಂತರ ಸದರಿ ಗೌಸೋದ್ದಿನ್ ಇವರು ಕೆಳದ ವರ್ಷ ನಮಗೆ ತಿಳಿಸಿದ್ದೆನೆಂದರೆ, ನಿಮ್ಮ ತಂದೆಯವರು ನಿಮ್ಮ ಹೊಲ ಸರ್ವೆ ನಂ. 73/2 ನೇದ್ದರ 4 ಎಕರೆ 04 ಗುಂಟೆ ಜಮೀನಿನಲ್ಲಿ 2 ಎಕರೆ ಹೊಲವನ್ನು ನನಗೆ ಮಾರಿರುತ್ತಾರೆ. ಈ ಹೊಲವನ್ನು ನಮಗೆ ಬಿಟ್ಟು ಕೊಡು ಅಂತಾ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ನಮ್ಮ ತಂದೆಯವರು ಗೌಸೋದ್ದಿನ್ ಇವರಿಗೆ ಈ ಹೊಲ ಮಾರಾಟ ಮಾಡಿದ ಬಗ್ಗೆ ನನಗೆ ಮತ್ತು ನನ್ನ ಹೆಂಡತಿ, ನನ್ನ ತಾಯಿಗೆ ಗೋತ್ತಿರುವವದಿಲ್ಲಈಗ್ಗೆ 3, 4 ದಿವಸಗಳ ಹಿಂದೆ ಸದರಿ ಗೌಸೋದ್ದಿನ್ ಇತನು ನಾನು ಖರೀದಿಕೊಂಡ ಹೊಲದಲ್ಲಿಯ ತೊಗರಿ ಬೆಳೆ ನಾನು ರಾಶಿ ಮಾಡಿಕೊಂಡು ಹೊಗುತ್ತೇನೆ.  ಅಂತಾ ಅನ್ನುತ್ತಿದ್ದನು. ಆಗ ನಾನು ಈ ಹೊಲ ನಮ್ಮದು ಇದೆ ನಾವೆ ಕಬ್ಜೆಯಲ್ಲಿ ಇದ್ದು, ನಾವೆ ಬಿತ್ತಿ ಬೆಳೆ ಮಾಡಿರುತ್ತೇನೆ. ನೀನು ಹೇಗೆ ರಾಶಿ ಮಾಡಿಕೊಂಡು ಹೊಗುತ್ತಿ ಅಂತಾ ಅಂದಿರುತ್ತೇನೆ. ಹೀಗಿದ್ದು ದಿನಾಂಕ 27-12-2017 ರಂದು ರಾತ್ರಿ 09.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಲಕ್ಷ್ಮಿಬಾಯಿ ಹಾಗೂ ನಮ್ಮೂರ ಸುಂದರಮ್ಮ ಗಂಡ ನಾಗೇಂದ್ರಪ್ಪಾ, ನರಸಪ್ಪಾ ತಂದೆ ಸಾಯಿಬಣ್ಣಾ ಕೂಡಿಕೊಂಡು ಹೊಲದಲ್ಲಿ ಕಾಡು ಹಂದಿ ಬಂದು ಬೆಳೆ ಹಾಳು ಮಾಡುತ್ತವೆ ಅಂತಾ ಹೊಲದಲ್ಲಿ ಕಾಯುತ್ತಾ ಕುಳಿತುಕೊಂಡಿದ್ದೇವು. ಗೌಸೋದ್ದಿನ್ ತಂದೆ ಬಾಬುಮಿಯಾ ಇವನು ಒಂದು ಟ್ರ್ಯಾಕ್ಟರ ತೆಗೆದುಕೊಂಡು ಒಂದು  ಬುಲೆರೋ ವಾಹನದಲ್ಲಿ ನಮ್ಮ ಹೊಲಕ್ಕೆ ಬಂದು. ಗಾಡಿಯಿಂದ ಕೆಳಗೆ ಇಳಿದು ಟ್ರ್ಯಾಕ್ಟರನ್ನು ನಮ್ಮ ಹೊಲದಲ್ಲಿ ಬಿಟ್ಟು ತೊಗರಿ ಹೊಲದಲ್ಲಿ ಕುಂಠಿ ಹೊಡೆದು ಬೆಳೆ ಹಾಳು ಮಾಡ ತೊಡಗಿದನು. ಆಗ ನಾನು ಮತ್ತು ನನ್ನ ಹೆಂಡತಿ, ಕೂಡಿಕೊಂಡು ಗೌಸೋದ್ದಿನ್ ಇವರಿಗೆ ಯಾಕೆ ಬೆಳೆ ಹಾಳು ಮಾಡುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಈ ಹೊಲ ಖರೀದಿ ಮಾಡಿನಿ  ಏ ಈಶ್ಯಾ ಮಾದಿಗ ಸೂಳಿ ಮಗನೆ ಅಂತಾ ನನ್ನೊಂದಿಗೆ ಜಗಳ ತೆಗೆದು ಜಾತಿ ಎತ್ತಿ ಬೈದು, ಜಾತಿ ನಿಂದನೆ ಮಾಡಿನನಗೆ ಕೈಯಿಂದ ಕಪಾಳಕ್ಕೆ ಹೊಡೆಯುತ್ತಿದ್ದನು. ನನ್ನ ಸಂಗಡ ಇದ್ದ ನನ್ನ ಹೆಂಡತಿಯಾದ ಲಕ್ಷ್ಮಿಬಾಯಿ ಯಾಕೆ  ಸಾಹುಕಾರ ನನ್ನ ಗಂಡನಿಗೆ ಯಾಕೆ ಹೊಡಿತ್ತೀರಿ ಈ ಹೊಲ ನಮ್ಮದು ಇದೆ ಅಂತಾ ಅನ್ನಲು ಭೋಸಡಿ ಮಕ್ಕಳೆ  ರಂಡಿ ಮಕ್ಕಳೆ ಈ ಹೊಲ ಮತ್ತೆ ನಮ್ಮದು ಅದಾ ಅನ್ನುತ್ತಿರಿ ಅಂತಾ ಮತ್ತೆ ನನಗೆ ಹೊಡೆಯಲು ಬಂದಾಗ, ನಮ್ಮ ತಾಯಿಯಾದ ಶಿವಮ್ಮ ಮತ್ತು ನಮ್ಮ ಸಂಗಡ ಬಂದಿದ್ದ ಸುಂದರಮ್ಮ ಗಂಡ ನಾಗೇಂದ್ರಪ್ಪಾ, ಹೊಸಮನಿ, ನರಸಪ್ಪಾ ತಂದೆ ಸಾಯಿಬಣ್ಣಾ ಹರಿಜನ ಇವರುಗಳು ಜಗಳ ಬಿಡಿಸಿದರು. ಆಗ ಗೌಸೋದ್ದಿನ್ ಇವನು ಮಗನೆ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ಈ  ಹೊಲಕ್ಕೆ ಬಂದರೆನಿನ್ನನ್ನು ಖಲಾಸ ಮಾಡಿ ಬಿಡುತ್ತೇನೆ ಎಂದು  ಜೀವದ ಬೆದರಿಕೆ ಹಾಕುತ್ತಾ, ತಾನು ಖರಿದಿ ಮಾಡಿದ್ದೆನೆ ಎಂದು ಹೇಳುತ್ತಿರುವ ಹೋಲದ್ದಲ್ಲಿಯ ತೊಗರಿ ಬೆಳೆ  ಅಲ್ಲದೆ ನಮ್ಮ ಹೋಲದಲ್ಲಿ ಬೆಳಿದಿರುವ ಅಂದಾಜು 03 ಎಕರೆ ಅಷ್ಟು ತೊಗರಿ ಬೆಳೆ ಹಾಳು  ಮಾಡಿ,   ಅಲ್ಲಿಂದ ಟ್ರ್ಯಾಕ್ಟರ ಮತ್ತು ಬುಲೆರೋ ವಾಹನ ತೆಗೆದುಕೊಂಡು ಹೊದರು. ಬುಲೆರೋ ಮತ್ತು ಟ್ರ್ಯಾಕ್ಟರ ಚಾಲಕನ ಹೆಸರು ಮತ್ತು ಅವುಗಳ ನಂಬರ ನಾನು ನೋಡಿರುವದಿಲ್ಲ. ಅದರ ಚಾಲಕರಿಗೆ ನೋಡಿದರೆ ಗುರ್ತಿಸುತ್ತೇನೆ.   ಸದರಿ ಗೌಸೋದ್ದಿನ್ ಇವರು ತಂದಿರುವ ಬುಲೆರೋ ವಾಹನದ ಲೈಟಿನ ಬೆಳಕಿನಲ್ಲಿ ಈ ಘಟನೆಯು ರಾತ್ರಿ 09.45 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ ನಾವು ಮನೆಗೆ  ಹೊಗಿ ನಮ್ಮ ಚಿಕ್ಕಪ್ಪನಾದ  ಪೆಂಟಪ್ಪ ತಂದೆ  ಹುಸೆನಪ್ಪ ಕೊಂಡಂಪಳ್ಳಿ ಇವರಿಗೆ ಈ ವಿಷಯ ತಿಳಿಸಿ, ವಿಚಾರ ಮಾಡಿ, ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆನನಗೆ ಆಸ್ಪತ್ರೆಗೆ ಹೊಗುವಂತೆ ಯಾವದೇ ಗಾಯಗಳು ಆಗದಕಾರಣ ನಾನು ಆಸ್ಪತ್ರೆಗೆ ಹೊಗುವದಿಲ್ಲ. ಕಾರಣ ನನಗೆ ಜಾತಿ ನಿಂದನೆ ಮಾಡಿ, ಕೈಯಿಂದ ಹೊಡೆದು, ನಾನು ಬಿತ್ತಿ ಬೆಳೆದ ತೊಗರಿ ಬೆಳೆ ಲುಕ್ಸಾನ ಮಾಡಿರುವವರ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಮಾಡಿಸಿದ ಗಣಕೀಕೃತ ಹೇಳಿಕೆ ನಿಜ ವಿರುತ್ತದೆಅಂತಾ ಇರುವ ಫೀರ್ಯಾದಿ ಸಾರಾಂಶದ ಮೇಲೆ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.
ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ: 30-12-17 ರಂದು 7;30 ಪಿ.ಎಂ ಕ್ಕೆ ಪಿರ್ಯಾದಿ ಸಂತೋಷ ತಂದೆ ಕಾಶಿನಾಥ ಗಡಗಿ ವಯ; 35 ವರ್ಷ ಜಾ; ಲಿಂಗಾಯತ ; ಕಿರಾಣಿ ವ್ಯಾಪಾರ ಸಾ|| ಯಡ್ರಾಮಿ ತಾ|| ಜೇವರ್ಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ಅರ್ಜಿ ಹಾಜರುಪಡಿಸಿದರ ಸಾರಾಂಶವೆನೇಂದರೆ ನಾವು ಇಬ್ಬರು ಅಣ್ಣತಮ್ಮಂದಿರರಿದ್ದು, ನಮ್ಮ ಅಣ್ಣನ ಹೆಸರು ರಮೇಶ ಅಂತಾ ಇರುತ್ತದೆ. ಯಡ್ರಾಮಿ ಗ್ರಾಮದಲ್ಲಿ ನಮ್ಮು ಎರಡು ಕಿರಾಣಿ ಅಂಗಡಿಗಳು ಇರುತ್ತವೆ, ನಾನು ನೋಡಿಕೊಳ್ಳುವ ಕಿರಾಣಿ ಅಂಗಡಿ ಹೆಸರು ಶ್ರೀದೇವಿ ಕಿರಾಣಾ ಸ್ಟೋರ ಅಂತಾ ಇದ್ದು, ನಮ್ಮ ಅಣ್ಣ ನೊಡಿಕೊಳ್ಳುವ ಕಿರಾಣಿ ಅಂಗಡಿ ಹೆಸರು ಮಧು ಟ್ರೇಡಿಂಗ್ ಕಂಪನಿ ಅಂತಾ ಇರುತ್ತದೆ, ನಮ್ಮ ಅಂಗಡಿಯಲ್ಲಿ ನಾನು ಮತ್ತು ನಮ್ಮ ಸೋದರಮಾವ ಸೋಮನಾಥ ತಂದೆ ಗೊಲ್ಲಾಳಪ್ಪ ಡಗ್ಗಾ ಹಾಗು ಇನ್ನಿಬ್ಬರು ಆಳು ಮಕ್ಕಳಾದ ಮಹಾಂತೇಶ ತಂದೆ ನುರಂದಪ್ಪ ಕಮತ, ಅವಿನಾಶ ತಂದೆ ಮುರಗೆಪ್ಪ ನಡುದಿನ್ನಿ ರವರು ಕೆಲಸ ಮಾಡುತ್ತಿರುತ್ತೇವೆ, ನಾವು ದಿನಾಲು ರಾತ್ರಿ 10;00 ಗಂಟೆಗೆ ಅಂಗಡಿ ಬಂದ ಮಾಡಿಕೊಂಡು ಬೆಳಿಗ್ಗೆ 08;00 ಗಂಟೆಗೆ ಅಂಗಡಿ ತೆರೆಯುತ್ತಾ ಬಂದಿರುತ್ತೇವೆ, ನಮ್ಮ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ಇರುತ್ತದೆ. ನಮ್ಮ ಅಂಗಡಿ ಮೇಲೆ 3 ನೇ ಮಹಡಿಯಲ್ಲಿ ನಮ್ಮ ಮಾವ ಸೋಮನಾಥ ಮತ್ತು ನಮ್ಮ ಅಕ್ಕ ಗುಂಡಮ್ಮ ರವರು ವಾಸವಾಗಿರುತ್ತಾರೆ.
ದಿನಾಂಕ 27-12-2017 ರಂದು ಎಂದಿನಂತೆ ರಾತ್ರಿ 10;00 ಗಂಟೆಗೆ ನಾವು ನಮ್ಮ ಅಂಗಡಿ ಬಂದ ಮಾಡಿಕೊಂಡು ಹೋಗಿರುತ್ತೇವೆ, ಬೆಳಿಗ್ಗೆ 05;45 ಗಂಟೆಗೆ ನಮ್ಮ ಮಾವ ಸೋಮನಾಥ ರವರು ನನಗೆ ಫೋನ ಮಾಡಿ ಯಾರೋ ಅಂಗಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೇಗನೆ ಬಾ ಅಂತಾ ಅಂದಾಗ ನಾನು ಮತ್ತು ನಮ್ಮ ಅಣ್ಣ ರಮೇಶ ರವರು ಕೂಡಿ ಅಂಗಡಿಗೆ ಹೋಗಿ ನೋಡಲಾಗಿ, ನಮ್ಮ ಅಂಗಡಿ ಶೇಟರ್ಸ್ ಕೀಲಿಗಳನ್ನು ಮುರಿದು ಅರ್ದಾ ಶಟರ್ಸ್ ತೆರೆದಿತು, ನಂತರ ನಾವು ಒಳಗೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ 1] ಗೋಲ್ಡಫ್ಲ್ಯಾಕ ಸ್ಮಾಲ್ ಸಿಗರೇಟ 24 ಬಂಡಲ್ ;ಕಿ; 1,08,000/- ರೂ, 2] ಗೋಲ್ಡಫ್ಲ್ಯಾಕ ಕಿಂಗ್ ಸಿಗರೇಟ 35 ಬಂಡಲ್  ;ಕಿ; 94,500/- ರೂ, 3] ಗಾಯಛಾಪ ತಂಬಾಕ 80 ಬಂಡಲ್ ;ಕಿ; 17,360/- ರೂ, 4] ಗಣೇಶ ಬಿಡಿ 95 ಬಂಡಲ್ ;ಕಿ; 33,250/- ರೂ, 5] ಪ್ಲೇಯರ್ಸ್ ಸಿಗರೇಟ 10 ಬಂಡಲ್ ;ಕಿ; 23,000/- ರೂ, 6] ಕಾಜು 9 ಕೆ.ಜಿ ;ಕಿ; 7,650/- ರೂ, 7] ಫೆರೆನ್ಲವಲಿ 5 ಬಂಡಲ್ ;ಕಿ; 3,600/- ರೂ ಮತ್ತು ನಗದು ಹಣ 10,000/- ರೂ ಹಾಗು ಸಿಸಿ ಟಿವಿ ರಿಕಾರ್ಡಿಂಗ ಸ್ಟೋರೆಜ ಇರಲಿಲ್ಲಾ. ಯಾರೋ ಕಳ್ಳರು ದಿನಾಂಕ 28-12-2017 ರಂದು 1;00 .ಎಂ ದಿಂದ 03;00 .ಎಂ ಮದ್ಯಲ್ಲಿ ನಮ್ಮ ಅಂಗಡಿ ಶೇಟರ್ಸ್ ಕೀಲಿಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಅಂದಾಜ 2,97,360/- ರೂ ಕಿಮ್ಮತ್ತಿನ ಕಿರಾಣಾ ಮಾಲ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಕಾರಣ ಕಳುವಾದ ಮಾಲು ಪತ್ತೆ ಮಾಡಿ ಕಳುಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು ಬಗ್ಗೆ ವರದಿ.