Police Bhavan Kalaburagi

Police Bhavan Kalaburagi

Tuesday, October 28, 2014

Raichur District Reported Crimes


                                 
                          ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
            ಈ ಹಿಂದೆ ಗಾಣದಾಳ ಗ್ರಾಮದಲ್ಲಿ 1]®¸ÀªÀÄAiÀÄå vÀAzÉ ªÀÄÆPÀ¥Àà ªÀAiÀiÁ: 42 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: UÁtzÁ¼À 2) ©üêÉÄñÀ vÀAzÉ ®¸ÀªÀÄAiÀÄå ªÀAiÀiÁ: 25 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: UÁtzÁ¼À  EªÀgÀÄ ಮಾದಿಗ ಜನಾಂಗದ ಸುಪ್ರಿತಾ ಈಕೆಯ ಮೇಲೆ ನಾಯಕ ಜನಾಂಗದ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಮಾಡಿದ್ದರಿಂದ ಈ ಸಂಬಂದ ಫಿರ್ಯಾದಿಯು ಅತ್ಯಚಾರಕ್ಕೊಳಗಾದವಳ ಸಂಬಂದಿಕರ ಕಡೆಗೆ ತಿರುಗಾಡಿದ್ದರಿಂದ ಆರೋಪಿತರಿಬ್ಬರು ಫಿರ್ಯಾದಿಯ ಮೇಲೆ ದ್ವೇಶ ಇಟ್ಟುಕೊಂಡಿದ್ದು ಅದೇ ದ್ವೇಶದಿಂದ ದಿನಾಂಕ 27-10-2014 ರಂದು ಸಾಯಂಕಾಲ 16-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಗಾಣದಾಳ ಗ್ರಾಮದ ಡಾಬಾದ ಹತ್ತಿರ ಹೋಗುತ್ತಿರುವಾಗ ಆರೋಪಿತರಿಬ್ಬರು ಅಲ್ಲಿಗೆ ಬಂದವರೇ ಅದರಲ್ಲಿ ಭೀಮೇಶ ಈತನು ಫಿರ್ಯಾದಿಗೆ " ಲೇ ಲಂಗಾ ಸೂಳೆ ಮಗನೇ ಇಲ್ಲಿ ಬಾ," ಅಂತಾ ಕರೆದಿದ್ದು ಅದ್ಕಕೆ ಫಿರ್ಯಾದಿಯು ನಿಮ್ಮಲ್ಲಿ ನಾನೇಕೆ ಬರಭೇಕು ಅಂತಾ ಅಂದಿದ್ದಕ್ಕೆ ಆರೋಪಿ ಭೀಮೇಶನು ಫಿರ್ಯಾದಿಗೆ ತಡೆದು ನಿಲ್ಲಿಸಿ ಗಟ್ಟಿಯಾಗಿ ಹಿಡಿದುಕೊಂಡಿದ್ದು ಆಗ ಆರೋಪಿ ಲಸಮಯ್ಯ ಈತನು ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಚೂಪಾದ ಬಟನ್ ಚಾಕುವಿನಿಂದ ಈ ಸೂಳೆ ಮಗನಿಗೆ ಈವತ್ತು ಕೊಲೆ ಮಾಡುತೀನಿ ಅಂತಾ ಅಂದವನೆ ಒಮ್ಮಿಂದೊಮ್ಮೆಲೆ ಸಿಟ್ಟಿಗೆ ಬಂದು ಬಟನ್ ಚಾಕುವಿನಿಂದ ಫಿರ್ಯಾದಿಯ ಮುಖಕ್ಕೆ ತಿವಿಯಲು ಹೋದಾಗ ಫಿರ್ಯಾದಿಯು ತನ್ನ ಮುಖವನ್ನು ತಿರುವಿದಾಗ ಎಡಗಡೆಯ ಕಿವಿಯ ಹತ್ತಿರ ಚಾಕುವಿನ ಏಟು ಬಿದ್ದು ಹರಿತವಾದ ಬಾರೀ ರಕ್ತಗಾಯವಾಗಿದ್ದು & ಫಿರ್ಯಾದಿಯ ಎಡಗಾಲಿನ ಮೊಣಕಾಲಿಗೆ ಚಾಕುವಿನಿಂದ ತಿವಿದು ರಕ್ತಗಾಯ ಮಾಡಿದ್ದು, ಪುನಹ: ಚಾಕುವಿನಿಂದ ತಿವಿಯಲು ಬಂದಾಗ ಫಿರ್ಯಾದಿಯು ತನ್ನ ಬಲಗೈಯಿಂದ ಚಾಕುವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆರೋಪಿ ಲಸಮಯ್ಯನು ಚಾಕುವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಚಾಕುವಿನ ಹಿಂದಿನ ಕಟ್ಟಿಗೆಯ ಹಿಡಿಕೆ ಕಿತ್ತಿ ಕೆಳಗಡೆ ಬಿದ್ದಿದ್ದು ಫಿರ್ಯಾದಿಯ ಬಲಗೈ ಅಂಗೈಗೆ  ಮತ್ತು ಬೆರಳುಗಳಿಗೆ ಹರಿತವಾದ ಬಾರೀ ರಕ್ತಗಾಯವಾಗಿರುತ್ತದೆ ಅಲ್ಲದೇ ಆರೋಪಿ ಭೀಮೇಶನು ತನ್ನ ಮೊಣಕಾಲಿನಿಂದ ಫಿರ್ಯಾದಿಯ ಟೊಂಕಕ್ಕೆ ಒದ್ದು ಜೀವ ಬೆದರಿಕೆಯನ್ನು ಹಾಕಿದ್ದು ಇರುತ್ತದೆ CAvÁ ¸ÁØ«ÄzÁ¸À vÀAzÉ ©üêÀÄAiÀÄå ªÀAiÀiÁ-40 ªÀµÀð, eÁ-ªÀiÁ¢UÀÀ G- PÀÆ°PÉ®¸ ¸Á- UÁtzÁ¼À UÁæªÀÄ. gÀªÀgÀÄ PÉÆlÖ zÀÆj£À ªÉÄðAzÀ. EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 99/2014 PÀ®A 341.  323. 504. 506. 325. 307. gÉ/« 34 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
   


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.10.2014 gÀAzÀÄ 103 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   17,600/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbartga District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಚವಡಪ್ಪಾ ಕುರವಲ ಸಾ : ದೇವಣಗಾಂವ ತಾ : ಸಿಂದಗಿ ಇವರ  ಮಗಳು ಅಫಜಲಪೂರ ಬಸ್ಟ್ಯಾಂಡದಲ್ಲಿ ಒಬ್ಬಳೆ ಕುತಿತಾಗ ಇವಳು ಅಪ್ರಾಪ್ತ ವಯಸ್ಸಿನವಳಿದ್ದು ಮತ್ತು ಹಿಂದುಳಿದ ಜಾತಿಗೆ ಸೇರಿದವಳಿರುತ್ತಾಳೆ  ಅಂತ ತಿಳಿದು ಮಲ್ಲಿಕಾರ್ಜುನ ತಂದೆ ಶಿವಪ್ಪಾ ಕೇರಿ ಸಾ : ದೇವಣಗಾಂವ ತಾ : ಸಿಂದಗಿ ಇವನು  ಸದರಿಯವಳಿಗೆ ಅಫಹರಿಸಿಕೊಂಡು ಹೋಗಿ ಲೈಂಗಿಕ ಸಂಭೋಗ ಮಾಡಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಗುರಣ್ಣಾ ತಂದೆ ಭೋಗಣ್ಣಾ ಕಣ್ಣಿ ಸಾ|| ಭಟ್ಟರ್ಗಾ  ಇವರು ದಿನಾಂಕ 25/10/2014 ರಂದು 1030 ಪಿ.ಎಮ ಕ್ಕೆ ತಾನು ತನ್ನ ಮನೆಯವರೆಲ್ಲರೂ ಊಟ ಮಾಡಿಕೊಂಡು ಜಿಡಿಜಿಡಿ ಮಳೆ ಬರುತ್ತಿದ್ದರಿಂದ ತಮ್ಮ ಮನೆಯಲ್ಲಿ ಆಸರ ಇಲ್ಲದ ಕಾರಣ ತಮ್ಮ ಮನೆಯ ಬಾಗಿಲು ಕೀಲಿ ಹಾಕಿಕೊಂಡು ತಮ್ಮ ಮನೆಯ ಮುಂದೆ ಇರುವ ಜಲಾನಯನ ಆಫೀಸಿನಲ್ಲಿ ಮಲಗಿಕೊಂಡು ಬೆಳಿಗ್ಗೆ ದಿನಾಂಕ 26/10/2014 ರಂದು 0430 ಎ.ಎಮಕ್ಕೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆರೆದ ಸ್ಥತಿಯಲ್ಲಿ ಇದ್ದು ಒಳಗೆ ಹೋಗಿ ನೋಡಲಾಗಿ ಪರ್ಸನಲ್ಲಿ ಇಟ್ಟ ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು 63000/- ಸಾವಿರ ರೂಪಾಯಿಯ ಮೌಲ್ಯದ ಬಂಗಾರ ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.