Police Bhavan Kalaburagi

Police Bhavan Kalaburagi

Tuesday, October 9, 2018

BIDAR DISTRICT DAILY CRIME UPDATE 09-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-10-2018

RlPÀ aAZÉÆý ¥Éưøï oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
ದಿನಾಂಕ 07-10-2018 ರಂದು ಫಿರ್ಯಾದಿ ಜಗನಾಥ ಮತ್ತು ವೈಜೀನಾಥ ತಂದೆ ಗುರನಾಥ ಶಾಹಾಪೂರೆ ಸಾ: ಖಟಕಚಿಂಚೊಳಿ ರವರ ತಂದೆಯವರಾದ ಗುರನಾಥ ತಂದೆ ಕಲ್ಲಪ್ಪಾ ಸಾಹಾಪೂರೆ ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಖಟಕ ಚಿಂಚೋಳಿ ರವರು ಪಿ.ಕೆ.ಪಿಎಸ್ ಬ್ಯಾಂಕಿನಲ್ಲಿ 20,000/- ರೂ. ಮತ್ತು ಖಟಕ ಚಿಂಚೋಳಿ ಬ್ಯಾಂಕನಲ್ಲಿ 80,000/- ರೂಪಾಯಿ ಮತ್ತು ಇತರರ ಹೋಲವನ್ನು ತಾತ್ಕಾಲಿಕವಾಗಿ ಸಾಗುವಳಿಗೆ ಪಡೆದಿರುತ್ತಾರೆ, ಸುಮಾರ 10 ಎಕರೆಯಲ್ಲಿ ಮೂರು ವರ್ಷದಿಂದ ಮಳೆ ಕೈಕೊಟ್ಟ ಕಾರಣ ಮತ್ತು ಬೆಲೆ ಕುಸಿತದಿಂದ  ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ತಿರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 95/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 08-10-2018 ರಂದು ಫಿರ್ಯಾದಿ ರಮೇಶ ತಂದೆ ಮನೋಹರ ಪವಾರ, ವಯ: 37  ವರ್ಷ, ಜಾತಿ: ಲಮಾಣಿ, ಸಾ: ಕೊಂಗೇವಾಡಿ ತಾಂಡಾ, ತಾ: ಬಸವಕಲ್ಯಾಣ ರವರಿಗೆ ತಮ್ಮ ಸಂಬಂಧಿಕರ ಊರಾದ ಯಲದಗುಂಡಿ ತಾಂಡಾ ಗ್ರಾಮಕ್ಕೆ ಹೋಗಬೇಕಾಗಿರುವುದರಿಂದ ತಮ್ಮ ದೊಡ್ಡಪ್ಪ ಬಾಬು ರವರ ಮೋಟರ ಸೈಕಲ್ ನಂ. ಕೆಎ-37/ಯು-1318 ನೇದ್ದರ ಮೇಲೆ ಹಾಗೂ ಫಿರ್ಯಾದಿಯ ತಮ್ಮ ಎಮನಾಥ ಹಾಗೂ ಅವನ ಮಗ ಅಜಯ ಅವರ ಮೋಟರ ಸೈಕಲ್ ನಂ. ಕೆಎ-32/ವಾಯ್-0874 ನೇದ್ದರ ಮೇಲೆ ಹೋಗುವಾಗ ಎಮನಾಥ ಈತನು ತನ್ನ ಮಗನಿಗೆ ಕೂಡಿಸಿಕೊಂಡು ಮುಂದೆ ಹೋಗುತ್ತಿದ್ದು, ಫಿರ್ಯಾದಿಯು ದೊಡ್ಡಪ್ಪ ಬಾಬುರವರಿಗೆ ಕೂಡಿಸಿಕೊಂಡು ಹಿಂದೆ ಹೋಗುತ್ತಿದ್ದು, ಆಗ  ರಾ.ಹೆ ನಂ. 65 ರ ಮಂಠಾಳ ಕ್ರಾಸ್  ಹತ್ತಿರ ಮಂಠಾಳ ಕಡೆಗೆ ತಿರುಗುವಾಗ ಹುಮನಾಬಾದ ಕಡೆಯಿಂದ ಒಂದು ಕಂಟೆನರ್ ಲಾರಿ ನಂ. ಎಲ್-01/ಜಿ-9871 ನೇದರ ಚಾಲಕನಾಧ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಚಲಾಯಿಸುತ್ತಿದ್ದ ಮೋಟರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ತಮ್ಮನ ತಲೆಗೆ ಭಾರಿ ರಕ್ತಗಾಯ, ಸೊಂಟದಲ್ಲಿ ಭಾರಿ ಗುಪ್ತಗಾಯ, ಎರಡು ಕೈಗಳಿಗೆ & ಕಾಲುಗಳಿಗೆ ತರಚಿದ ಗಾಯ, ಎಡಗಡೆ ಗಲ್ಲಕ್ಕೆ ರಕ್ತಗಾಯ, ಎಡಗಡೆ ತಲೆಯಲ್ಲಿ & ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ & ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ತಮ್ಮನ ಮಗ ಅಜಯ ಈತನಿಗೆ ನೋಡಲಾಗಿ ಆತನ ಎರಡು ಕಾಲುಗಳ ತೊಡೆಯ ಭಾಗಗಳು ಮುರಿದು ಭಾರಿ ರಕ್ತಗಾಯವಾಗಿತಲೆಯ ಮೇಲಿಂದ ಲಾರಿ ಟೈರ್ ಹೋಗಿ ತಲೆ ಹಾಗೂ ಮುಖ ಜಜ್ಜಿದಂತೆ ಆಗಿ ತಲೆಯಿಂದ ಮೆದಳು ಹೊರಗೆ ಬಂದು ಈತನು ಕೂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ನಂತರ ಆರೋಪಿಯು ತನ್ನ ಲಾರಿ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 145/2018, PÀ®A. 143, 147, 148, 324, 326, 323, 307, 504, 506 L.¦.¹ ªÀÄvÀÄÛ 3(1) (Dgï) 3(1) (J¸ï) J¸ï.¹/J¸ï.n PÁ¬ÄzÉ :-
ದಿನಾಂಕ 07-10-2018 ರಂದು ಲಕ್ಷ್ಮೀ ಮಂದಿರದ ಹತ್ತಿರ ರಸ್ತೆಯ ಮೇಲೆ ಆರೋಪಿತರಾದ 1) ವಿನಾಯಕ ತಂದೆ ಹಣಮಂತರಾವ, 2) ಮಾಧು ತಂದೆ ಹಣಮಂತ ಬಗದೂರ, 3) ಶ್ರೀಪತಿ ತಂದೆ ಚಂದರ, 4) ಚಂದರ ತಂದೆ ಮೊಹನರಾವ, 5) ಅಂಬಾದಾಸ ತಂದೆ ನಾರಾಯಣ, 6) ಉಮಾಕಾಂತ ತಂದೆ ವಿಠೋಬಾ, 7) ದತ್ತಾ ತಂದೆ ಉಮಾಕಾಂತ ಹಾಗೂ 8) ಹಣಮಂತ ಬಗದೂರೆ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಲ್ಲು ತಲವಾರ ಹಿಡಿದುಕೊಂಡು ದಲಿತ ಜನಾಂಗದವರಿಗೆ ಊರಲ್ಲಿ ನಿಮಗೆ ಹೆಚ್ಚಾಗಿದೆ ಅಂತ ವಿನಾಃ ಕಾರಣ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಕಲ್ಲು ಬಡಿಗೆ ಹಾಗೂ ತಲವಾರದಿಂದ ಫಿರ್ಯಾದಿ ಹಣಮಂತ ತಂದೆ ಲಾಲಪ್ಪಾ ಬಂಗಾರೆ ವಯ: 45 ವರ್ಷ, ಜಾತಿ: ಎಸ.ಸಿ ಹೊಲಿಯ, ಸಾ: ಕೋರೂರ ಹಾಗೂ ಗೌತಮ ತಂದೆ ಶ್ರೀಪತಿ ಕಾಂಬಾಳೆ, ಸಂಜೀವ ತಂದೆ ವೈಜಿನಾಥ ಬಂಗಾರೆ ರವರಿಗೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಇರುತ್ತದೆ, ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಬಡಿಗೆ ಹಾಗೂ ತಲವಾರದಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆಂದು ನೀಡಿದ ದೂರು ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.     

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 91/2018, ಕಲಂ. 379 ಐಪಿಸಿ :-
ದಿನಾಂಕ 02-10-2018 ರಂದು ಪ್ರತಿ ದಿವಸದಂತೆ ಫಿರ್ಯಾದಿ ಧೂಳಪ್ಪಾ ತಂದೆ ನರಸಪ್ಪಾ ರಾಚಪ್ಪನೋರ ಸಾ: ಅತಲಾಪೂರ, ತಾ: ಬಸವಕಲ್ಯಾಣ ರವರು ಮುಂಜಾನೆ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು 1930 ಗಂಟೆಯ ಸುಮಾರಿಗೆ ದನ ಕರುಗಳು ಮ್ಮ ಧಡಿಯಲ್ಲಿ ಕಟ್ಟಿ ಬಂದಿದ್ದು, ಮರು ದಿವಸ ದಿನಾಂಕ 03-10-2018 ರಂದು 0600 ಗಂಟೆಗೆ ಫಿರ್ಯಾದಿಯು ಹೊಲಕ್ಕೆ ಹೋಗಿ ದನಕರುಗಳು ಬಿಡಲು ಹೋದಾಗ ಎಲ್ಲಾ ದನಕರುಗಳು ಇದ್ದು 1  ವರ್ಷದ ಒಂದು ಆಕಳ ಕರು ಇರಲಿಲ್ಲಾ, ಅದನ್ನು ಕಟ್ಟಿದ ಜಾಗದಲ್ಲಿ ನೋಡಲು ಅದಕ್ಕೆ ಕಟ್ಟಿದ ಹಗ್ಗವನ್ನು ಅರ್ಧ ಕಟ್ಟ ಮಾಡಿ ಆಕಳ ಮರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದರ .ಕಿ. 5000/- ರೂಪಾಯಿದಷ್ಟು ಆಗುತ್ತದೆ, ಅದರ ಬಣ್ಣ  ಕಪ್ಪ ಮತ್ತು ಬಿಳಪ್ಪು ಇರುತ್ತದೆ, ಸದರಿ ಕರುವನ್ನು ಮಂಠಾಳ. ಮಿರ್ಜಾಪೂರ,  ಇಲ್ಯಾಳ, ಸಸ್ತಾಪೂರ, ಬಸವಕಲ್ಯಾಣದಲ್ಲಿ ಹುಡಕಾಡಿ ನೋಡಲು ಯಲ್ಲಿಯು ಸಿಗಲಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 112/2018, PÀ®A. 3 & 7 E.¹ PÁAiÉÄÝ :-
¢£ÁAPÀ 08-10-2018 gÀAzÀÄ ¸ÀĤî fAzÉ, ©ÃzÀgÀ UÁæªÀiÁAvÀgÀ DºÁgÀ ¤ÃjPÀëPÀgÀÄ ©ÃzÀgÀ gÀªÀgÀÄ oÁuÉUÉ §AzÀÄ zÀÆgÀÄ Cfð ªÀÄvÀÄÛ d¦Û ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®Ä ºÁUÀÆ 3 d£À DgÉÆævÀgÉÆA¢UÉ oÁuÉUÉ §AzÀÄ zÀÆgÀÄ Cfð ¸ÁgÁA±ÀªÉ£ÉAzÀgÉ ¢£ÁAPÀ 07-10-2018 gÀAzÀÄ 1800 UÀAmÉUÉ £Á£ÀÄ PÀbÉÃjAiÀÄ°è PÀvÀðªÀåzÀ ªÉÄðzÁÝUÀ ªÀÄ£Àß½î UÁæªÀÄzÀ C§ÄÝ® ¸ÀªÀÄzÀ gÀªÀgÀ ºÉÆ®zÀ°è MAzÀÄ ¯ÁjAiÀÄ°è GavÀ ¥ÀrÃvÀgÀ DºÁgÀ CQÌ CPÀæªÀĪÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä ¸ÁUÁl ªÀiÁqÀÄwÛzÀÝ §UÉÎ ¨Áwä §AzÀ ªÉÄÃgÉUÉ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä eÉÆvÉAiÀÄ°è ©ÃzÀgÀ vÀºÀ¹® PÀbÉÃjAiÀÄ DºÁgÀ ²gÀ¸ÉÛzÁgÀgÀÄ ªÀÄvÀÄÛ E§âgÀÄ PÀÆ° PÁ«ÄðPÀgÀÄ MAzÀÄ SÁ¸ÀV ªÁºÀ£ÀzÀ°è PÀĽvÀÄ PÀbÉÃj¬ÄAzÀ ªÀÄ£Àß½î UÁæªÀÄzÀ ªÀÄÄgÁfð ±Á¯É PÁæ¸À¢AzÀ ±ÁzÀįÁè SÁ¢æ zÀUÁðzÀ PÀZÁÑ gÀ¸ÉÛ ªÀiÁUÀðªÁV ªÀÄÄAzÉ ºÉÆV C§ÄÝ® ¸ÀªÀÄzÀ EvÀ£À ºÉÆ® ¸ÀªÉÃð £ÀA. 215/1 gÀ°è ºÉÆV £ÉÆÃqÀ¯ÁV C°è MAzÀÄ ±ÉqÀØ EzÀÄÝ CzÀgÀ°è PÉ®ªÀÅ d£ÀgÀÄ ±ÉqÀØ£À°è CPÀæªÀĪÁV ¸ÀAUÀ滹zÀ ¥ÀrvÀgÀ CQÌAiÀÄ aîUÀ¼À£ÀÄß ¯Áj £ÀA. PÉ.J-56/2885 £ÉÃzÀÝgÀ°è vÀÄA§ÄwÛzÀÝ£ÀÄß £ÉÆÃr £ÁªÀÅ ±ÉqÀØ£À M¼ÀUÉ ºÉÆÃV £ÉÆÃqÀ¯ÁV CzÀgÀ°è 4 d£ÀgÀÄ EzÀÄÝ CªÀgÀ°è M§â¤UÉ «ZÁj¸À¯ÁV DvÀ£ÀÄ vÀ£Àß ºÉ¸ÀgÀÄ CfêÀÄSÁ£À ¸Á: d»ÃgÁ¨ÁzÀ CAvÁ w½¹gÀÄvÁÛ£É, ¸ÀzÀj CQÌ ¸ÁUÁlzÀ §UÉÎ ¥ÀgÀªÁ¤UÉ ªÀUÉÊgÉ EzÉAiÉÄà CAvÁ PÉýzÁUÀ ¸ÀzÀjAiÀĪÀ£ÀÄ AiÀiÁªÀÅzÉà ¥ÀgÀªÁ¤UÉ ªÀUÉÊgÉ EgÀĪÀÅ¢¯Áè CPÀæªÀĪÁV ªÀiÁgÁl ªÀiÁqÀ®Ä ¯ÁjAiÀÄ°è vÀÄA§ÄwÛzÉÝªÉ CAvÁ w½¹gÀÄvÁÛ£É, £ÀAvÀgÀ C¯Éè EzÀÝ E£ÉÆߧ⠪ÀåQÛAiÀÄ ºÉ¸ÀgÀÄ «ZÁj¸À¯ÁV DvÀ£À vÀ£Àß ºÉ¸ÀgÀÄ C§ÄÝ® ¸ÀªÀÄzÀ vÀAzÉ ¨Á§Ä«ÄAiÀiÁå ªÀiËd£À ªÀAiÀÄ: 49 ªÀµÀð, eÁw: ªÀÄĹèA, ¸Á: ªÀÄ£Àß½î CAvÁ w½¹ F ºÉÆ® ªÀÄvÀÄÛ eÁUÉAiÀÄ°è ºÁQgÀĪÀ ±ÉqÀÄØ £À£ÀßzÉ EgÀÄvÀÛzÉ, E°è ¥ÀrvÀgÀ CQÌAiÀÄ£ÀÄß ¸ÀAUÀ滹 ªÀiÁgÁl ªÀiÁqÀ®Ä ¸ÁUÁl ªÀiÁqÀÄvÉÛªÉ CAvÁ w½¹gÀÄvÁÛ£É, £ÀAvÀgÀ E£ÉÆߧ⠪ÀåQÛUÉ vÀ£Àß ºÉ¸ÀgÀÄ «ZÁj¸À¯ÁV DvÀ£À vÀ£Àß ºÉ¸ÀgÀÄ ªÉƺÀäzÀ ªÀÄÄPÁÛgÀ CºÀäzÀ vÀAzÉ ªÉƺÀäzÀ CPÀÛgÀ CºÀäzÀ ªÀAiÀÄ: 42 ªÀµÀð, eÁw: ªÀÄĹèA, ¸Á: ªÀÄĸÁ £ÀUÀgÀ C°¥ÀÆgÀ d»ÃgÁ¨ÁzÀ CAvÁ w½¹zÀÄÝ, £Á£ÀÄ F CQÌAiÀÄ£ÀÄß £ÀªÀÄä CqÀvÀ CAUÀrAiÀÄ°è ªÀiÁgÁl ªÀiÁqÀ®Ä ¸ÁV¸ÀÄvÉÛ£É CAvÁ w½¹gÀÄvÁÛ£É ªÀÄvÀÄÛ £Á®Ì£É ªÀåQÛAiÀÄ ºÉ¸ÀgÀÄ «ZÁj¸À¯ÁV vÀ£Àß ºÉ¸ÀgÀÄ ªÉƺÀäzÀ C°ÃAiÉƢݣÀ vÀAzÉ ªÉƺÀäzÀ ªÉÆ»£ÉƢݣÀ ªÀAiÀÄ: 22 ªÀµÀð, eÁw: ªÀÄĹèA, ¸Á: a¯ÁèUÀ°è §¸ÀªÀPÀ¯Áåt CAvÁ w½¹ £Á£ÀÄ ¯Áj ZÁ®PÀ E°è ¸ÀAUÀ滹zÀ CQÌAiÀÄ£ÀÄß ¯ÁjAiÀÄ°è vÀÄA©PÉÆAqÀÄ ¸ÁUÁl ªÀiÁqÀÄvÉÛ£É CAvÁ w½¸ÀĪÁUÀ CfêÀÄSÁ£À EvÀ£ÀÄ Nr ºÉÆVgÀÄvÁÛ£É, £ÀAvÀgÀ CQÌ vÀÄA©gÀĪÀ ¯ÁjAiÀÄ£ÀÄß ¥Àj²Ã°¹ £ÉÆÃqÀ¯ÁV CzÀgÀ £ÀA PÉ.J-56/2885 EzÀÄÝ PÉA¥ÀÄ ªÀÄvÀÄÛ ©½ §tÚzÀÄÝ EgÀÄvÀÛzÉ, ¯ÁjAiÀÄ°è£À aîUÀ¼À£ÀÄß £ÉÆÃqÀ¯ÁV MlÄÖ 50 PÉ.f vÀÆPÀzÀ 440 CQÌ vÀÄA©zÀ aîUÀ¼ÀÄ EªÀÅUÀ¼À£ÀÄß DºÁgÀ ¤ÃjPÀëPÀgÁzÀ ¸ÀĤî fAzÉ gÀªÀgÀÄ £ÉÆÃr EªÀÅ ¸ÁªÀðd¤PÀjUÉ «vÀj¸ÀĪÀ GavÀ ¥ÀrvÀgÀ DºÁgÀzÀ CQÌ EgÀÄvÀÛªÉ CAvÁ w½¹gÀÄvÁÛgÉ, ¸ÀzÀjAiÀĪÀgÀÄ PÁ¼À¸ÀAvÉAiÀÄ°è ªÀiÁgÁl ªÀiÁqÀ®Ä CPÀæªÀĪÁV ¸ÁUÁl ªÀiÁqÀÄwÛzÁÝgÉ CAvÁ zÀÈqsÀ¥ÀnÖzÀÄÝ ªÁºÀ£ÀzÀ°èzÀÝ CQÌ aîUÀ¼À£ÀÄß £ÀªÀÄä eÉÆvÉ §AzÀ PÀÆ° PÁ«ÄðPÀgÀ ¸ÀºÁAiÀÄ¢AzÀ rfl¯ï ªÉ¬ÄAUï ªÀĶ£À¢AzÀ vÀÆPÀ ªÀiÁr £ÉÆÃqÀ®Ä CQÌAiÀÄ ¥Àæw aî 50 PÉ.f G¼ÀîzÀÄÝ MlÄÖ 440 ¥Áè¹ÖPï aîUÀ¼ÀÄ EgÀÄvÀÛªÉ, MlÄÖ vÀÆPÀ 220 QéAmÁ® CQÌ EzÀÄÝ, EzÀgÀ C.Q MAzÀÄ QéAmÁ®UÉ gÀÆ. 1500/- gÀAvÉ »ÃUÉ MlÄÖ C.Q gÀÆ. 3,30,000/- ºÁUÀÆ mÁgÀ¸À ¯Áj C.Q 8,00,000/- gÀÆ. ªÀÄvÀÄÛ MAzÀÄ vÀÆPÀ ªÀiÁ¥À£À AiÀÄAvÀæ C.Q 4000/- gÀÆ EgÀÄvÀÛzÉ, £ÀAvÀgÀ 3 d£À DgÉÆæ ªÀÄvÀÄÛ ¯Áj ºÁUÀÆ ªÀiÁ°£À ¸ÀªÉÄÃvÀ DºÁgÀ ¤ÃjPÀëPÀgÁzÀ ¸ÀĤî fAzÉ  gÀªÀgÀÄ vÀªÀÄä vÁ¨ÉUÉ vÉUÉzÀÄPÉƼÀî¯ÁVzÉ CAvÀ PÉÆlÖ ¸ÁgÁA±ÀzÀ ªÉÄÃgÉUÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀ ಸಿದ್ದಪ್ಪ ಕಾಳಗೊಂಡ ಸಾ|| ಗೊಬ್ಬೂರ (ಬಿ) ರವರು ಮೇಲೆ ನಮೋದಿಸಿದ ವಿಳಾಸದಲ್ಲಿ ವಾಸವಾಗಿದ್ದು, ಕೂಲಿಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತನೆ ನನಗೆ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ಕಲಬುರಗಿಯಲ್ಲಿ ಕೆ.ಎಸ್.ಆರ್. ಟಿ. ಸಿ ಬಸ್ ಡಿಪೋದಲ್ಲಿ ಅಪ್ರಂಟಿಸ್ ತರಬೇತಿ ಮಾಡುತ್ತಿದ್ದನು, ದಿನಾಂಕ 06-10-2018 ರಂದು ಮುಂಜಾನೆ ನನ್ನ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ ಎಂಬಾತನು ನಮ್ಮ ಸಂಬಂದಿಕನಾದ ಬಂಡೆಪ್ಪ ಮಾಯಗೊಂಡ ಎಂಬುವವರ ಸೈಕಲ ಮೋಟಾರ ನಂ ಕೆಎ-32 ಇಆರ್-0166 ನೇದ್ದನ್ನು ತೆಗೆದುಕೊಂಡು ಅಪ್ರಂಟಿಸ್ ತರಬೇತಿಗೆ ಅಂತ ಕಲಬುರಗಿಗೆ ಬಂದಿದ್ದನು.  ದಿನಾಂಕ 06-10-2018 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕನಾದ ಜೇಟ್ಟೆಪ್ಪ ಪೂಜಾರಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಮಹಿಬೂಬಸಾಬ ಮಕನದಾರ ಇಬ್ಬರು ಕೂಡಿಕೊಂಡು ಮಹಿಬೂಬಸಾಬನ ಸ್ಕಾರ್ಪಿಯೋ ವಾಹನಕ್ಕೆ ಡಿಸೇಲ ಹಾಕಿಸಿಕೊಂಡು ಬರಲು ನಮ್ಮೂರ ಹತ್ತಿರ ಇರುವ ಪೆಟ್ರೊಲ ಪಂಪಿಗೆ ಹೋಗುತ್ತಿದ್ದಾಗ ರಾತ್ರಿ 8-45 ಗಂಟೆಯ ಸುಮಾರಿಗೆ ದೇಶಮುಖ ರವರ ಹೊಲದ ಹತ್ತಿರ ರೊಡಿನ ಮೇಲೆ ನಿಮ್ಮ ಮಗನಾದ ಯಲ್ಲಪ್ಪ @ ಯಲ್ಲಾಲಿಂಗ  ಎಂಬಾತನು ಸೈಕಲ ಮೋಟಾರ ನಂ ಕೆಎ -32 ಇಆರ್-0166 ನೇದ್ದರ ಮೇಲೆ ಕಲಬುರಗಿಯಿಂದ ಊರಿಗೆ ಬರುತ್ತಿದ್ದಾಗ ಹಿಂದಿನಿಂದ ಸೈಕಲ ಮೊಟಾರ ನಂ ಕೆಎ-32 ಇಎಫ-7639 ನೇದ್ದರ ಚಾಲಕನು ತನ್ನ ಸೈಕಲ ಮೋಟಾರನ್ನು ಅತೀವೇಗವಾಗಿ ಮತ್ತು ನೀಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಯಲ್ಲಪ್ಪ @ ಯಲ್ಲಾಲಿಂಗನ ಸೈಕಲ ಮೋಟಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಯಲ್ಲಪ್ಪ@ ಯಲ್ಲಾಲಿಂಗನಿಗೆ ತಲೆಗೆ ಭಾರಿ ರಕ್ತಗಾಯ ಎದೆಗೆ ಭಾರಿ ಗುಪ್ತಗಾಯ ಮೊಣಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ತಮ್ಮನಾದ ಬೀರಪ್ಪ ಕಾಳಗೊಂಡ ಮತ್ತು ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ಮತ್ತಿತರರು  ಕೂಡಿಕೊಂಡು ಘಟನಾ ಸ್ಥಳಕ್ಕೆ ಹೊಗಿ ನನ್ನ ಮಗನಿಗೆ ಆದ ಗಾಯಗಳನ್ನು ನೋಡಿರುತ್ತವೆ, ಸೈಕಲ ಮೋಟಾರ ಚಾಲಕನು ತನ್ನ ಸೈಕಲ ಮೋಟಾರನ್ನು ಅಲ್ಲೆ ಬಿಟ್ಟು ಓಡಿ ಹೊಗಿದ್ದನು. ನಂತರ ನನ್ನ ಮಗನಿಗೆ ಉಪಚಾರ ಕುರಿತು ನಮ್ಮೂರ ಸರಕಾರಿ ದವಾಖಾನೆಗೆ ತೆಗೆದುಕೊಂಡು ಬಂದು ನಂತರ ಹೆಚ್ಚಿನ ಉಪಚಾರಕ್ಕಾಗಿ ನಾನು ನಮ್ಮ ತಮ್ಮನಾದ ಬೀರಪ್ಪ ಕಾಳಗೊಂದ ನಮ್ಮ ಅಣ್ಣನ ಮಗನಾದ ಶರಣು ಕಾಳಗೊಂಡ ರವರೆಲ್ಲಾರು ಕೂಡಿಕೊಂಡು ನನ್ನ ಮಗನಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಕಲಬುರಗಿಗೆ ಬರುತ್ತಿದ್ದಾಗ, ಮಾರ್ಗಮದ್ಯ ಶರಣ ಶಿರಸಗಿ ಹತ್ತಿರ ಮೃತಪಟ್ಟಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:07/10/18 ರಂದು ಶ್ರೀ ರಾಹುಲ ತಂದೆ ಚಂದ್ರಕಾಂತ ಜಾಲೇಕರ ಸಾ: ಕುರಿಕೊಟಾ ತಾ:ಜಿ: ಕಲಬುರಗಿ ರವರು ತನ್ನ ಮೋ.ಸೈಕಲ ನಂ. ಕೆ.ಎ-32 ಇಕ್ಯೂ-2513ನೇದ್ದರ ಮೇಲೆ ಗಾಯಾಳು ಮೋಹಿತ ಈತನಿಗೆ ಕೂಡಿಸಿಕೊಂಡು ಕುರಿಕೋಟಾ ಹೊಸ ಸೇತುವೆ ಕಟ್ಟಡ ಕಾಮಗಾರಿ ನೋಡಿಕೊಂಡು ಮರಳಿ ಕುರಿಕೋಟಾ ಕಡೆಗೆ ಬರುತ್ತಿರುವಾಗ ಶಿವಪ್ರಭು ಪೆಟ್ರೋಲ ಪಂಪ ಹತ್ತಿರ ಅಪಾದಿತನು ತನ್ನ ಕಾರ ನಂ ಕೆ.ಎ-32 ಎಂ-7494 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಸಾಧಾ ಗಾಯ ಮತ್ತು ಮೋಹಿತ ಇತನಿಗೆ ಭಾರಿ ಗಾಯ ಪಡಿಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಪೂಜಾ ಗಂಡ ಸಚಿನ ಚವ್ಹಾಣ ಸಾ:ಚವ್ಹಾಣ ತಾಂಡಾ ಕಮಲಾಪೂರ ಹಾ:ವ:ಹನುಮಾನ ನಗರ ತಾಂಡಾ ಕಲಬುರಗಿ ರವರ ಮದುವೆಯು ಹಿಂದು ಸಂಪ್ರದಾಯದ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3 ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ಅಂದರೆ ದಿನಾಂಕ: 12.06.2017 ರಂದು ಬೆಳಗ್ಗೆ 11 ಗಂಟೆಗೆ  ನನ್ನ ಪತಿಯವರು ನನ್ನ ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದುನ ಎಲ್ಲರೂ ಕಿರುಕುಳ ನೀಡುತ್ತಿರುವ ಪ್ರಯುಕ್ತ  ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1 ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ ಬರುವುದಿಲ್ಲ ನೀ ಏನು  ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1  ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ ನನ್ನ ತಂದ ತಾಯಿಯವರು ಇರುತ್ತಾರೆ.ಪ್ರಯುಕ್ತ ಮಾನ್ಯರು ಈ ನನ್ನ ಮನವಿಗೆ ಸ್ಪಂದಿಸಿ ಈ ಮೇಲೆ ಹೇಳಿರುವ ನನ್ನ ಅತ್ತೆ ಮಾವ ಹಾಗೂ ಮೈದುನನ್ನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಕೊಂಡು ಅನ್ಯಾಯಕ್ಕೆ ಒಳಗಾಗಿರುವ ನನಗೆ ಸೂಕ್ತ ನ್ಯಾಯ ಒದಗಿಸಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸೋಮರಾಯ ತಂದೆ ಹಣಮಂತ ಮಾಂಗ ಸಾ: ಕುರನಳ್ಳಿ ಇವರ ಹೊಲ ಇದ್ದು ಅದರ ಸರ್ವೆ ನಂ. 74 ವಿಸ್ತರ್ಣ 3 ಎಕರೆ 6 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ತೊಗರಿ ಬೆಳೆ ಇರುತ್ತದೆ. ದಿನಾಂಕ: 09-09-2018 ರಂದು ರಾತ್ರಿ ಸಮಯದಲ್ಲಿ ನಮ್ಮೂರ 1] ಗುರುನಾಥ ತಂದೆ ಶ್ರೀಮಂತರಾಯಗೌಡ ಮಾಲಿಪಾಟೀಲ, 2] ಯಮನೂರಗೌಡ ತಂದೆ ಭಗವಂತ್ರಾಯಗೌಡ ಮಾಲಿಪಾಟೀಲ, 3] ಶರಣಗೌಡ ತಂದೆ ಹಣಮಂತ್ರಾಯಗೌಡ ಮಾಲಿಪಾಟೀಲ 4] ಶ್ರೀಶೈಲ ತಂದೆ ಅಮೃತಗೌಡ ಮಾಲಿಪಾಟೀಲ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿನ ಎಣೆ ಹೊಡೆದಿರುತ್ತಾರೆ, ನಾನು ಮರುದಿನ ಅಂದರೆ ದಿನಾಂಕ: 10-09-2018 ರಂದು ಬೆಳೀಗ್ಗೆ 08-00 ಗಂಟೆಗೆ ಗುರುನಾಥಗೌಡ ಮತ್ತು ಶರಣಗೌಡ ಇವರ ಮನೆಗೆ ಹೋಗಿ ಅವರಿಗೆ ನಮ್ಮ ಹೊಲದಲ್ಲಿಯ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಯಾಕೆ ಹೊಡೆದಿರಿ ಅಂತಾ ಕೆಳಿದ್ದಕ್ಕೆ ಗುರುನಾಥಗೌಡ ಮತ್ತು ಶರಣಗೌಡ ಇವರು ಹೋಗಲೆ ಮಾದಿಗ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಕಳುಹಿಸಿದ್ದು ಇರುತ್ತದೆ. ನಾನು ಈ ಬಗ್ಗೆ ನಮ್ಮ ಮನಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡುತಿದ್ದು ನಮ್ಮ ಹೊಲದಲ್ಲಿ ತೊಗರಿ ಬೆಳೆಗೆ ಹುಲ್ಲಿಗೆ ಹೊಡೆಯುವ ಎಣ್ಣೆ ಹೊಡೆದು ಅಂದಾಜು 1,60,000=00 ರೂ ಕಿಮ್ಮತ್ತಿನಷ್ಟು ಹಾನಿ ಮಾಡಿದ್ದು ಕೇಳಲು ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.