¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ
09-10-2018
RlPÀ aAZÉÆÃ½ ¥Éưøï oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
ದಿನಾಂಕ 07-10-2018 ರಂದು ಫಿರ್ಯಾದಿ ಜಗನಾಥ ಮತ್ತು ವೈಜೀನಾಥ ತಂದೆ ಗುರನಾಥ ಶಾಹಾಪೂರೆ ಸಾ:
ಖಟಕಚಿಂಚೊಳಿ ರವರ ತಂದೆಯವರಾದ ಗುರನಾಥ ತಂದೆ ಕಲ್ಲಪ್ಪಾ ಸಾಹಾಪೂರೆ ವಯ: 60 ವರ್ಷ, ಜಾತಿ: ಲಿಂಗಾಯತ,
ಸಾ: ಖಟಕ ಚಿಂಚೋಳಿ ರವರು ಪಿ.ಕೆ.ಪಿಎಸ್ ಬ್ಯಾಂಕಿನಲ್ಲಿ 20,000/- ರೂ. ಮತ್ತು ಖಟಕ ಚಿಂಚೋಳಿ
ಬ್ಯಾಂಕನಲ್ಲಿ 80,000/- ರೂಪಾಯಿ ಮತ್ತು ಇತರರ ಹೋಲವನ್ನು ತಾತ್ಕಾಲಿಕವಾಗಿ ಸಾಗುವಳಿಗೆ
ಪಡೆದಿರುತ್ತಾರೆ, ಸುಮಾರ 10 ಎಕರೆಯಲ್ಲಿ ಮೂರು ವರ್ಷದಿಂದ ಮಳೆ ಕೈಕೊಟ್ಟ ಕಾರಣ ಮತ್ತು ಬೆಲೆ
ಕುಸಿತದಿಂದ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ತಿರಿಸಲಾಗದೆ ಮನನೊಂದು ವಿಷ
ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ
08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 95/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 08-10-2018 ರಂದು ಫಿರ್ಯಾದಿ
ರಮೇಶ ತಂದೆ ಮನೋಹರ ಪವಾರ, ವಯ: 37 ವರ್ಷ, ಜಾತಿ: ಲಮಾಣಿ, ಸಾ: ಕೊಂಗೇವಾಡಿ ತಾಂಡಾ, ತಾ: ಬಸವಕಲ್ಯಾಣ ರವರಿಗೆ ತಮ್ಮ ಸಂಬಂಧಿಕರ ಊರಾದ ಯಲದಗುಂಡಿ ತಾಂಡಾ
ಗ್ರಾಮಕ್ಕೆ ಹೋಗಬೇಕಾಗಿರುವುದರಿಂದ ತಮ್ಮ ದೊಡ್ಡಪ್ಪ ಬಾಬು ರವರ ಮೋಟರ ಸೈಕಲ್ ನಂ. ಕೆಎ-37/ಯು-1318 ನೇದ್ದರ
ಮೇಲೆ ಹಾಗೂ ಫಿರ್ಯಾದಿಯ ತಮ್ಮ ಎಮನಾಥ ಹಾಗೂ ಅವನ ಮಗ ಅಜಯ ಅವರ ಮೋಟರ ಸೈಕಲ್ ನಂ. ಕೆಎ-32/ವಾಯ್-0874 ನೇದ್ದರ
ಮೇಲೆ ಹೋಗುವಾಗ ಎಮನಾಥ ಈತನು ತನ್ನ ಮಗನಿಗೆ ಕೂಡಿಸಿಕೊಂಡು ಮುಂದೆ ಹೋಗುತ್ತಿದ್ದು, ಫಿರ್ಯಾದಿಯು ದೊಡ್ಡಪ್ಪ
ಬಾಬುರವರಿಗೆ ಕೂಡಿಸಿಕೊಂಡು ಹಿಂದೆ ಹೋಗುತ್ತಿದ್ದು, ಆಗ
ರಾ.ಹೆ ನಂ. 65 ರ ಮಂಠಾಳ
ಕ್ರಾಸ್ ಹತ್ತಿರ ಮಂಠಾಳ ಕಡೆಗೆ ತಿರುಗುವಾಗ ಹುಮನಾಬಾದ ಕಡೆಯಿಂದ ಒಂದು ಕಂಟೆನರ್ ಲಾರಿ ನಂ.
ಎಲ್-01/ಜಿ-9871 ನೇದರ ಚಾಲಕನಾಧ ಆರೋಪಿಯು ತನ್ನ
ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಚಲಾಯಿಸುತ್ತಿದ್ದ
ಮೋಟರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ತಮ್ಮನ ತಲೆಗೆ ಭಾರಿ
ರಕ್ತಗಾಯ, ಸೊಂಟದಲ್ಲಿ ಭಾರಿ ಗುಪ್ತಗಾಯ, ಎರಡು ಕೈಗಳಿಗೆ & ಕಾಲುಗಳಿಗೆ
ತರಚಿದ ಗಾಯ, ಎಡಗಡೆ ಗಲ್ಲಕ್ಕೆ ರಕ್ತಗಾಯ, ಎಡಗಡೆ ತಲೆಯಲ್ಲಿ & ಕಿವಿಗೆ
ಭಾರಿ ರಕ್ತಗಾಯವಾಗಿ ಕಿವಿಯಿಂದ & ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೆ
ಮೃತಪಟ್ಟಿರುತ್ತಾನೆ, ತಮ್ಮನ ಮಗ ಅಜಯ ಈತನಿಗೆ ನೋಡಲಾಗಿ ಆತನ ಎರಡು ಕಾಲುಗಳ ತೊಡೆಯ ಭಾಗಗಳು
ಮುರಿದು ಭಾರಿ ರಕ್ತಗಾಯವಾಗಿ, ತಲೆಯ ಮೇಲಿಂದ ಲಾರಿ ಟೈರ್ ಹೋಗಿ ತಲೆ
ಹಾಗೂ ಮುಖ ಜಜ್ಜಿದಂತೆ ಆಗಿ ತಲೆಯಿಂದ ಮೆದಳು ಹೊರಗೆ ಬಂದು ಈತನು ಕೂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ,
ನಂತರ ಆರೋಪಿಯು ತನ್ನ ಲಾರಿ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
RlPÀ aAZÉÆÃ½ ¥Éưøï oÁuÉ C¥ÀgÁzsÀ ¸ÀA. 145/2018, PÀ®A. 143, 147, 148, 324,
326, 323, 307, 504, 506 L.¦.¹ ªÀÄvÀÄÛ 3(1) (Dgï) 3(1) (J¸ï) J¸ï.¹/J¸ï.n PÁ¬ÄzÉ :-
ದಿನಾಂಕ 07-10-2018
ರಂದು ಲಕ್ಷ್ಮೀ ಮಂದಿರದ ಹತ್ತಿರ ರಸ್ತೆಯ ಮೇಲೆ ಆರೋಪಿತರಾದ 1) ವಿನಾಯಕ ತಂದೆ ಹಣಮಂತರಾವ, 2) ಮಾಧು ತಂದೆ ಹಣಮಂತ ಬಗದೂರ, 3) ಶ್ರೀಪತಿ
ತಂದೆ ಚಂದರ, 4) ಚಂದರ ತಂದೆ ಮೊಹನರಾವ, 5) ಅಂಬಾದಾಸ ತಂದೆ ನಾರಾಯಣ, 6) ಉಮಾಕಾಂತ
ತಂದೆ ವಿಠೋಬಾ, 7) ದತ್ತಾ ತಂದೆ ಉಮಾಕಾಂತ ಹಾಗೂ 8) ಹಣಮಂತ ಬಗದೂರೆ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಲ್ಲು ತಲವಾರ
ಹಿಡಿದುಕೊಂಡು ದಲಿತ ಜನಾಂಗದವರಿಗೆ ಊರಲ್ಲಿ ನಿಮಗೆ ಹೆಚ್ಚಾಗಿದೆ ಅಂತ ವಿನಾಃ ಕಾರಣ ಅವಾಚ್ಯವಾಗಿ
ಬೈದು, ಜಾತಿ ನಿಂದನೆ ಮಾಡಿ ಕಲ್ಲು ಬಡಿಗೆ ಹಾಗೂ
ತಲವಾರದಿಂದ ಫಿರ್ಯಾದಿ ಹಣಮಂತ ತಂದೆ ಲಾಲಪ್ಪಾ ಬಂಗಾರೆ ವಯ: 45 ವರ್ಷ, ಜಾತಿ:
ಎಸ.ಸಿ ಹೊಲಿಯ, ಸಾ: ಕೋರೂರ ಹಾಗೂ ಗೌತಮ ತಂದೆ ಶ್ರೀಪತಿ ಕಾಂಬಾಳೆ, ಸಂಜೀವ ತಂದೆ ವೈಜಿನಾಥ
ಬಂಗಾರೆ ರವರಿಗೆ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಇರುತ್ತದೆ, ಅಲ್ಲದೇ ಕೊಲೆ
ಮಾಡುವ ಉದ್ದೇಶದಿಂದ ಕಲ್ಲು ಬಡಿಗೆ ಹಾಗೂ ತಲವಾರದಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆಂದು
ನೀಡಿದ ದೂರು ಸಾರಾಂಶದ ಮೇರೆಗೆ ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 91/2018, ಕಲಂ. 379 ಐಪಿಸಿ :-
ದಿನಾಂಕ 02-10-2018 ರಂದು
ಪ್ರತಿ ದಿವಸದಂತೆ ಫಿರ್ಯಾದಿ ಧೂಳಪ್ಪಾ ತಂದೆ ನರಸಪ್ಪಾ ರಾಚಪ್ಪನೋರ ಸಾ:
ಅತಲಾಪೂರ, ತಾ: ಬಸವಕಲ್ಯಾಣ ರವರು ಮುಂಜಾನೆ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು 1930 ಗಂಟೆಯ ಸುಮಾರಿಗೆ ದನ ಕರುಗಳು ತಮ್ಮ
ಧಡಿಯಲ್ಲಿ ಕಟ್ಟಿ ಬಂದಿದ್ದು, ಮರು ದಿವಸ ದಿನಾಂಕ 03-10-2018 ರಂದು
0600 ಗಂಟೆಗೆ ಫಿರ್ಯಾದಿಯು ಹೊಲಕ್ಕೆ ಹೋಗಿ ದನಕರುಗಳು ಬಿಡಲು ಹೋದಾಗ ಎಲ್ಲಾ ದನಕರುಗಳು ಇದ್ದು 1 ವರ್ಷದ ಒಂದು ಆಕಳ ಕರು ಇರಲಿಲ್ಲಾ, ಅದನ್ನು ಕಟ್ಟಿದ ಜಾಗದಲ್ಲಿ ನೋಡಲು ಅದಕ್ಕೆ ಕಟ್ಟಿದ ಹಗ್ಗವನ್ನು ಅರ್ಧ ಕಟ್ಟ ಮಾಡಿ ಆಕಳ ಮರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದರ
ಅ.ಕಿ. 5000/- ರೂಪಾಯಿದಷ್ಟು ಆಗುತ್ತದೆ, ಅದರ
ಬಣ್ಣ ಕಪ್ಪ
ಮತ್ತು ಬಿಳಪ್ಪು ಇರುತ್ತದೆ, ಸದರಿ ಕರುವನ್ನು ಮಂಠಾಳ. ಮಿರ್ಜಾಪೂರ, ಇಲ್ಯಾಳ, ಸಸ್ತಾಪೂರ, ಬಸವಕಲ್ಯಾಣದಲ್ಲಿ ಹುಡಕಾಡಿ ನೋಡಲು ಯಲ್ಲಿಯು ಸಿಗಲಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 08-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ£Àß½î ¥ÉÆ°Ã¸ï oÁuÉ C¥ÀgÁzsÀ ¸ÀA. 112/2018, PÀ®A. 3 & 7 E.¹
PÁAiÉÄÝ :-
¢£ÁAPÀ
08-10-2018 gÀAzÀÄ ¸ÀĤî fAzÉ, ©ÃzÀgÀ UÁæªÀiÁAvÀgÀ DºÁgÀ ¤ÃjPÀëPÀgÀÄ ©ÃzÀgÀ gÀªÀgÀÄ
oÁuÉUÉ §AzÀÄ zÀÆgÀÄ Cfð ªÀÄvÀÄÛ d¦Û ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®Ä ºÁUÀÆ 3
d£À DgÉÆÃ¦vÀgÉÆA¢UÉ oÁuÉUÉ §AzÀÄ zÀÆgÀÄ Cfð ¸ÁgÁA±ÀªÉ£ÉAzÀgÉ ¢£ÁAPÀ 07-10-2018
gÀAzÀÄ 1800 UÀAmÉUÉ £Á£ÀÄ PÀbÉÃjAiÀİè PÀvÀðªÀåzÀ ªÉÄðzÁÝUÀ ªÀÄ£Àß½î UÁæªÀÄzÀ
C§ÄÝ® ¸ÀªÀÄzÀ gÀªÀgÀ ºÉÆ®zÀ°è MAzÀÄ ¯ÁjAiÀİè GavÀ ¥ÀrÃvÀgÀ DºÁgÀ CQÌ
CPÀæªÀĪÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä ¸ÁUÁl ªÀiÁqÀÄwÛzÀÝ §UÉÎ ¨Áwä
§AzÀ ªÉÄÃgÉUÉ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä
eÉÆvÉAiÀÄ°è ©ÃzÀgÀ vÀºÀ¹® PÀbÉÃjAiÀÄ DºÁgÀ ²gÀ¸ÉÛzÁgÀgÀÄ ªÀÄvÀÄÛ E§âgÀÄ PÀư
PÁ«ÄðPÀgÀÄ MAzÀÄ SÁ¸ÀV ªÁºÀ£ÀzÀ°è PÀĽvÀÄ PÀbÉÃj¬ÄAzÀ ªÀÄ£Àß½î UÁæªÀÄzÀ
ªÀÄÄgÁfð ±Á¯É PÁæ¸À¢AzÀ ±ÁzÀįÁè SÁ¢æ zÀUÁðzÀ PÀZÁÑ gÀ¸ÉÛ ªÀiÁUÀðªÁV ªÀÄÄAzÉ
ºÉÆV C§ÄÝ® ¸ÀªÀÄzÀ EvÀ£À ºÉÆ® ¸ÀªÉÃð £ÀA. 215/1 gÀ°è ºÉÆV £ÉÆÃqÀ¯ÁV C°è MAzÀÄ
±ÉqÀØ EzÀÄÝ CzÀgÀ°è PÉ®ªÀÅ d£ÀgÀÄ ±ÉqÀØ£À°è CPÀæªÀĪÁV ¸ÀAUÀ滹zÀ ¥ÀrvÀgÀ
CQÌAiÀÄ aîUÀ¼À£ÀÄß ¯Áj £ÀA. PÉ.J-56/2885 £ÉÃzÀÝgÀ°è vÀÄA§ÄwÛzÀÝ£ÀÄß £ÉÆÃr
£ÁªÀÅ ±ÉqÀØ£À M¼ÀUÉ ºÉÆÃV £ÉÆÃqÀ¯ÁV CzÀgÀ°è 4 d£ÀgÀÄ EzÀÄÝ CªÀgÀ°è M§â¤UÉ
«ZÁj¸À¯ÁV DvÀ£ÀÄ vÀ£Àß ºÉ¸ÀgÀÄ CfêÀÄSÁ£À ¸Á: d»ÃgÁ¨ÁzÀ CAvÁ w½¹gÀÄvÁÛ£É, ¸ÀzÀj
CQÌ ¸ÁUÁlzÀ §UÉÎ ¥ÀgÀªÁ¤UÉ ªÀUÉÊgÉ EzÉAiÉÄà CAvÁ PÉýzÁUÀ ¸ÀzÀjAiÀĪÀ£ÀÄ
AiÀiÁªÀÅzÉà ¥ÀgÀªÁ¤UÉ ªÀUÉÊgÉ EgÀĪÀÅ¢¯Áè CPÀæªÀĪÁV ªÀiÁgÁl ªÀiÁqÀ®Ä ¯ÁjAiÀİè
vÀÄA§ÄwÛzÉÝªÉ CAvÁ w½¹gÀÄvÁÛ£É, £ÀAvÀgÀ C¯Éè EzÀÝ E£ÉÆß§â ªÀåQÛAiÀÄ ºÉ¸ÀgÀÄ
«ZÁj¸À¯ÁV DvÀ£À vÀ£Àß ºÉ¸ÀgÀÄ C§ÄÝ® ¸ÀªÀÄzÀ vÀAzÉ ¨Á§Ä«ÄAiÀiÁå ªÀiËd£À ªÀAiÀÄ:
49 ªÀµÀð, eÁw: ªÀÄĹèA, ¸Á: ªÀÄ£Àß½î CAvÁ w½¹ F ºÉÆ® ªÀÄvÀÄÛ eÁUÉAiÀİè
ºÁQgÀĪÀ ±ÉqÀÄØ £À£ÀßzÉ EgÀÄvÀÛzÉ, E°è ¥ÀrvÀgÀ CQÌAiÀÄ£ÀÄß ¸ÀAUÀ滹 ªÀiÁgÁl
ªÀiÁqÀ®Ä ¸ÁUÁl ªÀiÁqÀÄvÉÛªÉ CAvÁ w½¹gÀÄvÁÛ£É, £ÀAvÀgÀ E£ÉÆß§â ªÀåQÛUÉ vÀ£Àß
ºÉ¸ÀgÀÄ «ZÁj¸À¯ÁV DvÀ£À vÀ£Àß ºÉ¸ÀgÀÄ ªÉƺÀäzÀ ªÀÄÄPÁÛgÀ CºÀäzÀ vÀAzÉ ªÉƺÀäzÀ
CPÀÛgÀ CºÀäzÀ ªÀAiÀÄ: 42 ªÀµÀð, eÁw: ªÀÄĹèA, ¸Á: ªÀÄĸÁ £ÀUÀgÀ C°¥ÀÆgÀ
d»ÃgÁ¨ÁzÀ CAvÁ w½¹zÀÄÝ, £Á£ÀÄ F CQÌAiÀÄ£ÀÄß £ÀªÀÄä CqÀvÀ CAUÀrAiÀÄ°è ªÀiÁgÁl
ªÀiÁqÀ®Ä ¸ÁV¸ÀÄvÉÛ£É CAvÁ w½¹gÀÄvÁÛ£É ªÀÄvÀÄÛ £Á®Ì£É ªÀåQÛAiÀÄ ºÉ¸ÀgÀÄ
«ZÁj¸À¯ÁV vÀ£Àß ºÉ¸ÀgÀÄ ªÉƺÀäzÀ C°ÃAiÉÆ¢Ý£À vÀAzÉ ªÉƺÀäzÀ ªÉÆ»£ÉƢݣÀ ªÀAiÀÄ:
22 ªÀµÀð, eÁw: ªÀÄĹèA, ¸Á: a¯ÁèUÀ°è §¸ÀªÀPÀ¯Áåt CAvÁ w½¹ £Á£ÀÄ ¯Áj ZÁ®PÀ E°è
¸ÀAUÀ滹zÀ CQÌAiÀÄ£ÀÄß ¯ÁjAiÀİè vÀÄA©PÉÆAqÀÄ ¸ÁUÁl ªÀiÁqÀÄvÉÛ£É CAvÁ w½¸ÀĪÁUÀ
CfêÀÄSÁ£À EvÀ£ÀÄ Nr ºÉÆVgÀÄvÁÛ£É, £ÀAvÀgÀ CQÌ vÀÄA©gÀĪÀ ¯ÁjAiÀÄ£ÀÄß ¥Àj²Ã°¹
£ÉÆÃqÀ¯ÁV CzÀgÀ £ÀA PÉ.J-56/2885 EzÀÄÝ PÉA¥ÀÄ ªÀÄvÀÄÛ ©½ §tÚzÀÄÝ EgÀÄvÀÛzÉ, ¯ÁjAiÀİè£À
aîUÀ¼À£ÀÄß £ÉÆÃqÀ¯ÁV MlÄÖ 50 PÉ.f vÀÆPÀzÀ 440 CQÌ vÀÄA©zÀ aîUÀ¼ÀÄ
EªÀÅUÀ¼À£ÀÄß DºÁgÀ ¤ÃjPÀëPÀgÁzÀ ¸ÀĤî fAzÉ gÀªÀgÀÄ £ÉÆÃr EªÀÅ ¸ÁªÀðd¤PÀjUÉ
«vÀj¸ÀĪÀ GavÀ ¥ÀrvÀgÀ DºÁgÀzÀ CQÌ EgÀÄvÀÛªÉ CAvÁ w½¹gÀÄvÁÛgÉ, ¸ÀzÀjAiÀĪÀgÀÄ
PÁ¼À¸ÀAvÉAiÀÄ°è ªÀiÁgÁl ªÀiÁqÀ®Ä CPÀæªÀĪÁV ¸ÁUÁl ªÀiÁqÀÄwÛzÁÝgÉ CAvÁ
zÀÈqsÀ¥ÀnÖzÀÄÝ ªÁºÀ£ÀzÀ°èzÀÝ CQÌ aîUÀ¼À£ÀÄß £ÀªÀÄä eÉÆvÉ §AzÀ PÀư PÁ«ÄðPÀgÀ ¸ÀºÁAiÀÄ¢AzÀ
rfl¯ï ªÉ¬ÄAUï ªÀĶ£À¢AzÀ vÀÆPÀ ªÀiÁr £ÉÆÃqÀ®Ä CQÌAiÀÄ ¥Àæw aî 50 PÉ.f G¼ÀîzÀÄÝ
MlÄÖ 440 ¥Áè¹ÖPï aîUÀ¼ÀÄ EgÀÄvÀÛªÉ, MlÄÖ vÀÆPÀ 220 QéAmÁ® CQÌ EzÀÄÝ, EzÀgÀ C.Q
MAzÀÄ QéAmÁ®UÉ gÀÆ. 1500/- gÀAvÉ »ÃUÉ MlÄÖ C.Q gÀÆ. 3,30,000/- ºÁUÀÆ mÁgÀ¸À ¯Áj
C.Q 8,00,000/- gÀÆ. ªÀÄvÀÄÛ MAzÀÄ vÀÆPÀ ªÀiÁ¥À£À AiÀÄAvÀæ C.Q 4000/- gÀÆ
EgÀÄvÀÛzÉ, £ÀAvÀgÀ 3 d£À DgÉÆÃ¦ ªÀÄvÀÄÛ ¯Áj ºÁUÀÆ ªÀiÁ°£À ¸ÀªÉÄÃvÀ DºÁgÀ
¤ÃjPÀëPÀgÁzÀ ¸ÀĤî fAzÉ gÀªÀgÀÄ vÀªÀÄä vÁ¨ÉUÉ vÉUÉzÀÄPÉÆ¼Àî¯ÁVzÉ CAvÀ
PÉÆlÖ ¸ÁgÁA±ÀzÀ ªÉÄÃgÉUÀ ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆ¼Àî¯ÁVzÉ.