Police Bhavan Kalaburagi

Police Bhavan Kalaburagi

Tuesday, June 24, 2014

Raichur District Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
            ಈಗ್ಗೆ 2 ವರ್ಷಗಳ ಹಿಂದೆ ಆರೋಪಿ ಮುದುಕಪ್ಪಗೌಡನಿಗೆ ಪಿರ್ಯಾದಿ ಶ್ರೀ ರಮೇಶ ತಂದೆ ಧರಿಯಪ್ಪ ವಯ-38ವರ್ಷ, ಜಾತಿ:ಮಡಿವಾಳ,      :ಒಕ್ಕುಲುತನ, ಸಾ:ನವಲಕಲ್  FvÀನು ತನ್ನ ಹೊಲದ ಮೇಲೆ ಬ್ಯಾಂಕಿನಲ್ಲಿಲೋನ ಮಾಡಿಸಿಕೊಡು ಅಂತಾ ಇಪ್ಪತ್ತು ಸಾವಿರ ರೂಪಾಯಿಹಣ ಕೊಟ್ಟಿದ್ದು ಮುದುಕಪ್ಪ ಗೌಡನು ಲೋನ ಮಾಡಿಸದೆ ದಿನಗಳನ್ನು ಮುಂದುಡುತ್ತಾ ಬಂದಿದ್ದು ತಾ:22-6-14ರಂದು ರಾತ್ರಿ 8-30 ಗಂಟೆ ಸುಮಾರು ಪಿರ್ಯಾದಿದಾರನು ಮುದುಕಪ್ಪ ಗೌಡನಿಗೆ ಫೋನ  ಮಾಡಿ ನನಗೆ ಲೋನ ಮಾಡಿಸಿಲ್ಲಾ ಜನರ ಮುಂದೆ ನನ್ನ ಹೆಸರು ಯಾಕೇ ಬದಲಾಮಿ ಮಾಡುತ್ತಿ ಹಣ ವಾಪಸ್ ಕೊಟ್ಟು ಬಿಡು ಅಂತಾ ಕೇಳಿ ದಾಗ ಲೇ ಮಡಿವಾಳ ಸೂಳೇ ಮಗನೆ  ಫೋನಿನಲ್ಲಿ ಏನು ಕೇಳುತ್ತಿಯಲೇ ದೈರ್ಯವಿದ್ದರೆ ನಮ್ಮೂರಿಗೆ ಬಂದು ಕೇಳು ನೊಡೋಣ ಅಂತಾ ಅಂದಾಗ  ಪಿರ್ಯಾದಿದಾರನು ರಾತ್ರಿ 9-00ಗಂಟೆಗೆ ಹುಣಿಚೆಡ ಗ್ರಾಮಕ್ಕೆ ಅವರ ಮನೆಯ ಹತ್ತಿರ ಹೋದಾಗ ಮನೆ ಮುಂದೆ ನಿಂತಿದ್ದ ಮುದುಕಪ್ಪಗೌಡನ ಮಗ ರಡ್ಡಿ ಇತನಿಗೆ ನಿಮ್ಮಪ್ಪ ಎಲ್ಲಿದ್ದಾನೆ ಅಂತಾ ಕೇಳಿದಾಗ ನಮ್ಮಮನೆತನಕ ಬರುವಷ್ಟು ಧೈರ್ಯ ಬಂತೆನಲೆ ಲಂಗಾ ಸೂಳೇ ಮಗನೆ ಅಂತಾ ಅಂದವನೆ ಮನೆ ಮುಂದೆ ಬಿದ್ದಿದ್ದ ಬಡಿಗೆ ತೆಗದು ಕೊಂಡು ತಲೆಗೆ ಬಲವಾಗಿ ಎರಡು ಏಟು ಹೊಡೆದು ಭಾರಿರಕ್ತಗಾಯವಾಗಿ ಕೆಳಗೆ ಬಿದ್ದಾಗ ಮಲ್ಲಣ್ಣ,ಕುಂಬಾರ,ಮತ್ತುಡ್ರೈವರ ಮುದಿಯಪ್ಪ ನಾಯಕ ಇವರು ಬಾಯಿಗೆ ಬಂದಂತೆ ಬೈದು ಕೈಗಳಿಂದ ಹೊಡೆದರು, ಮುದುಕಪ್ಪನು ಸೂಳೇ ಮಗನದು ಬಹಳ ಅಗಿದೆ ಕೊಲ್ಲಿ ಬಿಡಿರಿ ಅಂತಾ ಜೀವ ಬೆದರಿಕೆ ಹಾಕಿ ಹೊಡೆದ ಬಗ್ಗೆ ನೀಡಿರುವ ಹೇಳಿಕೆ zÀÆj£À ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 157/2014 ಕಲಂ: 323, 324, 504, 506 ಸಹಿತ 34 .ಪಿ.ಸಿ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

             ದಿನಾಂಕ 22/06/14  ರಂದು ರಾತ್ರಿ 10-೦೦ ಗಂಟೆಗೆ ಪಿರ್ಯದಿ ºÀĸÉãÀ¥Àà vÀAzÉ AiÀÄAPÀ¥Àà 56 ªÀµÀð eÁw ªÀqÀØgÀ MPÀÌ®ÄvÀ£À ¸Á: DªÀÄ¢ºÀ¼À. ಮತ್ತು ಆತನ ಮಗ ಚಂದ್ರಶೇಖರ ಎಂದಿನಂತೆ ತೋಟಕ್ಕೆ ನೀರುಣಿಸಲು ಹೋದಾಗ ಆರೋಪಿ ಹನುಮಂತ,ಈತನು ಪಿರ್ಯಾಧಿಯ ಹೊಲದಲ್ಲಿರುವ ಟಿ.ಸಿ.ಗೆ ವೈರ ಹಾಕಿಕೊಂಡು ವಿದ್ಯುತ್ ಸಂಪPÀð ಪಡೆದು ತನ್ನ ಹೊಲಕ್ಕೆ ನೀರು ಕಟ್ಟುತ್ತಿದ್ದು ಆಗ ಪಿರ್ಯಾದಿದಾರನು ತನ್ನ ಟಿ.ಸಿ.ಗೆ ಹಾಕಿದ್ದ ವೈರನ್ನು ತೆಗೆದು ಹಾಕಿದ್ದು. ಇದೆ ಸಿಟ್ಟಿನಿಂದ ಆರೋಪಿ ಹನುಮಂತ ತಂದೆ ತಿಪ್ಪಣ್ಣ, ಪರಸಪ್,ಹನುಮಂತರ ಯಲಬುಗಱ, ಶರಣಪ್ಪ ನಿಲಗಲ್ಲ ವರನ್ನು ಕರೆದುಕೊಂಡು ಬಂದು ಪಿರ್ಯದಿಗೆ ಅವಾಚ್ಯವಾಗಿ ಬೈಯ್ದು ನಂತರ ಆರೋಪಿ ಹನುಮಂತ ತಂದೆ ತಿಮ್ಮಣ್ಣ ತನ್ನ ವೈರನ್ನು ಯಾಕೆ ತೆಗೆದಿಲೇ ಸೂಳೇ ಮಗನೆ ಎಂದು ಕೊಡಲಿ ಕಾವಿನಿಂದ ಎಡಗಾಲಿನ ಮೊಣಕಾಲಿನ ಕೆಳಗೆ ಹೊಡೆದು ರಕ್ತಗಾಯ  ಮಾಡಿದ್ದು. ಹಾಗೂ ಉಳಿದ ಮೂರು ಜನ ಆರೋಪಿತು ಪಿರ್ಯಾಧಿಯ ಮೈಕೈಗೆ ಕೈಯಿಂದ ಹೊಡೆದು ಒಳ ಪೆಟ್ಟುಗೊಳಿಸಿದ್ದು ಇರುತ್ತದೆ. ಅಂತಾ ಹೇಳಿಕೆ ದೂರಿನ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 106/14 PÀ®A.323,324,447,504,506 R/w 34 ,L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                            
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.06.2014 gÀAzÀÄ 91 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  16,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹ್ಮದ ಮೋಸಿನ ತಂದೆ ಗುಲಾಮ್ ನಬಿ ಸಾಃ ನೆ ನಂ. 166, ಮುನ್ಸುಫದಾರ ಲೇಔಟ ಗುಲಬರ್ಗಾ  ರವರು ದಿನಾಂಕಃ 23/06/2014 ರಂದು ತನ್ನ ಮನೆಯ ಹತ್ತಿರ ಇರುವ ಪೋಸ್ಟ ಮ್ಯಾನ್ ಇತನು ಪೈಪನಿಂದ ನೀರನ್ನು ತೆಗೆದುಕೊಳ್ಳುತ್ತಿರುವಾಗ ಫಿರ್ಯಾದಿದಾರರು ಡ್ಯಾಮೇಜ್ ಆದ ಪೈಪನಿಂದ ನೀರು ತೆಗೆಯಬೇಡ ಇದರಿಂದ ರೋಡ್ ಖರಾಬ್ ಆಗುತ್ತದೆ ಅಂದಿದಕ್ಕೆ ಪೋಸ್ಟ ಮ್ಯಾನ್ ಇತನು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಹೊಡೆ ಹತ್ತಿದನು. ಮತ್ತು ಆತನ ಹೆಂಡತಿ ಹಾಗ ಇತರರು ನನಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಮಾಹಾತ್ಮಾ ಬಸವೇಶ್ವರ ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಉದಯಕುಮಾರ ತಂದೆ ಪರಮೇಶ್ವರ ಕಣಸೂರ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ಇವರ ತಮ್ಮನಾದ ಆನಂದ ಕುಮಾರ ತಂದೆ ಪರಮೇಶ್ವರ ವಯಃ 32 ವರ್ಷ ಇತನು ದಿನಾಂಕ:  09-06-2014 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿರ್ಯಾದಿಯ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ. ನನ್ನ ತಮ್ಮನ ಮೊಬೈಲ್ ನಂ. 8971579203 ನೇದ್ದಕ್ಕೆ ಫೋನ್ ಹಚ್ಚಿದಾಗ ನಾಟ್ ರಿಚೇಬಲ್ ಮತ್ತು ಸ್ವಿಚ್ ಆಫ್ ಅಂತಾ ಬರುತ್ತಿದ್ದು ಸಂಬಂಧಿಕರಲ್ಲಿ ಹಾಗು ನಗರದ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಾಗಿರುವುದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 24-06-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 24-06-2014

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 148/2014, PÀ®A 379 L¦¹ :-
ದಿನಾಂಕ 17-06-2014 ರಂದು ಫಿರ್ಯಾದಿ ಕಿಶೋರ ತಂದೆ ರಾಜೇಂದ್ರ ಮುಳೆ ವಯ: 45 ವರ್ಷ, ¸Á: ಸಸ್ತಾಪೂರ ರವರು ತನ್ನ ಹಿರೋ ಹೊಂಡಾ ಸ್ಪೇಂಡರ್ ಪ್ಲಸ್ಸ ಮೋಟರ ಸೈಕಲ್ ನಂ. ಕೆಎ-56/-8034 ನೇದರ ಮೇಲೆ ಬಸವಕಲ್ಯಾಣಕ್ಕೆ ಬಂದು ಸಸ್ತಾಪೂರ ಬಂಗ್ಲಾ ಆಟೋನಗರದ ಮೌಲಾನಾ ಹೊಟೆಲ ಹತ್ತಿರ ಮೋಟರ್ ಸೈಕಲನ್ನು ನಿಲ್ಲಿಸಿ ಹೊಟೆಲದಲ್ಲಿ ಚಹಾ ಕುಡಿದು ಹೊರಗೆ ಬಂದು ನೋಡಲು ಫಿರ್ಯಾದಿಯವರು ನಿಲ್ಲಿಸಿದ ಮೋಟರ್ ಸೈಕಲ್ ಇರಲಿಲ್ಲಾ, ಎಲ್ಲಾ ಕಡೆ ವಿಚಾರಿಸಿ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಯಾರೋ ಕಳ್ಳರು ಫಿರ್ಯಾದಿಯವರ ಮೊಟರ್ ಸೈಕಲ ಕಳವು ಮಾಡಿಕೊಂಡು ಹೊಗಿರುತ್ತಾರೆ, ಸದರಿ ಮೋಟರ್ ಸೈಕಲ್ ನಂ. ಕೆಎ-56/-8034, ಇಂಜಿನ್ ನಂ. ಹೆಚ್.ಎ10ಇ.ಜೆ.ಬಿ9ಸಿ00732, ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ.ಎ10ಎ.ಎಮ್.ಬಿ9ಸಿ00788, ಅ.ಕಿ 25,000/- ಇರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 23-06-2014 ರಂದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 168/2014, PÀ®A 379 L¦¹ :-
¢£ÁAPÀ 20-06-2014 gÀAzÀÄ ¦üAiÀiÁ𢠱À©âÃgÀ«ÄÃAiÀiÁå vÀAzÉ ¸À°ÃAªÀÅ¢ÝãÀ §¯ÉÆÃZÀ ¸Á: ¨sÁvÀA¨Áæ gÀªÀgÀÄ vÀ£Àß ªÀÄUÀ zÀ¸ÀÛVÃgÀ E§âgÀÄ PÀÆr vÀªÀÄä JvÀÄÛUÀ¼À£ÀÄß ºÉÆqÉzÀÄPÉÆAqÀÄ vÀªÀÄä ºÉÆ®PÉÌ PÀÄAn ºÉÆqÉAiÀÄĪÀ ¸À®ÄªÁV ºÉÆ®PÉÌ ºÉÆÃV ºÉÆ®zÀ°è ¸ÀAeÉAiÀĪÀgÉUÉ PÀÄAn ºÉÆqÉzÀÄ JvÀÄÛUÀ¼ÉÆA¢UÉ CAzÁdÄ gÁwæ 1930 UÀAmÉUÉ ªÀÄ£ÉUÉ §AzÀÄ JvÀÄÛUÀ¼À£ÀÄß ªÀÄ£É CAUÀ¼ÀzÀ°è PÀ°è£À WÀÆlPÉÌ PÀnÖ JvÀÄÛUÀ½UÉ ªÉÄêÀÅ ºÁQ Hl ªÀiÁr ªÀÄ®VPÉÆArzÀÄÝ, CAzÁdÄ gÁwæ 2330 UÀAmÉUÉ JvÀÄÛUÀ½UÉ ¥ÀÄ£À: ªÉÄêÀÅ ºÁPÀĪÀ ¸À®ÄªÁV ¦üAiÀiÁð¢AiÀĪÀgÀÄ JzÀÄÝ CAUÀ¼ÀzÀ°ègÀĪÀ JvÀÄÛUÀ½UÉ ªÉÄêÀÅ ºÁPÀ®Ä ºÉÆÃzÁUÀ CAUÀ¼ÀzÀ°è 2 JvÀÄÛUÀ¼ÀÄ PÁt°¯Áè, ¦üAiÀiÁð¢AiÀĪÀgÀÄ UÁ§jUÉÆAqÀÄ ªÀÄUÀ¤UÉ J©â¹, £ÀAvÀgÀ F «µÀAiÀÄzÀ §UÉÎ zÉÆqÀØ¥Àà£À ªÀÄUÀ£ÁzÀ CfêÀÄÄ¢ÝãÀ vÀAzÉ §²ÃgÀÄ¢ÝãÀ §¯ÉÆÃZÀ EªÀjUÉ w½¹zÀÄÝ, CªÀgÀÄ PÀÆqÁ ªÀÄ£É ºÀwÛgÀ §A¢zÀÄÝ, 3 d£ÀgÀÄ ¸ÉÃj PÀ¼ÉzÀÄ ºÉÆÃzÀ JvÀÄÛUÀ¼À §UÉΠ NtÂAiÀÄ°è ªÀÄvÀÄÛ ¨sÁvÀA¨Áæ UÁæªÀÄzÀ°è, ¨sÁvÀA¨Áæ UÁæªÀÄzÀ ¸ÀÄvÀÛ ªÀÄÄvÀÛ ºÀÄqÀÄPÁrzÀgÀÆ ¹QÌgÀĪÀÅ¢¯Áè, ªÀÄ£É CAUÀ¼ÀzÀ°è PÀnÖzÀÝ JvÀÄÛUÀ¼À£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, JvÀÄÛUÀ¼À C.Q 45,000/- gÀÆ¥Á¬ÄUÀ¼ÀÄ DUÀ§ºÀÄzÀÄ CAvÀ ¦üAiÀiÁð¢AiÀĪÀgÀÄ ¢£ÁAPÀ 23-06-2014 gÀAzÀÄ PÉÆlÖ °TvÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt oÁuÉ UÀÄ£Éß £ÀA. 87/2014, PÀ®A 279, 304(J) L¦¹ :-
¢£ÁAPÀ 23-06-2014 gÀAzÀÄ ªÀÄÈvÀ£À ºÉAqÀwAiÀiÁzÀ ¦üAiÀiÁ𢠸ÀgÉÆÃeÁ UÀAqÀ gÁªÀt ©gÁzÁgÀ ªÀAiÀÄ: 55 ªÀµÀð, eÁw: ªÀÄgÁoÁ, ¸Á: ¨sÉƸÁÎ gÀªÀgÀ UÀAqÀ gÁªÀt vÀAzÉ ±ÉÃR¨Á ©gÁzÁgÀ ªÀAiÀÄ: 60 ªÀµÀð, eÁw-ªÀÄgÁoÁ, ¸Á: ¨sÉƸÁÎ, vÁ: §¸ÀªÀPÀ¯Áåt gÀªÀgÀ vÀªÀÄä PÀÆæµÀgÀ mÁæPÀì £ÀA. JA.ºÉZÀ-25/J-3068 £ÉÃzÀ£ÀÄß vÉUÉzÀÄPÉÆAqÀÄ UÀÄ®ÎUÁðPÉÌ ºÉÆÃUÀĪÁUÀ DgÉÆæ gÁªÀt vÀAzÉ ±ÉÃR¨Á EvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹ ªÁºÀ£ÀzÀ ªÉÄð£À ¤AiÀÄAvÀæt PÀ¼ÉzÀÄPÉÆAqÀÄ AiÀÄgÀAqÀV ²ÃªÁgÀzÀ gÁªÀÄtÚ dªÀiÁzÁgÀ gÀªÀgÀ ºÉÆ®zÀ ºÀwÛgÀ gÀ¸ÉÛAiÀÄ JqÀ¨sÁÀUÀQÌgÀĪÀ vÀVΣÀ°è ºÁQ rQÌ ªÀiÁrzÀ£ÀÄ, ¸ÀzÀj rQ̬ÄAzÀ ¸ÉÖÃjAUÀ gÁªÀt EvÀ£À JzÉUÉ UÀÄ¢ÝzÀÝjAzÀ CªÀ£ÀÄ PÀĽvÀ ¨sÀAVAiÀÄ°èAiÉÄà ¨ÉúÉƸÀ ¹ÜwUÉ ºÉÆÃVgÀÄvÁÛ£É, gÁªÀt EªÀ¤UÉ aQvÉì §¸ÀªÀPÀ¯Áåt ¸ÀPÁðj D¸ÀàvÉæAiÀÄ°è vÀAzÁUÀ ªÉÊzÀågÀÄ ¦üAiÀiÁð¢AiÀĪÀgÀ UÀAqÀ¤UÉ ¥ÀjQëù ªÀÄÈvÀ¥ÀnÖzÁÝ£É CAvÁ w½¹gÀÄvÁÛgÉAzÀÄ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 154/2014, PÀ®A 32, 34, 36 PÉ. DåPïÖ 1965 :-
¢£ÁAPÀ 23-06-2014 gÀAzÀÄ E§âgÀÆ ªÀåQÛUÀ¼ÀÄ C£À¢üPÀÈvÀªÁV EArPÁ PÁgÀzÀ°è ¸ÁgÁ¬Ä ªÀiÁgÁl ªÀiÁqÀ®Ä ¸ÁgÁ¬Ä ¨Ál®UÀ¼À£ÀÄß vÉUÉzÀÄPÉÆAqÀÄ ºÉÆÃUÀĪÀªÀgÀÄ EzÁÝgÉ CAvÀ dAiÀIJæà UÀAqÀ WÁ¼É¥Àà ªÉÄÃvÉæ ¸Á: a¢æ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÆ ¥ÀAZÀgÀ£ÀÄß PÀgɬĹ oÁuÉAiÀÄ ¹§âA¢AiÀĪÀgÉÆqÀ£É ªÉÄÊ®ÆgÀ jAUï gÉÆÃqÀ ¸ÀPÁðj ¦.J¸À.¹ D¸ÀàvÉæAiÀÄ ºÀwÛgÀ gÀ¸ÉÛAiÀÄ §¢UÉ zÁj PÁAiÀÄÄvÁÛ ¤AvÁUÀ UÀÄA¥Á PÀqɬÄAzÀ jAUÀgÉÆÃqÀ PÀqÉUÉ MAzÀÄ EArPÁ PÁgÀÄ §gÀÄwÛzÀÄÝ DUÀ ¸ÀzÀj PÁjUÉ ¨Áwä ¥ÀæPÁgÀ ¤°è¹ PÁj£À°è ZÉPï ªÀiÁqÀ¯ÁV JgÀqÀÄ PÁl£À qÀ§âUÀ¼À°è ªÀÄvÀÄÛ MAzÀÄ PÁåj¨ÁåUÀzÀ°è ªÀÄzÀåzÀ ¨Ál®UÀ½zÀÄÝ CªÀÅUÀ¼À£ÀÄß ¸ÁV¸À®Ä ¸ÀgÀPÁgÀ¢AzÀ ¥ÀqÉzÀ ¥ÀgÀªÁ¤UÉ ¯ÉʸÀ£Àì «ZÁj¸À¯ÁV DgÉÆævÀgÁzÀ 1) ¥ÀgÀªÉÄñÀ vÀAzÉ ¨Á¥ÀÆgÁ¬Ä ¸Á: eÉÊ£Á¥ÀÆgÀ, ¸ÀzÀå: UÁA¢ü£ÀUÀgÀ PÁ¯ÉÆä ©ÃzÀgÀ, 2) «oÀ×® vÀAzÉ ©üêÀÄgÁªÀ ¸Á: ¸Á¬Ä£ÀUÀgÀ ©ÃzÀgÀ EªÀj§âgÀÄ vÀªÀÄä ºÀwÛgÀ AiÀiÁªÀÅzÉ ¯ÉʸÀ£Àì EgÀĪÀ¢¯Áè CAvÀ w½¹zÀÝjAzÀ 1) AiÀÄÄ.J¸ï «¹Ì PÁl£À qÀ§âzÀ°è 180 JªÀÄ.J® AiÀÄļÀî 48 ¨Ál®UÀ¼ÀÄ C.Q. 2400/- gÀÆ., 2) MjfãÀ ZÁAiÀiïì r®Pïì «¹Ì ¨Ál®UÀ¼ÀÄ 90 JªÀÄ.J® MlÄÖ. 96 ¨Ál®UÀ¼ÀÄ C.Q. 2400/- gÀÆ., 3) M®Ø lªÀjÃ£ï «¹Ì 180 JªÀÄ.J® AiÀÄļÀîªÀÅ 12 ¥ÁåPÉÃlUÀ¼ÀÄ C.Q. 684/- gÀÆ ¨ÉÃ¯É ¨Á¼ÀĪÀ ªÀÄzÀåzÀ ¨Ál®UÀ¼ÀÄ ªÀÄvÀÄÛ DgÉÆæ «oÀ®gÁªÀ£À ºÀwÛgÀ EzÀÝ £ÀUÀzÀÄ ºÀt MlÄÖ. 4500/- ºÁUÀÆ MAzÀÄ EArPÁ PÁgÀ £ÀA. PÉJ-05/¦-5201 C.Q 50,000/-  »ÃUÉ MlÄÖ 59,984/- gÀÆ ¨ÉÃ¯É ¨Á¼ÀĪÀ ªÀÄzÀå ºÁUÀÆ PÁgÀÄ £ÀUÀzÀÄ ºÀtªÀ£ÀÄß ¥ÀAZÀgÀ ¸ÀªÀÄPÀëªÀÄzÀ°è d¦ÛªÀiÁrPÉÆAqÁUÀ «ZÁgÀuÉAiÀÄ°è DgÉÆævÀgÀÄ ªÀÄzÀåzÀ ¨Ál®UÀ¼À£ÀÄß DgÉÆæ £ÀA. 3) CA©PÁ ªÉÊ£ï ±Áå¥ï ªÀiÁå£ÉÃdgÀ gÀªÀjAzÀ Rj¢¹zÀ §UÉÎ w½¹gÀÄvÁÛgÉ £ÀAvÀgÀ ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
1] PÀÄPÀ£ÀÆgÀ ¥Éưøï oÁuÉ UÀÄ£Éß £ÀA. 87/2014 PÀ®A. 408 L.¦.¹:.
¢£ÁAPÀ:24-06-2014 gÀAzÀÄ 1-00 ¦JAPÉÌ ¦gÁå¢üzÁgÀ oÁuÉUÉ ºÁdgÁV vÀ£Àß MAzÀÄ °TvÀ zÀÆgÀ£ÀÄß ºÁdgÀ¥Àr¹zÀÄÝ, CzÀgÀ ¸ÁgÁA±ÀªÉãÉAzÀgÉ, DgÉÆævÀ¼ÁzÀ ZÀ£ÀߪÀÄä £ÁUÀtÚ£ÀªÀgï FPÉAiÀÄÄ FUÉÎ ¸ÀĪÀiÁgÀÄ 25 ªÀµÀðUÀ½AzÀ UÀÄzÉߥÀà£ÀªÀÄoÀzÀ CAUÀ£ÀªÁr PÉÃAzÀæzÀ°è ²PÀëQ CAvÁ PÀvÀðªÀ太Àð»¸ÀÄwÛzÀÄÝ, D ±Á¯ÉAiÀÄ°è ¸ÀĪÀiÁgÀÄ 40-50 ªÀÄPÀ̽zÀÄÝ, ¸ÀzÀj ªÀÄPÀ̽UÉ HlPÁÌV ¸ÀPÁðgÀ¢AzÀ DºÁgÀzsÁ£Àå ¥ÀÆgÉʸÀÄwÛzÀÄÝ, DzÀgÉ, DgÉÆæ ZÀ£ÀߪÀÄä¼ÀÄ ¸ÀPÁðgÀ¢AzÀ ªÀÄAdÆgÁzÀ DºÁgÀ zsÁ£ÀåªÀ£ÀÄß £Áå¸ÀªÁV G¥ÀAiÉÆÃV¸ÀzÉà ºÁUÀÆ CAUÀ£ÀªÁr ªÀÄPÀ̽UÉ DºÁIÄzsÁ£ÀåªÀ£ÀÄß G¥ÀAiÉÆÃV¸ÀzÉà ¸ÀPÁðgÀPÉÌ C¥À£ÀA©PÉ ªÀiÁr, DºÁIÄzsÁ£ÀåªÀ£ÀÄß ºÉÆgÀUÉ ¸ÁV¹, ªÀiÁgÁl ªÀiÁqÀÄwÛzÀÄÝ, F §UÉÎ ¦gÁå¢üzÁgÀ ªÀÄvÀÄÛ UÀgÁªÀÄzÀ »jAiÀÄvÀÄ EvÀgÉà ¸ÁªÀðd¤PÀgÀÄ ¸ÁPÀµÀÄÖ ¸Áj §Ä¢ÞªÁzÀ ºÉýzÀgÀÆ PÉüÀzÉà vÀ£ÀßZÁ½AiÀÄ£ÀÄß ©qÀzÉà ªÀÄÄAzÀĪÀgɹzÀÄÝ,  C®èzÉÃ, ¢£ÁAPÀ:21-06-2014 gÀAzÀÄ ¨É½UÉÎ 9-45 UÀAmÉUÉ CAUÀ£ÀªÁr ²PÀëQ ZÀ£ÀߪÀÄä FPÉAiÀÄÄ CAUÀ£ÀªÁr zÉÃAzÀæ¢AzÀ ªÀÄPÀ̽UÉ G¥ÀAiÉÆÃV¸ÀĪÀ DºÁgÀ zsÁ£ÀåUÀ¼À°è 25 PÉ.f. vÀÆPÀzÀ CQÌAiÀÄ£ÀÄß  vÀ£Àß ¸ÀA§A¢üPÀgÁzÀ ªÀÄĤAiÀÄAiÀÄå PÀªÀ®ÆgÀÄ EªÀgÀ ¸ÀAUÀqÀ vÀ£Àß ªÀÄ£ÉUÉ PÀ¼ÀÄ»¸ÀĪÁUÀ ¦gÁå¢zÁgÀ ªÀÄvÀÄÛ ¸ÁªÀðd¤PÀgÀÄ »rzÀÄ DgÉÆæ ZÀ£ÀߪÀÄä½UÉ «ZÁj¹zÀÝPÉÌ DgÉÆævÀ¼ÀÄ vÀªÀÄä ¸ÀAUÀqÀ C¸À¨sÀåªÁV ªÀwð¹zÀÄÝ, C®èzÉÃ, vÀD£ÀÄ vÀ£Àß ±Á¯É¬ÄAzÀ K£ÀÄ ¨ÉÃPÁzÀgÀÆ MAiÀÄÄåvÉÛãɠ PÉüÉÆâPÉÌ ¤ÃªÁågÀÆ ªÀÄAdÆgÀÄ ªÀÄrzÀ ¸ÀgÁÌj C¢üPÁjUÀ¼Éà vÀ£ÀUÉ PÉüÀĪÀÅ¢¯Áè CAvÁ ªÁzÀ ªÀiÁrzÀÄÝ C®èzÉÃ, ¤ÃªÀÅ AiÀiÁjUÉ ¨ÉÃPÁzÀgÀÆ ºÉýPÉÆüÀ°j CAvÁ C¸À¨sÀåªÁV ªÀwð¹gÀÄvÁÛ¼É.  PÁgÀt, ¸ÀPÁðgÀ¢AzÀ ªÀÄPÀ̽UÉ ªÀÄAdÆgÁzÀ DºÁgÀ zsÁ£ÀåªÀ£ÀÄß £ÀA©PÉ zÉÆæúÀ ªÀiÁr, ªÀiÁgÁl ªÀiÁqÀ®Ä vÀ£Àß ªÀÄ£ÉUÉ vÉUÉzÀÄPÉÆAqÀÄ ºÉÆÃUÀÄwÛzÀÄÝ, F §UÉÎ CªÀ¼À «gÀÄzÀÞ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ zÀÆj£À ¸ÁgÁA±ÀzÀ ªÉÄðAzÀ ²æÃ. «±Àé£ÁxÀ »gÉÃUËqÀgÀ, ¦.J¸ï.L,. PÀÄPÀ£ÀÆgÀ ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ CzÉ.

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರವಿಕುಮಾರ ತಂದೆ ಶಿವರಾಜ ಪಾಟೀಲ್ ಸಾ:ಉಪಳಾಂವ ತಾ|| ಜಿ|| ಗುಲಬರ್ಗಾ ರವರ ತಂದೆಯವರು  ದಿನಾಂಕ: 23-06-2014 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ತನ್ನ ತಂದೆ ಶಿವರಾಜ ಪಾಟೀಲ್ ಇವರು ಕೆಲಸಕ್ಕೆಂದು ತಮ್ಮ ಹೊಂಡಾ ಪ್ಲೇಜರ್ ಸ್ಕೂಟಿ ಮೊಪೆಡ್ ನಂ: ಕೆಎ-32-ಆರ್ 7535 ನೇದ್ದರ ಮೇಲೆ ಮನೆಯಿಂದ ಒಬ್ಬರು ಹೋದರು. ನಂತರ 6-10 ,ಎಮಕ್ಕೆ ಸಂಜೀವಕುಮಾರ ಅಟ್ಟೂರೆಂಬುವವನು ನನ್ನ ತಂದೆಯ ಮೊಬೈಲದಿಂದ ಮಾಹಿತಿ ತಿಳಿಸಿದ್ದೇನೆಂದರೆ, ಹುಮ್ನಾಬಾದ ರಿಂಗ ರೋಡ ಹತ್ತೀರ ನಿಮ್ಮ ತಂದೆಯವರಿಗೆ ಅಪಘಾತವಾಗಿರುತ್ತದೆ. ಬೇಗ ಬಾ ಅಂತಾ ಹೇಳಿದನು. ಆಗ ಗಾಬರಿಗೊಂಡು ನಾನು ಹುಮ್ನಾಬಾದ ರಿಂಗ ರೋಡ ಹತ್ತೀರ ಬಂದು ನೋಡಲು ನನ್ನ ತಂದೆಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತೆ, ಆಗ ನನ್ನ ತಂದೆಗೆ ವಿಚಾರಿಸಲು ಊರಿಂದ ಹೋಟಲ್ಗೆ ಹೋಗುವಾಗ ಹುಮ್ನಾಬಾದ ರಿಂಗ ರೋಡದಿಂದ ಗಂಜನ ಕಡೆ ಹೋಗುವಾಗ ಅದೇ ವೇಳೆಗೆ ಸೇಡಂ ರಿಂಗ ರೋಡ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು ಇರುತ್ತದೆ. ಅಂತಾ ಹೇಳಿದರು. ನೋಡಲಾಗಿ ಅವರಿಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯ, ಎದೆಗೆ ,ಟೊಂಕಕ್ಕೆ ಗುಪ್ತ ಪಟ್ಟಾಗಿದ್ದು, ಹಣೆಗೆ , ಮೂಗಿಗೆ ಗಲ್ಲಕ್ಕೆ ತರಚಿದ ಗಾಯಗಳಾಗಿದ್ದವು. ನೋಡಲಾಗಿ ಅಪಘಾತ ಪಡಿಸಿದ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅದರ ನಂ: ನೋಡಲಾಗಿ ಎಪಿ-21 ಟಿವೈ 3159 ನೇದ್ದು ಇರುತ್ತದೆ ನನ್ನ ತಂದೆಯವರಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಬಸವೇಶ್ಚರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು, ಉಪಚಾರದಲ್ಲಿ ಗುಣಮುಖನಾಗದೆ 7-30 ,ಎಮಕ್ಕೆ ಮೃತ ಪಟ್ಟಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಕುಬೇರ ತಂದೆ ದೇವಿಂದ್ರಪ್ಪ ಗಡೆದ್ ಸಾ|| ಬೋಧನ ವಾಡಿ ತಾ|| ಆಳಂದ ರವರು ದಿನಾಂಕ: 23.06.2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತಮ್ಮೂರಿನಿಂದ ಕ್ರೋಜರ್ ಜೀಪ ನಂ: ಕೆಎ-32-ಬಿ-2916 ನೇದ್ದರಲ್ಲಿ ತಾನೂ & ತನ್ನ ಹೆಂಡತಿ ಶಿವಲೀಲಾ ಮಗ ಶರಣು ಹಾಗೂ ಶಿವಾನಂದ , ಪ್ರೇಮಾ ಮತ್ತು ಹೆಂಡತಿಯ ತಂಗಿಯ ಮಗ ಮಲ್ಲಿಕಾಜುF@ ಅಪ್ಪು ತಂದೆ ಶರಣಬಸಪ್ಪ ಬಿರಾದಾರ ಸಾ|| ಹಿರೇನಾಗಾಂವ ಇವರೊಂದಿಗೆ ಬಂದು ಕುಪೇಂದ್ರ ರೂಳೆ ಇವರ ಮಗನ ತೋಟ್ಟಿಲು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವ ಸಂಬಂಧ ಸದರ್ ಕ್ರೂಜರದಲ್ಲಿ ಹೊರಟು ಸಾಯಂಕಾಲ ಕೂರಿಕೋಟಾ ಗ್ರಾಮದಿಂದ ಸಿರಾಗಾಪೂರ ದೇವಿ ಗೂಡಿಯ ಹತ್ತೀರ ಅಲ್ಲಿ ದೇವಿಯ ದಶFನ ಮಾಡುವ ಸಂಬಂಧ ಎಲ್ಲರೂ ಇಳಿದು ಕ್ರೂಜರನ್ನು ಬಬಲಾದ ರೋಡಿನ ಕಡೆ ನಿಲ್ಲಿಸಿ ದೇವರಿಗೆ ಹೋಗಿ ದರ್ಶನ ಮಾಡಿ ಮರಳಿ ಸದರ್ ಕ್ರೂಜರ್ದಲ್ಲಿ ಕುಳಿತುಕೊಂಡು ಹೋಗುವ ಸಂಬಂಧ ರೋಡಿನ ಬದಿಯಲ್ಲಿ ಮಲ್ಲಿಕಾರ್ಜುನ ಬಿರಾದಾರ ನಿಂತಾಗ ಅಂದಾಜು ಸಾಯಂಕಾಲ 4 ಗಂಟೆ ಸುಮಾರಿಗೆ ಗುಲಬರ್ಗಾ ಕಡೆಯಿಂದ ಒಂದು ಬಜಾಜ ಡಿಸ್ಕವರಿ ಮೋ.ಸೈ ನಂ: ಕೆಎ-32-ಇಇ-4163 ನೇದ್ದರ ಚಾಲಕನು ತನ್ನ ಮೋ.ಸೈ ಅನ್ನು ಅತಿ ವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದವನೆ ರೋಡಿನ ಬದಿಗೆ ನಿಂತ ಮಲ್ಲಿಕಾರ್ಜುನನಿಗೆ ಡಿಕ್ಕಿ ಹೊಡೆದಿದ್ದರಿಂದ ಅವನ ಬಲ ಮೇಲಕಿನ ಗಲ್ಲದ ವರೆಗೆ ಭಾರಿ ಕಂದು ಗಟ್ಟಿದ ರಕ್ತಗಾಯವಗಿದ್ದು ಬಲಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ತನಿಗೆ ಉಪಚಾರ ಕುರಿತು ನಾವೂ ತೆಗೆದುಕೊಂಡು ಬಂದ ಕ್ರೂಜರ್ದಲ್ಲಿ ಹಾಕಿಕೊಂಡು ಬಂದು 5-30 ಪಿ,ಎಂಕ್ಕೆ ಜಿಲ್ಲಾ ಸಕಾವರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಲು ಮಲ್ಲಿಕಾಜುFನ ಈತನು ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಕಲಾವತಿ ಗಂಡ ಬಸವರಾಜ ಅಳ್ಳಗಿ ಸಾ : ಮಣ್ಣುರ ರವರ ಗಂಡನಾದ ಬಸವರಾಜ ರವರು ನಮ್ಮ ಗ್ರಾಮದಲ್ಲಿ ಒಂದು ಜಾಗ ಕರೀದಿ ಮಾಡಿರುತ್ತಾರೆ, ಸದರಿ ಜಾಗವನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ನಮ್ಮ ಯಜಮಾನರು ಈಗ ಕೆಲವು ದಿನಗಳ ಹಿಂದೆ ನಮ್ಮ ಮಣೂರ ಗ್ರಾಮದ ಗ್ರಾಮ ಪಂಚಾಯತ  ಕಾರ್ಯಾಲಯಕ್ಕೆ ಹೋಗಿ ಪಿ.ಡಿ. ರವರಿಗೆ ನಾನು ಒಂದು ಜಾಗಾ ಕರೀದಿ ಮಾಡಿದ್ದು, ಸದರಿ ಜಾಗಾವನ್ನು ನನ್ನ ಹೆಸರಿಗೆ ಮಾಡಿ ಅಂತಾ ಅಂದೆನು, ಆಗ ಸದರಿ ಪಿ.ಡಿ. ರವರು ಗ್ರಾಮ ಪಂಚಾಯತ ಅದ್ಯಕ್ಷರಾದ ರಮೇಶ ಬಾಕೆ ರವರಿಗೆ ಕೇಳುತ್ತೆನೆ ಅಂತಾ ಅಂದರು, ಆಗ ನನ್ನ ಗಂಡ ಅವರಿಗೆ ಯಾಕ ಕೇಳುತ್ತಿರಿ ನಿಮ್ಮ ಕೆಲಸ ನೀವು ಮಾಡಿ ಅಂತ ಹೇಳಿರುತ್ತಾರೆ, ಹಿಗಿದ್ದು ನಿನ್ನೆ ದಿನಾಂಕ 22-06-2014 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಮನೆಯಲ್ಲಿದ್ದಾಗ ನನ್ನ ಗಂಡನ ಮೋಬೈಲಿಗೆ ರಮೇಶ ಬಾಕೆ ಇವರು ಪೋನ ಮಾಡಿ ಏನೊ ಸೂಳೆ ಮಗನೆ ಗ್ರಾಮ ಪಂಚಾಯತಿಯಲ್ಲಿ ನನಗ ಏನು ಬೈದ ಬಂದಿ ಅಂತಾ ಅವಾಚ್ಯವಾಗಿ ಬೈದು, ನಿಂದು ತಿಂಡಿ ಇದ್ದರೆ ಶಿವೂರ ಕ್ರಾಸಿಗೆ ಬಾ, ನಿನ್ನನ್ನು ಒಂದು ಕೈ ನೊಡಿಕೊಳ್ಳುತ್ತೆನೆ ಅಂತಾ  ಹೇಳಿರುತ್ತಾರೆ ಅಂತಾ ನನ್ನ ಗಂಡ ನನಗೆ ತಿಳಿಸಿರುತ್ತಾರೆ, ನಂತರ ನನ್ನ ಗಂಡ ಶಿವೂರ ಕ್ರಾಸಿಗೆ ಹೋಗಿ ಬರ್ತಿನಿ ಅಂತಾ ಹೇಳಿ, ನನ್ನ ಗಂಡ ಹಾಗೂ ಬಸವರಾಜ ಮಾಹಾದೇವಪ್ಪ ಕರೂಟಿ, ಮಾಹಾಂತೇಶ ತಂದೆ ಚಂದಪ್ಪ ವಾಯಿ ಮೂರು ಜನರು ಸೇರಿ ನಮ್ಮ ಬೋಲೆರೊ ವಾಹನದಲ್ಲಿ ಮನೆಯಿಂದ ಹೋಗಿರುತ್ತಾರೆ, ನಂತರ ನನ್ನ ಗಂಡ ಅಂದಾಜು 11:00 ಎಮ್ ಗಂಟೆ ಸಮಯಕ್ಕೆ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ನಾವು ಮೂರು ಜನರು ಶಿವೂರ ಕ್ರಾಸ ದಾಟಿ ಕರಜಗಿ ಕಡೆಗೆ ಬರುತ್ತಿದ್ದಾಗ, ಮನೋಹರ ರಾಮನಗರ ರವರ ಇಟ್ಟಂಗಿ ಬಟ್ಟಿ ಹತ್ತಿರ ಅಂದಾಜು 10:30 ಎಎಮ್ ಸುಮಾರಿಗೆ ರೋಡಿನ ಮೇಲೆ ರಮೇಶ ಬಾಕೆ ರವರು ಗೌಡಪ್ಪಗೌಡ ತಂದೆ ಸಿದ್ದಪ್ಪ ಚಿಕ್ಕಮಣೂರ ಹಾಗೂ ಶಾಹುರಸಿದ್ದ ಜಮಾದಾರ ಇವರೊಂದಿಗೆ ನಿಂತುಕೊಂಡಿದ್ದರು, ನಾವು ಸಹ ನಮ್ಮ ಬೊಲೆರೊ ನಿಲ್ಲಿಸಿ ಅವರ ಹತ್ತಿರ ಹೋಗಿ ರಮೇಶ ಬಾಕೆ ರವರಿಗೆ ಯಾಕ್ರಿ ಸಾಹುಕಾರ ಬರೊದಕ್ಕೆ  ಹೇಳಿರಲ್ಲಾ ಯಾಕ ಅಂತಾ ಕೇಳಿದೆನು, ನಾನು ಕೇಳುತ್ತಿದ್ದಂತೆ ಸಾಹುಕಾರ ಇವರ ಜೋತೆಗೆ ನಿಂತಿದ್ದ ಗೌಡಪ್ಪ ಚಿಕ್ಕಮಣೂರ ಮತ್ತು ಶಾಹುರಸಿದ್ದ ಜಮಾದಾರ ಇಬ್ಬರು ನನಗೆ ಏಕಾಏಕಿ ಕೈಯಿಂದ ಮತ್ತು ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಮೈ ಕೈಗೆ ಹೊಡೆದಿರುತ್ತಾರೆ, ಶಾಹುರಸಿದ್ದ ಈತನು ನನಗೆ ಎಲ್ಲಿಯೂ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡನು, ನಂತರ ಗೌಡಪ್ಪ ಈತನು ನನ್ನ ಮೈ ಕೈಗೆ ಹೊಡೆದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಮಲಾಪೂರ ಠಾಣೆ : ಶ್ರೀ ರಾಜಶೇಖರ ತಂದೆ ಮಹಾದೇವಪ್ಪ ಶರಣ ಸಾ; ಜೇರಪೇಡ ಹುಮನಾಬಾದ ತಾ; ಹುಮನಾಬಾದ ಜಿ; ಬೀದರ ರವರ ತಂಗಿಯಾದ ಸುನೀತಾ ಇವಳಿಗೆ ಈಗ 14 ವರ್ಷದ ಹಿಂದೆ ಡೊಂಗರಗಾಂವ ಗ್ರಾಮದ ರವಿ ತಂದೆ ರಾಚಪ್ಪ ವಡ್ಡನಕೇರಿ ಇವರಿಗೆ ಕೊಟ್ಟು ಲಗ್ನ ಮಾಡಿದ್ದು, ಅವರಿಗೆ ಮೂರು ಜನ ಗಂಡ ಮಕ್ಕಳು ಇರುತ್ತಾರೆ. ನಮ್ಮ ಭಾವನ ತಮ್ಮ ಕುಪೇಂದ್ರ ಅಂತ ಇದ್ದು, ಆತನು ತನ್ನ ಖಾಸಾ ಅಕ್ಕ ಮಲ್ಲಮ್ಮಳ ಮಗಳಾದ ಸುಧಾ ಇವಳೊಂದಿಗೆ ಲಗ್ನ ಮಾಡಿಕೊಂಡಿರುತ್ತಾರೆ. ಈಗ 5 - 6 ವರ್ಷದ ಹಿಂದೆ ಅವರು ಬೇರೆ ಬೇರೆಯಾಗಿದ್ದು, ಬೇರೆಯಾಗುವ ಕಾಲಕ್ಕೆ ಕೆಜಿಬಿ ಬ್ಯಾಂಕಿನಲ್ಲಿರುವ ಕ್ರಾಪ್ ಲೋನ್ ಸಂಭಂದಪಟ್ಟವರು ಕಟ್ಟುವಂತೆ ಮಾತುಕತೆಯಾಗಿದ್ದು ಇರುತ್ತದೆ. ಈಗ ಕೆಲವು ದಿವಸಗಳಿಂದ ಕೆಜಿಬಿ ಬ್ಯಾಂಕಿನವರು ಕ್ರಾಪ್ ಲೋನ ತುಂಬಾ ಹಳೆಯದಿರುವದರಿಂದ, ಅದನ್ನು ಕಟ್ಟುವಂತೆ ನೊಟೀಸ್ ಕಳುಹಿಸಿಕೊಡುತ್ತಿರುವದರಿಂದ, ಈ ಕ್ರಾಪ್ ಲೋನನ್ನು ನಮ್ಮ ಭಾವನ ತಮ್ಮ ಕುಪೇಂದ್ರ ಕಟ್ಟಬೇಕಾಗಿರುವದರಿಂದ ಆತನಿಗೆ ಕಟ್ಟುವಂತೆ ಹೇಳಿದಕ್ಕೆ ಆತನು ಹಾಗೂ ಅವನ ಅಕ್ಕ ಮಲ್ಲಮ್ಮ ಇಬ್ಬರು ಕೆಲವು ದಿವಸಗಳಿಂದ ನಮ್ಮ ಭಾವ ಹಾಗೂ ತಂಗಿ ಸುನೀತಾ ಇವರಿಬ್ಬರಿಗೆ ಸಿಕ್ಕಾಪಟ್ಟೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬರುತ್ತಿದ್ದು, ಅದನ್ನು ನಮ್ಮ ಭಾವ ಸಹನೆ ಮಾಡಿಕೊಂಡು ಬಂದಿದ್ದು ವಿಷಯ ನನಗೆ ಹಾಗೂ ಗ್ರಾಮದ ಹಿರಿಯವರಿಗೆ ಗೊತ್ತಾಗಿ ಸಮಾಧಾನ ಮಾಡಿದ್ದು ಇರುತ್ತದೆ. ದಿನಾಂಕ 21/06/2014 ರಂದು ಬೆಳಿಗ್ಗೆ 11:30 ಗಂಟೆಗೆ ಮತ್ತು ದಿನಾಂಕ 22/06/2014 ರಂದು ಮದ್ಯಾಹ್ನ 1:30 ಗಂಟೆಗೆ ಕುಪೇಂದ್ರ ಹಾಗೂ ಮಲ್ಲಮ್ಮ ಇವರಿಬ್ಬರು ನಮ್ಮ ಭಾವನವರ ಮನೆಯವರೆಗ ಹೋಗಿ ಈ ಕ್ರಾಪ್ ಲೋನಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ನಮ್ಮ ಭಾವನ ಕಣ್ಣಿಗೆ ಕಂದು ಗಾಯ ಪಡಿಸಿರುತ್ತಾರೆ. ನಮ್ಮ ತಂಗಿಗೆ ಮಲ್ಲಮ್ಮ ಇವಳು ನೂಕಿಸಿಕೊಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.