Police Bhavan Kalaburagi

Police Bhavan Kalaburagi

Thursday, July 10, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ:-09/07/2014 ರಂದು ಸಾಯಂಕಾಲ ದೀನಸಮುದ್ರ ಗ್ರಾಮದ ಸುಂಕ್ಲಮ್ಮ ದೇವಸ್ಥಾನದ ಮುಂದೆ ಮಟಕಾ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಬಂದಿದ್ದು ಅಲ್ಲಿಂದ ¦.J¸ï.L. §¼ÀUÁ£ÀÆgÀÄ ಮತ್ತು ಸಿಬ್ಬಂಧಿ ºÁUÀÆ ಪಂಚರೊಂದಿಗೆ ಠಾಣಾ ಸರಕಾರಿ ಜೀಪಿನಲ್ಲಿ ಸದರಿ ಸ್ಥಳಕ್ಕೆ ಹೋಗಲು ಅಲ್ಲಿ ಗ್ರಾಮದ ಸುಂಕ್ಲಮ್ಮ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ನಾಗೋಜಿ ತಂದೆ ಭೀಮಪ್ಪ ಮರಾಠಿ ವಯಾ 38 ವರ್ಷ,ಕಿರಾಣಿ ಅಂಗಡಿ ವ್ಯಾಪಾರ್ ಸಾ;-ದೀನಸಮುದ್ರ ತಾ;-ಸಿಂಧನೂರು EªÀ£ÀÄ  ಸಾರ್ವಜನಿಕರಿಂದ 1-ರೂಪಾಯಿಗೆ ಬೆಳಿಗ್ಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 4-30 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 440/-ರೂ.1-ಬಾಲ್ ಪೆನ್ನು, ಮಟಕಾ ನಂಬರ್ ಬರೆದ ಚೀಟಿ ಹಾಗೂ 500/- ಬೆಲೆಬಾಳುವ 1-ಸ್ಯಾಮಸಾಂಗ್ ಡೂಯಲ್ ಮೋಬೈಲ್ ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿ ಮಟಕಾ ಜೂಜಾಟದ ಸಾಮಾಗ್ರಿಳೊಂದಿಗೆ 6-00 ಗಂಟೆಗೆ ಠಾಣೆಗೆ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ §¼ÀUÁ£ÀÆgÀÄ oÁuÉ ಅಪರಾದ ಸಂಖ್ಯೆ 135/2014.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
               ದಿ.09-07-2014ರಂದು ಸಾಯಂಕಾಲ 6-30ಗಂಟೆಗೆ ಮಾಡಗಿರಿ ಗ್ರಾಮದಲ್ಲಿ ಮುತ್ತಣ್ಣನ ಕಿರಾಣಿ ಅಂಗಡಿಯ ಮುಂದಿನ ರಸ್ತೆಯಲ್ಲಿ ಪಿರ್ಯಾದಿ ಸಿದ್ದಪ್ಪ ತಂದೆ ಹನುಮಂತ  ವಯ-40 ವರ್ಷ ಜಾತಿ: ಚಲುವಾದಿ, : ಒಕ್ಕಲುತನ, ಸಾ:ಮಾಡಗಿರಿ FvÀನು ತನ್ನ ಮಗ ಪ್ರತಾಪನೊಂದಿಗೆ ಹೊಲದಿಂದ ಮನೆ ಕಡೆಗೆ ಬರುವಾಗ 1] ಶಿವು ತಂದೆ ಸಿದ್ರಾಮ   [2] ತಿಮ್ಮರಡ್ಡಿ ತಂದೆ ಶೇಖರಪ್ಪ 3] ಆಂಜನೇಯ್ಯ ತಂದೆ ಸಿದ್ರಾಮ    [4] ಶೇಖರಪ್ಪ ತಂದೆ ತಿಪ್ಪಯ್ಯ   5] ಸಿದ್ರಾಮ ತಂದೆ ತಿಪ್ಪಯ್ಯ ಎಲ್ಲರೂ ಚಲುವಾದಿ ಸಾ:ಮಾಡಗಿರಿ ವಾಸಿಗಳು.EªÀgÀÄUÀ¼ÀÄ ಗುಂಪಾಗಿ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎಲೆಲಂಗಾಸೂಳೇ ಮಕ್ಕಳೆ ನಮ್ಮಹೊಲದ ಮ್ಯಾರಿಗೆ ಎತ್ತುಗಳನ್ನುಯಾಕೆ ಬಿಟ್ಟಿದ್ದೀರೆಂದು ಜಗಳ ತೆಗೆದು ಎಲ್ಲರೂ ಸೇರಿ ಕೈಗಳಿಂದ ಹೊಡೆದು ಇಬ್ಬರನ್ನು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಆರೋಪಿ ಸಿದ್ರಾಮ ಈತನು ಜಾಲಿಕಟ್ಟಿಗೆ ಯಿಂದ ಎಡಗಣ್ಣಿನ ಹತ್ತಿರ,ಎಡಬುಜಕ್ಕೆ ಹೊಡೆದು ಗಾಯಗೊಳಿಸಿದ್ದು ಆರೋಪಿ ಶಿವು ಈತನು ಬಡಿಗೆಯಿಂದ ಪ್ರತಾಪನ ಪಕ್ಕಡಿಗೆ ಹೊಡೆದು ಬಿಡಿಸಲು ಬಂದ ವೆಂಕಟೇಶನಿಗೆ ಸಹ ಹೊಡೆದು ನಂತರ ಎಲ್ಲಾ ಆರೋಪಿತರು ನಿಮ್ಮನ್ನು ಕೊಲ್ಲಿಬಿಡುತ್ತೇ ವೆಂದು ಜೀವದ ಬೆದರಿಕೆ ಹಾಕಿರುವದಾಗಿ  ನೀಡಿದ ಹೇಳಿಕೆಯ ದೂರಿನ ಸಾರಾಂಶ ಮೇಲಿಂದ ¹gÀªÁgÀ oÁuÉ UÀÄ£Éß £ÀA: 165/2014 ಕಲಂ: 143,147,323,324,504,506 ಸಹಿತ 149 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.07.2014 gÀAzÀÄ    80 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   17,200 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.


BIDAR DISTRICT DAILY CRIME UPDATE 10-07-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 10-07-2014


©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï £ÀA. 01/2014, PÀ®A 174 ¹.Dgï.¦.¹ :-
¢£ÁAPÀ 09-07-2014 gÀAzÀÄ ªÀÄÈvÀ JA.r GªÀÄgÀ vÀAzÉ C§ÄÝ¯ï ªÀÄwÃ£ï ªÀAiÀÄ: 23 ªÀµÀð, eÁw: ªÀÄĹèA, ¸Á: ªÀĤÃAiÀiÁgÀ vÁ°ÃªÀÄ ©ÃzÀgÀ EvÀ£ÀÄ vÀ£Àß ªÀÄ£ÉAiÀÄ°è ªÀÄ®VzÁUÀ «zÀÄåvÀ ±Ámïð ¸ÀPÀÆåðmï¤AzÀ DPÀ¹äÃPÀªÁV ªÀÄ®VzÀ PÉÆÃuÉ ºÁUÀÆ ªÀÄAZÀPÉÌ ¨ÉAQÌ ºÀwÛ GªÀÄgÀ EvÀ¤UÉ ¨sÁj ¸ÀÄlÖUÁAiÀÄUÀ¼ÀÄ DzÀ PÁgÀt ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ C§ÄÝ¯ï ªÀÄ£Áߣï vÀAzÉ C§Äݯï R¢ÃgÀ ªÀAiÀÄ: 58 ªÀµÀð, eÁw: ªÀÄĹèA, ¸Á: zÀÄ®í£À zÀªÁðeÁ ºÀwÛgÀ ©ÃzÀgÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 142/2014, PÀ®A 366, 506 L¦¹ :-
¦üAiÀiÁ𢠨Á§ÄgÉrØ vÀAzÉ ¸ÀAUÀ¥Áà PÉÆqÀA§¯ ªÀAiÀÄ: 45 ªÀµÀð, eÁw: gÉrØ, ¸Á: ªÀqÀØ£ïPÉÃgÁ, ¸ÀzÀå: ºÀ¼É nJªÀiï¹ PÀZÉÃj ºÀwÛgÀ ºÀĪÀÄ£Á¨ÁzÀ gÀªÀgÀÄ ¸ÀĪÀiÁgÀÄ 2 ªÀµÀðUÀ½AzÀ ºÀĪÀÄ£Á¨ÁzÀ ¥ÀlÖtzÀ°è ªÀİèPÁdÄð£À ZÀnÖ EªÀgÀ ªÀÄ£ÉAiÀÄ°è ¨ÁrUɬÄAzÀ ªÁ¸ÀªÁVzÀÄÝ, ¢£ÁAPÀ 07-07-2014 gÀAzÀÄ ¦üAiÀiÁð¢AiÀĪÀgÀ ªÀÄUÀ¼ÁzÀ ¸ÀAVÃvÁ ªÀAiÀÄ: 21 ªÀµÀð EªÀ½UÉ ºÀĪÀÄ£Á¨ÁzÀ ¥ÀlÖtzÀ UÁA¢ü£ÀUÀgÀzÀ ¤ªÁ¹AiÀiÁzÀ ªÀĸÁÛ£À FvÀ£ÀÄ ¥sÉÆÃ£ï ªÀiÁr ‘£À£Àß eÉÆvÉAiÀÄ°è §gÀ¨ÉÃPÀÄ E®è¢zÀÝ°è ¤£Àß CtÚ ºÁUÀÄ vÀAzÉUÉ PÉÆ¯É ªÀiÁqÀÄvÉÛãɒ CAvÀ ¨ÉzÀjPÉ ºÁQzÀÝPÉÌ ¦üAiÀiÁð¢AiÀĪÀgÀ  ºÉAqÀw ºÁUÀÄ ªÀÄUÀ¼ÁzÀ ¸ÀAVÃvÁ EªÀgÀÄUÀ¼ÀÄ §¸ï¤¯ÁÝtzÀ°è ªÉƨÉʯï CAUÀrAiÀİè PÉ®¸À ªÀiÁqÀĪÀ ªÀÄUÀ£ÁzÀ PÁ²£ÁxÀgÉrØ FvÀ¤UÉ ºÉüÀ®Ä ºÉÆgÀmÁUÀ E§âgÀÄ nJªÀiï¹ PÀZÉÃj ºÀwÛgÀ EzÁÝUÀ PÀgÉAmï ºÉÆÃVvÀÄÛ DUÀ CªÀgÀÄUÀ¼À »A¢¤AzÀ §AzÀ DgÉÆÃ¦ ªÀĸÁÛ£À FvÀ£ÀÄ ¦üAiÀiÁð¢AiÀÄ ªÀÄUÀ¼ÁzÀ ¸ÀAVÃvÁ FPÉUÉ C¥ÀºÀj¹PÉÆAqÀÄ NtÂAiÀÄ°è ªÀÄgÉAiÀiÁV ºÉÆÃVgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 09-07-2014 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉýîî ¥ÉÆ°Ã¸ï oÁuÉ UÀÄ£Éß £ÀA. 127/2014, PÀ®A 78(3) PÉ.¦ DåPïÖ :-
¢£ÁAPÀ 09-07-2014 gÀAzÀÄ ¤uÁð UÁæªÀÄzÀ°è UÁæªÀÄ ¥ÀAZÁAiÀÄvÀ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛgÀĪÀ §UÉÎ dAiÀĪÀAvÀ zÀįÁj ¦J¸ïL ªÀÄ£ÁßJSÉýîî ¥ÉÆ°Ã¸ï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆA¢UÉ DgÉÆÃ¦ ¥ÀæPÁ±À vÀAzÉ WÁ¼É¥Áà PÉÆÃmÉ ¸Á: ¤uÁð EvÀ£À ªÉÄÃ¯É zÁ½ ªÀiÁr »rzÀÄ DvÀ¤AzÀ 1) £ÀUÀzÀÄ ºÀt 1010/- gÀÆ. UÀ¼ÀÄ, 2) 02 ªÀÄlPÁ anUÀ¼ÀÄ, 3) MAzÀÄ ¨Á¯ï ¥É£ï d¦Û ªÀiÁqÀPÉÆAqÀÄ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 212/2014, PÀ®A 379 L¦¹ :-
¦üAiÀiÁ𢠪ÀĺÀäzï dQÃAiÉÆÃ¢Ýãï vÀAzÉ ªÀĺÀäzï ¸À°ÃªÉÆÃ¢Ýãï, ªÀAiÀÄ: 34 ªÀµÀð, eÁw: ªÀÄĹèA, ¸Á: ªÀÄ£É £ÀA. 5-1-66, CºÀäzï ¨ÁUï, SÁf¥ÀÆgÀ, ©ÃzÀgï gÀªÀgÀÄ ¢£ÁAPÀ 24-02-2014 gÀAzÀÄ gÁwæ vÀ£Àß »ÃgÉÆÃ ¸Éà÷èöÊAqÀgï ¥ÉÆæÃ ªÉÆÃmÁgï ¸ÉÊPÀ¯ï £ÀA. PÉJ-38/J¯ï-8505 £ÉÃzÀgÀ ªÉÄÃ¯É ©ÃzÀgï C£ÀªÉÆÃ¯ï ºÉÆÃnîUÉ §AzÀÄ ªÉÆÃmÁgï ¸ÉÊPÀ¯ªÀ£ÀÄß ºÉÆÃmÉÃ¯ï ºÀwÛgÀzÀ MAzÀÄ CAUÀr ªÀÄÄAzÉ ¥ÁQðAUï ¸ÀܼÀzÀ°è ©ÃUÀ ºÁQ ¤°è¹ ºÉÆÃmÉïïUÉ ºÉÆÃV ºÉÆÃgÀUÉ §AzÀÄ £ÉÆÃqÀ¯ÁV ¸ÀzÀj ªÉÆÃmÁgï ¸ÉÊPÀ¯ï EgÀ°®è, AiÀiÁgÉÆÃ C¥ÀjavÀ PÀ¼ÀîgÀÄ ªÁºÀ£ÀªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) »ÃgÉÆÃ ¸Éà÷èöÊAqÀgï ¥ÉÆæÃ ªÉÆÃmÁgï ¸ÉÊPÀ¯ï £ÀA. PÉJ-38/J¯ï-8505, 2) ZÁ¹¸ï £ÀA. JªÀiï.©.J¯ï.ºÉZï.J.10.J.J¸ï.¹.ºÉZï.J¥sï30970, 3) EAf£ï £ÀA. ºÉZï.J.10.E.J¯ï.¹.ºÉZï.J¥sï35455, 4) ªÀiÁqÀ¯ï-2012, 5) §tÚ: PÀ¥ÀÄà, 6) C.Q 35,000/- gÀÆ. EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 09-07-2014 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 235/2014, PÀ®A 279, 338 L¦¹ :-
ದಿನಾಂಕ 09-07-2014 ರಂದು ¦üAiÀiÁð¢ ದತ್ತಾತ್ರಿ ತಂದೆ ಮಾಧವರಾವ ¸Á: ºÀÄ¥À¼Á gÀªÀgÀÄ vÀ ಹಿರೊ ಹೊಂಡಾ ಸ್ಪ್ಲೇಂಡರ ಮೋಟಾರ ಸೈಕಲ ನಂ. ಕೆಎ-39/ಹೆಚ್-4411 £ÉÃzÀರ ಮೇಲೆ ಭಾಲ್ಕಿಯಿಂದ ಹುಮನಾಬಾದಕ್ಕೆ ಹೋಗಿ ಭಾಲ್ಕಿಗೆ ಬರುತ್ತಿರುವಾಗ ಭಾಲ್ಕಿ ಬಿಕೆಐಟಿ ಕಾಲೇಜ ಹತ್ತಿರ ಭಾಲ್ಕಿ-ಹುಮನಾಬಾದ ರಸ್ತೆ ಮೇಲೆ ಲೊಖಂಡೆ ಬಿಲ್ಡಿಂಗ ಎದರುಗಡೆ ಬಂದಾಗ ಭಾಲ್ಕಿ ನಗರದ ಕಡೆಯಿಂದ ಬಸ್ಸ ನಂ. ಕೆಎ-32/ಎಫ್-1269 £ÉÃzÀರ ಚಾಲಕ£ÁzÀ DgÉÆÃ¦ ರಾಮರೆಡ್ಡಿ ತಂದೆ ಪರಮೇಶ್ವರರೆಡ್ಡಿ ಸಾ: ಹುಣಸಗೆರಾ EvÀ£ÀÄ ತನ್ನ ಬಸ್ಸ£ÀÄß ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ¦üAiÀiÁð¢UÉ ಎದುರಿನಿಂದ ಡಿಕ್ಕಿ ಮಾಡಿರುತ್ತಾನೆ. ¸ÀzÀj rQ̬ÄAzÀ ¦üAiÀiÁð¢AiÀÄÄ ಮೋಟಾರ ಸೈಕಲ ಸಮೆತ ರಸ್ತೆಯ ಮೇಲೆ ಹಾರಿ ಬಿದ್ದಿzÀÄÝ, ಬಲಗಾಲ ತೊಡೆಯ ಮೇಲೆ ಭಾರಿ ರಕ್ತಗಾಯವಾಗಿ ಮುರಿದು ಹೋಗಿರುತ್ತದೆ ಹಾಗು ಎಡಗಾಲ ಮೊಳಕಾಲ ಳಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಹಾಗು ಎಡಗೈ ಮೊಳಕೈಯ ಮೇಲೆ ಗಾಯವಾಗಿರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Gulbarga District Reported Crimes

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಶೋಭಾ ಗಂಡ ರಾಜಗೋಪಾಲ ರಾಠಿ  ಸಾ:ಗೋಪಾಲಸ್ವಾಮಿ ಟೆಂಪಲ್ ಮೇನ್ ರೋಡ ಸುರಪೂರ ಜಿ:ಯಾದಗೀರ ರವರು ದಿನಾಂಕ:11/06/2014 ರಂದು ನನ್ನ ತಂಗಿಯ ಮಗಳ ಮದುವೆ ಸಲುವಾಗಿ ಗುಲಬರ್ಗಾದಿಂದ ಸೊಲಾಪೂರಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಸಾಯಂಕಾಲ 05 ರಿಂದ 06 ಗಂಟೆಯ ವರೆಗೆ ನನ್ನ ಹತ್ತಿರ ಇದ್ದ ಸುಮಾರು 14 ತೊಲೆ ಬಂಗಾರ ಹಾಗೂ 08 ತೊಲೆ ಬೇಳ್ಳಿ ಹಾಗೂ ನಗದು 15 ಸಾವಿರ ರೂ.ಗಳು ಇವುಗಳನ್ನು ವಿ.ಐ.ಪಿ. ಸೂಟಕೇಸನಲ್ಲಿ ಇಟ್ಟು ಕೊಂಡು ಇದರ ಜೊತೆಯಲ್ಲಿ ಏರಬ್ಯಾಗ ತೆಗೆದುಕೊಂಡು ಮದ್ಯಾಹ್ನ 01:30 ಗಂಟೆಗೆ ಸುರಪೂರದಿಂದ ಸೋಲಾಪೂರಕ್ಕ ಹೋಗುವ ಸಲುವಾಗಿ ಬಸ್ಸನು ಹತ್ತಿದೆ ಸದರಿ ಎಲ್ಲಾ ಆಭರಣದ ಅಂದಾಜು 4,14,500=00ರೂ ಇದ್ದು ಬಸ್ಸಿನಲ್ಲಿ ತಗೆದುಕೊಂಡು ಹೂರಟೆ ಗುಲಬರ್ಗಾಕ್ಕೆ 04=30 ಗಂಟೆಗೆ ಬಂದು ಇಳಿದು ಪುನ:ಹ ಸೋಲಾಪೂರಕ್ಕೆ ಹೋಗವ ಬಸ್ಸನು  ಸಾಯಂಕಾಲ 05=15 ಗಂಟೆಗೆ ಬಂದಾಗ ಎಲ್ಲಾ ಸಾಮಾನುಗಳೊಂದಿಗೆ ಬಸ್ಸಿಗೆ ಹತ್ತಿದೆ ಗುಲಬರ್ಗಾ ಬಿಟ್ಟು 15-20 ನಿಮಿಷದಲ್ಲಿ ನಿದ್ರೆಯಲ್ಲಿ ಮುಳಗಿದ್ದು ಆ ನಂತರ ಟೋಲ್ ನಾಕಾ ಬಂದಾಗ ಬಸ್ಸ ನಿಂತಿದ್ದು ಸದರಿ ಸಾಮಾನುಗಳು ನೋಡಲಾಗಿ ಸದರಿ ಆಭರಣ ಇರುವ ಸೂಟಕೇಸ ಇರಲ್ಲಿಲ್ಲಾ ಬಹುಶ ಟೋಲನಾಕಾದಲ್ಲಿ ನಿಂತಾಗ ಆಭರಣಗಳ ಸೂಟಕೇಸ ಯಾರೋ ಕಳವು ಮಾಡಿಕೊಂಡು ಹೋಗಿರಬಹುದು ನಂತರ ನಾನು ಆಳಂದ ಬಸ್ ಸ್ಟ್ಯಾಂಡದಲ್ಲಿ ಬಂದು ಎಲ್ಲಾ ಸಾಮಾನುಗಳನ್ನು ಚೆಕ್ಕ ಮಾಡಲಾಗಿ ಅವರಿವರನು ಕೇಳಲಾಗಿ ಸೂಟಕೇಸ ಸಿಕ್ಕಿರಲಿಲ್ಲಾ ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ದಿನಾಂಕ 09-07-2014 ರಂದು ಶ್ರೀ ಚಿದಾನಂದ ತಂದೆ ಶಿವಶರಣಪ್ಪಾ ಮಲಕೂಡ ಸಾ|| ನೆಹರೂ ಚೌಕ ಶಹಾಬಾದ ರವರ ತಮ್ಮ ಗೌರಿಶಂಕರ ಈತನು ಮದ್ಯಾಹ್ನ  1.30 ಪಿ.ಎಮ್. ಸುಮಾರಿಗೆ ಗೌರಿಶಂಕರ ಈತನು  ಮನೆಯಿಂದ ಎದ್ದು ಹೊರಗಡೆ ಹೋಗಿಬರುತ್ತೇನೆ ಅಂತಾ ಹೇಳಿ ಮನೆಯಲ್ಲಿದ್ದ  ಹಿರೊಹೊಂಡಾ ಸಿಡಿ-100  ಮೊ.ಸೈ.  ನಂ  ಕೆಎ-32 ಇ-2961 ನೇದ್ದರ ಮೇಲೆ ಹೋದನು. ನಂತರ  1.45 ಪಿ.ಎಮ್. ಸುಮಾರಿಗೆ ನನ್ನ ತಮ್ಮ ಜೇವರ್ಗಿ ರಸ್ತೆಗೆ ಹೌಸಿಂಗ ಬೋರ್ಡ ಕಾಲೋನಿ ದಾಟಿ  ಅಂದಾಜು  500 ಮೀಟರ ಅಂತರದಲ್ಲಿ ಮೊ.ಸೈ. ಮೇಲಿಂದ ಬಿದ್ದಿರುತ್ತಾನೆ  ಅಂತಾ ಮಾಹಿತಿ ಗೊತ್ತಾಗಿ,  ನಾನು  ಮತ್ತು ಸಂಗಡ ನನ್ನ ತಮ್ಮ ಸಂತೋಷ ಹಾಗೂ ಅಣ್ಣತಮ್ಮಕ್ಕೀಯ  ಮಹೇಶ ಮಲಕೂಡ ಮೂರು ಜನರು ಕೂಡಿಕೊಂಡು ಹೋಗಿ  ನೋಡಲಾಗಿ,  ಶಹಾಬಾದ ಜೇವರ್ಗಿ ರಸ್ತೆಗೆ  ಹೌಸಿಂಗ ಬೋರ್ಡ ಕಾಲೋನಿದಾಟಿ ಗೋಳೆದವರ ಹೊಲದ ಹತ್ತಿರ  ರಸ್ತೆಯ ಬಲ ಬದಿಗೆ ತಗ್ಗಿನಲ್ಲಿ  ಬಿದ್ದಿದ್ದು  ನನ್ನ ತಮ್ಮ ಗೌರಿಶಂಕರನಿಗೆ ನೋಡಲಾಗಿ ಅವನ ಎಡ ಕಪಾಳಕ್ಕೆ ಭಾರಿರಕ್ತಗಾಯವಾಗಿದ್ದು,  ಮತ್ತು ಎಡ ಮೆಲಕಿಗೆ ತರಚಿದ ರಕ್ತಗಾಯವಾಗಿದ್ದು,  ತಲೆಯ  ಹಿಂಬದಿಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ಮತ್ತು ಕಿವಿ, ಬಾಯಿಂದ  ರಕ್ತಸೋರಿ ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 09-07-2014 ರಂದು 3 ಪಿ.ಎಮ್ ಕ್ಕೆ ಸುಲ್ತಾನಪೂರ ರೋಡಿಗೆ ಬರುವ ಬಂಬು ಬಜಾರ ಹತ್ತಿರ ಜಮಗಾ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಮಾಳಪ್ಪಾ ತಂದೆ ನಾಗಪ್ಪಾ ಜಿವಣಗಿ ಈತನು ತನ್ನ ಗೂಡ್ಸ ವಾಹನ ಸಂಖ್ಯೆ ಕೆ.ಎ 32 ಬಿ 7963 ನೇದ್ದರಲ್ಲಿ ಪತ್ರಾಸ್ ಮತ್ತು ಕಟ್ಟಿಗೆ ಬಂಬು ಅಪಾಯಕಾರಿ ರೀತಿಯಲ್ಲಿ ಹೇರಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕದ ಕೇಬಲಗೆ ಸಿಕ್ಕಿಸಿ ತನ್ನ ವಾಹನ ನಿಲ್ಲಿಸಿದ್ದು ಅಲ್ಲದೇ ಇದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡೆತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.