Police Bhavan Kalaburagi

Police Bhavan Kalaburagi

Tuesday, July 30, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ :29/07/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪೂರ ವಾಡಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂ ಗೆಲ್ಲಿರಿ ಅಂತಾ ಕೂಗಾಡುತ್ತಾ ಜನರಿಗೆ ಮೋಸ ಮಾಡಿ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ  ಲಕ್ಷ್ಮೀಪೂರವಾಡಿ ಗ್ರಾಮದ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಸದರಿಯವನು ಮಟಕಾ ಅಂಕಿ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಾಕಾ ನಂಬರ ಬರೆಸುತ್ತಿದ್ದವರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಓಡಿ ಹೋಗಿದ್ದು  ಸಿಬ್ಬಂದಿಯವರ ಸಹಾಯದಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಆನಂದ ತಂದೆ ಭೀಮಯ್ಯಾ ಆಂದೇಲಿ ಸಾ:ಲಕ್ಷ್ಮೀಪೂರ ವಾಡಿ ಅಂತಾ ತಿಳಿಸಿದ್ದು ಆತನ ಅಂಗಶೋಧನೆ ಮಾಡಲಾಗಿ ಆತನ ಹತ್ತಿರ ನಗದು ಹಣ 1640/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳು ಜಪ್ತು ಪಡಿಸಿಕೊಂಡು ಸದರಿಯವನೊಂದಿಗೆ ಷಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂಬರ 85/2019 ಕಲಂ:78(3) ಕೆ.ಪಿ ಕಾಯ್ದೆ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗೃಹಿಣಿಗೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರ ತಂದೆಯವರು ಈಗ 7-8 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ, ನನಗೆ ಮದುವೆ ಮಾಡಿ ಕೊಟ್ಟಿರುತ್ತಾರೆ, ನಾನು ಬಾಣೆತನಕ್ಕೆ ನನ್ನ ತವರು ಮನೆಗೆ ಬಂದು ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ, ನನಗೆ ಈಗ ಎರಡು ತಿಂಗಳ ಹಿಂದೆ ಬಾಣೆತನವಾಗಿ ಒಂದು ಗಂಡು ಮಗು ಜನಿಸಿರುತ್ತದೆ. ನಮ್ಮ ಮನೆಯಲ್ಲಿ ನಾನು ನನ್ನ ತಾಯಿ ಹಾಗು ನನ್ನ ಅಣ್ಣ, ತಮ್ಮ ಇದ್ದಿರುತ್ತೇವೆ, ನನ್ನ ಮದುವೆಯ ಮುಂಚೆ ನಮ್ಮ ಅಣ್ಣತಮ್ಮಕಿಯ ಮಹಾಂತೇಶ ತಂದೆ ದೊಡ್ಡಪ್ಪ ತಳವಾರ ರವರು ನನಗೆ ಚುಡಾಯಿಸುತ್ತಾ ನನಗೆ ಹಿಂಬಾಲಿಸುತ್ತಾ ನಾನು ನಿನಗ ಮದುವೆಯಾಗುತ್ತೇನೆ ಅಂತಾ ಹೇಳುತ್ತಾ ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಬಗ್ಗೆ ನಾನು ನಮ್ಮ ತಾಯಿಗೆ ಮತ್ತು ನಮ್ಮ ಚಿಕ್ಕಪ್ಪ ರವರಿಗೆ ತಿಳಿಸಿರುತ್ತೇನೆ, ಆಗ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ರವರು ಕೂಡಿ ಮಹಾಂತೇಶನಿಗೆ ತಿಳವಳಿಕೆ ಹೇಳಿರುತ್ತಾರೆ, ಈಗ ಕೆಲವು ದಿನಗಳಿಂದ ನಾನು ಬೈಹಿರದೇಸೆಗೆ ಹೋದಾಗಲೆಲ್ಲಾ ಮಹಾಂತೇಶ ಇವನು ನನಗೆ ಹಿಂಬಾಲಿಸುತ್ತಾ ಬಂದು ನೀನು ನಿನ್ನ ಗಂಡನಿಗೆ ಬಿಟ್ಟು ನನ್ನೊಂದಿಗೆ ಬಾ ಅಂತಾ ಅನ್ನುತ್ತಾ ನನ್ನ ಕೈಹಿಡಿದು ಎಳೆದಾಡುತ್ತಿದ್ದನು, ಆಗ ನಾನು ಅವನಿಂದ ತಪ್ಪಿಸಿಕೋಂಡು ಓಡಿ ಮನೆಗೆ ಹೋಗುತ್ತಿದ್ದೇ, ಎಲ್ಲಾ ವಿಚಾರ ನಾನು ನನ್ನ ಮರಿಯಾದಿಗೆ ಅಂಜಿ ಯಾರ ಮುಂದೆಯು  ಹೇಳಿರುವದಿಲ್ಲಾ.  ನಂತರ ದಿನಾಂಕ 07-07-2019 ರಂದು ರಾತ್ರಿ 8;00 ಗಂಟೆ ಸುಮಾರಿಗೆ ನಾನೊಬ್ಬಳೆ ಬೈಹಿರದೇಸೆಗೆ ಹೋಗುತ್ತಿದ್ದಾಗ  ಮಹಾಂತೇಶ ಇವನು ಯಾರು ಇರದ ಸಮಯ ನೋಡಿ ನನ್ನ ಹಿಂದೆ ಬಂದು ನನಗೆ ಏ ಸಿದ್ದಮ್ಮ ನಿಲ್ಲು ಅಂತಾ ಹೇಳಿ ಒಮ್ಮೇಲೆ ನನ್ನ ಬಾಯಿ ಒತ್ತಿ ಹಿಡಿದನು, ನಂತರ ಅಲ್ಲೆ ಮರಿಯಲ್ಲಿ ಎಳೆದುಕೋಂಡು ಹೋಗಿ ನನಗೆ ಚೀರಾಡಿದರೆ ಖಲಾಸೆ ಮಾಡುತ್ತೇನೆ ಅಂತಾ ಅಂದು ನನ್ನ ಬಾಯಿ ಒತ್ತಿ ಹಿಡಿದು ನನಗೆ ನೆಲದ ಮೇಲೆ ಕೆಡವಿ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಭೋಗ ಮಾಡಿದನು, ನಂತರ ಮಹಾಂತೇಶ ಇವನು ಈ ವಿಷಯ ಯಾರಿಗಾದರು ಹೇಳಿದರೆ ನಿನಗ ಜೀವ ಸಹಿತ ಬಿಡುವುದಿಲ್ಲಾ ರಂಡಿ ಅಂತಾ ಅಂದು ಅಲ್ಲಿಂದ ಹೋದನು, ನಂತರ ನಾನು ನನ್ನ ಮರಿಯಾದಿಗೆ ಅಂಜಿ ಸುಮ್ಮನಿದ್ದೆ. ನಿನ್ನೆ ದಿನಾಂಕ 28-07-2019 ರಂದು ಮಹಾಂತೇಶ ಇವನು ನನ್ನ ಗಂಡನ ಮೋಬೈಲಿಗೆ ಫೋನ ಮಾಡಿ ಅವಾಚ್ಯವಾಗಿ ಬೈದು ನಾನು ನಿನ್ನ ಹೆಂಡತಿಗೆ ಕೆಡಸಿನಿ ರಂಡಿ ಮಗನೆ ಏನ ಕಿತಗೋತಿ ಕಿತಗೊ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನಂತರ ಇಂದು ನಾನು ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ಮಹಾಂತೇಶ ಇವನು ನನಗೆ ಲೈಂಗಿಕ ಸಂಭೋಗ ಮಾಡಿದ ಬಗ್ಗೆ ತಿಳಿಸಿ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪನೊಂದಿಗೆ ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಗುನ್ನೆ ನಂ: 82/2019 ಕಲಂ 376 341,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

BIDAR DISTRICT DAILY CRIME UPDATE 30-07-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-07-2019

ಮೇಹಕರ ಪೊಲೀಸ ಠಾಣೆ ಅಪರಾಧ ಸಂ. 45/2019, ಕಲಂ. 279, 337, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-  
ದಿನಾಂಕ 29-07-2019 ರಂದು ಫಿರ್ಯಾದಿ ಜಗದೇವಿ ಗಂಡ ಚಂದ್ರಕಾಂತ ಧನ್ನೂರೆ ವಯ: 28 ವರ್ಷ, ಜಾತಿ: ಕುರುಬ, ಸಾ: ಕಂಗಟಿ, ಸದ್ಯ: ನಾವದಗೇರಿ, ಬೀದರ ರವರ ಗಂಡನ ಅಕ್ಕ ಲಕ್ಷ್ಮೀಬಾಯಿ ಗಂಡ ಶಿವಾಜಿ ಇವರು ಸಾಯಗಾಂವ ಗ್ರಾಮದಲ್ಲಿ ಇದ್ದು ಇವರಿಗೆ ಮುಂಬರುವ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಸೀರೆ, ಕುಪ್ಪಸ ಕೊಡಲು ಫಿರ್ಯಾದಿಯು ತನ್ನ ಗಂಡನ ಜೊತೆಯಲ್ಲಿ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ನಂ. ಎಪಿ-12/ಡಿ-4737 ನೇದರ ಮೇಲೆ ಹೋಗಿ ಮರಳಿ ಅದೇ ಮೋಟಾರ ಸೈಕಲ ಮೇಲೆ ಬೀದರಗೆ ಬರುತ್ತಿರುವಾಗ ಹಲಸಿ ಗ್ರಾಮದಾಟಿ ಇಂಚೂರ ಕಡೆಗೆ ಬರುವಾಗ ನಿವರ್ತಿ ತಂದೆ ಪುಂಡಲಿಕ ಹುಪ್ಪಳೆ ಸಾ: ಖುದವನಾಪೂರ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರಿನಿಂದ ಒಂದು ಗೂಡ್ಸ ಟೆಂಪೋ ನಂ. ಕೆ.ಎಲ್-57/ಬಿ-6883 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗದಿಂದ  ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತು ಬರುತ್ತಿರುವ ದ್ವೀ ಚಕ್ರವಾಹನಕ್ಕೆ ಡಿಕ್ಕಿ ಮಾಡಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಗಂಡನ ತಲೆಯಲ್ಲಿ ಭಾರಿ ಸ್ವರೂಪದ ರಕ್ತಗಾಯವಾಗಿ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದು ಕಾಲುಗಳು ಮುರಿದಂತೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಮತ್ತು ಪಿರ್ಯಾದಿಯ ಬಲಗೈ ಮೊಳಕೈ ಮೂಳೆ ಮುರಿದಿದ್ದು, ಗಟಾಯಿ ಮತ್ತು ಬಾಯಿಯ ಮೇಲೆ ರಕ್ತಗಾಯ ಅಲ್ಲಲ್ಲಿ ಚಿಕ್ಕಪುಟ್ಟಗಾಯಗಳು ಆಗಿರುತ್ತವೆ, ಯಾರೋ ಜನರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ,  ಅಪಘಾತ ಪಡಿಸಿದ ಆರೋಪಿಯು ತನ್ನ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ AiÀÄÄ.r.Dgï £ÀA. 13/2019, PÀ®A. 174 ¹.Dgï.¦.¹ :-
¦üAiÀiÁ𢠱ÀAPÀgɪÀiÁä UÀAqÀ £ÁUÀ¥Áà PÀ®§ÄPÉð, ªÀAiÀÄ: 58 ªÀµÀð, eÁw: °AUÁAiÀÄvÀ, ¸Á: §¸ÀAvÀ¥ÀÆgÀ UÁæªÀÄ gÀªÀgÀ UÀAqÀ £ÁUÀ¥Áà gÀªÀgÀÄ PÀ¼ÉzÀ 2-3 ªÀµÀðUÀ½AzÀ ºÉÆ®zÀ°è ¨É¼É ZÉ£ÁßV ¨É¼ÉAiÀÄzÀ PÁgÀt vÀªÀÄä ºÉÆ®zÀ ªÉÄÃ¯É ¨ÁåAPÀ¤AzÀ ¥ÀqÉzÀ ¸Á® ºÉÃUÉ wÃj¸À° JA§ aAvÉAiÀÄ°è ¸Á®zÀ ¨ÁzɬÄAzÀ ¨ÉøÀvÀÄÛ ¢£ÁAPÀ 29-07-2019 gÀAzÀÄ 1030 UÀAmɬÄAzÀ 1130 UÀAmÉAiÀÄ ªÀÄzsÁåªÀ¢üAiÀÄ°è vÀªÀÄä ºÉÆ®zÀ ºÀ¼ÀîzÀ ºÀwÛgÀ §§¯É VqÀzÀ mÉÆAUÉUÉ ºÀUÀ΢AzÀ £ÉÃtÄ ©VzÀÄPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, CªÀgÀ ¸Á«£À°è AiÀiÁgÀ ªÉÄïÉAiÀÄÆ AiÀiÁªÀÅzÉà vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 105/2019, PÀ®A. 379 L¦¹ :-
¢£ÁAPÀ 28-07-2019 gÀAzÀÄ 2330 UÀAmɬÄAzÀ ¢£ÁAPÀ 29-07-2019 gÀAzÀÄ 0530 UÀAmÉAiÀÄ ªÀÄzÁåªÀ¢üAiÀÄ°è ºÀĪÀÄ£Á¨ÁzÀ£À ¯Á®zsÀj ºÀwÛgÀ EgÀĪÀ ¸ÀÆ¥Àgï zsÁ¨ÁzÀ°è ¤°è¹zÀ ¦üAiÀiÁ𢠱Á©Ãgï SÁ£ï vÀAzÉ PÀ®Äè SÁ£ï, ªÀAiÀÄ: 22 ªÀµÀð, eÁw: ªÀÄĹèA, ¸Á: ªÀiÁªÀÄ°ÃPÁ UÁæªÀÄ, vÁ: ¥ÀÄ£Áí£Á, f: £Àƺï, gÁdå: ºÀjAiÀiÁuÁ gÀªÀgÀ 2 ºÉƸÀ ¯Áj 1) Zɹì¸ï £ÀA. JªÀiï.©.1.ºÉZï.n.f.r.6.PÉ.Dgï.J¥sï.¹.2843, 2) JªÀiï.©.1.ºÉZï.n.f.r.5.PÉ.Dgï.J¥sï.¹.3076 £ÉÃzÀªÀÅUÀ¼À°èzÀÝ ¸ÉÖÃ¥ÀsÀ¤ mÉÊgï ªÀÄvÀÄÛ G½zÀ r¸Éî£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ¸ÉÖ¥sÀ¤ mÉÊgï ªÀÄvÀÄÛ G½zÀ r¸ÉîªÀ£ÀÄß ¸ÀÆ¥Àgï zsÁ¨ÁzÀ ªÀiÁ°ÃPÀ ªÀÄvÀÄÛ DvÀ£À ¸ÀºÀZÀgÀgÀÄ PÀ¼ÀîvÀ£À ªÀiÁrgÀ§ºÀÄzÉAzÀÄ ¸ÀA±ÀAiÀÄ EgÀÄvÀÛzÉ, JgÀqÀÄ ¯ÁjUÀ¼À ¸ÉÖ¥sÀ¤ mÉÊgï ªÀÄvÀÄÛ r¸Éð£À C.Q 49,500/- gÀÆ DUÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

Thursday, July 25, 2019

KALABURAGI DISTRICT REPORTED CRIMES

ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ:17/07/2019 ರಂದು ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಮನೆಗೆ ಬಂದು ಮನೆಯಲ್ಲಿ ಊಟಮಾಡಿಕೊಂಡು ವಾಪಸ್ಸು 2-00 ಪಿ.ಎಂ ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆ. ಸಾಯಂಕಾಲ 5-00 ಗಂಟೆಗೆ ಶಾಲೆಯಿಂದ ವಾಪಸ್ಸು ಮನೆಗೆ ಬರಬೇಕಾಗಿದ್ದು, ಸದರಿಯವಳು ಮನೆಗೆ ಬಂದಿರುವುದಿಲ್ಲ. ಮನೆಗೆ ಬರದೆ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ಎಲ್ಲರೂ ಸೇರಿ ನಮ್ಮೂರು ಪ್ರೌಢ ಶಾಲೆಯ ಹತ್ತಿರ ಹೋಗಿ ಶಾಲಾ ಮುಖ್ಯಾಉಪಾಧ್ಯಯರಿಗೆ ಹಾಗೂ ಶಿಕ್ಷಕರಿಗೆ ವಿಚಾರಿಸಿದಾಗ ಮಧ್ಯಾಹ್ನದ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾವೆಲ್ಲರೂ ಗಾಭರಿಯಾಗಿ ಊರ ತುಂಬ ಹುಡುಕಾಡುವಾಗ ನಮ್ಮ ಅಣತಮಕಿಯವರಾದ ತಾನು ಚಿಂಚನಸೂರ ದಿಂದ ಊರಿಗೆ ಬರುವಾಗ ಮಧ್ಯಾಹ್ನ 2-30 ಗಂಟೆ ಸುಮರಿಗೆ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ಇದ್ದಾಗ ನಮ್ಮೂರಿನ ಸಚಿನ ತಂದೆ ಮರೇಪ್ಪಾ ಮದನಕರ ಇತನು ತನ್ನ ಮೊಟಾರ್ ಸೈಕಲ್ ಮೇಲೆ ನಿಮ್ಮ ಮಗಳಿಗೆ ಕೂಡಿಸಿಕೊಂಡು ನರೋಣಾ ಗ್ರಾಮದ ಕಡೆಗೆ ಹೋಗಿರುತ್ತಾನೆ ಅಂತಾ ತಿಳಿಸಿದ್ದು ನಾವು ಸಚಿನನ ಮನೆಗೆ ಹೋಗಿ ಸಚಿನನ ಆಯಿಯಾದ ಮಲ್ಲಮ್ಮ ಗಂಡ ಹುಸನಪ್ಪಾ ಮದನಕರ, ಸಚಿನನ ತಾಯಿಯಾದ ಗಂಗಮ್ಮ ಗಂಡ ಮರೇಪ್ಪಾ ಮದನಕರ, ಸಚಿನನ ಸೋದರಮಾವನ ಹೆಂಡತಿಯಾದ ಸುಜಾತಾ ಗಂಡ ಸಂಜುಕುಮಾರ ಮದನಕರ ಇವರಿಗೆ ವಿಚಾರಿಸಿದಾಗ ಅವರೆಲ್ಲರೂ ಸೇರಿ ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲಾ ಅಂತಾ ತಿಳಿಸಿರುತ್ತಾರೆ. ಅವರೂ ಕೂಡ ಆತನ ಮೊಬೈಲಗೆ ಕರೆಮಾಡಿ ವಿಚಾರಿಸಲು ಪ್ರಯತ್ನಿಸಿದ್ದು ಆತನು ತನ್ನ ಮೊಬೈಲ್ ಬಂದ ಇಟ್ಟಿರುತ್ತಾನೆ. ನಾವು ಕೂಡ ಆತನ ಮೊಬೈಲ್ ನಂಬರ್ ಪಡೆದುಕೊಂಡು ಆತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು. ಸದರಿಯವನು ಫೋನ್ ಬಂದ ಮಾಡಿ ಇಟ್ಟಿರುತ್ತಾನೆ.  ಸಚಿನನ ಸ್ವಂತೂರು ಚಿಂಚನಸೂರ ಗ್ರಾಮ ಇದ್ದು, ಕಳೆದ ಒಂದು ತಿಂಗಳಿಂದ ಸಚಿನ ಹಾಗೂ ಆತನ ಕುಟುಂಬದವರು ನಮ್ಮೂರಿನಲ್ಲಿ ಬಂದು ವಾಸವಾಗಿರುತ್ತಾರೆ. ಸಚಿನನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ  ಇವಳಿಗೆ ಯಾವುದೋ ದುರುದ್ದೇಶದಿಂದ ದಿನಾಂಕ:17/07/2019 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ತನ್ನ ಮೊಟಾರ್ ಸೈಕಲ್ ನಂ ಕೆಎ32 ಇಬಿ 4474  ನೇದ್ದರ ಮೇಲೆ ಅಪಹರಣ ಮಾಡಿಕೊಂಡು ಹೋದ ಬಗ್ಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನಂತರ ಸದರಿ ಪ್ರಕರಣದ ತನಿಕೆ ಮುಂದುವರೆಯಿಸಿ ಅಪಹರಣವಾದ ಕುಮಾರಿ ಇವರು ದಿನಾಂಕ ;24/07/2019 ರಂದು ಠಾಣೆಗೆ ಹಾಜರಾಗಿದ್ದು ಸದರಿಯವಳಿಗೆ ವಿಚಾರಿಸಲಾಗಿ ತನಗೆ ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿಕೊಂಡು ಹೋಗಿ ಜಭರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಧರ್ಮರಾಜ ತಂದೆ ಭೀಮಶೆಟ್ಟಿ ಗೌನಳ್ಳಿ ಸಾ|| ಐನೋಳ್ಳಿ ಗ್ರಾಮ ತಾ|| ಚಿಂಚೋಳಿ ರವರು ಹೆಣ್ಣು ಮಗಳ ಮದುವೆಗೆಂದು 1,50,000 /- ರೂ. ಗಳನ್ನೂ ನನ್ನ ಮನೆಯಲ್ಲಿರುವ ಅಲ್ಮಾರಿಯಲ್ಲಿ ಜೋಪಾನವಾಗಿಇಟ್ಟಿದ್ದೆನು. ನನಗೆ, ಆರಾಮ ವಿರದ ಕಾರಣ ದಿನಾಂಕ 27.06.2019 ರಂದುನಾನು, ಬೆಂಗಳೂರಿಗೆ ಹೋಗಿದ್ದೆನು. ನಾನು, ಊರಲ್ಲಿ ಇರದ ಸಮಯನೋಡಿಕೊಂಡು ದಿನಾಂಕ 16.07.2019 ರಂದು ರಾತ್ರಿ 00.20 .ಎಂ.ಕ್ಕೆ ನನ್ನ ಮಗನಾದ ಉದಯಕುಮಾರವ ಈತನು ಬೀದರನಿಂದ ಐನೋಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು,ಮೇಲ್ ಅಂತಸ್ತಿನ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನೂ ಮುರಿದು, ಒಳಗೆಹೋಗಿ, ಅಲ್ಮಾರಿಯನ್ನು ಮುರಿದು, ನನ್ನಮಗಳಮದುವೆಗೆಂದುಜೋಪಾನವಾಗಿಟ್ಟಿರುವ ಒಟ್ಟು 1,50,000 ರೂ. ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾನೆ. ಅವನು ಕಳುವುಮಾಡಿಕೊಂಡು ಹೋಗುವುದನ್ನು ನನ್ನ ಹೆಂಡತಿಯಾದ ಶ್ರೀಮತಿ ಪಾರ್ವತಿ ಇವರು ನೋಡಿರುತ್ತಾರೆ .ಅದೇ ರಾತ್ರಿ ಫೋನ ಮಾಡಿ ನನ್ನ ಹೆಂಡತಿಯು ವಿಷಯವನ್ನು ತಿಳಿಸಿದಳು. ಮರುದಿವಸ ದಿನಾಂಕ 18.07.2019 ರ ಬೆಳಿಗ್ಗೆ ಬೆಂಗಳೂರಿನಿಂದ ಐನೊಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು ನೋಡಲು, ನನ್ನಮಗನು, ನನ್ನ ಮನೆಯ ಬಾಗಿಲುಕೀಲಿಯನ್ನು ಮುರಿದು, ಒಳಗೆ ಹೋಗಿ ಅಲ್ಮಾರಿ ಮುರಿದು, ಅದರಲ್ಲಿದ್ದ ಒಟ್ಟು 1,50,000 /- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯ ಗುನ್ನೆ ನಂಬರ 84/2019 ಕಲಂ 457, 380 .ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ,

Wednesday, July 24, 2019

BIDAR DISTRICT DAILY CRIME UPDATE 24-07-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-07-2019

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 108/2019, PÀ®A. 379 L¦¹ :-
¢£ÁAPÀ 23-07-2019 gÀAzÀÄ ¦üAiÀiÁð¢ JªÀiï.r ªÉÄÊ£ÉÆ¢ÝãÀ vÀAzÉ §²ÃgÀ¸Á§ ªÀAiÀÄ: 51 ªÀµÀð, eÁw: ªÀÄĹèA, G: ¸Àé¸ÀºÁAiÀÄ ¸ÀAWÀzÀ KeÉAl PÉ®¸À, ¸Á: PÉƼÁgÀ(©), vÁ: ©ÃzÀgÀ gÀªÀgÀÄ vÀªÀÄä UÁæªÀÄ¢AzÀ vÀ£Àß ªÉÆmÁgï ¸ÉÊPÀ® £ÀA. PÉJ38/J¯ï-6240 £ÉÃzÀgÀ ªÉÄÃ¯É ©ÃzÀgÀPÉÌ §AzÀÄ ©ÃzÀgÀ PÁªÀÄvÀ ºÉÆl® ºÀwÛgÀ EgÀĪÀ ¹ArPÉÃl ¨ÁåAQUÉ ºÉÆÃV ¨ÁåAQ¤AzÀ ¸ÀzÀ¸ÀågÀ ºÉ¸Àj£À 50,000 ºÀtªÀ£ÀÄß qÁæ ªÀiÁrPÉÆArzÀÄÝ, ¨ÁåAQ£À°è vÀÄA§ÄªÀ 20,000/- gÀÆ PÀÆqÀ eÉÆvÉUÉ EzÀÄÝ, ¸ÀzÀj MlÄÖ 70,000/- ºÀtªÀ£ÀÄß ¥Áè¹ÖPÀ PÀªÀgÀzÀ°è ºÁQPÉÆAqÀÄ vÀ£Àß ªÉÆlgÀ ¸ÉÊPÀ®£À rQÌAiÀÄ°èlÄÖPÉÆAqÀÄ ºÀ¼ÉAiÀÄ ¸À«ð¸ï ¸ÁÖöåAqÀ J¸ï.©.L. ¨ÁåAPÀ ºÀwÛgÀ EgÀĪÀ ²æà ¸Á¬Ä PÁèxÀ ¸ÉÆÖÃgÀzÀ°è M§â ¸ÀzÀ¸ÀågÀÄ PÉ®¸À ªÀiÁqÀÄwÛzÀÄÝ CªÀgÀ ¸À» ¥ÀqÉAiÀÄĪÀ ¸À®ÄªÁV vÀ£Àß ªÉÆlgÀ ¸ÉÊPÀ®£ÀÄß ¸ÀzÀj §mÉÖ CAUÀrAiÀÄ ªÀÄÄAzÉ ¤°è¹ CAUÀrAiÀÄ°è ºÉÆÃV ¸ÀzÀj ¸ÀĪÀtð JA§ ¸ÀzÀ¸ÀågÀ ¸À» ¥ÀqÉzÀÄ ªÀÄgÀ½ CAUÀr¬ÄAzÀ ºÉÆgÀUÉ §AzÀÄ £ÉÆÃqÀ¯ÁV ¸ÀzÀj ªÉÆÃmÁgï ¸ÉÊPÀ®£À rQÌAiÀÄ°ènÖzÀÝ ºÀt EgÀ°®è, vÀ£Àß ºÀt PÀ¼ÀĪÁzÀ §UÉÎ ¸ÀAWÀzÀ ¸ÀzÀ¸ÀågÁzÀ §¸ÀìªÀÄä UÀAqÀ ªÀĺÁzÉêÀ ±ÀA¨sÀÄ EªÀjUÉ ºÁUÀÆ ¸ÀAWÀzÀ ¸ÀzÀ¸ÀåjUÉ w½¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 118/2019, ಕಲಂ. 498(ಎ), 323, 448, 504, 506 ಜೊತೆ 34 ಐಪಿಸಿ  ಮತ್ತು 3 ಹಾಗು 4 ಡಿಪಿ ಕಾಯ್ದೆ :-
ದಿನಾಂಕ 23-07-2019 ರಂದು ಸುಮಾರು 10 ವರ್ಷಗಳ ಹಿಂದೆ ಕಲಬುರ್ಗಿಯ ಸಿದ್ದಾರ್ಥ ತಂದೆ ಲಕ್ಷ್ಮರಾವ ಮೆಥೆ ರವರ ಜೊತೆಯಲ್ಲಿ ತಮ್ಮ ಸಂಪ್ರದಾಯದ ಪ್ರಕಾರ ಫಿರ್ಯಾದಿ ರೇಖಾ ಗಂಡ ಸಿದ್ದಾರ್ಥ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಮತಾ ಕಾಲೊನಿ ವಿಜಯನಗರ ಕಲಬುರ್ಗಿ ರವರ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ ಒಂದು ವರ್ಷ ಚೆನ್ನಾಗಿ ನೊಡಿಕೊಂಡು ನಂತರ ಗಂಡ ಸಿದ್ದಾರ್ಥ ಹಾಗು ಅತ್ತೆಯಾದ ಲಕ್ಷ್ಮೀಬಾಯಿ ಗಂಡ ಲಕ್ಷ್ಮಣರಾವ, ಮೈದುನ ಚಂದ್ರಕಾಂತ ತಂದೆ ಲಕ್ಷ್ಮಣರಾವ, ನಾದನಿ ಪ್ರೀಯಾದರ್ಶನಿ ಇವರು ವಿನಾಃ ಕಾರಣ ಫಿರ್ಯಾದಿಗೆ ನೀನು ಸರಿಯಾಗಿಲ್ಲ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಹಾಗು ನೀನು ಹೆಚ್ಚಿಗೆ ವರದಕ್ಷಿಣೆ ತಂದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾರೆ ಹಾಗು ನಾದನಿಯಾದ ಮಂಜುಳಾ ಗಂಡ ನಾಗೇಶ ಇವಳು ಸಹ ಮನೆಯಲ್ಲಿಯೇ ಇದ್ದು ಇವಳು ಸಹ ನೀನು ಚೆನ್ನಾಗಿಲ್ಲ ಅಂತ ಇತ್ಯಾದಿ ಬೈದು ಆಗಾಗ ಕೈಯಿಂದ ಹೊಡೆಬಡೆ ಮಾಡುತ್ತಾ ಬಂದಿರುತ್ತಾಳೆ ಹಾಗು ಇನ್ನೊಬ್ಬ ನಾದನಿಯಾದ ಉಮಾಶ್ರೀ ಗಂಡ ಪ್ರಶುರಾಮ ಇವರು ಮನೆಯ ಪಕ್ಕದಲ್ಲಿ ಇದ್ದು ಉಮಾಶ್ರೀ ಹಾಗು ಅವರ ಗಂಡ ಪ್ರಶುರಾಮ ಇವರು ಸಹ ಮನೆಗೆ ಬಂದು ಬೈದು ಮಾನಸಿಕ ಹಿಂಸೆ ನೀಡಿ ಕೈಯಿಂದ ಹೊಡೆಬಡೆ ಮಾಡುತ್ತಾ ಹಾಗು ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತ ತಕರಾರು ಮಾಡುತ್ತಾ ಬಂದಿರುತ್ತಾರೆ, ಸದರಿ ಈ ವಿಷಯವನ್ನು ಫಿರ್ಯಾದಿಯು ತನ್ನ ತವರು ಮನೆಯವರಿಗೆ ತಿಳಿಸಿದಾಗ ತಂದೆ, ತಾಯಿ ಹಾಗು ಅಣ್ಣ ಹಾಗು ಮಳಚಾಪೂರ ಗ್ರಾಮದ ಇತರರು ಅನೇಕ ಸಲ ಗಂಡನ ಮನೆಗೆ ಬಂದು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಸಮಾಧಾನ ಪಡಿಸಿ ಹೊಗುತ್ತಾ ಬಂದಿರುತ್ತಾರೆ, ಆದರೂ ಸಹ ಆರೋಪಿತರಾದ ಗಂಡ ಸಿದ್ದಾರ್ಥ, ಅತ್ತೆ ಲಕ್ಷ್ಮೀಬಾಯಿ, ಮೈದುನ ಚಂದ್ರಕಾಂತ, ನಾದನಿಯರಾದ ಪ್ರೀಯದರ್ಶನಿ, ಮಂಜುಳಾ, ಉಮಾಶ್ರೀ ಹಾಗು ನಾದನಿಯ ಗಂಡ ಪ್ರಶುರಾಮ ಇವರೆಲ್ಲರೂ ಫಿರ್ಯಾದಿಗೆ ನೀನು ಸರಿಯಾಗಿಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ ಹಾಗು ನಿನ್ನ ಮದುವೆಯಲ್ಲಿ ಕೇವಲ 15 ಸಾವಿರ ರೂಪಾಯಿ ಮಾತ್ರ ವರದಕ್ಷಿಣೆ ಕೊಟ್ಟಿರುತ್ತಾರೆ ಅಂತ ಜಗಳ ಮಾಡಿ ನೀನು ನಿನ್ನ ತವರು ಮನೆಯಿಂದ ಇನ್ನೂ 2 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಸರಿ ಇಲ್ಲಾ ಅಂದರೆ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ ಅಂದು ಗರ್ಭಿಣಿ ಇದ್ದ ಫಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿ ದಿನಾಂಕ 06-12-2018 ರಂದು ಮನೆಯಿಂದ ಹೊರಗೆ ಹಾಕಿರುತ್ತಾರೆ, ಫಿರ್ಯಾದಿಯು ಎಷ್ಟು ಹೇಳಿದರು ಸಹ ಅವರು ಫಿರ್ಯಾದಿಗೆ ಮನೆಯಲ್ಲಿ ಕರೆಯಿಸಿಕೊಳ್ಳದೇ ನೀನು ತವರು ಮನೆಯಿಂದ 2 ಲಕ್ಷ ರೂಪಾಯಿ ತಂದರೆ ಮಾತ್ರ ಮನೆಗೆ ಬಾ ಅಂತ ಹೇಳಿ ಮನೆಯಿಂದ ಹೊರಗೆ ಹಾಕಿದ ಪ್ರಯುಕ್ತ ಫಿರ್ಯಾದಿಯು 8 ವರ್ಷದ ಹೆಣ್ಣು ಮಗಳೊಂದಿಗೆ ತನ್ನ ತವರು ಮನೆಯಾದ ಮಳಚಾಪೂರಕ್ಕೆ ಬಂದು ತಂದೆ ತಾಯಿ ಜೊತೆ ವಾಸವಾಗಿದ್ದು, ಗಂಡ ತವರು ಮನೆಗೆ ಬಂದು 2-3 ದಿವಸಗಳಲ್ಲಿ ನನ್ನ ಇನ್ನು ಎರಡು ಹೆಣ್ಣು ಮಕ್ಕಳಿಗೆ ನೀನು 2 ಲಕ್ಷ ರೂಪಾಯಿ ತೆಗೆದುಕೊಂಡು ಬರುವರೆಗೆ ನಿನ್ನ ಮಕ್ಕಳು ನಿನ್ನ ಹತ್ತಿರ ಇರಲಿ ಅಂತ ಅಂದು ಮಕ್ಕಳಿಗೆ ಬಿಟ್ಟು ಹೋಗಿರುತ್ತಾನೆ, ದಿನಾಂಕ 07-02-2019 ರಂದು ಫಿರ್ಯಾದಿಯು ಇನ್ನೊಂದು ಹೆಣ್ಣು ಮಗಳಿಗೆ ಜನ್ಮ ನೀಡಿದ್ದು, ಹೀಗಿರುವಲ್ಲಿ ದಿನಾಂಕ: 15-07-2019 ರಂದು ಫಿರ್ಯಾದಿಯು ಮಳಚಾಪೂರದಲ್ಲಿ ತಂದೆ ತಾಯಿ ಯವರ ಜೊತೆಯಲ್ಲಿದ್ದಾಗ ಗಂಡ ಸಿದ್ದಾರ್ಥ ಇವನು ತವರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನೀನು 2 ಲಕ್ಷ ರೂಪಾಯಿ ತರುವುದಿಲ್ಲ ಅಂತ ಬೈದಾಗ ಫಿರ್ಯಾದಿಯು ಅವರಿಗೆ ನನ್ನ ತಂದೆ ತಾಯಿ ಬಡವರು ಅವರು 2 ಲಕ್ಷ ರೂಪಾಯಿ ಎಲ್ಲಿಂದ ಕೊಡುತ್ತಾರೆ ಅಂತ ಅಂದಾಗ ಗಂಡ ನೀನು ಬೇಕಂತಲೆ ನಿಮ್ಮ ತಂದೆ ತಾಯಿ ಹತ್ತಿರ 2 ಲಕ್ಷ ರೂಪಾಯಿ ತರುತ್ತಿಲ್ಲ ಅಂತ ಬೈದು ಎದೆಯಲ್ಲಿ ಒದ್ದು ಕೈಯಿಂದ ಹೊಟ್ಟೆಯಲ್ಲಿ, ಬೆನ್ನಿನ ಮೇಲೆ ಹೊಡೆದು ಜಿಂಜಾ ಮುಷ್ಟಿ ಮಾಡುವಾಗ ತಂದೆ ತಾಯಿ ಹಾಗು ಅಣ್ಣ ಮತ್ತು ಮನೆಯ ಅಕ್ಕಪಕ್ಕದವರಾದ ಡ್ಯಾನಿಯಲ್ ತಂದೆ ಶಿವರಾಜ, ಯೆಶಪ್ಪಾ ತಂದೆ ಲಕ್ಷ್ಮಣ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ, ಅವರು ಜಗಳ ಬಿಡಿಸಿಕೊಳ್ಳುವಾಗ ಗಂಡ ಸಿದ್ದಾರ್ಥ ಇವನು ನೀನು 2 ಲಕ್ಷ ರೂಪಾಯಿ ತೆಗೆದುಕೊಂಡು ಬರದಿದ್ದರೆ ನಿನ್ನ ಹಾಗು ನಿನ್ನ ತಂದೆ ತಾಯಿ ಹಾಗು ನಿನ್ನ ಅಣ್ಣನ ಜೀವ ತೆಗೆಯುತ್ತೆನೆ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ, ಗಂಡ ಎದೆಯಲ್ಲಿ ಒದ್ದು ಕೈಯಿಂದ ಹೊಟ್ಟೆಯಲ್ಲಿ, ಬೆನ್ನಿನಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದರಿಂದ ಫಿರ್ಯಾದಿಯು ಗ್ರಾಮದಲ್ಲಿ ಹಾಗು ಇತರೆ ಕಡೆ ಚಿಕಿತ್ಸೆ ಪಡೆದುಕೊಂಡರು ಸಹ ಕಡಿಮೆ ಆಗದ ಪ್ರಯುಕ್ತ ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 131/2019, PÀ®A. ªÀÄ£ÀĵÀå PÁuÉ :-
¦üAiÀiÁð¢ VÃvÁ UÀAqÀ F±ÀégÀ¥Áà UÀrتÀĤ ªÀAiÀÄ: 48 ªÀµÀð, eÁw: J¸ï.n. UÉÆAqÀ, ¸Á: ºÀ£ÀĪÀiÁ£À £ÀUÀgÀ PÀÄA¨ÁgÀªÁqÁ ©ÃzÀgÀ gÀªÀgÀ QjAiÀÄ ªÀÄ£ÀUÁzÀ «±Á® EvÀ£ÀÄ ©ÃzÀgÀ £ÀUÀgÀzÀ ©æêÀÄì PÁ¯ÉÃd£À°è JªÀiï.©.©.J¸ï ªÉÆzÀ®£Éà ªÀµÀðzÀ°è ªÁå¸ÀAUÀ ªÀiÁqÀÄwÛzÀÄÝ, «±Á® EvÀ£ÀÄ ©ÃzÀgÀ £ÀUÀgÀzÀ ºÀ£ÀĪÀiÁ£À £ÀUÀgÀ PÀÄA¨ÁgÀªÁqÁ¢AzÀ ¥Àæw ¢ªÀ¸À PÁ¯ÉÃfUÉ ºÉÆÃV §gÀĪÀzÀÄ ªÀiÁqÀÄwÛzÀÝ£ÀÄ, »ÃVgÀĪÁUÀ ¢£ÁAPÀ 17-07-2019 gÀAzÀÄ £À¸ÀÄQ£À eÁªÀ CAzÁdÄ 0430 UÀAmÉUÉ JzÀÄÝ vÀ£Àß gÀƪÀÄzÀ°è NzÀÄwÛzÀÝ£ÀÄ, ¦üAiÀiÁð¢AiÀÄÄ CAzÁdÄ 0500 UÀAmÉAiÀÄ ¸ÀĪÀiÁjUÉ ªÀÄUÀ NzÀĪÀ gÀÆA£À°è £ÉÆÃqÀ®Ä ªÀÄUÀ «±Á® EvÀ£ÀÄ PÁtzÀ PÁgÀt ºÉÆÃgÀUÉ ºÉÆÃVgÀ§ºÀÄzÉAzÀÄ w½zÀÄ £ÀAvÀgÀ ªÀÄUÀ ªÀÄ£ÉUÉ §gÀzÀ PÁgÀt ©ÃzÀgÀ £ÀUÀgÀzÀ gÉʯÉéà ¸ÉÖñÀ£À ªÀÄvÀÄÛ EvÀgÉ PÀqÉ ºÀÄqÀÄPÁrzÀgÀÄ ªÀÄUÀ£À ¥ÀwÛAiÀiÁVgÀĪÀ¢¯Áè, £ÀAvÀgÀ 0800 UÀAmÉUÉ ©æêÀÄì PÁ¯ÉÃdUÉ ºÉÆÃV «ZÁj¸À®Ä «±Á® EvÀ£ÀÄ EAzÀÄ PÁ¯ÉÃdUÉ §A¢gÀĪÀ¢¯Áè CAvÀ w½¹gÀÄvÁÛgÉ, PÁgÀt ¦üAiÀiÁð¢AiÀĪÀgÀ ªÀÄUÀ£ÁzÀ «±Á® vÀAzÉ F±ÀégÀ¥Áà ªÀAiÀÄ: 20 ªÀµÀð EvÀ£ÀÄ ¢£ÁAPÀ 17-07-2019 gÀAzÀÄ 0430 UÀAmɬÄAzÀ 0500 UÀAmÉAiÀÄ CªÀ¢üAiÀÄ°è ªÀģɬÄAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ §gÀzÉ PÁuÉAiÀiÁVgÀÄvÁÛ£É, PÁuÉAiÀiÁzÀ ºÀÄqÀÄUÀ£À ZÀºÀgÉ ¥ÀnÖ 1) ºÉ¸ÀgÀÄ : «±Á®, 2) vÀAzÉ ºÉ¸ÀgÀÄ : FñÀégÀ¥Áà, 3) ªÀAiÀÄ : 20 ªÀµÀð, 4) ªÀiÁvÁqÀĪÀ ¨sÁµÉ : PÀ£ÀßqÀ, »A¢ ºÁUÀÆ EAVèõÀ, 5) ªÉÄÊPÀlÄÖ : ¸ÁzsÁgÀt ªÉÄÊPÀlÄÖ, GzÀÝ£ÉÃAiÀÄ ªÀÄÄR, ©½AiÀÄ §tÚ, vÀ¯ÉAiÀÄ°è PÀ¥ÀÄà PÀÆzÀ®Ä, 6) zsÀj¹zÀ §mÉÖ :- ¦APÀ PÀ®gÀ nà ±Àlð ©½ §tÚzÀ ¥sÀÆ¯ï ±Àlð, PÀ¥ÀÄà §tÚzÀ ¥ÁåAl eÉÆvÉ PÀ¥ÀÄà §tÚzÀ £ÀqÀÄªÉ PÉA¥ÀÄà §tÚ UÉgɪÀżÀî PÁ¯ÉÃd ¨ÁåUÀ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 23-07-2019 gÀAzÀÄ ¥ÀæPÀgÀt zÁR°¹PÀAqÀÄ vÀ¤SÉ PÉÊUÉÆî¯ÁVzÉ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 63/2019, PÀ®A. 78(3) PÉ.¦ PÁAiÉÄÝ :-
ದಿನಾಂಕ 23-07-2019 ರಂದು ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಸಲಿಂಗಪ್ಪಾ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಿಕ್ಕ ಮೇರೆಗೆ ಪಿಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ  ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಗೋಡೆ ಮರೆಯಾಗಿ ನಿಂತು ನೋಡಲು ಅಲ್ಲಿ ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಸಾರ್ವಜನಿಕರ ರೋಡಿನ ಮೇಲೆ ಮೂರು ಜನ ಸಾರ್ವಜನಿಕರಿಗೆ ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆಯಿಸಿರಿ 1 ರೂಪಾಯಿಗೆ 80 ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಸ್ವಲ್ಪ ದೂರದಿಂದ ಗಮನಿಸಿ ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಮೂರು ಜನ ಆರೋಪಿತರಿಗೆ ಹಿಡಿದುಕೊಂಡಾಗ ಮಟಕಾ ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಸದರಿ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಲಕ್ಷ್ಮಣ ತಂದೆ ನಿವೃತ್ತಿ ಮಾಳಕರಿ ವಯ: 36 ವರ್ಷ, ಜಾತಿ: ಕಬ್ಬಲಿಗ, 2) ಹಣಮಂತ ತಂದೆ ನಿರ್ವತಿ ಮಾಳಕರಿ ವಯ: 40 ವರ್ಷ, ಜಾತಿ: ಕಬ್ಬಲಿಗ, 3) ಕಿಶನ ತಂದೆ ಬಳರಾಮ ಜೊಗೆ ವಯ: 32 ವರ್ಷ, ಜಾತಿ: ಕಬ್ಬಲಿಗ, ಮೂವರು ಸಾ: ಜೊಗೆವಾಡಿ, ನಂತರ ಪಂಚರ ಸಮಕ್ಷಮದಲ್ಲಿ ಆರೋಪಿತರಿಗೆ ನೀವು ಚಿರಾಡಿ ಏನು ಬರೆದುಕೊಳ್ಳುತ್ತಿದ್ದಿರಿ ಅಂತಾ ವಿಚಾರಿಸಲು ಅವರು ತಿಳಿಸಿದ್ದೇನೆಂದರೆ ನಾವು ಸಾರ್ವಜನಿಕರಿಗೆ 1 ರೂಪಾಯಿ 80 ರೂಪಾಯಿ ಕೊಡುತ್ತೇವೆಂದು ಸಾರ್ವಜನಿಕರಿಂದ ಹಣ ಪಡೆದು ಮಟಕ ಎಂಬ ನಸಿಬಿಜುಜಾಟದ ನಂಬರ ಬರೆದುಕೊಳ್ಳುತ್ತಿದ್ದೇವೆಂದು ತಿಳಿಸಿದರು, ನಂತರ ಪಂಚರ ಸಮಕ್ಷಮ ಅವರ ಅಂಗ ಜಡತಿ ಮಾಡಿ ಅವರಿಂದ ಒಟ್ಟು 1960/- ರೂಪಾಯಿ ನಗದು ಹಣ ಮತ್ತು 3 ಮಟಾಕಾ ಚೀಟಿ ಹಾಗು 3 ಬಾಲಪೆನ್ ಸಿಕ್ಕಿದ್ದು ಅವುಗಳನ್ನು ತಾಬೆಗೆ ತೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.