Police Bhavan Kalaburagi

Police Bhavan Kalaburagi

Wednesday, January 18, 2017

BIDAR DISTRICT DAILY CRIME UPDATE 18-01-2017

23¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-01-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 04/2017, ಕಲಂ 279, 304(ಎ) ಐಪಿಸಿ :-
ದಿನಾಂಕ  19-12-2016 ರಂದು ಫಿರ್ಯಾದಿ ರೇವಣಸಿದ್ಧಪ್ಪಾ ತಂದೆ ಶಂಕರೇಪ್ಪಾ ರಟಕಲ್ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಕೊಡಂಬಲ ರವರು ತಮ್ಮ ತಂಗಿಯಾದ ಜಗದೇವಿ ಗಂಡ ಕಲ್ಲಪ್ಪಾ ಸಿಂಧನಕೇರೆ ರವರ ಮನೆಗೆ ಹೋಗಿ ಮರಳಿ ನಡೆದುಕೊಂಡು ಮನೆಗೆ ಬರುವಾಗ ಹಿರೋ ಸ್ಪಲೆಂಡರ ಪ್ರೋ ಮೊಟಾರ ಸೈಕಲ್ ನಂ. ಕೆಎ-39/ಕೆ-8451 ನೇದರ ಚಾಲಕನಾದ ಆರೋಪಿ ವೀರಶೇಟ್ಟಿ ತಂದೆ ಗದಿಗೆಪ್ಪಾ ಡಾಕುಳಗಿ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಕೊಡಂಬಲ ಇತನು ತನ್ನ ಮೋಟಾರ್ ಸೈಕಲ ಮೇಲೆ ತನ್ನ ತಾಯಿಯಾದ ಶರಣಮ್ಮಾ ಗಂಡ ಗದಗೆಪ್ಪಾ ಡಾಕಳುಗಿ ರವರಿಗೆ ಕುಡಿಸಿಕೊಂಡು ತಮ್ಮೂರ ವಿಶ್ವಭಾರತಿ ಹಿರಿಯ ಪ್ರಥಮಿಕ ಶಾಲೆ ಹತ್ತಿರ ಭೂಂಯಾರ ಕಡೆ ಹೋಗುವ ಕಚ್ಚಾ ರೋಡಿನ ಮೇಲೆ ಅಜಾಗರೂಕತೆಯಿಂದ ಓಡಿಸಿದ್ದರಿಂದ ಆರೋಪಿಯ ತಾಯಿ ಜಂಪಿನಲ್ಲಿ ಬಿದ್ದಳು, ಆಗ ಆರೋಪಿಯು ತನ್ನ ಮೊಟಾರ ಸೈಕಲ್ ಸ್ವಲ್ಪ ಮುಂದಗಡೆ ಹೋಗಿ ನಿಲ್ಲಿಸಿದನು, ಫಿರ್ಯಾದಿಯು ಹೋಗಿ ನೋಡಲು ಆರೋಪಿಯ ತಾಯಿಯ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಹಾಗೂ ಬಲ ಕಪಾಳಕ್ಕೆ ಭಾರಿ ಗುಪ್ತಗಾಯವಾಗಿ ಪ್ರಜ್ಞೆ ತಪ್ಪಿರುತ್ತದೆ, ಅಷ್ಟರಲ್ಲಿ ತಮ್ಮೂರ ಧರ್ಮಣ್ಣಾ ತಂದೆ ಭೀಮಶಾ ಬ್ಯಾಲಹಳ್ಳಿ ಹಾಗೂ ವೈಜಿನಾಥ ತಂದೆ ನಾಗಪ್ಪಾ ಭುಸಗೆ ರವರು ತಮ್ಮ ಹೊಲದಿಂದ ಮರಳಿ ಗ್ರಾಮದ ಕಡೆ ಬರುವಾಗ ಸದರಿ ಘಟನೆ ನೋಡಿ ಒಂದು ಆಟೋದಲ್ಲಿ  ವೀರಶೇಟ್ಟಿ ತಂದೆ ಗದಗೆಪ್ಪಾ ಹಾಗೂ ಧರ್ಮಣ್ಣಾ ತಂದೆ ಭೀಮಶಾ ರವರು ಚಿಕಿತ್ಸೆಗಾಗಿ ಗಾಯಳು ಶರಣಮ್ಮಾ ಅವಳಿಗೆ ಹಾಕಿಕೊಂಡು ಹೋಗಿ ಒಳಸಿಂಗೆಕರ ಆಸ್ಪತ್ರೆ ಸೊಲಾಪೂರಕ್ಕೆ ತೆಗೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ, ನಂತರ ದಿನಾಂಕ 24-12-2016 ರಂದು ವೈದ್ಯಾಧಿಕಾರಿರವರು ಚಿಕಿತ್ಸೆ ಫಲಕಾರಿಯಾಗುವ ಸಂಭವ ಕಡಿಮೇ ಇರುತ್ತದೆ ಅಂತ ತಿಳಿಸಿದಾಗ ಆರೋಪಿಯು ತನ್ನ ತಾಯಿ ಶರಣಮ್ಮಾ ಅವಳಿಗೆ ಒಂದು ಕಾರಿನಲ್ಲಿ ಹಾಕಿಕೊಂಡು ತಮ್ಮೂರಿಗೆ ಬರುವಾಗ ದಾರಿಯ ಮದ್ಯ ನಳದುರ್ಗಾ ಹತ್ತಿರ ದಿನಾಂಕ 24-12-2016 ರಂದು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-1-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 07/2017, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
                                                                                     ¢£ÁAPÀ 16-01-2017 gÀAzÀÄ ªÀÄÄqÀ© UÁæªÀÄzÀ C¦à DmÉÆà qÉæöʪÀgï E¸Áä¬Ä¯ï vÀAzÉ ZÀAzÀæ±Á ¨Á®PÀÆAzÉ EvÀ£ÀÄ vÀ£Àß C¦à DmÉÆà £ÀA. PÉJ-39/3074 £ÉÃzÀgÀÀ°è ¦üAiÀiÁð¢ UÀÄAqÀ¥Áà vÀAzÉ PÁ±À¥Áà PÉÆAqÀUÉ ªÀAiÀÄ: 50 ªÀµÀð, ¸Á: ªÀÄÄqÀ© UÁæªÀÄ, vÁ: §¸ÀªÀPÀ¯Áåt gÀªÀgÀ CtÚ£ÁzÀ ±ÀAPÀgÀ PÉÆAqÀUÉ ºÁUÀÆ »ÃgÀ£ÁUÁAªÀ UÁæªÀÄzÀ 09 d£À ±Á¯ÉAiÀÄ ªÀÄPÀ̽UÉ PÀÆr¹PÉÆAqÀÄ §¸ÀªÀPÀ¯Áåt¢AzÀ ªÀÄÄqÀ©UÉ ºÀtªÀÄAvÀªÁr ²ªÁgÀzÀ SÁ£Á¥ÀÆgÀ PÁæ¸ï zÁn SÁ¸ÀV ±Á¯É zÁnzÀ £ÀAvÀgÀ ªÀÄÄqÀ© PÀqÉUÉ §gÀÄwÛgÀĪÁUÀ JzÀÄj¤AzÀ CAzÀgÉ ªÀÄÄqÀ© PÀqɬÄAzÀ ¨ÉÆïÉgÉÆ £ÀA. PÉJ-39/JªÀiï-1873 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀªÀ£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ gÉÆÃr£À ªÉÄÃ¯É CqÁØ ¢rØAiÀiÁV ZÀ¯Á¬Ä¹PÉÆAqÀÄ gÉÆÃr£À §®§¢UÉ §AzÀÄ E¸Áä¬Ä¯ï EvÀ£À C¦à DmÉÆà ªÁºÀ£ÀPÉÌ eÉÆÃgÁV JzÀÄj¤AzÀ rQÌ ªÀiÁr vÀ£Àß ªÁºÀ£À ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj rQ̬ÄAzÀ DmÉÆÃzÀ°è PÀĽvÀ J®ègÀÄ eÉÆÃgÁV ¸ÀvÉÛªÀgÉÆà J¥ÉÆàà JªÉÇé JAzÀÄ aÃgÁqÀÄvÁÛ PÉ®ªÀgÀÄ gÉÆÃr£À ªÉÄÃ¯É ©zÀÝgÀÄ PÉ®ªÀgÀÄ DmÉÆÃzÀ°è ©¢ÝgÀÄvÁÛgÉ, gÉÆÃr£À ªÉÄÃ¯É ©zÀÝgÀªÀgÀ ¥ÉÊQ ¦üAiÀiÁð¢AiÀÄ CtÚ ±ÀAPÀgÀ¤ EvÀ£À vÀ¯ÉAiÀÄ ªÉÄÃ¯É vÀ¯ÉAiÀÄ »AzÉ PÀ¥Á¼ÀPÉÌ ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁV gÉÆÃr£À ªÉÄÃ¯É ZÀqÀ¥Àr¸ÀÄwÛzÀÝ£ÀÄ ªÀÄvÀÄÛ E¸Áä¬Ä® EvÀ¤UÉ £ÉÆÃqÀ®Ä CªÀ£À ºÀuÉAiÀÄ ªÉÄÃ¯É gÀPÀÛUÁAiÀĪÁVzÀÄÝ ºÁUÀÆ JgÀqÀÄ ªÉÆüÀPÁ®ÄUÀ½UÉ ¨sÁj UÀÄ¥ÀÛUÁAiÀÄ ºÁUÀÆ gÀPÀÛUÁAiÀÄUÀ¼ÁV £ÀqÉAiÀÄ®Ä §gÀzÀAvÉ vÀ£Àß DmÉÆà ºÀwÛgÀ ©zÀÄÝ £ÀgÀ¼ÁqÀÄwÛzÀÝ£ÀÄ ºÁUÀÆ DmÉÆÃzÀ°è PÀĽvÀ 09 d£À ±Á¯ÉAiÀÄ ªÀÄPÀ̽UÉ «ZÁj¸À®Ä CzÀgÀ°è JgÀqÀÄ UÀAqÀÄ K¼ÀÄ ºÉtÄÚ ªÀÄPÀ̽zÀÄÝ CªÀgÉîègÀÄ »ÃgÀ£ÁUÁAªÀ UÁæªÀÄzÀªÀjzÀÄÝ 09 CªÀgÀ ªÀÄÄRPÉÌ, PÉÊUÀ½UÉ, PÁ®ÄUÀ½UÉ C®è°è ¸ÁzÁ gÀPÀÛUÁAiÀÄ ºÁUÀÆ UÀÄ¥ÀÛUÁAiÀÄUÀ¼ÁVgÀÄvÉÛªÉ, CªÀgÉ®èjUÉ ªÀÄÄqÀ© ¸ÀgÀPÁj D¸ÀàvÉæUÉ ºÉÆUÀ®Ä ªÀåªÀ¸ÉÛ ªÀiÁr 108 CA§Ä¯É£Àì §AzÀ vÀPÀët ¦üAiÀiÁð¢AiÀÄÄ vÀ£Àß CtÚ¤UÉ ºÁUÀÆ E¸Áä¬Ä®UÉ E§âjUÀÆ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÀgÀĪÁUÀ §¸ÀªÀPÀ¯Áåt ¸À«ÄÃ¥À w¥ÀÄgÁAvÀ ºÀwÛgÀ zÁj ªÀÄzÀå C¥ÀWÁvÀzÀ°è ¨sÁj UÁAiÀÄUÉÆArzÀ ¦üAiÀiÁð¢AiÀÄ CtÚ ±ÀAPÀgÀ vÀAzÉ PÁ±À¥Áà PÉÆAqÀUÉ ªÀAiÀÄ: 65 ªÀµÀð, eÁw: PÀ§â°UÀ, ¸Á: ªÀÄÄqÀ© EvÀ£ÀÄ ªÀÄÈvÀ¥ÀnÖgÀÄvÁÛ£É ºÁUÀÆ E¸Áä¬Ä® EvÀ¤UÉ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 17-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
¢£ÁAPÀ 10-01-2017 gÀAzÀÄ ¹zÀݪÀiÁä UÀAqÀ ©üêÀıÁ ªÀAiÀÄ: 67 ªÀµÀð, eÁw: PÀ§â®UÉÃgÀ, ¸Á: ¯ÉçgÀ PÁ¯ÉÆä ©ÃzÀgÀ gÀªÀjUÉ ªÉÄÊAiÀÄ°è DgÁªÀÄ E®èzÀjAzÀ CªÀ½UÉ aQvÉì PÀÄjvÀÄ ¦üAiÀiÁ𢠸ÀĤÃvÁ UÀAqÀ ªÀÄ£ÉÆúÀgÀ ªÀiÁ¼ÀUÉ ªÀAiÀÄ: 40 ªÀµÀð, eÁw: Qæ±ÀÑ£À, ¸Á: ¯ÉçgÀ PÁ¯ÉÆä ©ÃzÀgÀ gÀªÀgÀÄ ºÁUÀÆ ¦üAiÀiÁð¢AiÀÄ ªÀÄUÀ E§âgÀÄ PÀÆr ©ÃzÀgÀ f¯Áè ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §AzÀÄ zÁR°¹zÁUÀ ¹zÀݪÀiÁä EªÀ¼ÀÄ aQvÉì PÁ®PÉÌ UÀÄtªÀÄÄR DUÀ¯ÁgÀzÉ ¢£ÁAPÀ 17-01-2017 gÀAzÀÄ f¯Áè ¸ÀgÀPÁj D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼É, ¸ÀzÀj ¹zÀݪÀiÁä EªÀ¼ÀÄ AiÀiÁªÀÅzÉÆ ¨ÉãɬÄAzÀ §¼À®ÄwÛzÀÄÝ aQvÉì PÁ®PÉÌ UÀÄt ªÀÄÄR DUÀ¯ÁgÀzÉ ªÀÄÈvÀ¥ÀnÖgÀÄvÁÛ¼ÉAzÀÄ ¤ÃrzÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 02/2017, PÀ®A 174 ¹.Dgï.¦.¹ :-
¦üAiÀiÁð¢ D±Á UÀAqÀ C±ÉÆÃPÀ PÀÄ®PÀtÂð ¸Á: ²ªÀ£ÀUÀgÀ ºÀĪÀÄ£Á¨ÁzÀ gÀªÀgÀ UÀAqÀ C±ÉÆÃPÀ PÀÄ®PÀtÂð gÀªÀjUÉ ºÉÆmÉÖ £ÀƪÀÅ C¥ÉArPÀì (ºÀgÀ¤) DVzÀÝjAzÀ ±À¸ÀÛç aQvÉì ªÀiÁr¹zÀÄÝ, UÀAqÀ¤UÉ JqÀUÉÊ ªÀÄvÀÄÛ JqÀUÁ°UÉ ¥Á±Àéð ªÁAiÀÄĪÁVzÀÄÝ ºÁUÀÄ UÀAqÀ¤UÉ ºÀÈzÀAiÀÄ ¨É£É ¸ÀºÀ PÁt¹PÉÆArzÀÄÝ EgÀÄvÀÛzÉ, EUÀ MAzÀÄ ªÀµÀð¢AzÀ C¥ÉArPÀì (ºÀgÀ¤) ¨ÉÃ£É ºÉZÁÑVzÀÄÝ ªÉÊzÁå¢üÃPÁjUÀ½UÉ vÉÆj¹zÁUÀ ¥ÀÄ£ÀB ±À¸ÀÛçaQvÉì ªÀiÁqÀ¨ÉÃPÉAzÀÄ w½¹zÀgÀÄ ¦üAiÀiÁð¢UÉ C£ÀÄPÀÄ®ªÁVgÀĪÀÅ¢¯Áè, UÀAqÀ£ÀÄ C¥ÉArPÀì (ºÀgÀ¤) ¨ÉãɬÄAzÀ £ÀgÀ¼ÀÄwÛzÀÝgÀÄ, £ÀAvÀgÀ ¦üAiÀiÁð¢AiÀĪÀgÀ UÀAqÀ£ÀÄ ¢£ÁAPÀ 16-01-2017 gÀAzÀÄ ¸ÁAiÀÄAPÁ® 6 UÀAl¬ÄAzÀ ¢£ÁAPÀ 17-01-2017 gÀAzÀÄ ªÀÄÄAeÁ£É 0700 UÀAmÉAiÀÄ ªÀÄzsÀå CªÀ¢AiÀÄ°è ºÉÆmÉÖAiÀÄ ¨ÉÃ£É vÁ¼À¯ÁgÀzÉ fêÀ£ÀzÀ°è fÃUÀÄ¥ÉìUÉÆAqÀÄ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, vÀ£Àß UÀAqÀ£À ¸Á«£À°è AiÀiÁgÀzÉ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 17-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 05/2017, PÀ®A 279, 338 L¦¹ :-
ದಿನಾಂಕ 15-01-2017 ರಂದು ಫಿರ್ಯಾದಿ ಅನಂತ ತಂದೆ ನರೇಂದ್ರಗಿರಿ ಗೋಸ್ವಾಮಿ, ವಯ: 48 ವರ್ಷ, ಜಾತಿ: ಗೋಸಾಯಿ, ಸಾ: ನಿರಗುಡಿ, ತಾ: ಬಸವಕಲ್ಯಾಣ ರವರ ಚಿಕ್ಕಪ್ಪನ ಮಗನಾದ ಸಂತೋಷ ತಂದೆ ಮಚಿಂದ್ರ ಗೊಸ್ವಾಮಿ, ವಯ: 28 ವರ್ಷ, ಸಾ: ನಿರಗುಡಿ ಮತ್ತು ಸಂಬಂಧಿ ನರಸಿಂಗ ತಂದೆ ಮೊತಿಗಿರಿ, ಗೋಸ್ವಾಮಿ ವಯ: 27 ವರ್ಷ, ಸಾ: ತಳಮೋಡ , ತಾ: ಉಮರ್ಗಾ ಹಾಗೂ ಪ್ರಭಾಕರ ತಂದೆ ಅಂಬಾಜಿ ಬಿರಾಜದಾರ, ವಯ: 38 ವರ್ಷ, ಸಾ: ನಿರಗುಡಿ ಈ ಮೂರು ಜನ ಹೊಲದಿಂದ ಮನೆಗೆ ಹೋಗುತ್ತಿರುವಾಗ ರಾ.ಹೆ.ನಂ. 09 ರ ಮೇಲೆ ಮೋಹನ ಧಾಬಾ ಸಮೀಪ ಪ್ರಭಾಕರನು ತನ್ನ ಮೊಟಾರ್ ಸೈಕಲ ನಂ. ಎಂಎಚ-12/ಎಎಸ-3279 ನೇದ್ದರ ಮೇಲೆ ನರಸಿಂಗ ಮತ್ತು ಸಂತೋಷರವರಿಗೆ ಕೂಡಿಸಿಕೊಂಡು ಉಮರ್ಗಾ ಕಡೆ ಹೋಗುತ್ತಿರುವಾಗ ಅವನ ಹಿಂದಿನಿಂದ ಬಂಗ್ಲಾ ಕಡಯಿಂದ ಉಮರ್ಗಾ ಕಡೆಗೆ ಹೋಗುತ್ತಿರುವ ಒಂದು ಟಾಟಾ ಸುಮೊ ನಂ. ಎಂ.ಎಚ-24/ಎಲ-4495 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪ್ರಭಾಕರನು ಚಲಾಯಿಸುತ್ತಿದ್ದ ಮೊಟಾರ್ ಸೈಕಲಗೆ ಹಿಂದೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೆ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಸಂತೋಷನ ತಲೆಗೆ ಭಾರಿ ರಕ್ತಗಾಯ, ಮುಖಕ್ಕೆ ರಕ್ತಗಾಯ, ಎಡ ಭುಜದಲ್ಲಿ ಭಾರಿ ಗುಪ್ತಗಾಯವಾಗಿ ಕೈಮುರಿದಿರುತ್ತದೆ, ಪ್ರಭಾಕರನಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ಗಾಯವಾಗಿದ್ದರಿಂದ ಅವರಿಗೆ ಉಮರ್ಗಾದ ಮಾತೃಛಾಯಾ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ನರಸಿಂಗನಿಗೆ ಬಲಮುಂಗೈಗೆ, ಬಲ ರಟ್ಟೆಗೆ, ಬಲ ಭುಜದಲ್ಲಿ ಭಾರಿಗಾಯವಾಗಿ ಕೈ ಮುರಿದಿದರಿಂದ ಅವರಿಗೆ ಉಮರ್ಗಾದ ವಿಶ್ವೇಕರ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 08/2017, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 17-01-2017 gÀAzÀÄ ¦üAiÀiÁð¢ PÁ²£ÁxÀ vÀAzÉ ²ªÀ°AUÀ¥Áà zÉÆrØ ªÀAiÀÄ: 48 ªÀµÀð, ¸Á: ªÀÄ£ÁßJSÉýî, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀÄ vÀ£Àß ¸Éà÷èÃAqÀgï ¥Àè¸ï ªÁºÀ£À ¸ÀA. PÉJ-39/eÉ-4044 £ÉÃzÀgÀ ªÉÄÃ¯É ªÀÄ£ÁßJSÉýî UÁæªÀÄzÀ ¸ÀgÀPÁj D¸ÀàvÉæAiÀÄ ¥ÀPÀÌzÀ gÉÆÃr¤AzÀ J£ï.J£ï-09 gÉÆÃr£À ªÀÄÆ®PÀ CA¨ÉÃqÀÌgï ZËPï PÀqÉUÉ §ÄgÀwÛgÀĪÁUÀ ºÀĪÀÄ£Á¨ÁzÀ PÀqɬÄAzÀ ¯Áj £ÀA. J¦-31/n-9619 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ¯ÁjAiÀÄ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÁºÀ£ÀPÉÌ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢AiÀÄ vÀ¯ÉAiÀÄ »A¨sÁUÀzÀ°è ¨sÁj UÀÄ¥ÀÛUÁAiÀÄ ªÀÄvÀÄÛ JgÀqÀÄ PÁ®ÄUÀ¼À »ªÀÄärAiÀÄ ºÀwÛgÀ vÀgÀazÀ gÀPÀÛUÁAiÀÄUÀ¼ÀÄ ºÁUÀÆ JqÀªÉƼÀPÁ®Ä ªÀÄArAiÀÄ ºÀwÛgÀ UÀÄ¥ÀÛUÁAiÀÄ ºÁUÀÆ ºÀuÉAiÀÄ ºÀwÛgÀ gÀPÀÛUÁAiÀĪÁVgÀÄvÀÛzÉ, ¸ÀzÀj DgÉÆæAiÀÄÄ vÀ£Àß ¯ÁjAiÀÄ£ÀÄß ¸ÀܼÀzÀ°è ¤°è¹ Nr ºÉÆÃVgÀÄvÁÛ£É, PÀÆqÀ¯Éà ¦üAiÀiÁð¢AiÀÄ ¨sÁªÀ£ÁzÀ ¥Àæ«Ãt vÀAzÉ eÉÊgÁªÀÄ ªÀAiÀÄ: 30 ªÀµÀð, ¸Á: ªÀÄ£ÁßJSÉýî EªÀgÀÄ ¦üAiÀiÁð¢UÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è PÀÆr¹PÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæAiÀÄ°è zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 10/2017, PÀ®A 366(J), 448, 506 L¦¹ & ¥ÉÆÃPÉÆìà PÁAiÉÄÝ 2012 :-
ದಿನಾಂಕ 27-12-2016 ರಂದು ನಸುಕಿನ ಜಾವ ಆರೋಪಿ ಸುರಜ ತಂದೆ ರೂಪಸಿಂಗ್ ಆಡೆ ಸಾ: ಮುರ್ಕಿ ಗ್ರಾಮ ಇತನು ಫಿರ್ಯಾದಿಯವರ ಮನೆಗೆ ನುಗ್ಗಿ ಫಿರ್ಯಾದಿಯ ಮಗಳ ಮೇಲೆ ಒತ್ತಡ ಹೇರಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ, ಮಗಳು ಹೋಗಲು ನಿರಾಕರಿಸಿದರೆ ಆರೋಪಿಯು ಮಗಳ ಮದುವೆಯನ್ನು ಎಲ್ಲಿಯೂ ಕೂಡಾ ಆಗಲು ಬಿಡುವುದಿಲ್ಲವೆಂದು ಬೆದರಿಕೆ ಕೂಡ ಹಾಕಿರುತ್ತಾನೆ, ಇದಲ್ಲದೆ ಫಿರ್ಯಾದಿಗೂ ಕೂಡ ಜೀವ ಬೇದರಿಕೆ ಒಡ್ಡುತ್ತಿದ್ದಾನೆ, ಫಿರ್ಯಾದಿಯು ಅಪಹರಣದ ದಿನದಿಂದ ಇಂದಿನವರೆಗೆ  ಹುಡುಕಾಟ ಮಾಡಿದರು ಕೂಡ ಇದುವರೆಗೆ ತನ್ನ ಮಗಳ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ, ಆದರೆ ತಡ ರಾತ್ರಿ 7022906287 ಈ ಮೊಬೈಲ್ ನಂ. ದಿಂದ ಆಗಾಗ ಜೀವ ತೆಗೆಯುವ ಬೆದರಿಕೆ ಕರೆ ಬರುತ್ತಿದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 03/2017, PÀ®A 494, 498(J), 504, 109 L¦¹ :-
¦üAiÀiÁð¢ C¤vÁ UÀAqÀ PÁ²gÁªÀÄ gÁoÉÆÃqÀ ªÀAiÀÄ: 37 ªÀµÀð, ¸Á: zÉêÀVjvÁAqÁ (J) gÀªÀgÀÄ DgÉÆæ PÁ²gÁªÀÄ vÀAzÉ UÁªÀÄÄ gÁoÉÆÃqÀ ªÀAiÀÄ: 45 ªÀµÀð, eÁw: ®ªÀiÁtÂ, ¸Á: zÉêÀVjvÁAqÁ EvÀ£À ªÉÆzÀ® ºÉAqÀw EzÀÄÝ ¸ÀĪÀiÁgÀÄ 18 ªÀµÀðUÀ¼À »AzÉ zÉêÀVjvÁAqÁzÀ°è ªÀÄzÀĪÉAiÀiÁVzÀÄÝ ¦üAiÀiÁð¢AiÀÄÄ vÀ£Àß UÀAqÀ£À eÉÆvÉ zÉêÀVjAiÀÄ°èzÀÄÝ, UÀAqÀ ªÀÄvÀÄÛ DvÀ£À vÀAzÉ vÁ¬Ä PÀÄlÄA§zÀªÀgÀÄ DUÁUÀ vÀPÀgÁgÀÄ ªÀiÁqÀÄwÛzÀÄÝ, ¦üAiÀiÁð¢UÉ MAzÀÄ ºÉtÄÚ ªÀÄUÀĪÁzÀ £ÀAvÀgÀ UÀAqÀ ¦üAiÀiÁð¢UÉ Hl PÉÆqÀzÉà ªÀiÁ£À¹PÀ, zÉÊ»PÀ QgÀÄPÀļÀ PÉÆqÀÄwÛzÀÝ, ¦üAiÀiÁð¢UÉ ªÀÄvÀÄÛ ¦üAiÀiÁð¢AiÀÄ ªÀÄUÀÄ«UÉ ºÀĪÀÄ£Á¨ÁzÀ£À°è ¨ÁrUÉ ªÀÄ£ÉAiÀÄ°è ©lÄÖ ¸ÀĪÀiÁgÀÄ ¢ªÀ¸À ªÀÄ£ÉUÉ §gÀzÉà EgÀĪÀÅzÀÄ DvÀ£À CPÀÌ ¹ÃvÁ¨Á¬Ä JgÀqÀ£Éà ªÀÄzÀÄªÉ ªÀiÁqÀĪÀ ¸À®ÄªÁV ºÉÆqÉAiÀÄĪÀÅzÀÄ ªÀiÁqÀÄwÛzÀÄÝ EzÉà jÃw ºÉÊzÁæ¨ÁzÀUÀÄ zÀÄrAiÀÄ®Ä ºÉÆÃzÁUÀ M§âAnAiÀiÁV ©lÄÖ ºÉÆÃUÀĪÀÅzÀÄ ªÀiÁqÀÄwÛzÀÝ F §UÉÎ ºÉÊzÁæ¨ÁzÀ£À°èAiÀÄÄ zÀÆgÀÄ PÉÆnÖzÀÄÝ EgÀÄvÀÛzÉ, ¸ÀĪÀiÁgÀÄ ¸À® ¦üAiÀiÁð¢ vÀ£Àß UÀAqÀ£À eÉÆvÉ EgÀ®Ä ºÉÆÃzÀgÀÄ UÀAqÀ ªÀÄ£ÉAiÀÄ°è ElÄÖPÉÆArgÀĪÀÅ¢®è, ¢£ÁAPÀ 07-10-2010 gÀAzÀÄ ¦üAiÀiÁ𢠩ÃzÀgÀ£À°è vÀ£Àß UÀAqÀ£À eÉÆvÉ EgÀ®Ä ºÉÆÃVzÀÄÝ ¸Àé®à ¢£À ZÉ£ÁßVzÀÄÝ ªÀÄvÉÛ ªÀiÁ£À¹PÀ, zÉÊ»PÀ QgÀÄPÀļÀ ¤ÃrzÀÄÝ EzÀjAzÀ ¨ÉøÀvÀÄÛ ¦üAiÀiÁð¢ vÀ£Àß vÀªÀgÀÄ ªÀÄ£ÉUÉ zÉêÀVjvÁAqÁPÉÌ §A¢zÀÄÝ, DUÀ UÀAqÀ, UËj¨Á¬Ä @ ±ÁAvÁ¨Á¬Ä @ gÉÃtÄPÁ eÉÆvÉ ¢£ÁAPÀ 23-05-2011 gÀAzÀÄ «ÃgÀ¨sÀzÉæñÀégÀ zÉêÀ¸ÁÜ£À ZÁAUÀ¯ÉÃgÁzÀ°è JgÀqÀ£ÉÃAiÀÄ ªÀÄzÀĪÉAiÀiÁVzÁÝ£É CAvÀ ¸ÀºÉÆÃzÀgÀ C¤®ªÀiÁgÀ w½¹gÀÄvÁÛ£É, JgÀqÀ£Éà ªÀÄzÀĪÉAiÀÄ£ÀÄß DgÉÆævÀgÁzÀ UÀAqÀ£À vÀAzÉ, vÁ¬Ä ªÀÄvÀÄÛ ¸ÀA§A¢üPÀgÁzÀ ¸ÀÄgÉñÀ, ¦¥À¯Á, GªÉÄñÀ, ¹ÃvÁ¨Á¬Ä, gÁªÀÄfÃ, PÀĸÀĨÁ¬Ä, ªÀiÁ£ÀPÀ¨Á¬Ä, Q±À£ï, ¸ÀÄ«ÄvÁæ EªÀgÉ®ègÀÆ ¸ÉÃj ªÀÄzÀÄªÉ ªÀiÁr¹gÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¢£ÁAPÀ 17-1-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 05/2017, ಕಲಂ 3, 4 ವರದಕ್ಷಣೆ ಕಾಯ್ದೆ 1961 ಜೊತೆ 498(ಎ), 324, 323, 504 ಐಪಿಸಿ :-
ದಿನಾಂಕ 05-12-2007 ರಂದು ಫಿರ್ಯಾದಿ ರೇಣುಕಾ ಗಂಡ ಸಿದ್ದಾರ್ಥ ಶಾಖಾ ವಯ: 30 ವರ್ಷ, ಜಾತಿ: ಹೊಲೀಯಾ, ಸಾ: ಚಿಟಗುಪ್ಪಾ ರವರಿಗೆ ಫಿರ್ಯಾದಿಯ ತಂದೆ-ತಾಯಿರವರು ಸಿದ್ದಾರ್ಥ ತಂದೆ ಸುಭಾಷ ಶಾಖಾ ವಯ: 38 ವರ್ಷ, ಸಾ: ಚಿಟಗುಪ್ಪಾ ಇತನಿಗೆ ಕೊಟ್ಟು ಸಂಪ್ರದಾಯದ ಪ್ರಕಾರ ಚಿಟಗುಪ್ಪಾ ಪಟ್ಟಣದ ಗವಿ ಮಡಿವಾಳೇಶ್ವರ ಮಂದಿರದ ಆವರಣದಲ್ಲಿ ಮದುವೆ ಮಾಡಿದ್ದು ಇರುತ್ತದೆ, ಫಿರ್ಯಾದಿಗೆ 1) ಸ್ನೇಹಾ ವಯ: 6 ವರ್ಷ, 2) ಪ್ರೀನ್ಸ್ ವಯ: 5 ವರ್ಷ ಹಾಗೂ 3) ಶಿವದೇವ ವಯ: 3 ವರ್ಷ ಅಂತ 3 ಮಕ್ಕಳಿದ್ದು, ಗಂಡನಿಗೆ ಮದುವೆಯ ಮೊದಲೇ ಅವರ ದೊಡ್ಡಪ್ಪನಾದ ಭೀಮಣ್ಣಾ ತಂದೆ ಸಂಬಾಜಿ ಶಾಖಾ ರವರು ಪಟ್ಟಣದ ಹಿರಿಯರ ಸಮ್ಮುಖದಲ್ಲಿ ದತ್ತು ಪಡೆದುಕೊಂಡಿದ್ದು ಇರುತ್ತದೆ, ಮದುವೆಯಾದ ನಂತರ ಫಿರ್ಯಾದಿಗೆ ದತ್ತು ಪಡೆದ ಭೀಮಣ್ಣಾ ಶಾಖಾ ರವರ ಮನೆಯಲ್ಲಿಯೇ ಇಟ್ಟಿರುತ್ತಾರೆ, ಮದುವೆಯಾದ ನಂತರ ಗಂಡನಾದ ಆರೋಪಿ ಸಿದ್ದಾರ್ಥ ತಂದೆ ಭೀಮಣ್ಣಾ ಶಾಖಾ ವಯ: 38 ವರ್ಷ, ಜಾತಿ: ಹೊಲೀಯಾ, ಸಾ: ಚಿಟಗುಪ್ಪಾ ಇತನು ಸುಮಾರು ಆರು ತಿಂಗಳು ಸರಿಯಾಗಿ ನೋಡಿಕೊಂಡು ನಂತರ ಆರೋಪಿಯು ಫಿರ್ಯಾದಿಗೆ ಮದುವೆ ಕಾಲಕ್ಕೆ ಹೆಚ್ಚಿನ ವರದಕ್ಷಿಣೆ ನಿಮ್ಮ ತಾಯಿ-ತಂದೆಯವರು ನೀಡಿರುವುದಿಲ್ಲ ಅದಕ್ಕೆ ನೀನು ತವರು ಮನೆಯಿಂದ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಜಗಳ ಮಾಡುತ್ತಿದ್ದರು ಆದರೆ ಫಿರ್ಯಾದಿಯು ತನ್ನ ತಂದೆ-ತಾಯಿಯವರು ಬಡವರು ಇದ್ದಾರೆ ಅವರ ಹತ್ತಿರ ಹಣ ಇಲ್ಲಾ ಅಂತಾ ಹೇಳಿದರೂ ಫಿರ್ಯಾದಿಯ ಮಾತುಗಳು ಗಮನಕ್ಕೆ ತೆಗೆದುಕೊಳ್ಳದೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆ ಬಡೆ ಮಾಡಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿರುತ್ತಾನೆ, ಆದರೆ ಮಾವ ಭೀಮಣ್ಣಾ ಶಾಖಾ ಹಾಗೂ ಅತ್ತೆ ಬಸಮ್ಮಾ ಶಾಖಾ ಅವರಿಗೆ ಸದರಿ ವಿಷಯ ತಿಳಿಸಿದಾಗ ಗಂಡನಿಗೆ ಬುದ್ದಿವಾದ ಹೇಳಿದರೂ ಅವರ ಮಾತು ಕೇಳಿರುವುದಿಲ್ಲಜ, ಸದರಿ ಅತ್ತೆ ಮಾವ ಫಿರ್ಯಾದಿಗೆ ಯಾವುದೇ ಹಿಂಸೆ ನೀಡಿರುವುದಿಲ್ಲ, ಸದರಿ ವಿಷಯ ಫಿರ್ಯಾದಿಯ ತಂದೆ-ತಾಯಿಗೆ ಮತ್ತು ಅಣ್ಣ ತಮ್ಮಂದಿರಿಗೆ ತಿಳಿಸಿದಾಗ ಅವರು ಸುಮಾರು ಸಲ ಮನೆಗೆ ಬಂದು ಗಂಡನಿಗೆ ಬುದ್ದಿವಾದ ಹೇಳಿದರೂ ಅವರ ಮಾತು ಕೇಳದ ಕಾರಣ ಸುಮಾರು ಮೂರು ವರ್ಷಗಳ ಹಿಂದೆ ಅಣ್ಣ ಸುಭಾಷ ಅವರು ಮೂರು ಲಕ್ಷ ರೂಪಾಯಿ ಗಂಡನಿಗೆ  ನೀಡಿರುತ್ತಾರೆ, ಆದರೂ ಕುಡ ಸದರಿ ಆರೋಪಿಯು ವರದಕ್ಷಣೆ ತರುವಂತೆ ಪೀಡಿಸಿ ಹಿಂಸೆ ನೀಡುತ್ತಿದ್ದರಿಂದ ತವರು ಮನೆಗೆ ವಿಷಯ ತಿಳಿಸಿದಾಗ ಮತ್ತೆ ಇಪ್ಪತ್ತು ಸಾವಿರ ರೂಪಾಯಿ ಗಂಡನಿಗೆ ನೀಡಿರುತ್ತಾರೆ ಆದರೂ ಸಹ ಇನ್ನೂ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 16-01-2017 ರಂದು ರಾತ್ರಿ ಆರೋಪಿಯು ಮನೆಗೆ ಬಂದು ಊಟ ಮಾಡಿ ಮಲಗುವಾಗ ನೀನು ತವರು ಮನೆಯಿಂದ ಒಂದು ಲಕ್ಷ ರೂಪಾಯಿ ವರದಕ್ಷಣೆ ಅಂತಾ ತಿಳಿದು ತಂದು ಕೊಡು ಇಲ್ಲದಿದ್ದರೆ ಮನೆಯಿಂದ ಹೊರಗೆ ಹೋಗು ಅಂತ ಜಗಳ ತೆಗೆದಾಗ ಫಿರ್ಯಾದಿಯು ಮುಂಜಾನೆ ಮಾತಾಡೋಣ ಈಗ ಮಲಗಿ ಅಂತ ತಿಳಿಸಿದಾಗ ಆರೋಪಿಯು ಫಿರ್ಯಾದಿಗೆ ನನಗೆ ಎದುರು ಮಾತನಾಡುತ್ತಿ ನಾನು ಹೇಳಿದಂತೆ ಕೇಳಿದರೆ ಸರಿ, ಇಲ್ಲದಿದ್ದರೆ ನಿನಗೆ ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸೊಂಟದ ಬೆಲ್ಟ ತೆಗೆದು ಎರಡು ಮೊಳಕಾಲುಗಳ ಮೇಲೆ, ತಿಕದ ಮೇಲೆ ಹೊಡೆದು ಗುಪ್ತ ಗಾಯಪಡಿಸಿ, ಕೂದಲು ಹಿಡಿದು ಗೊಡೆಗೆ ಹೊಡೆದರಿಂದ ಬಲ ತಲೆಗೆ ಗುಪ್ತ ಗಾಯವಾಗಿರುತ್ತದೆ ಮತ್ತು ಕಾಲಿನಿಂದ ಎಡಪಾದದ ಮೇಲೆ ತುಳಿದರಿಂದ ಹೆಬ್ಬೆರಳಿಗೆ ಗಾಯವಾಗಿದ್ದರಿಂದ ಫಿರ್ಯಾದಿಯು ಚೀರಾಡುವುದನ್ನು ಕೇಳಿ ಮನೆಯಲ್ಲಿದ್ದ ಅತ್ತೆ ಬಸಮ್ಮಾ ಗಂಡ ಭೀಮಣ್ಣಾ ಶಾಖಾ ಹಾಗೂ ಮನೆಯ ಪಕ್ಕದವರಾದ ಸಂಜು ತಂದೆ ಕಲ್ಲಪ್ಪಾ ಗಂಜಿ, ಬಾಬುರಡ್ಡಿ ತಂದೆ ಗುಂಡಾರಡ್ಡಿ ಯಲಮಶೇಟ್ಟಿ, ರಾಹುಲ ತಂದೆ ಲಕ್ಷ್ಮಣ ವರ್ಮಾ ಅವರು ಬಂದು ಪ್ರತ್ಯಕ್ಷವಾಗಿ ನೋಡಿ ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದು ಸಾರಾಂಶದ ಮೇರೆಗೆ ದಿನಾಂಕ 17-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 11/2017, PÀ®A 457, 380 L¦¹ :-
¢£ÁAPÀ 17-01-2017 gÀAzÀÄ ¹.ºÉZÀ.¹. 670 ¸À£ÀÄäPÀAiÀiÁå ¸Áé«Ä UÁA¢üUÀAd oÁuÉ ©ÃzÀgÀ gÀªÀgÀÄ gÁwæ UÀ¹Û£À°è J£À.© gÉrØ gÀªÀgÀ ¥Á¬ÄAmï ¥ÀĸÀÛPÀ ZÉPï ªÀiÁrPÉÆAqÀÄ C°èAzÀ ZÀAzÀæPÁAvÀ £Á² gÀªÀgÀ ªÀÄ£É ¥ÁAiÀÄAl ¥ÀĸÀÛPÀ ZÉPï ªÀiÁqÀ®Ä ©ÃzÀgÀ ªÀÄ£Àß½î gÉÆÃr£À ªÉÄÃ¯É ªÁ¸ÀÄ D¸ÀàvÉæ JzÀÄgÀUÀqÉ UÀÄA¥Á PÀqɬÄAzÀ DmÉÆà £ÀA. PÉJ-38/7238 £ÉÃzÀgÀ°è £Á®ÄÌ d£ÀgÀÄ ¸ÀA±ÀAiÀiÁ¸ÀàzÀ jÃwAiÀÄ°è §gÀÄwÛzÀÄÝ CªÀjUÉ PÉÊ ªÀiÁr ¤°è¸À®Ä ¸ÀÆZÀ£É ªÀiÁr CªÀgÀ DmÉÆêÀ£ÀÄß ¤°è¸ÀzÉà ºÁUÉ Nr¹PÉÆAqÀÄ ºÉÆÃUÀĪÁUÀ ¹ºÉZï¹ ªÀÄvÀÄÛ ºÉZÀ.f E§âgÀÄ vÀÀªÀÄä ªÉÆÃmÁgÀ ¸ÉÊPÀ® vÉUÉzÀÄPÉÆAqÀÄ ¨É£ÀßwÛ DmÉÆà ¤°è¹zÁUÀ CzÀgÀ°èAiÀÄ »AzÉ PÀĽvÀÄ E§âgÀÄ Nr ºÉÆÃzÀgÀÄ ZÁ®PÀ£À ºÀwÛgÀ PÀĽvÀ ªÀÄvÀÄÛ ZÁ®PÀ¤UÉ »rzÀÄ «ZÁgÀuÉ ªÀiÁqÀ¯ÁV ªÉÆÃzÀ®Ä UÁ§jUÉÆAqÀÄ ¸ÀļÀÄî ºÉý £ÀAvÀgÀ ZÁ®PÀ£À ºÉ¸ÀgÀÄ 1) ¸ÀIJîPÀĪÀiÁgÀ vÀAzÉ dUÀ£ÁxÀgÁªÀ ¸ÁUÁgÀ ªÀAiÀÄ: 28 ªÀµÀð, eÁw: J¸À.¹, ¸Á: ºÁgÀÆgÀUÉÃj ©ÃzÀgÀ E£ÉÆߧ⠺ɸÀgÀÄ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ 2) ¸ÀĤî vÀAzÉ ²ªÀgÁd ªÉÄÃvÉæ ªÀAiÀÄ: 22 ªÀµÀð, eÁw: PÀÄgÀħ, ¸Á: PÉ.E.© PÁ¯ÉÆä UÀÄA¥Á ©ÃzÀgÀ CAvÀ ºÉýzÀ£ÀÄ, DmÉÆÃzÀ°è EªÀgÀÄ aîzÀ°è K¤zÉ CAvÀ PÉýzÁUÀ CzÀgÀ°è QgÁt ¸ÁªÀiÁ£ÀÄUÀ¼ÀÄ EªÉ CAvÀ ºÉýzÀgÀÄ EªÀÅUÀ¼À£ÀÄß J°èAzÀ vÀgÀÄwÛ¢Ýj CAvÀ PÉýzÀPÉÌ CªÀÅUÀ¼À£ÀÄß £ÁªÀÅ 4 d£ÀgÀÄ PÀÆr ¢£ÁAPÀ 17-01-2017 gÀAzÀÄ 0230 UÀAmÉUÉ aÃmÁÖ PÀqÉ ºÉÆÃUÀĪÀ gÉÆÃrUÉ §®UÀqÉ EgÀĪÀ £ÀfÃgÀ ±ÉlPÁgÀ gÀªÀgÀ PÁA¥ÀèPÀìzÀ°èzÀÝ ¥ÁªÀðw QgÁuÁzÀ CAUÀrAiÀÄ Qð ªÀÄÄjzÀÄ M¼ÀUÉ ºÉÆÃV CAUÀrAiÀÄ°èzÀÝ QgÁt ¸ÁªÀiÁ£ÀÄUÀ¼À£ÀÄß PÀ¼ÀªÀÅ ªÀiÁrPÉÆAqÀÄ §gÀÄwÛzÉÝÃªÉ CAvÀ ºÉýzÀgÀÄ PÀ¼ÀªÀÅ ªÀiÁrzÀ ¸ÁªÀiÁ£ÀÄUÀ¼ÀÄ £ÉÆÃqÀ¯ÁV CQÌ, ¨ÉüÉ, PÉƧâj, ±ÁåA¥ÀÄ, ¥ÉÆAiÀiÁ, ©¹ÌlUÀ¼ÀÄ, ¸Á§Æ£ÀUÀ¼ÀÄ, ZÀºÁ¥ÀwÛ, ºÁ¦ðPÀ qÀ©âUÀ¼ÀÄ, PÁ¦ü ¥ÀÄrUÀ¼ÀÄ, PÉÆ®UÉÃl ºÁUÀÆ EvÀgÉ QgÁt ¸ÁªÀiÁ£ÀÄUÀ¼ÀÄ EªÀÅUÀ¼À C.Q. 17,000/- gÀÆ. 18000/- gÀÆ. ªÀgÉUÉ ¨É¯É ¨Á¼ÀĪÀªÀÅ QgÁt ¸ÁªÀiÁ£ÀÄUÀ¼ÀÄ EzÀݪÀÅ, £ÀAvÀgÀ Nr ºÉÆÃzÀ E§âgÀ DgÉÆævÀgÀ ºÉ¸ÀgÀÄ «ZÁj¸À¯ÁV 3) ¸ÀAvÉÆõÀ vÀAzÉ ªÀiÁtÂPÀ¥Áà ¸Á: «zÁå£ÀUÀgÀ PÁ¯ÉÆä ©ÃzÀgÀ, 4) ²ªÀÅ @ ¸ÀvÁå @ ¸ÀaãÀ @ qÁ£Àìgï CAvÀ w½¹zÀgÀÄ ¸ÀzÀj E§âgÀÄ DgÉÆævÀgÀ£ÀÄß ªÀÄvÀÄÛ PÀ¼ÀªÀÅ ªÀiÁrzÀ QgÁt ¸ÁªÀiÁ£ÀÄUÀ¼À£ÀÄß ºÁUÀÆ MAzÀÄ DmÉÆà vÉUÉzÀÄPÉÆAqÀÄ ªÀÄgÀ½ oÁuÉUÉ §AzÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 12/2017, PÀ®A 379 L¦¹ :-
¢£ÁAPÀ 08-02-2016 gÀAzÀÄ 2130 UÀAmɬÄAzÀ ¢£ÁAPÀ 09-02-2016 gÀAzÀÄ 0530  UÀAmÉ ªÀÄzÀåzÀ CªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢ gÁeÉÃAzÀæ vÀAzÉ £ÁgÁAiÀÄtgÁªÀ ¨ÉÆgÀ¼É ªÀAiÀÄ: 44 ªÀµÀð, eÁw: ªÀÄrªÁ¼À, ¸Á: ªÀÄ£É £ÀA. 18-12-396/1 gÁªÀÄ £ÀUÀgÀ ©ÃzÀgÀ gÀªÀgÀÄ vÀ£Àß »ÃgÉÆà ºÉÆAqÁ ¸Éà÷èAqÀgÀ ªÉÆÃmÁgÀ ¸ÉÊPÀ® £ÀA. PÉJ-38/ºÉZÀ-5919, EAf£À £ÀA. 02¹18E17395 ªÀÄvÀÄÛ ZÉ¹ì £ÀA. 02¹20J¥sï21590, C.Q. 35000/- gÀÆ. £ÉÃzÀ£ÀÄß ¦üAiÀiÁð¢AiÀĪÀgÀÄ vÀ£Àß ªÀÄ£ÉAiÀÄ UÉÃn£À M¼ÀUÉ ¤°è¹gÀĪÀÅzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆmÁgÀ ¸ÉÊPÀ®£ÀÄß J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢®è, CAvÀ ¦üAiÀiÁð¢AiÀĪÀgÀÄ ¤ÃrzÀ ¸ÁgÁA±ÀzÀ ªÉÄÃgÉUÉ ¢£ÁAPÀ 17-01-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಗಂಗೂಬಾಯಿ ಗಂಡ ಭೀಮಾಶಂಕರ ಮಾನೆ ಮು:ಬೋರಗಾಂವ ತಾ:ಅಕ್ಕಲಕೋಟ ಹಾ:ವ: ಸದ್ಯ ಉಮರ್ಗಾ ತಾ: ಜಿ:ಉಸ್ಮಾನಾಬಾದ ರವರ ಮಕ್ಕಳಾದ ರಾಜೇಂದ್ರ, ಅನೀಲ ಇವರೊಂದಿಗೆ ನನ್ನ ತವರು ಮನೆಯಾದ ಗುಲಬರ್ಗಾದ ಶಹಾಬಜಾರಕ್ಕೆ ಹೋಗಿ ಸುಮಾರು 10 ವರ್ಷಗಳ ಕಾಲ ಕೂಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದು ಜೋಗುರ ಗ್ರಾಮದಲ್ಲಿ ನನ್ನ ಸಂಬಂದಿಕರು ಇದ್ದು ಅವರ ಪೈಕಿ ಕಿಟ್ಟು ತಂದೆ ಶಾಂತಾಪ್ಪ ಮಾನೆ ಇತನಿಗೆ ಸುಮಾರು 03 ವರ್ಷಗಳ ಹಿಂದೆ ನನ್ನ ಮಗ ರಾಜೇಂದ್ರ ಮತ್ತು ಇತರರು ಕೂಡಿಕೊಂಡು ಕೊಲೆ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದರಿಂದ ನನ್ನ ಮಗ ಸುಮಾರು ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದನು. ಕಿಟ್ಟು ಮಾನೆ ಇತನಿಗೆ ನನ್ನ ಮಗ ರಾಜೇಂದ್ರ ಇತನು ಕೊಲೆ ಮಾಡಿದ್ದರಿಂದ ಆತನ ಅಣ್ಣತಮ್ಮಂದಿರಾದ 1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ರವರು ನನ್ನ ಮಗನ ಮೇಲೆ ದ್ವೇಷ ಭಾವನೆ ಹೊಂದಿ ನನ್ನ ಮಗನಿಗೆ ಕೊಲೆ ಮಾಡಬೇಕೆಂದು ಹೆದರಿಸುತ್ತಾ ಬಂದಿರುತ್ತಾರೆ. ನನ್ನ ಮಗ ರಾಜೇಂದ್ರ ಇತನು ಬ್ಯಾಂಜೊ ಬಾರಿಸುವ ಕೆಲಸಕ್ಕೆಂದು ಹೈದ್ರಾಬಾದಕ್ಕೆ ಹೋದಾಗ ನನ್ನ ಮಗ ಹೈದ್ರಾಬಾದಕ್ಕೆ ಹೋದ ಬಗ್ಗೆ ಮಾಹಿತಿ ತಿಳಿದುಕೊಂಡು ಆತನಿಗೆ ಕೋಲೆ ಮಾಡಬೇಕೆಂದು ಹೊಂಚುಹಾಕಿ ಹೊಡೆಯಲು ಪ್ರಯತ್ನಿಸಿದಾಗ ನನ್ನ ಮಗನು ಅವರಿಂದ ತಪ್ಪಿಸಿಕೊಂಡು ಉಳಿದು ಬಂದಿರುತ್ತಾನೆ. ನಂತರ ನನ್ನ ಮಗನಿಗೆ ಇವರು ಒಂದು ದಿನ ಕೊಲೆ ಮಾಡಿಯೇ ಬಿಡುತ್ತಾರೆ ಎಂದು ತಿಳಿದು ಆರು ತಿಂಗಳಗಳ ಹಿಂದೆ ನನ್ನ ಗಂಡನ ಸಂಬಂದಿಕರು ಉಮರ್ಗಾದಲ್ಲಿ ಇರುವುದರಿಂದ ನನ್ನ ಎರಡು ಮಕ್ಕಳೊಂದಿಗೆ ಉಮರ್ಗಾಕ್ಕೆ ಬಂದಿರುತ್ತೇನೆ. ನನ್ನ ಮಕ್ಕಳಿಬ್ಬರು ಉಮರ್ಗಾದಲ್ಲಿ ಒಂದು ಬ್ಯಾಂಡ ಕಂಪನಿ ಮಾಡಿಕೊಂಡು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬ್ಯಾಂಡ ಬಾರಿಸಿ ಬರುತ್ತಿದ್ದರು. ದಿನಾಂಕ 17/01/2017 ರಂದು ನನ್ನ ಗಂಡನ  ಅಣ್ಣತಮ್ಮಕೀಯ ಕಿಶೋರ  ಮಾನೆ ರವರೊಂದಿಗೆ ಬ್ಯಾಂಡ ಬಾರಿಸಲು  ನನ್ನ ಮಕ್ಕಳಿಬ್ಬರು ಮತ್ತು ಇತರೆ 10 ಜನ ಕೂಡಿಕೊಂಡು ಆಳಂದಕ್ಕೆ ಹೋಗಿ ಬರುತ್ತೇನೆ ಅಂತಾ ಬೆಳಿಗ್ಗೆ ಉಮರ್ಗಾದಿಂದ ಹೋಗಿರುತ್ತಾರೆ. ನಂತರ ರಾತ್ರಿ 10:30 ಗಂಟೆಗೆ ನನ್ನ ಸಣ್ಣ ಮಗ ಅನೀಲ ಇತನು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನಾನು ಮತ್ತು ನನ್ನ ಅಣ್ಣ ರಾಜೇಂದ್ರ ಹಾಗು ಇತರರು ಕೂಡಿಕೊಂಡು ಯಲ್ಲಮ್ಮದೇವಿಯ ಗುಡಿಯ ಮೇರವಣಿಗೆಯ ಮುಂದುಗಡೆ ಬ್ಯಾಂಡ ಬಾರಿಸುತ್ತಾ ಬಂದಿದ್ದು ಆ ಸಮಯದಲ್ಲಿ ನನ್ನ ಅಣ್ಣನೊಂದಿಗೆ ಒಬ್ಬ ಬಿಳಿ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಇಡಿ ಮೇರವಣಿಗೆ ಮುಗಿಯವವರೆಗೆ ಆತನೊಂದಿಗೆ ಇದ್ದು ರಾತ್ರಿ 9:00 ಗಂಟೆಗೆ ಮೇರವಣಿಗೆ ಮುಗಿದ ನಂತರ ಯಲ್ಲಮ್ಮ ಗುಡಿ ಹತ್ತಿರದಿಂದ ನನ್ನ ಅಣ್ಣನಿಗೆ ಕರೆದುಕೊಂಡು ಹೋಗಿದ್ದು ನಂತರ ರಾತ್ರಿ 10:15 ಗಂಟೆಗೆ ನಮ್ಮೊಂದಿಗೆ ಇದ್ದ ಕಿಶೋರ ಇವರಿಗೆ ಯಾರೋ ತಿಳಿಸಿದೆನೆಂದರೆ ನಿಮ್ಮೊಂದಿಗೆ ಇದ್ದ ಒಬ್ಬ ವ್ಯಕ್ತಿಯನ್ನು ಆಳಂದ ಉಮರ್ಗಾ ರಸ್ತೆಯ ಸಿದ್ದಾರ್ಥ ಚೌಕ ಹತ್ತಿರ ಹೊಡೆದು ಹಾಕಿರುತ್ತಾರೆ ಅಂತಾ ಹೇಳಿದಾಗ ನಾನು ಮತ್ತು ಕಿಶೋರ ಇಬ್ಬರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನ ಶವವು ರೋಡಿನ ಪಕ್ಕದಲ್ಲಿ ಬಿದಿದ್ದು ಅವನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ನನ್ನ ಮಗ ಅನೀಲ ತಿಳಿಸಿದಾಗ ಸ್ಥಳಕ್ಕೆ ನಾನು ಮತ್ತು ನನ್ನ ಮಗಳಾದ ಮಹಾದೇವಿ ಬಂದು ನೋಡಲು ನನ್ನ ಮಗನಿಗೆ ಹಿಂದಿನ ಹಳೆಯ ದ್ವೇಷ ಮನಸ್ಸಿನಲ್ಲಿ ಇಟ್ಟುಕೊಂಡ  1) ಚಿನ್ನು ತಂದೆ ಶಾಂತಪ್ಪ ಮಾನೆ 2) ಸಿದ್ದು ತಂದೆ ಶಾಂತಪ್ಪ ಮಾನೆ ಸಾ: ಜೋಗುರ ತಾ.ಜಿ:ಗುಲಬರ್ಗಾ ಹಾಗು ಇತರರು ಕೂಡಿಕೊಂಡು ಒಬ್ಬ ಬಿಳಿ ಬಟ್ಟೆಯ ವ್ಯಕ್ತಿಯ ಸಹಾಯ ಪಡೆದು ನನ್ನ ಮಗನ ಹಣೆಗೆ, ಹೊಟ್ಟೆಗೆ ಮತ್ತು ಎರಡು ಎದೆಗೆ ಹೊಡೆದು ಕೊಲೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಕಳ್ಳತನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮೀಕಾಂತ ಮಿತ್ರಾ  ಸಹಾಯಕ ಭಿಯಂತರರು ಲೋಕೋಪಯೋಗಿ ಬಂದರು & ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ ಅಫಜಲಪೂರ ರವರು ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ಮೌಖಿಕ ಆದೇಶದ ಮೇರೆಗೆ ದೂರು ಕೊಡುವುದೆನೆಂದರೆ, ಅಫಜಲಪೂರ ತಾಲೂಕಿನ ಶಿವಪೂರ ಗ್ರಾಮದಲ್ಲಿ ಜಪ್ತಿ ಮಾಡಲಾದ ಮರಳನ್ನು ಅನದಿಕೃತವಾಗಿ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ಮೂಲಕ ದಿನಾಂಕ 16-01-2017 ರಂದು ರಾತ್ರಿ 23-51 ಮತ್ತು ದಿನಾಂಕ 17-01-2017 ರಂದು ಮದ್ಯ ರಾತ್ರಿ 01-11 ಎರಡು ಬಾರಿ ಸಾಗಾಣಿಕೆ ಮಾಡಲಾಗಿದೆ. ಅನದಿಕೃತ ಸಾಗಾಣೆ ಕುರಿತು, CEMEC INFOTECH ರವರ ವರದಿಯಲ್ಲಿ GEO FENCING ನಲ್ಲಿ ದಾಖಲಾಗಿರುವಂತೆ ಟಿಪ್ಪರ ವಾಹನದ ಸಂಖ್ಯೆ ಕೆಎ-28 ಡಿ-6655 ನೇದ್ದರ ಚಾಲಕ ಮತ್ತು ಮಾಲಿಕರ ಮೇಲೆ ಕಾನೂನಿಸನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ  ದಿನಾಂಕ 17/01/2017 ರಂದು ಬೆಳಿಗ್ಗೆ ಫರಹತಾಬಾದ  ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಪರಸಪ್ಪ .ಎಸ್ .ವನಂಜಕರ ಪಿ.ಎಸ್.ಐ ಫರಹತಾಬಾದ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಎಮ್.ಬಿ ನಗರ ವೃತ್ತ ರವರ ಮಾರ್ಗದರ್ಶನದಲ್ಲಿ ಬತ್ಮೀ ಬಂದ ಸ್ಥಳಕ್ಕೆ ಬಂದು  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಸರ್ಕಾರಿ ಆಸ್ಪತ್ರೆಯ ಮುಂದೆ ಇರುವ  ಕೂಡಿ ಬಿಲ್ಡಿಂಗ  ಮುಂದಿನ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು  ಜನರಿಗೆ 1 ರೂ.ಗೆ 80 ರೂ ಕೊಡುತ್ತೇನೆ ಅಂತಾ ಹೇಳುತ್ತಾ ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದುಕೊಂಡಾಗ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಸದರಿ ವ್ಯಕ್ತಿಯನ್ನು  ವಿಚಾರಿಸಿ ಚೆಕ್ಕ ಮಾಡಲಾಗಿ ತನ್ನ ಹೆಸರು ಸಾಹೇಬಗೌಡ   ತಂದೆ ಭೀಮರಾಯ ರಾಸಣಗಿ ಸಾ : ಫರಹತಾಬಾದ ಅಂತಾ ತಿಳಿಸಿದ್ದು  ಈತನಿಗೆ ನಾನು ಚೆಕ್ಕ ಮಾಡಿದಾಗ ಆತನ ಹತ್ತಿರ  ಒಂದು  ಮಟಕಾ ಚೀಟಿ , ಒಂದು ಬಾಲ್‌ ಪೆನ್‌, ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 860 /- ರೂ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ:16/01/2017 ರಂದು ಠಾಣಾ ರಾಣಾ ವ್ಯಾಪ್ತಿಯ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿದ್ದ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ, ಪಿ.ಎಸ್‌‌. ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಬಾತ್ಮಿ ಸ್ಥಳಕ್ಕೆ ಹೋಗಿ  ಮಕ್ಕಾ ಜಮೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು. ಇದನ್ನು ಖಚಿತ ಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಆತನ  ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಮ್ಜದ  ತಂದೆ ಸರ್ದಾರ ಖಾನ್ ಶೇಖ  ಸಾ|| ಮೊಹ್ಮದಿ ಚೌಕ್ ಹತ್ತಿರ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1280=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ರಾಘವೇಂದ್ರ ತಂದೆ ನಾರಾಯಣರಾವ ಸುರಪುರಕರ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ:15-01-2017 ರಂದು ರಾತ್ರಿ ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಕಾನ ಬಾರಗೆ ನಾನು ಮತ್ತು ನನ್ನ ಗೆಳೆಯ ಸಂತೋಷ ಮತ್ತು ಪ್ರಮೋದ, ಬಸವರಾಜ ನಾಲ್ಕು ಜನರು ಕೂಡಿ ಹೋಗಿ ಅಲ್ಲಿ ಬಾರಿನಲ್ಲಿ ಬ್ರಾಂಡಿ ಕುಡಿಯುತ್ತಾ ಕುಳಿತಿದ್ದು ಬಾರಿನಲ್ಲಿ ಟಿ.ವಿ ಯಲ್ಲಿ ಕ್ರಿಕೇಟ ನಡೆದಿದ್ದು ನಾವು ನೋಡುತ್ತಿದ್ದೆವು. ಆಗ ನನ್ನ ಗೆಳೆಯ ಸಂತೋಷ ಕ್ರಿಕೇಟ ನೋಡಿ ಶೀಟಿ ಹೊಡೆದನು. ಆಗ ಬಾರಿನ ಅಕೌಂಟಟೆಂಟ ಮ್ಯಾನೇಜರ ಸಂತೋಷ ಮತ್ತು ಸೂಪರವೈಜರ ಪ್ರವೀಣ ಇಬ್ಬರೂ ಬಂದು ಏಕೆ ಸೀಟಿ ಹೊಡೆಯುತ್ತಿದ್ದಿರಿ ಅಂತಾ ಕೇಳಿದಾಗ ನಾನು ಅವರಿಗೆ ಸೀಟಿ ಹೊಡೆದರೆ ಏನು ಆಗುತ್ತದೆ ಅಂತಾ ಹೇಳಿದ್ದಕ್ಕೆ ಸಂತೋಷ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಗನೆ ಭೋಸಡಿ ಮಗನೆ ಅಂತಾ ಬೈದು ಒಂದು ಪ್ಲಾಸ್ಟೀಕ್‌ ಪೈಪದಿಂದ ನನ್ನ ಬೆನ್ನಿನ ಮೇಲೆ ಮತ್ತು ಎಡಗಡೆ ಪಕ್ಕೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಪ್ರವೀಣ ಈತನು ಏ ಭೋಸಡಿ ಮಗನೆ ನೀನು ನಮ್ಮ ಬಾರಿಗೆ ಬಂದು ನಮಗೆ ಅಂಜಿಸುತ್ತಿ ಏನು ಅಂತಾ ಕೈಯಿಂದ ಹೊಟ್ಟೆಯ ಮೇಲೆ ಎದೆಯ ಮೇಲೆ ಹೊಡೆದಿರುತ್ತಾನೆ ಇದನ್ನು ನೋಡಿ ನನ್ನ ಜೊತೆಯಿದ್ದ ಸಂತೋಷ ಮತ್ತು ಪ್ರಮೋದ ಜಗಳ ಬಿಡಿಸಿರುತ್ತಾರೆ ಅಲ್ಲಿಂದ ನಾನು ಮನೆಗೆ ಹೋಗಿ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು ಬೆಳಗ್ಗೆ ಬೇನೆಯಾಗುತ್ತಿರುವದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ತಂದೆ ಚಿತ್ರಶೇಖರ ಹಡಪದ ಸಾ|| ಕಾವೇರಿ ನಗರ ಶಹಾಬಜಾರ ಕಲಬುರಗಿ ಇವರು ಕಲಬುರಗಿ ನಗರದ ಬ್ರಹ್ಮಪೂರ ಬಡಾವಣೆಯ ಲಾಲಗೇರಿಯಲ್ಲಿರುವ ಮೈಖಾನ ಬಾರಿನಲ್ಲಿ ಕಳೆದ 12-13 ವರ್ಷಗಳಿಂದ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ  ನಿನ್ನೆ ದಿನಾಂಕ 15-01-2017 ರಂದು ರಾತ್ರಿ ನಮ್ಮ ಬಾರಿನಲ್ಲಿರುವ ಎಲ್ಲಾ ಗ್ರಾಹಕರಿಗೆ ನಾನು ಮತ್ತು ನಮ್ಮ ಬಾರಿನಲ್ಲಿ ಕೆಲಸ ಮಾಡುವ ಸುಭಾಶ ಮತ್ತು ಅಶೋಕ ಎಲ್ಲರೂ ಕೂಡಿಕೊಂಡು ಬಾರ ಬಂದು ಮಾಡುತ್ತೇವೆ ರಾತ್ರಿಯಾಗಿರುತ್ತದೆ ಅಂತಾ ಎಲ್ಲರಿಗೆ ಹೋರಗೆ ಹಾಕುತ್ತಿರುವಾಗ ಬಾರಿನಲ್ಲಿದ್ದ ಗ್ರಾಹಕರಾದ 1) ರಾಘು ಭಾಗ್ಯಶ್ರೀ ಮೇಡಿಕಲ್, 2) ಸಂತೋಷ ಮತ್ತು 3) ಇನ್ನೊಬ್ಬ ಅವರ ಗೆಳೆಯ ಇವರು 3 ಜನರು ನಮ್ಮ ಜೋತೆಯಲ್ಲಿ ಜಗಳ ತೆಗೆದು ನಾವು ಇನ್ನೂ ಒಂದು ಗಂಟೆ ಬಾರಿನಲ್ಲಿ ಕುಳಿತುಕೊಳ್ಳುತ್ತೆವೆ ಏಕೆ ನಮಗೆ ಹೊರೆಗೆ ಹಾಕುತ್ತಿದ್ದಿರಿ ಅಂತಾ ರಾಘು ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಂಡಿ ಮಗನೆ ಭೋಸಡಿ ಮಗನೆ ಅಂತಾ ಅಲ್ಲೆ ಮೂಲೆಯಲ್ಲಿ ಬಿದ್ದಿದ ಒಂದು ಪ್ಲಾಸ್ಟಿಕ ಪೈಪದಿಂದ ನನ್ನ ಬೆನ್ನಿನ ಮೇಲೆ ಎದೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಸಂತೋಷ ಇತನು ಒಂದು ಕಲ್ಲಿನಿಂದ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಮಾಡಿ ಮತ್ತೆ ಕೈಮುಷ್ಠಿ ಮಾಡಿ ಎಡಕೀವಿಯ ಮೇಲೆ ಹೋಡೆದಿರುತ್ತಾನೆ ಇನ್ನೊಬ್ಬ ವ್ಯಕ್ತಿ ಏ ರಂಡಿ ಮಗನೆ ಸೂಳ್ಯಾ ಮಗನೆ ನಮಗೆ ಬಾರಿನಿಂದ ಹೋರಗೆ ಹಾಕುವದು ನಿಮಗೆಷ್ಟು ಏನೂ ಧೈರ್ಯ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ ಅವನ ಹೆಸರು ವಿಳಾಸ ಗೊತ್ತಿಲ್ಲಾ ನೋಡಿದರೆ ಗುರುತ್ತಿಸುತ್ತೇನೆ ನನಗೆ ಹೊಡೆಬಡೆ ಮಾಡುತ್ತಿರುವಾಗ ನಮ್ಮ ಜೋತೆಯಿದ್ದ ಸುಭಾಶ ಮತ್ತು ಅಶೋಕ ಇವರು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.