Police Bhavan Kalaburagi

Police Bhavan Kalaburagi

Saturday, July 26, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆøÀzÀ ¥ÀæPÀgÀtzÀzÀ ªÀiÁ»w:-
         ಫಿರ್ಯಾದಿ ಶಾಂತರಾಜ್ ತಂದೆ ಚೋಟಂಜಿರಾವ್, ವಯ:61, :ಏಜೆಂಟ್ , ಸಾ: ಕಡೆಬಾಗಿಲು, ಪೊ. ಆನೆಗುಂದಿ, ತಾ: ಗಂಗಾವತಿ, ಜಿ: ಕೊಪ್ಪಳ FvÀ£ÀÄ  ಆರೋಪಿತರ1 )ಎಲ್.ಮಹಾದೇವರೆಡ್ಡಿ ಎಮ್.ಡಿ ಮೈತ್ರಿ ಪ್ಲಾಂಟೇಶನ್ ಮತ್ತು  ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್, ಸಾ:ಓಂಗೋಲ್ ºÁUÀÆ EvÀgÉ 8 d£ÀgÀ ಮೈತ್ರಿ ಪ್ಲಾಂಟೇಶನ್ ಮತ್ತು  ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಸಿಂಧನೂರು ಶಾಖೆಯಲ್ಲಿ ಕಲೆಕ್ಷನ್ ಏಜೆಂಟ್ ಅಂತಾ ನೇಮಕಗೊಂಡ ಗಂಗಾವತಿ ಮತ್ತು ಕೊಪ್ಪಳ ಕಡೆಯ ಗ್ರಾಹಕರಿಂದ ವಿವಿಧ ಡೆಪಾಸಿಟ್ ಸ್ಕೀಮ್ ಗಳಿಗೆ ಹಣ ಡೆಪಾಸಿಟ್ ಮಾಡಿಸಿಕೊಂಡು ಸಿಂಧನೂರು ಶಾಖೆಯಲ್ಲಿ ಹಣ ಜಮಾ ಮಾಡಿದ್ದು , ಆರೋಪಿತರು ಸದರಿ ಫಿರ್ಯಾದಿಯು ಡೆಪಾಸಿಟ್ ಮಾಡಿದ ಹಣವನ್ನು ಎತ್ತಿಹಾಕುವ ಉದ್ದೇಶದಿಂದ ಆಫಿಸ್ ಬಂದ್ ಮಾಡಿಕೊಂಡು ಫಿರ್ಯಾದಿಯ ಸಂಪರ್ಕಕ್ಕೆ ಸಿಗದೇ ಮತ್ತು ಗ್ರಾಹಕರ ಮೆಚ್ಯೂರಿಟಿ ಆದ ಹಣವನ್ನು ರಿಟರ್ನ್ ಮಾಡದೇ ಫಿರ್ಯಾದಿಗೆ ಮತ್ತು ಗ್ರಾಹಕರಿಗೆ ಮೋಸ ಮಾಡಿ ನಂಬಿಕೆದ್ರೋಹ ಮಾಡಿದ್ದು ಇರುತ್ತದೆ . ಫಿರ್ಯಾದಿಯು ಆಗಸ್ಟ್/2013 ರಲ್ಲಿ ಸಿಂಧನೂರು ಶಾಖೆಗೆ ಬಂದಾಗ ಆರೋಪಿತರು ಆಫಿಸ್ ಬಂದ್ ಮಾಡಿಕೊಂಡು ಹೋದ ಬಗ್ಗೆ ತಿಳಿದಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.79/2014 ನೇದ್ದರ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.172/2014 ,ಕಲಂ. 420, 406, 120(ಬಿ) ಸಹಿತ 34 ಐಪಿಸಿ ಮತ್ತು ಕಲಂ. 79 & 80 ಚಿಟ್ ಫಂಡ್ ಕಾಯ್ದೆ-1982 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
UÁAiÀÄzÀ ¥ÀæPÀgÀtzÀ ªÀiÁ»w:-
  ದಿನಾಂಕ 26/07/2014  ರಂದು ಮುಂಜಾನೆ 7-30 ಗಂಟೆ ಸುಮಾರಿಗೆ  ಫಿರ್ಯಾಧಿ ²æÃPÀ£ÀPÀ¥Àà vÀA¢ ©üêÀÄ¥Àà 21 ªÀµÀð PÀÆ° PÉ®¸À eÁ.®A¨Át  ¸Á:dPÉÌgÀªÀÄqÀÄ FvÀ£ÀÄ  ಆರೋಪಿತgÁzÀ 1)ªÀiÁ£À¥Àà vÀA¢ ±ÀAPÀgÀ¥Àà 21 ªÀµÀð 2) ¥ÁAqÀ¥Àà vÀA¢ ±ÀAPÀgÀ¥Àà 35 ªÀµÀð 3)¤AUÀ¥Àà vÀA¢ ±ÀAPÀgÀ¥Àà 27 ªÀµÀð 4) ZÀAzÀ¥Àà vÀA¢ ±ÀAPÀgÀ¥Àà 38 ªÀµÀð ¸Á.dPÉÌgÀ ªÀÄqÀÄ  EªÀgÀÄUÀ¼À ಮನೆಗೆ ಪುನಾದಲ್ಲಿ ದುಡಿದ ದುಡ್ಡನ್ನು ಕೇಳಲು ಹೋದಾಗ ಆರೋಪಿತರೆಲ್ಲರು ಸೇರಿ ಮನೆ ಯಿಂದ ಹೊರಗಡೆ ಬಂದು ನಿನಗೆ ಯಾವುದೆ ಹಣ ಕೊಡುವದಿಲ್ಲ ನಮ್ಮ ಮನೆ ಹತ್ತಿರ ಹಣಕೆಳಲಿಕ್ಕೆ ಬಂದಿದ್ದಿಯಾ ಯಷ್ಟು? zÉÊರ್ಯ ಅಂತಾ ನನ್ನೊಂದಿಗೆ & ನನ್ನ ತಂದೆಯೊಂದಿಗೆ ಜಗಳತೆಗೆದು  ಮಾನಪ್ಪನು  ಕೊಡಲಿ ಕಾವಿನಿಂದ ನನ್ನ ಬುಜಕ್ಕೆ ಹೊಡೆದದ್ದರಿಂದ ಒಳಪೆಟ್ಟಾಗಿದ್ದು & ಪಾಂಡಪ್ಪನು ಚಪ್ಪಲಿ ಯಿಂದ ಹೊಡೆದನು ನಿಂಗಪ್ಪನು ಕಟ್ಟಿಗೆಯಿಂದ ರಟ್ಟೆಗೆ ಹೊಡೆದನು ಚಂದಪ್ಪನು ಎದೆಮೇಲಿನ ಅಂಗಿ ಹಿಡಿದು ಎಳದಾಡಿದನು    ಎಲ್ಲರೂ ಕೂಡಿ ಅವಾಚ್ಯವಾಗಿ ಬೈದು ಇನ್ನೊಂದು ಸಲ ನಮ್ಮ ಮನೆಹತ್ತಿರ ಹಣ ಕೇಳಲಿಕ್ಕೆ ಬಂದರೆ ಇಲ್ಲೆ ಮುಗಿಸುತ್ತೆವೆ .ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ  ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 118/2014 PÀ®A.324,504,506,355,gÉ/« 34 L¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.07.2014 gÀAzÀÄ    175 ¥ÀæPÀÀgÀtUÀ¼À£ÀÄß ¥ÀvÉÛ ªÀiÁr    32,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಸುಲಿಗೆಕೋರರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 16/07/2014 ರಂದು ಕಲ್ಯಾಣಿ ಪೆಟ್ರೋಲ್ ಬಂಕ ಹತ್ತಿರ ಶ್ರೀಮತಿ. ಸರೋಜಾ ಸಾವಳೇಶ್ವರ ಸಾ|| ದೇವಿ ನಗರ ಆಳಂದ ರೋಡ ಗುಲಬರ್ಗಾ ಇವರು ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಮೋಟಾರ ಸೈಕಲ್ ಸವಾರರು ಅವರ ಕೊರಳಿಗೆ ಕೈ ಹಾಕಿ 20 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ. 58.000/- ಬೆಲೆಯುಳ್ಳದನ್ನು ಕಸಿದುಕೊಂಡು ಹೋದ ಆರೋಪಿತರು ಗುಲಬರ್ಗಾ ನಗರದ ಪಬ್ಲಿಕ್ ಗಾರ್ಡನದಲ್ಲಿ ಇದ್ದ ಬಗ್ಗೆ ಖಚಿತ ಬಾತ್ಮಿ ಬಂದ ಪ್ರಕಾರ ಶ್ರೀ. ಅಮಿತ್ ಸಿಂಗ್ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಹಾಗು ಶ್ರೀ.ಎಮ್.ಬಿ.ನಂದಗಾವಿ ಡಿಎಸ್ಪಿ ಎ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಶ್ರೀ.ಕೆ.ಎಂ.ಸತೀಶ ಪೊಲೀಸ್ ಇನ್ಸಪೆಕ್ಟರ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು 1) ಲಕ್ಷ್ಮಿಕಾಂತ @ ದೋನಿ ತಂದೆ ರಮೇಶ ಮುದ್ದಡಗಿ ಸಾ:ಮುದ್ದಡಗಾ ಹಾಲವಸ್ತಿ ಬಸವ ನಗರ ಗುಲಬರ್ಗಾ. 2) ಸಂದೀಪ್ @ ನಿಪ್ಪಲ್ ತಂದೆ ಜಗನ್ನಾಥ ಗುತ್ತೆದಾರ ಸಾ:ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ, 3)ರಿತೇಶ ತಂದೆ ದೂಳಪ್ಪಾ ಮೋರಂಬಿಕಾರ್ ಸಾ:ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ, ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ 25 ಗ್ರಾಂ ಬಂಗಾರ ಅ.ಕಿ. 72.000/- ಬೆಲೆಯುಳ್ಳದ್ದು ಮತ್ತು ಗುನ್ನೆಗೆ ಉಪಯೋಗಿಸಿದ ಒಂದು ಬಜಾಜ ಪಲ್ಸರ್ ಮೋಟಾರ ಸೈಕಲ್ ಜಪ್ತ ಮಾಡಿಕೊಂಡಿದ್ದು ಈ ವಿಷಯದ ಕುರಿತು ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ದರೋಡೆ ಮಾಡಲು ಪ್ರಯತ್ನಿಸುತ್ತಿದ್ದವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 24/07/2014 ರಂದು ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 11-30 ಗಂಟೆಯಿಂದ ಶ್ರೀ ಹೇಮಂತಕುಮಾರ ಎಂ ಪಿ.ಎಸ್.ಐ ಹಾಗು ಠಾಣೆಯ ಸಿಬ್ಬಂದಿಜನರಾದ  ಶೀವಲಿಂಗ ಸಿ.ಪಿ.ಸಿ 1241 ಜೀಪಚಾಲಕ, ಅಶೋಕ ಹೆಚ್.ಸಿ 157, ನಿಲಪ್ಪ ಪಿ.ಸಿ 562 ನಿತ್ಯಾನಂದ ಸಿಪಿಸಿ 1021, ಇವರೊಂದಿಗೆ  ಠಾಣೆಗೆ ಒದಗಿಸಿದ ಸರಕಾರಿ ಜಿಪ್ ನಂ ಕೆ.ಎ 20 ಜಿ 68 ನೇದ್ದರಲ್ಲಿ ರಾತ್ರಿಗಸ್ತು  ಚಕ್ಕಿಂಗ ಕರ್ತವ್ಯ ಮಾಡುತ್ತಾ ದಿನಾಂಕ 25/07/14 ರಂದು 00-30 ಗಂಟೆಯ ಸುಮಾರಿಗೆ ಖಾದ್ರಿಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ರಾಘವೇಂದ್ರ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಿಂಗ ರೋಡ ಹತ್ತಿರದ ಚೋರ ಗುಂಬಜದಿಂದ ಸ್ವಲ್ಪ ದೂರದಲ್ಲಿ ಡಬರಾಬಾದ ಕ್ರಾಸದಿಂದ ಸಂತೋಷ ಕಾಲೊನಿಗೆ ಹೋಗುವ ರೋಡಿನ ಹತ್ತಿರ ಕಟ್ಟಡ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಬಿಟ್ಟಿರುವ ತಗ್ಗಿನಲ್ಲಿ ಕೆಲವು ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಸಂಚುರೂಪಿಸಿ ಮಾರಕಾಸ್ತ್ರಗಳಿಂದ ಸುಸಜ್ಜಿತವಾಗಿ ಅಡಗಿ ಕುಳಿತುಕೊಂಡಿರುತ್ತಾರೆ ಅಂತ ಬಾತ್ಮಿ ಬಂದ ಮೇರೆಗೆ  ಸದರಿ ವಿಷಯವನ್ನು  ರೌಡಿ ನಿಗ್ರಹದಳದ ಅಧಿಕಾರಿಯಾದ ಶ್ರೀ.ಸಿದ್ದೇಶ್ವರ ಪಿ.ಐ ಡಿ.ಎಸ್‌.ಬಿ  ಘಟಕರವರಿಗೆ ಮಾಹಿತಿ ನೀಡಿ  ಖಾದ್ರಿ ಚೌಕ್ ಹತ್ತಿರ ಬರಲು ಹೇಳಿದ್ದು, ಸದರಿಯವರು  ಹೀರಾಪೂರಕ್ರಾಸ ಹತ್ತಿರ ನಮ್ಮಸಿಬಂದಿಯವರೊಂದಿಗೆ ಇದ್ದು ಬರುತ್ತೇನೆ. ಎಂದು ತಿಳಿಸಿದರು ಹಾಗು ಎರಡ ಜನ ಪಂಚರನ್ನು ಕರೆದುಕೊಂಡು ಖಾದ್ರಿ ಚೌಕ ಹತ್ತಿರ ನಿಮ್ಮ ಸಿಬ್ಬಂದಿಯೊಂದಿಗೆ ನಿಲ್ಲು ಅಂತ ಹೇಳಿದರು. ಆಗ ನಾನು ಹಾಗು ಪಂಚರೊಂದಿಗೆ ಖಾದ್ರಿಚೌಕಗೆ ಹೋಗಿ ಶ್ರೀ ಸಿದ್ದೇಶ್ವರ ಪಿ. ಐ ಸಾಹೇಬರು ರೌಢಿ ನಿಗ್ರಹದಳದ ಸಿಬ್ಬಂದಿಜನರಾದ ಅಣ್ಣಪ್ಪ ಹೆಚ್‌ಸಿ 332 ಶೀವಯೋಗಿ ಹೆಚ್‌ಸಿ 220, ರಫೀಕ್ ಸಿಪಿಸಿ 370, ರಾಮು ಪವಾರ ಸಿಪಿಸಿ- 761, ದೇವೆಂದ್ರ ಸಿಪಿಸಿ- 212, ಗಜೇಂದ್ರ ಸಿಪಿಸಿ - 108, ಗುರುಮೂರ್ತಿ ಸಿಪಿಸಿ- 269, ಪ್ರವೀಣಕುಮಾರ ಸಿಪಿಸಿ- 907, ಜೀಪ್ ಚಾಲಕ ಚನ್ನಬಸವ ಎಪಿಸಿ - 130 ಇವರೊಂದಿಗೆ ಅವರಿಗೆ ಒದಗಿಸಿದ ಸರಕಾರಿ ಜೀಪ್ ನಂ ಕೆ.ಎ 32 ಜಿ 456 ನೇದ್ದರೊಂದಿಗೆ ಖಾದ್ರಿ ಚೌಕ್ಹತ್ತಿರ ಬಂದಿದ್ದು, ಸದರಿ ಬಾತ್ಮಿ ಬಂದ ವಿಷಯದ ಬಗ್ಗೆ ಪಂಚರಿಗೆ ಮತ್ತು ಪಿ.ಐ ಸಾಹೇಬರಿಗೆ ಮತ್ತು ಸಿಬ್ಬಂದಿರವರಿಗೆ ತಿಳಿಸಿ ಪಂಚರೊಂದಿಗೆ ಎಲ್ಲರೂ ಕೂಡಿಕೊಂಡು ಖಾದ್ರಿ ಚೌಕ್ದಿಂದ ಸುಮಾರು 01.00 ಗಂಟೆಗೆ ಬಿಟ್ಟು ಡಬರಾಬಾದ ಕ್ರಾಸ ಹತ್ತಿರ ಹೋಗಿ ನಮ್ಮ ವಾಹನಗಳನ್ನು ಒಂದು ಕಟ್ಟಡದ ಮರೆಯಲ್ಲಿ ನಿಲ್ಲಿಸಿ ಡಬರಾಬಾದ ಕ್ರಾಸದಿಂದ ಸಂತೋಷ ಕಾಲೊನಿಗೆ ಹೊಗುವ ರೋಡಿಗೆ ಎಲ್ಲರೂ ನಡೆದುಕೊಂಡು ಬಂದು ಅಡಗಿಕೊಂಡು ನೋಡಲು, ಸಂತೋಷ ಕಾಲೊನಿಗೆ ಹೋಗುವ ರೋಡಿನ ಹತ್ತಿರ ಕಟ್ಟಡ ನಿರ್ಮಾಣಕ್ಕಾಗಿ ಬುನಾದಿ ಹಾಕಿ ಬಿಟ್ಟಿರುವ ತಗ್ಗಿನಲ್ಲಿ ಒಂದು ಹಳೆಯ ರೂಮ್ ಹತ್ತೀರ ಕೆಲವು  ದರೋಡೆಕೊರರು ಗುಜುಗುಜು ಮಾತಾಡುವ ಶಬ್ದ ಕೆಳಿಸಿತು ಆಗ ನಾವೆಲ್ಲರೂ ಆ ಶಬ್ದದ ಜಾಡು ಹಿಡಿದು ಬುನಾದಿ ತೊಡಿದ ತೆಗ್ಗನ್ನು ಸುತ್ತುವರೆದಿದ್ದು. ನಮ್ಮನ್ನು ನೋಡಿ ದರೋಡೆಕೊರರು ಓಡರೋ ಓಡರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ ನಾವೆಲ್ಲರು ಪಂಚರೊಂದಿಗೆ ಅವರ ಬೆನ್ನಟಿ ಅವರ ಮೇಲೆ ರಾತ್ರಿ ಸುಮಾರು 1.45 ಎಎಂ, ಕ್ಕೆ ದಾಳಿಮಾಡಿ ಒಟ್ಟು 6 ಜನರಿಗೆ ಹಿಡಿದುಕೊಂಡಿದ್ದು, ಹಿಡಿದ 6 ಜನರನ್ನು  ಸಂತೋಷ ಕಾಲೋನಿಗೆ ಹೊಗುವ ರಸ್ತೆಯ ಮೇಲೆ ಕರೆದುಕೊಂಡು ಬಂದು ಠಾಣೆಗೆ ಒದಗಿಸಿದ ಪವರ್ಪೂಲ್ ಟಾರ್ಚ ಬೆಳಕಿನಲ್ಲಿ ಪಂಚರ ಸಮಕ್ಷಮ ಅವರ ಹೇಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು  ತನ್ನ ಹೆಸರು 1] ರಾಜೇಂದ್ರ @ ಚೋಳರಾಜ ತಂದೆ ರವಿಚಂದ್ರ ಕಾವಳೆ ಸಾ: ರೈಲ್ವೆ ಗೇಟ್ ಹತ್ತಿರ ಗುಲಬರ್ಗಾ 2] ರಾಜಶೇಖರ @ ದಾದು ತಂದೆ ದೇವಿಂದ್ರ ಮೇಲಿನಕೇರಿ ಸಾ : ವಿಧ್ಯಾನಗರ ಗುಲಬರ್ಗಾ 3] ಆಕಾಶ ತಂದೆ ಮಾರುತಿ ಜಗದಾಳೆ ಸಾ:  ವಿಜಯನಗರ ಕಾಲೋನಿ ಗುಲಬರ್ಗಾ 4] ಯುವರಾಜ @ ಹುಸೇನಿ ತಂದೆ ರಾಜು ಸರಡಗಿ ಸಾ : ಕೊಟನೂರು [ಡಿ] 5] ಪಾಸರ್ಿಕ ತಂದೆ ರಾಜೇಂದ್ರ ಸಿಂದೆ ಸಾ :  ಬಸವನಗರ ಗುಲಬರ್ಗಾ 6] ರೇವಣಸಿದ್ದಯ್ಯ @ ಮಿ,ಬಿನ್ ತಂದೆ ಶೀವಕುಮಾರ ಸಾ: ಜೇವರ್ಗಿ ಕಾಲೋನಿ ಗುಲಬರ್ಗಾ ಅಂತಾ ತಿಳಿಸಿದರು.  ನಂತರ 6 ಜನ ದರೊಡೆ ಮಾಡಲು ಸಂಚು ರೂಪಿಸಿದವರನ್ನು ಅಂಗ ಶೋದನೆ ಪ್ರತೇಕವಾಗಿ ಮಾಡಲಾಗಿ 1] ರಾಜೇಂದ್ರ @ ಚೋಳರಾಜ ತಂದೆ ರವಿಚಂದ್ರ ಕಾವಳೆ ಸಾ:  ರೈಲ್ವೆ ಗೇಟ್ ಹತ್ತಿರ ಗುಲಬರ್ಗಾ ಇತನ ಹತ್ತಿರ ಒಂದು ನಾಡ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು, 2] ರಾಜಶೇಖರ @ ದಾದು ತಂದೆ ದೇವಿಂದ್ರ ಮೇಲಿನಕೇರಿ ಸಾ: ವಿಧ್ಯಾನಗರ ಗುಲಬರ್ಗಾ ಇತನ ಹತ್ತಿರ ಒಂದು ತಲವಾರ 3] ಆಕಾಶ ತಂದೆ ಮಾರುತಿ ಜಗದಾಳೆ ಸಾ: ವಿಜಯನಗರ ಕಾಲೋನಿ ಗುಲಬರ್ಗಾ ಇತನ ಹತ್ತಿರ ಒಂದು ಕಬ್ಬಿಣದ ರಾಡು ಮತ್ತು ಹಗ್ಗ, 4] ಯುವರಾಜ @ ಹುಸೇನಿ ತಂದೆ ರಾಜು ಸರಡಗಿ ಸಾ: ಕೊಟನೂರು [ಡಿ] ಗುಲಬರ್ಗಾ ಇತನ ಹತ್ತಿರ ಒಂದು ಜಂಬ್ಯಾ 5] ಪಾಸರ್ಿಕ ತಂದೆ ರಾಜೇಂದ್ರ ಸಿಂದೆ ಸಾ: ಬಸವನಗರ ಗುಲಬರ್ಗಾ ಇವನ ಹತ್ತಿರ ಒಂದು ಜಂಬ್ಯಾ 6] ರೇವಣಸಿದ್ದಯ್ಯ @ ಮಿ,ಬಿನ್ ತಂದೆ ಶೀವಕುಮಾರ ಸಾ: ಜೇವರ್ಗಿ ಕಾಲೋನಿ ಗುಲಬರ್ಗಾ ಈತನ ಹತ್ತಿರ ಖಾರದ ಪುಡಿ ದೊರತವು. ಇವುಗಳನ್ನು ಹಾಗು ದರೋಡೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ ಮೂರು ಮೋಟಾರು ಸೈಕಲ್ಗಳಾದ 1] ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ 180 ಸಿಸಿ ಬೈಕ್ ಅದರ ರೆಜಿಷ್ಟ್ರೇಷನ ನಂಬರ ಕೆ.ಎ-32 ಇಇ-5719 ಅ.ಕಿ 50,000/- 2] ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ 150 ಸಿಸಿ ಬೈಕ್ ಅದರ ರೆಜಿಷ್ಟ್ರೇಷನ ನಂಬರ ಕೆ.ಎ-32 ಡಬ್ಲ್ಯೂ 8153 ಅ.ಕಿ 40,000/- ರೂ, 3] ಒಂದು ಕಪ್ಪು ಬಣ್ಣದ ಹಿರೊಹೊಂಡಾ ಹಂಕ್ ಮೊಟಾರು ಸೈಕಲ್ ರೆಜಿಸ್ಟ್ರೇಷನ ನಂ ಕೆ.ಎ 32 ವ್ಹಿ. 6140 ಅ.ಕಿ 40,000/- ರೂ  ಇದ್ದು  ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ತಾಜೂದ್ದಿನ ತಂದೆ ಮಹ್ಮದ ಖಾಜಾ ಮೈನೂದ್ದಿನ ಸಾಃ ಮನೆ ನಂ. 4-601/76ಎ, ಎಂ.ಬಿ ನಗರ ಗುಲಬರ್ಗಾ ಇವರು ಹಾಗು ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ರಂಜಾನ್ ಇಫ್ತಿಹಾರ್ ಬಿಡುವ ಸಲುವಾಗಿ ಸಂಬಂಧಿಕರ ಮನೆಗೆ ಹೋಗಿದ್ದು ದಿನಾಂಕ 25/07/2014 ರಂದು 05:30 ಪಿ.ಎಂ. ಕ್ಕೆ ನಮ್ಮ ಮನೆಯ ಪಕ್ಕದವರು ಫೋನ್ ಮಾಡಿ ತಿಳಿಸಿದ್ದೇನೆಂದರೇ, ಕೆಲವು ಜನರು ಬಂದು ನಿಮ್ಮ ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಮನೆಗೆ ಬಂದು ನೋಡಲು 1) ಮಹ್ಮದ ಫೆರೋಜ್ ಅಹ್ಮದ ಇಬ್ರಾಹಿಂ ತಂದೆ ಮಹ್ಮದ ಇಸ್ಮಾಯಿಲ್ 2) ಅಫ್ರೋಜ್ ಅಹ್ಮದ ತಂದೆ ಇಬ್ರಾಹಿಂ 3) ಶ್ರೀನಿವಾಸ ಮಾಗವಾಡಿ ಹಾಗು ಇತರರು ಬಂದು ಮನೆಯ ಕೀಲಿ ಮುರಿದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 10,000/- ರೂ. 2) 03 ಗ್ರಾಂ ಬಂಗಾರದ ಚೈನ್ 3) ಸೋಫಾ & ಅಲೆಮಾರಿ ಸಾಮಾನುಗಳನ್ನು ಲೋಡ್ ಮಾಡಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ಶರಣಬಸಪ್ಪ ತಂದೆ    ಅಣವೀರಪ್ಪ ಸೂಗೂರ  ಸಾ: ಕಮಲಾಪೂರ  ತಾ: ಜಿ: ಗುಲಬರ್ಗಾ  ಇವರ  ಹೆಂಡತಿಯಾದ  ಶ್ರೀಮತಿ. ಪೂಜಾ  : 22 ವರ್ಷ  ಇವಳು ದಿನಾಂಕ: 24/07/14 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 25/07/14 ರ ಬೆಳಗಿನ ಜಾವ 02-00 ಗಂಟೆಯ  ಮಧ್ಯದ ಅವಧಿಯಲ್ಲಿ  ಯಾವುದೋ  ಕಾರಣಕ್ಕೆ  ತನ್ನ  ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು  ಮನೆಯಲ್ಲಿ  ಯಾರಿಗೂ ಹೇಳದೇ ಕೇಳದೇ  ಮನೆಬಿಟ್ಟು  ಹೋಗಿದ್ದು, ಎಲ್ಲಾ ಕಡೆಗೆ  ಹುಡುಕಾಡಲಾಗಿ   ಪತ್ತೆ  ಹತ್ತಿರುವುದಿಲ್ಲಕಾರಣ  ಕಾಣೆಯಾದ ನನ್ನ  ಹೆಂಡತಿ  ಪೂಜಾ  ಇವಳನ್ನು  ಪತ್ತೆ  ಹಚ್ಚಿ ಕೊಡಬೇಕು    ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 26-07-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 26-07-2014

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 11/2014, PÀ®A 174 ¹.Dgï.¦.¹ :-
¢£ÁAPÀ 25-07-2014 gÀAzÀÄ ¦üAiÀiÁð¢ vÀÄPÁgÁªÀÄ vÀAzÉ ®PÀëöät ªÀiÁ¹ªÀiÁqÀPÀgÀ ªÀAiÀÄ: 35 ªÀµÀð, eÁw: zÀ°vÀ, ¸Á: £ÁªÀÄzÁ¥ÀÆgÀªÁr, vÁ: ºÀĪÀÄ£Á¨ÁzÀ, ¸ÀzÀå: ºÁgÀÆgÀUÉÃj ©ÃzÀgÀ gÀªÀgÀÄ ¨É½VΣÀ ªÉüÉAiÀÄ°è PÀÆ° PÉ®¸À PÀÄjvÀÄ ©ÃzÀgÀ ¸ÀgÀPÁj D¸ÀàvÉæAiÀÄ PÀqÉUÉ ºÉÆÃzÁUÀ D¸ÀàvÉæAiÀÄ ªÀÄÄRå zÁégÀzÀ ºÀwÛgÀ d£ÀgÀÄ UÀÄA¥ÁV ¤AwzÀÄÝ, ¦üAiÀiÁð¢AiÀÄÄ ºÉÆÃV £ÉÆÃqÀ¯ÁV F ªÉÆzÀ®Ä ©ÃzÀgÀ f¯Áè D¸ÀàvÉæAiÀÄ DªÀgÀtzÀ°è ©üÃPÉë ¨ÉÃrPÉÆArgÀĪÀ C¥ÀjavÀ ºÉtÄÚ ªÀÄUÀ¼ÀÄ CAzÁdÄ ªÀAiÀĸÀÄì 75 ªÀżÀîªÀ¼ÀÄ ªÀÄÈvÀ¥ÀnÖzÀݼÀÄ, CªÀ¼ÀÄ AiÀiÁªÀÅzÉÆà PÁ¬Ä¯É¬ÄAzÀ §¼À®ÄwÛzÀݼÀÄ, ¸ÀzÀjAiÀĪÀ¼ÀÄ ¢£ÁAPÀ 24, 25-07-2014 gÀ ªÀÄzsÀågÁwæAiÀÄ°è AiÀiÁªÀÅzÉÆà PÁ¬Ä¯É¬ÄAzÀ §¼À° ªÀÄÈvÀ ¥ÀnÖzÀÄÝ EgÀÄvÀÛzɪÀÄ ¸ÀzÀjAiÀĪÀ¼À ªÁgÀ¸ÀÄzÁgÀgÀÄ AiÀiÁgÀÆ EgÀĪÀÅ¢¯Áè CAvÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý ¥ÉưøÀ oÁuÉ AiÀÄÄ.r.Dgï £ÀA. 11/2014, PÀ®A 174 ¹.Dgï.¦.¹ :-
¢£ÁAPÀ-20-06-2014 gÀAzÀÄ ¦üAiÀiÁ𢠣ÁUÀ£ÁxÀ vÀAzÉ ªÀÄ°èPÁdÄð£À ªÀÄzÀgÀUÁAªÉ eÁw: °AUÁAiÀÄvÀ, ¸Á: qÁªÀgÀUÁAªÀ gÀªÀgÀ ªÀÄÆgÀ£É ªÀÄUÀ¼ÁzÀ ¦æÃw EªÀ½UÉ ¸ÉÆãÁ¼À UÁæªÀÄzÀ ¥ÀgÀªÉÄñÀégÀ vÀAzÉ gÁd¥Áà vÉÆÃUÀ®ÆgÉ EªÀjUÉ PÉÆÃlÄÖ ®UÀß ªÀiÁrPÉÆÃnÖzÀÄÝ, ¢£ÁAPÀ 24-06-2014 gÀAzÀÄ C½AiÀÄ ªÀÄvÀÄÛ ªÀÄUÀ¼ÁzÀ ¦æÃw EªÀ½UÉ ªÀÄ£ÉUÉ PÀgÉzÀÄPÉÆAqÀÄ §A¢zÀÄÝ, ¦æÃw EªÀ¼ÀÄ ¨É¼ÀîUÉ 4 UÀAmÉ ¸ÀĪÀiÁjUÉ ¸ÀAqÁ¸ÀPÉÌ ºÉÆÃVzÁUÀ PÀgÀqÁå¼À UÁæªÀÄzÀ zÀAiÀiÁ£ÀAzÀ vÀAzÉ ¥ÀÄAqÀ°PÀ ªÀÄvÀÄÛ ¥Àæ±ÁAvÀ vÀAzÉ ¸ÀĨsÁ¸À UÀÄ¥ÀÛ ¸Á: ¨sÁ°Ì  EªÀgÀÄ ¦üAiÀiÁð¢AiÀĪÀgÀ ªÀÄUÀ½UÉ C¥ÀºÀgÀt ªÀiÁrPÉÆAqÀÄ ºÉÆÃVzÀÝjAzÀ ¦üAiÀiÁð¢AiÀĪÀgÀ ºÀAqÀw ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¢£ÁAPÀ 24-07-2014 gÀAzÀÄ ªÀÄzÁåºÀß 2 UÀAmÉ ¸ÀĪÀiÁjUÉ ¦üAiÀiÁð¢AiÀĪÀgÀ vÀAzÉ ªÀÄvÀÄÛ ºÀAqÀwAiÀiÁzÀ ªÀĺÁ£ÀAzÁ EªÀgÀÄ vÀªÀÄä ºÉÆîPÉÌ PÀ©â£À°è PÉ®¸À ªÀiÁqÀ®Ä ºÉÆÃV ºÉÆîzÀ ¨Á«AiÀÄ°è ©zÀÄÝ ¤Ãj£À°è ¦üAiÀiÁð¢AiÀÄ ºÉAqÀw ªÀĺÁ£ÀAzÁ EPÉAiÀÄÄ ªÀÄļÀÄV ªÀÄÈvÀ¥ÀnÖgÀÄvÁÛ¼É, ¦üAiÀiÁð¢AiÀĪÀgÀ ºÉAqÀwAiÀÄ ¸Á«£À §UÉÎ AiÀiÁgÀ ªÉÄÃ®Ä AiÀiÁªÀÅzÉ ¸ÀA±ÀAiÀÄ EgÀĪÀ¢®è CAvÀ PÉÆlÖ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.     

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 99/2014, PÀ®A 498(J), 504, 506 L¦¹ :-
¢£ÁAPÀ 18-05-2006 ರಂದು ಫಿರ್ಯಾದಿ ರೇಷ್ಮಾ ಗಂಡ ಅಜ್ಮೋದ್ದಿನ ಮಚಕುರಿ ಸಾ: ಸೋರಳ್ಳಿ gÀªÀgÀ ಮದುವೆ ಸೊರಳ್ಳಿ ಗ್ರಾಮದ ಅಜ್ಮೋದ್ದಿನ ತಂದೆ ಖಾಜಾಮಿಯ್ಯಾ ಮಚಕುರಿ ಸಾ: ಸೊರಳ್ಳಿ ಇವರ ಜೊತೆ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು ಇರುತ್ತದೆ, ¦üAiÀiÁð¢UÉ 1) ಕು. ಇಸ್ಮಾಲಬೀ ವಯ: 5 ವರ್ಷ, 2) ಕು. ಫೀರದೊಶ ವಯ: 4 ವರ್ಷ, 3) ಇರ್ಫಾನ ವಯ 4 ತಿಂಗಳು ಹೀಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇರುತ್ತಾgÉ, ¦üAiÀiÁð¢AiÀĪÀgÀ ಗಂಡ£ÁzÀ DgÉÆæ CdªÉÆâݣï vÀAzÉ SÁeÁ«ÄAiÀiÁå ªÀÄZÀÆÌj ¸Á: ¸ÉÆgÀ½î EvÀ£ÀÄ ಮದುವೆಯಾದ ನಂತರ ಸುಮಾರು 5-6 ತಿಂಗಳು ಸರಿಯಾಗ ನೋಡಿಕೊಂಡು ನಂತರ ನೀನು ಸರಿಯಾಗಿ ಇಲ್ಲ, ನಿನಗೆ ಸರಿಯಾಗಿ ಅಡುವೆ ಮಾಡಲು ಬರುವುದಿಲ್ಲ ಅಂತ ಜಗಳ ಮಾಡುವುದು ಮತ್ತು ಹೊಡೆ ಬಡೆ ಮಾಡುವುದು  ಮಾಡಿತ್ತಿzÀÄÝ, ಈ ವಿಷಯ ¦üAiÀiÁð¢AiÀÄÄ vÀನ್ನ ತವರು ಮನೆಯಲ್ಲಿ ತಂದೆ ತಾಯಿ ಮುಂದೆ ಹೇಳಿದ್ದು, ತಂದೆ ತಾಯಿ ಇವರು ಸೊರಳ್ಳಿ ಗ್ರಾಮಕ್ಕೆ ಬಂದು ಗ್ರಾಮ ಹಿರಿಯರ ಸಮಕ್ಷಮ ¦üAiÀiÁð¢AiÀÄ ಗಂಡನಿಗೆ ಬು¢Ý ಮಾತು ಹೇಳಿದರೂ ಗಂಡ ¦üAiÀiÁð¢UÉ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ PÉÆಡುತ್ತಿದ್ದನ್ನು ಮುಂದೆ ಆದರೂ ಸರಿಯಾಗಿ ಇರಬಹುದು ಅಂತ ¦üAiÀiÁð¢AiÀÄÄ ಅನುಸರಿಸಿಕೊಂಡು ಸಂಸಾರ ಮಾಡಿಕೊಂಡು ಬಂದಿzÀÄÝ, ಹೀಗಿರುವಲ್ಲಿ ದಿನಾಂಕ 25-03-2014 ರಂದು DgÉÆæAiÀÄÄ ¦üAiÀiÁ¢UÉ ¤£ÀUÉ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಹಾಗೂ ನಿನ್ನು ಚೆನ್ನಾಗಿ ಇಲ್ಲ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಹೊಡೆ ಬಡೆ ಮಾಡಿ ಮನೆಯಿಂದ ಓಡಿಸಿರುತ್ತಾನೆ ಮತ್ತು ಮರಳಿ ಈ ಮನೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿರುತ್ತಾನೆAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 156/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 25-07-2014 gÀAzÀÄ ©ÃzÀgÀ £ÀUÀgÀzÀ ºÀgÀ¼ÀAiÀiÁå ªÀÈvÀÛzÀ ºÀwÛgÀ ¸ÀAZÁgÀ ©AzÀÄ PÀvÀðªÀåzÀ ªÉÄÃ¯É EzÁÝUÀ ©ÃzÀgÀ £ÀUÀgÀzÀ f¯Áè¢üPÁj PÀbÉÃjAiÀÄ PÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-38/6620 £ÉÃzÀgÀ ZÁ®PÀDzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¸ÀAZÁgÀ ©AzÀÄ PÀvÀðªÀå PÀÄjvÀÄ gÉÆÃr£À ¥ÀPÀÌzÀ°è ¤AvÀ ¦üAiÀiÁ𢠸ÉʯÁ¤ vÀAzÉ C§ÄݯÁè ¹¦¹ 1422 ¸ÀAZÁgÀ ¥ÉưøÀ oÁuÉ ©ÃzÀgÀ ¸Á: gÉÆûUÀ°è ©ÃzÀgÀ gÀªÀjUÉ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ ¦üAiÀiÁð¢ PɼÀUÉ ©zÀÝ ¥ÀæAiÀÄÄPÀÛ ¦üAiÀiÁð¢AiÀÄ JqÀPÉÊ ªÀÄÄAUÉÊUÉ ¥ÉmÁÖV ¨sÁj UÀÄ¥ÀÛUÁAiÀĪÁVgÀÄvÀÛzÉ, DgÉÆæAiÀÄÄ ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ªÀiËTPÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
ಮಟಕಾ ಜೂಜಾಟದ ಪ್ರಕರಣಗಳು
1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 93/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ 25-07-2014 ರಂದು ಸಂಜೆ 4-00 ಗಂಟೆಗೆ ವೀರಣ್ಣ ಎಸ್. ಮಾಗಿ ಪಿ.ಎಸ್.ಐ. ಕನಕಗಿರಿ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು ಸದರ ವರದಿಯ ಸಾರಾಂಶವೇನೆಂದರೆ ದಿನಾಂಕ 25-07-2014 ರಂದು ಮದ್ಯಾಹ್ನ 2-15 ಗಂಟೆಯಿಂದ 3-15 ಗಂಟೆಯವರೆಗೆ ನವಲಿ ಗ್ರಾಮದ ಪಶು ಆಸ್ಪತ್ರೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 6 ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಅಂದರಬಾಹರ ಎಂಬ ನಸೀಬದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ.,ಹಾಗೂ ಅವರೊಂದಿಗೆ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ ರೂ. ರೂ.1230=00 ಗಳು ಹಾಗೂ ಜೂಜಾಟ ದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 224/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು 2-30 ಗಂಟೆಗೆ ಶ್ರೀ. ಉದಯ ರವಿ ಪಿ.ಎಸ್.ಐ ಕಾರಟಗಿರವರು  ಮಟ್ಕಾ ಜೂಜಾಟ ದಾಳಿಯ ಪಂಚನಾಮೆ ಹಾಗೂ ಲಿಖಿತ ಪಿರ್ಯಾದಿ ಮತ್ತು ಮಟ್ಕಾ ಜೂಜಾಟದಲ್ಲಿ ತೋಡಗಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿಯನ್ನು ಹಜರ ಪಡಿಸಿದ್ದು  ಅದರ ಸಾರಾಂಶವೆನಂದರೆ ಇಂದು ದಿನಾಂಕ-25-07-2014 ರಂದು ಮಾಹಿತಿ ಬಂದ ಮೆರೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ಠಾಣಾ ವ್ಯಾಪ್ತಿಯ ಯರಡೋಣ ಗ್ರಾಮಕ್ಕೆ ಹೋಗಿ ಅಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಬಸವರಾಜ ತಂದಿ ಮೆಳ್ಳಪ್ಪ ವಯಾ: 48 ವರ್ಷ ಸಾ. ಯರಡೋಣ ಇತನ ಮೇಲೆ ದಾಳಿ ಮಾಡಿಕೊಂಡು ಇತನಿಂದ  ಮಟ್ಕಾ ನಂಬರ ಬರೆದ ಪಟ್ಟಿ, 1 ಬಾಲ್ ಪೆನ್ ಹಾಗೂ ನಗದು ಹಣ ರೂ 1130-00 ರೂಪಾಯಿಗಳನ್ನು ಹಾಜರಿದ್ದ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಯಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯ ಮೇಲೆ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                                        
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 225/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 5-00 ಗಂಟೆಗೆ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ಗ್ರಾಮದಲ್ಲಿ ನೀರಿನ ಕೇನಾಲ್ ಹತ್ತಿರ ಇರುವ ಉಣ್ಣಿ ಬಸವೇಶ್ವರ ದೇವಸ್ಥಾನದ ಹತ್ತಿರ  1) ಗಣೇಶ ತಂದಿ ಜಿ. ಸತ್ಯ ನಾರಾಯಣ ವಯಾ: 28 ವರ್ಷ ಜಾ: ಕಾಪುಲು : ಮೆಷನ್ ಸಾ. ಬಸವಣ್ಣಕ್ಯಾಂಪ್ 2) ಬಾಷಾ ತಂದಿ ರಾಜಾ ಸಾಬ ವಯಾ: 21 ಜಾ: ಮುಸ್ಲಿಂ ಕೆಲಸ : ಮೇಕ್ಯಾನಿಕ್ ಕೆಲಸ ಸಾ. ಮುದಗಲ್ 3) ರಾಜಮೊಹವ್ಮ್ಮದ ತಂದಿ ಹುಸೇನ್ ಸಾಬ ವಯಾ: 21 ವರ್ಷಜ ಜಾ: ಮೇಷನ್ ಕೆಲಸ ಸಾ. ಸಿಂದನೂರು 4) ತಾಯಪ್ಪ ತಂದಿ ಆದಪ್ಪ ಅಯ್ಯಾಳ ವಯಾ: 24 ವರ್ಷ ಜಾ: ಕುರಬರು : ಒಕ್ಕಲುತನ ಸಾ. ವಿರುಪಾಪೂರ ತಾ: ಸಿಂದನೂರು 5) ಬಂಡೆಪ್ಪ ತಂದಿ ನರಸಪ್ಪ ಸಂತೆರ ವಯಾ: 24 ವರ್ಷ ಸಾ. ವೀರುಪಾಪೂರ ತಾ: ಸಿಂದನೂರು 6) ಪಂಪಾಪತಿ ತಂದಿ ಈರಪ್ಪ ವಡ್ಡರ ವಯಾ: 38 ವರ್ಷ ಜಾ: ವಡ್ಡರ : ಮೇಷನ್ ಕೆಲಸ ಸಾ. ಸೋಮಲಾಪೂರ ತಾ: ಸಿಂದನೂರು 7)  ಗಾದಿಲಿಂಗಪ್ಪ ತಂದಿ ಲಕ್ಷ್ಮೀಪತಿ ಭಟ್ಟರ ವಯಾ: 36 ವರ್ಷ ಜಾ: ಕ್ಷೆತ್ರೀಯ : ಕಲ್ಲು ಹೊಡೆಯುವ ಕೆಲಸ ಸಾ. ಸೋಮಲಾಪೂರ ತಾ: ಸಿಂದನೂರು 8) ವೆಂಕೋಬ ತಂದಿ ಈರಣ್ಣ ಈಳಿಗೇರ ಸಾ. ಬಸವಣ್ಣ ಕ್ಯಾಂಪ ಕಾಲಂ ನಂ 7 ರಲ್ಲಿ ನಮೂದು ಮಾಡಿ ಆರೋಪಿ ನಂ 1 ನೆದ್ದವನು ಮಟ್ಕಾ ನಂಬರ ಗಳನ್ನು ಬರೆದುಕೊಳ್ಳುತ್ತಿದ್ದಾಗ್ಗೆ ಮತ್ತು ಆರೋಪಿ ನಂ 2 ರಿಂದ 7 ನೆದ್ದವರು ಮಟ್ಕಾ ನಂಬರಗಳನ್ನು ಬರೆಸುತ್ತಿರುವಾಗ್ಗೆ ಮತ್ತು ಆರೋಪಿ ನಂ 8 ನೆದ್ದವನು ಸಾರ್ವಜನಿಕ ದಾರಿಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆಯುತ್ತಿರುವಾಗ್ಗೆ  ಶ್ರೀ. ಉದಯ ರವಿ ಪಿ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಲಾಗಿ ಆರೋಪಿ ನಂ 8 ನೆದ್ದವನು ಓಡಿ ಹೋಗಿದ್ದು ಉಳಿದ 7 ಜನ ಆರೋಪಿತು ಸಿಕ್ಕಿ ಹಾಕಿಕೊಂಡಿದ್ದು  ಸಿಕ್ಕಿಬಿದ್ದ ಆರೋಪಿತರ ಕಡೆಯಿಂದ ನಗದು ಹಣ ರೂ. 14450=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                          
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 226/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಸಿದ್ದಾಪೂರ  ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಶಿವಕುಮಾರ ತಂದಿ ಬಸಪ್ಪ ವಯಾ: 30 ವರ್ಷ ಜಾ: ಲಿಂಗಾಯತ ಸಾ. ಸಿದ್ದಾಪೂರ ಇವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ  ಶ್ರಿ ಮೋನಯ್ಯ ಎ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ. 390=00  ಗಳನ್ನು ಜಪ್ತ ಮಾಡಿಕೊಂಡು ಬಂದು ಪಿರ್ಯಾದಿ ನೀಡಿದ್ದರ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                          
5) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 227/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಹಗೇದಾಳ ಗ್ರಾಮದ ತೊಂಡಿಹಾಳ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಪ್ರಭುರಾಜ ತಂದಿ ದೇವೀದ್ರಪ್ಪ ದೇಸಾಯಿ ವಯಾ: 46 ವರ್ಷ ಜಾ: ಲಿಂಗಾಯತ ಸಾ. ಹಗೇದಾಳ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ರೂ 4250=00 ಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 228/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಕಾರಟಗಿ ಗ್ರಾಮದ ನವಲಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಸಿದ್ದರಾಮ ತಂದಿ ಕೆಂಚಪ್ಪ ಮುಕುಂದಿ ವಯಾ: 42 ವರ್ಷ ಜಾ: ಲಿಂಗಾಯತ ಸಾ. ಕಾರಟಗಿ  ಇವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ  ಶ್ರಿ ಮೋನಯ್ಯ ಎ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ. 1100=00  ಗಳನ್ನು ಜಪ್ತ ಮಾಡಿಕೊಂಡು ಬಂದು ಪಿರ್ಯಾದಿ ನೀಡಿದ್ದರ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.