Police Bhavan Kalaburagi

Police Bhavan Kalaburagi

Wednesday, July 24, 2019

BIDAR DISTRICT DAILY CRIME UPDATE 24-07-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-07-2019

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 108/2019, PÀ®A. 379 L¦¹ :-
¢£ÁAPÀ 23-07-2019 gÀAzÀÄ ¦üAiÀiÁð¢ JªÀiï.r ªÉÄÊ£ÉÆ¢ÝãÀ vÀAzÉ §²ÃgÀ¸Á§ ªÀAiÀÄ: 51 ªÀµÀð, eÁw: ªÀÄĹèA, G: ¸Àé¸ÀºÁAiÀÄ ¸ÀAWÀzÀ KeÉAl PÉ®¸À, ¸Á: PÉƼÁgÀ(©), vÁ: ©ÃzÀgÀ gÀªÀgÀÄ vÀªÀÄä UÁæªÀÄ¢AzÀ vÀ£Àß ªÉÆmÁgï ¸ÉÊPÀ® £ÀA. PÉJ38/J¯ï-6240 £ÉÃzÀgÀ ªÉÄÃ¯É ©ÃzÀgÀPÉÌ §AzÀÄ ©ÃzÀgÀ PÁªÀÄvÀ ºÉÆl® ºÀwÛgÀ EgÀĪÀ ¹ArPÉÃl ¨ÁåAQUÉ ºÉÆÃV ¨ÁåAQ¤AzÀ ¸ÀzÀ¸ÀågÀ ºÉ¸Àj£À 50,000 ºÀtªÀ£ÀÄß qÁæ ªÀiÁrPÉÆArzÀÄÝ, ¨ÁåAQ£À°è vÀÄA§ÄªÀ 20,000/- gÀÆ PÀÆqÀ eÉÆvÉUÉ EzÀÄÝ, ¸ÀzÀj MlÄÖ 70,000/- ºÀtªÀ£ÀÄß ¥Áè¹ÖPÀ PÀªÀgÀzÀ°è ºÁQPÉÆAqÀÄ vÀ£Àß ªÉÆlgÀ ¸ÉÊPÀ®£À rQÌAiÀÄ°èlÄÖPÉÆAqÀÄ ºÀ¼ÉAiÀÄ ¸À«ð¸ï ¸ÁÖöåAqÀ J¸ï.©.L. ¨ÁåAPÀ ºÀwÛgÀ EgÀĪÀ ²æà ¸Á¬Ä PÁèxÀ ¸ÉÆÖÃgÀzÀ°è M§â ¸ÀzÀ¸ÀågÀÄ PÉ®¸À ªÀiÁqÀÄwÛzÀÄÝ CªÀgÀ ¸À» ¥ÀqÉAiÀÄĪÀ ¸À®ÄªÁV vÀ£Àß ªÉÆlgÀ ¸ÉÊPÀ®£ÀÄß ¸ÀzÀj §mÉÖ CAUÀrAiÀÄ ªÀÄÄAzÉ ¤°è¹ CAUÀrAiÀÄ°è ºÉÆÃV ¸ÀzÀj ¸ÀĪÀtð JA§ ¸ÀzÀ¸ÀågÀ ¸À» ¥ÀqÉzÀÄ ªÀÄgÀ½ CAUÀr¬ÄAzÀ ºÉÆgÀUÉ §AzÀÄ £ÉÆÃqÀ¯ÁV ¸ÀzÀj ªÉÆÃmÁgï ¸ÉÊPÀ®£À rQÌAiÀÄ°ènÖzÀÝ ºÀt EgÀ°®è, vÀ£Àß ºÀt PÀ¼ÀĪÁzÀ §UÉÎ ¸ÀAWÀzÀ ¸ÀzÀ¸ÀågÁzÀ §¸ÀìªÀÄä UÀAqÀ ªÀĺÁzÉêÀ ±ÀA¨sÀÄ EªÀjUÉ ºÁUÀÆ ¸ÀAWÀzÀ ¸ÀzÀ¸ÀåjUÉ w½¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 118/2019, ಕಲಂ. 498(ಎ), 323, 448, 504, 506 ಜೊತೆ 34 ಐಪಿಸಿ  ಮತ್ತು 3 ಹಾಗು 4 ಡಿಪಿ ಕಾಯ್ದೆ :-
ದಿನಾಂಕ 23-07-2019 ರಂದು ಸುಮಾರು 10 ವರ್ಷಗಳ ಹಿಂದೆ ಕಲಬುರ್ಗಿಯ ಸಿದ್ದಾರ್ಥ ತಂದೆ ಲಕ್ಷ್ಮರಾವ ಮೆಥೆ ರವರ ಜೊತೆಯಲ್ಲಿ ತಮ್ಮ ಸಂಪ್ರದಾಯದ ಪ್ರಕಾರ ಫಿರ್ಯಾದಿ ರೇಖಾ ಗಂಡ ಸಿದ್ದಾರ್ಥ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಮತಾ ಕಾಲೊನಿ ವಿಜಯನಗರ ಕಲಬುರ್ಗಿ ರವರ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ ಒಂದು ವರ್ಷ ಚೆನ್ನಾಗಿ ನೊಡಿಕೊಂಡು ನಂತರ ಗಂಡ ಸಿದ್ದಾರ್ಥ ಹಾಗು ಅತ್ತೆಯಾದ ಲಕ್ಷ್ಮೀಬಾಯಿ ಗಂಡ ಲಕ್ಷ್ಮಣರಾವ, ಮೈದುನ ಚಂದ್ರಕಾಂತ ತಂದೆ ಲಕ್ಷ್ಮಣರಾವ, ನಾದನಿ ಪ್ರೀಯಾದರ್ಶನಿ ಇವರು ವಿನಾಃ ಕಾರಣ ಫಿರ್ಯಾದಿಗೆ ನೀನು ಸರಿಯಾಗಿಲ್ಲ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಹಾಗು ನೀನು ಹೆಚ್ಚಿಗೆ ವರದಕ್ಷಿಣೆ ತಂದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾರೆ ಹಾಗು ನಾದನಿಯಾದ ಮಂಜುಳಾ ಗಂಡ ನಾಗೇಶ ಇವಳು ಸಹ ಮನೆಯಲ್ಲಿಯೇ ಇದ್ದು ಇವಳು ಸಹ ನೀನು ಚೆನ್ನಾಗಿಲ್ಲ ಅಂತ ಇತ್ಯಾದಿ ಬೈದು ಆಗಾಗ ಕೈಯಿಂದ ಹೊಡೆಬಡೆ ಮಾಡುತ್ತಾ ಬಂದಿರುತ್ತಾಳೆ ಹಾಗು ಇನ್ನೊಬ್ಬ ನಾದನಿಯಾದ ಉಮಾಶ್ರೀ ಗಂಡ ಪ್ರಶುರಾಮ ಇವರು ಮನೆಯ ಪಕ್ಕದಲ್ಲಿ ಇದ್ದು ಉಮಾಶ್ರೀ ಹಾಗು ಅವರ ಗಂಡ ಪ್ರಶುರಾಮ ಇವರು ಸಹ ಮನೆಗೆ ಬಂದು ಬೈದು ಮಾನಸಿಕ ಹಿಂಸೆ ನೀಡಿ ಕೈಯಿಂದ ಹೊಡೆಬಡೆ ಮಾಡುತ್ತಾ ಹಾಗು ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತ ತಕರಾರು ಮಾಡುತ್ತಾ ಬಂದಿರುತ್ತಾರೆ, ಸದರಿ ಈ ವಿಷಯವನ್ನು ಫಿರ್ಯಾದಿಯು ತನ್ನ ತವರು ಮನೆಯವರಿಗೆ ತಿಳಿಸಿದಾಗ ತಂದೆ, ತಾಯಿ ಹಾಗು ಅಣ್ಣ ಹಾಗು ಮಳಚಾಪೂರ ಗ್ರಾಮದ ಇತರರು ಅನೇಕ ಸಲ ಗಂಡನ ಮನೆಗೆ ಬಂದು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಸಮಾಧಾನ ಪಡಿಸಿ ಹೊಗುತ್ತಾ ಬಂದಿರುತ್ತಾರೆ, ಆದರೂ ಸಹ ಆರೋಪಿತರಾದ ಗಂಡ ಸಿದ್ದಾರ್ಥ, ಅತ್ತೆ ಲಕ್ಷ್ಮೀಬಾಯಿ, ಮೈದುನ ಚಂದ್ರಕಾಂತ, ನಾದನಿಯರಾದ ಪ್ರೀಯದರ್ಶನಿ, ಮಂಜುಳಾ, ಉಮಾಶ್ರೀ ಹಾಗು ನಾದನಿಯ ಗಂಡ ಪ್ರಶುರಾಮ ಇವರೆಲ್ಲರೂ ಫಿರ್ಯಾದಿಗೆ ನೀನು ಸರಿಯಾಗಿಲ್ಲ, ನಿನಗೆ ಅಡುಗೆ ಮಾಡಲು ಬರುವುದಿಲ್ಲ ಹಾಗು ನಿನ್ನ ಮದುವೆಯಲ್ಲಿ ಕೇವಲ 15 ಸಾವಿರ ರೂಪಾಯಿ ಮಾತ್ರ ವರದಕ್ಷಿಣೆ ಕೊಟ್ಟಿರುತ್ತಾರೆ ಅಂತ ಜಗಳ ಮಾಡಿ ನೀನು ನಿನ್ನ ತವರು ಮನೆಯಿಂದ ಇನ್ನೂ 2 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಸರಿ ಇಲ್ಲಾ ಅಂದರೆ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತ ಅಂದು ಗರ್ಭಿಣಿ ಇದ್ದ ಫಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿ ದಿನಾಂಕ 06-12-2018 ರಂದು ಮನೆಯಿಂದ ಹೊರಗೆ ಹಾಕಿರುತ್ತಾರೆ, ಫಿರ್ಯಾದಿಯು ಎಷ್ಟು ಹೇಳಿದರು ಸಹ ಅವರು ಫಿರ್ಯಾದಿಗೆ ಮನೆಯಲ್ಲಿ ಕರೆಯಿಸಿಕೊಳ್ಳದೇ ನೀನು ತವರು ಮನೆಯಿಂದ 2 ಲಕ್ಷ ರೂಪಾಯಿ ತಂದರೆ ಮಾತ್ರ ಮನೆಗೆ ಬಾ ಅಂತ ಹೇಳಿ ಮನೆಯಿಂದ ಹೊರಗೆ ಹಾಕಿದ ಪ್ರಯುಕ್ತ ಫಿರ್ಯಾದಿಯು 8 ವರ್ಷದ ಹೆಣ್ಣು ಮಗಳೊಂದಿಗೆ ತನ್ನ ತವರು ಮನೆಯಾದ ಮಳಚಾಪೂರಕ್ಕೆ ಬಂದು ತಂದೆ ತಾಯಿ ಜೊತೆ ವಾಸವಾಗಿದ್ದು, ಗಂಡ ತವರು ಮನೆಗೆ ಬಂದು 2-3 ದಿವಸಗಳಲ್ಲಿ ನನ್ನ ಇನ್ನು ಎರಡು ಹೆಣ್ಣು ಮಕ್ಕಳಿಗೆ ನೀನು 2 ಲಕ್ಷ ರೂಪಾಯಿ ತೆಗೆದುಕೊಂಡು ಬರುವರೆಗೆ ನಿನ್ನ ಮಕ್ಕಳು ನಿನ್ನ ಹತ್ತಿರ ಇರಲಿ ಅಂತ ಅಂದು ಮಕ್ಕಳಿಗೆ ಬಿಟ್ಟು ಹೋಗಿರುತ್ತಾನೆ, ದಿನಾಂಕ 07-02-2019 ರಂದು ಫಿರ್ಯಾದಿಯು ಇನ್ನೊಂದು ಹೆಣ್ಣು ಮಗಳಿಗೆ ಜನ್ಮ ನೀಡಿದ್ದು, ಹೀಗಿರುವಲ್ಲಿ ದಿನಾಂಕ: 15-07-2019 ರಂದು ಫಿರ್ಯಾದಿಯು ಮಳಚಾಪೂರದಲ್ಲಿ ತಂದೆ ತಾಯಿ ಯವರ ಜೊತೆಯಲ್ಲಿದ್ದಾಗ ಗಂಡ ಸಿದ್ದಾರ್ಥ ಇವನು ತವರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ನೀನು 2 ಲಕ್ಷ ರೂಪಾಯಿ ತರುವುದಿಲ್ಲ ಅಂತ ಬೈದಾಗ ಫಿರ್ಯಾದಿಯು ಅವರಿಗೆ ನನ್ನ ತಂದೆ ತಾಯಿ ಬಡವರು ಅವರು 2 ಲಕ್ಷ ರೂಪಾಯಿ ಎಲ್ಲಿಂದ ಕೊಡುತ್ತಾರೆ ಅಂತ ಅಂದಾಗ ಗಂಡ ನೀನು ಬೇಕಂತಲೆ ನಿಮ್ಮ ತಂದೆ ತಾಯಿ ಹತ್ತಿರ 2 ಲಕ್ಷ ರೂಪಾಯಿ ತರುತ್ತಿಲ್ಲ ಅಂತ ಬೈದು ಎದೆಯಲ್ಲಿ ಒದ್ದು ಕೈಯಿಂದ ಹೊಟ್ಟೆಯಲ್ಲಿ, ಬೆನ್ನಿನ ಮೇಲೆ ಹೊಡೆದು ಜಿಂಜಾ ಮುಷ್ಟಿ ಮಾಡುವಾಗ ತಂದೆ ತಾಯಿ ಹಾಗು ಅಣ್ಣ ಮತ್ತು ಮನೆಯ ಅಕ್ಕಪಕ್ಕದವರಾದ ಡ್ಯಾನಿಯಲ್ ತಂದೆ ಶಿವರಾಜ, ಯೆಶಪ್ಪಾ ತಂದೆ ಲಕ್ಷ್ಮಣ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ, ಅವರು ಜಗಳ ಬಿಡಿಸಿಕೊಳ್ಳುವಾಗ ಗಂಡ ಸಿದ್ದಾರ್ಥ ಇವನು ನೀನು 2 ಲಕ್ಷ ರೂಪಾಯಿ ತೆಗೆದುಕೊಂಡು ಬರದಿದ್ದರೆ ನಿನ್ನ ಹಾಗು ನಿನ್ನ ತಂದೆ ತಾಯಿ ಹಾಗು ನಿನ್ನ ಅಣ್ಣನ ಜೀವ ತೆಗೆಯುತ್ತೆನೆ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ, ಗಂಡ ಎದೆಯಲ್ಲಿ ಒದ್ದು ಕೈಯಿಂದ ಹೊಟ್ಟೆಯಲ್ಲಿ, ಬೆನ್ನಿನಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದರಿಂದ ಫಿರ್ಯಾದಿಯು ಗ್ರಾಮದಲ್ಲಿ ಹಾಗು ಇತರೆ ಕಡೆ ಚಿಕಿತ್ಸೆ ಪಡೆದುಕೊಂಡರು ಸಹ ಕಡಿಮೆ ಆಗದ ಪ್ರಯುಕ್ತ ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 131/2019, PÀ®A. ªÀÄ£ÀĵÀå PÁuÉ :-
¦üAiÀiÁð¢ VÃvÁ UÀAqÀ F±ÀégÀ¥Áà UÀrتÀĤ ªÀAiÀÄ: 48 ªÀµÀð, eÁw: J¸ï.n. UÉÆAqÀ, ¸Á: ºÀ£ÀĪÀiÁ£À £ÀUÀgÀ PÀÄA¨ÁgÀªÁqÁ ©ÃzÀgÀ gÀªÀgÀ QjAiÀÄ ªÀÄ£ÀUÁzÀ «±Á® EvÀ£ÀÄ ©ÃzÀgÀ £ÀUÀgÀzÀ ©æêÀÄì PÁ¯ÉÃd£À°è JªÀiï.©.©.J¸ï ªÉÆzÀ®£Éà ªÀµÀðzÀ°è ªÁå¸ÀAUÀ ªÀiÁqÀÄwÛzÀÄÝ, «±Á® EvÀ£ÀÄ ©ÃzÀgÀ £ÀUÀgÀzÀ ºÀ£ÀĪÀiÁ£À £ÀUÀgÀ PÀÄA¨ÁgÀªÁqÁ¢AzÀ ¥Àæw ¢ªÀ¸À PÁ¯ÉÃfUÉ ºÉÆÃV §gÀĪÀzÀÄ ªÀiÁqÀÄwÛzÀÝ£ÀÄ, »ÃVgÀĪÁUÀ ¢£ÁAPÀ 17-07-2019 gÀAzÀÄ £À¸ÀÄQ£À eÁªÀ CAzÁdÄ 0430 UÀAmÉUÉ JzÀÄÝ vÀ£Àß gÀƪÀÄzÀ°è NzÀÄwÛzÀÝ£ÀÄ, ¦üAiÀiÁð¢AiÀÄÄ CAzÁdÄ 0500 UÀAmÉAiÀÄ ¸ÀĪÀiÁjUÉ ªÀÄUÀ NzÀĪÀ gÀÆA£À°è £ÉÆÃqÀ®Ä ªÀÄUÀ «±Á® EvÀ£ÀÄ PÁtzÀ PÁgÀt ºÉÆÃgÀUÉ ºÉÆÃVgÀ§ºÀÄzÉAzÀÄ w½zÀÄ £ÀAvÀgÀ ªÀÄUÀ ªÀÄ£ÉUÉ §gÀzÀ PÁgÀt ©ÃzÀgÀ £ÀUÀgÀzÀ gÉʯÉéà ¸ÉÖñÀ£À ªÀÄvÀÄÛ EvÀgÉ PÀqÉ ºÀÄqÀÄPÁrzÀgÀÄ ªÀÄUÀ£À ¥ÀwÛAiÀiÁVgÀĪÀ¢¯Áè, £ÀAvÀgÀ 0800 UÀAmÉUÉ ©æêÀÄì PÁ¯ÉÃdUÉ ºÉÆÃV «ZÁj¸À®Ä «±Á® EvÀ£ÀÄ EAzÀÄ PÁ¯ÉÃdUÉ §A¢gÀĪÀ¢¯Áè CAvÀ w½¹gÀÄvÁÛgÉ, PÁgÀt ¦üAiÀiÁð¢AiÀĪÀgÀ ªÀÄUÀ£ÁzÀ «±Á® vÀAzÉ F±ÀégÀ¥Áà ªÀAiÀÄ: 20 ªÀµÀð EvÀ£ÀÄ ¢£ÁAPÀ 17-07-2019 gÀAzÀÄ 0430 UÀAmɬÄAzÀ 0500 UÀAmÉAiÀÄ CªÀ¢üAiÀÄ°è ªÀģɬÄAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ §gÀzÉ PÁuÉAiÀiÁVgÀÄvÁÛ£É, PÁuÉAiÀiÁzÀ ºÀÄqÀÄUÀ£À ZÀºÀgÉ ¥ÀnÖ 1) ºÉ¸ÀgÀÄ : «±Á®, 2) vÀAzÉ ºÉ¸ÀgÀÄ : FñÀégÀ¥Áà, 3) ªÀAiÀÄ : 20 ªÀµÀð, 4) ªÀiÁvÁqÀĪÀ ¨sÁµÉ : PÀ£ÀßqÀ, »A¢ ºÁUÀÆ EAVèõÀ, 5) ªÉÄÊPÀlÄÖ : ¸ÁzsÁgÀt ªÉÄÊPÀlÄÖ, GzÀÝ£ÉÃAiÀÄ ªÀÄÄR, ©½AiÀÄ §tÚ, vÀ¯ÉAiÀÄ°è PÀ¥ÀÄà PÀÆzÀ®Ä, 6) zsÀj¹zÀ §mÉÖ :- ¦APÀ PÀ®gÀ nà ±Àlð ©½ §tÚzÀ ¥sÀÆ¯ï ±Àlð, PÀ¥ÀÄà §tÚzÀ ¥ÁåAl eÉÆvÉ PÀ¥ÀÄà §tÚzÀ £ÀqÀÄªÉ PÉA¥ÀÄà §tÚ UÉgɪÀżÀî PÁ¯ÉÃd ¨ÁåUÀ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 23-07-2019 gÀAzÀÄ ¥ÀæPÀgÀt zÁR°¹PÀAqÀÄ vÀ¤SÉ PÉÊUÉÆî¯ÁVzÉ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 63/2019, PÀ®A. 78(3) PÉ.¦ PÁAiÉÄÝ :-
ದಿನಾಂಕ 23-07-2019 ರಂದು ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಸಲಿಂಗಪ್ಪಾ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಿಕ್ಕ ಮೇರೆಗೆ ಪಿಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ  ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಗೋಡೆ ಮರೆಯಾಗಿ ನಿಂತು ನೋಡಲು ಅಲ್ಲಿ ಜೋಗೆವಾಡಿ ಗ್ರಾಮದ ಮಹಾದೇವ ಮಂದಿರದ ಹತ್ತಿರ ಸಾರ್ವಜನಿಕರ ರೋಡಿನ ಮೇಲೆ ಮೂರು ಜನ ಸಾರ್ವಜನಿಕರಿಗೆ ಮಟಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆಯಿಸಿರಿ 1 ರೂಪಾಯಿಗೆ 80 ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಸ್ವಲ್ಪ ದೂರದಿಂದ ಗಮನಿಸಿ ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಮೂರು ಜನ ಆರೋಪಿತರಿಗೆ ಹಿಡಿದುಕೊಂಡಾಗ ಮಟಕಾ ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಸದರಿ ನಂಬರ ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಲಕ್ಷ್ಮಣ ತಂದೆ ನಿವೃತ್ತಿ ಮಾಳಕರಿ ವಯ: 36 ವರ್ಷ, ಜಾತಿ: ಕಬ್ಬಲಿಗ, 2) ಹಣಮಂತ ತಂದೆ ನಿರ್ವತಿ ಮಾಳಕರಿ ವಯ: 40 ವರ್ಷ, ಜಾತಿ: ಕಬ್ಬಲಿಗ, 3) ಕಿಶನ ತಂದೆ ಬಳರಾಮ ಜೊಗೆ ವಯ: 32 ವರ್ಷ, ಜಾತಿ: ಕಬ್ಬಲಿಗ, ಮೂವರು ಸಾ: ಜೊಗೆವಾಡಿ, ನಂತರ ಪಂಚರ ಸಮಕ್ಷಮದಲ್ಲಿ ಆರೋಪಿತರಿಗೆ ನೀವು ಚಿರಾಡಿ ಏನು ಬರೆದುಕೊಳ್ಳುತ್ತಿದ್ದಿರಿ ಅಂತಾ ವಿಚಾರಿಸಲು ಅವರು ತಿಳಿಸಿದ್ದೇನೆಂದರೆ ನಾವು ಸಾರ್ವಜನಿಕರಿಗೆ 1 ರೂಪಾಯಿ 80 ರೂಪಾಯಿ ಕೊಡುತ್ತೇವೆಂದು ಸಾರ್ವಜನಿಕರಿಂದ ಹಣ ಪಡೆದು ಮಟಕ ಎಂಬ ನಸಿಬಿಜುಜಾಟದ ನಂಬರ ಬರೆದುಕೊಳ್ಳುತ್ತಿದ್ದೇವೆಂದು ತಿಳಿಸಿದರು, ನಂತರ ಪಂಚರ ಸಮಕ್ಷಮ ಅವರ ಅಂಗ ಜಡತಿ ಮಾಡಿ ಅವರಿಂದ ಒಟ್ಟು 1960/- ರೂಪಾಯಿ ನಗದು ಹಣ ಮತ್ತು 3 ಮಟಾಕಾ ಚೀಟಿ ಹಾಗು 3 ಬಾಲಪೆನ್ ಸಿಕ್ಕಿದ್ದು ಅವುಗಳನ್ನು ತಾಬೆಗೆ ತೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.