Police Bhavan Kalaburagi

Police Bhavan Kalaburagi

Wednesday, February 20, 2019

BIDAR DISTRICT DAILY CRIME UPDATE 20-02-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-02-2019

 

ಮೇಹಕರ ಪೊಲಿಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-

¢£ÁAPÀ 19-02-2019 gÀAzÀÄ ¦üAiÀiÁ𢠢åÁ @ ¢Ã¥Á° UÀAqÀ ªÀiÁzsÀªÀ WÉÆgÀªÀqÉ ªÀAiÀÄ: 24 ªÀµÀð, eÁw: ªÀÄgÁoÁ, ¸Á: vÀÆUÁAªÀ(ºÉZï) gÀªÀgÀÄ vÀ£Àß UÀAqÀ£ÁzÀ ªÀiÁzsÀªÀ @ ªÀĺÁzÀÄ vÀAzÉ ¢°Ã¥À WÉÆgÀªÁqÉ ªÀAiÀÄ: 27 ªÀµÀð E§âgÀÆ PÀÆr ¤ÃgÀÄ vÀgÀ¯ÉAzÀÄ vÀªÀÄÆäj£À ¨ÁgÀzÀ ¨Á«UÉ ºÉÆÃV ¤ÃgÀÄ vÀÄA©PÉƼÀÄîªÁUÀ UÀAqÀ£ÀªÀgÀ vÀÆPÀ PÉÊ vÀ¦à, PÁ®Ä eÁj ¨Á«AiÀÄ°è ©¢ÝgÀÄvÁÛgÉ, ¨Á«AiÀÄ°è ©¢ÝzÀÝjAzÀ UÀAqÀ ¨Á« ¤Ãj£À°è ªÀÄļÀV ªÀÄÈvÀ¥ÀnÖgÀÄvÁÛgÉ, CªÀgÀ ¸ÁªÀÅ DPÀ¹äPÀªÁVzÀÄÝ CªÀgÀ ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

 

ºÀĪÀÄ£Á¨ÁzÀ ¥ÉưøÀ oÁuÉ C¥ÀgÁzsÀ ¸ÀA. 24/2019, PÀ®A. 20(©), (2), (©), 20(¹) J£ï.r.¦.J¸ï PÁAiÉÄÝ :-

¢£ÁAPÀ 19-02-2019 gÀAzÀÄ ºÀĪÀÄ£Á¨ÁzÀ §¸À ¤¯ÁÝtzÀ UÉÃl £ÀA. 1 gÀ ºÀwÛgÀ CPÀæªÀĪÁV UÁAeÁ ªÀiÁgÁl ªÀiÁqÀĪÀ PÀÄjvÀÄ UÁAeÁªÀ£ÀÄß vÉUÉzÀÄPÉÆAqÀÄ ºÉÆUÀÄwÛzÁÝgÉAzÀÄ ¸ÀAvÉÆõÀ J¯ï.n ¦.J¸À.L (PÁ.¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÀĪÀÄ£Á¨ÁzÀ §¸À ¤¯ÁÝtzÀ UÉÃl £ÀA. 1 ºÀwÛgÀ ºÉÆÃV £ÉÆÃqÀ®Ä C°è DgÉÆævÀgÁzÀ 1) ±ÁgÀÄR vÀAzÉ DAiÀÄħ SÁ£À, ªÀAiÀÄ: 24 ªÀµÀð, eÁw: ªÀÄĹèA, ¸Á: nlªÁ¯Á GA§¤ð gÉÆÃqÀ ªÀÄÄA¨ÉÊ, 2) ±ÀĨsÀA vÀAzÉ C£ÀÄ¥ÀZÀAzÀ ZËzsÀj, ªÀAiÀÄ: 16 ªÀµÀð, eÁw: zÉÆé, ¸Á: zÁ¤AiÀiÁ ¸ÀPÀÌgÁ E¯Á¨ÁzÀ GvÀÛgÀ ¥ÀæzÉñÀ, ¸ÀzÀå: CA¨ÉªÁ° GA§¤ð gÉÆÃqÀ ªÀÄÄA¨ÉÊ CªÀgÀ ªÉÄÃ¯É zÁ½ ªÀiÁr »rzÀÄ CªÀgÀ ºÀwÛgÀ EgÀĪÀ 2 ¨ÁåUÀUÀ¼À°ègÀĪÀ 15 ¥Áè¹ÖPÀ PÀªÀgÀ¢AzÀ ¥ÁåPÀ ªÀiÁrzÀ MAzÉÆAzÀÄ ¥ÁPÉÃmï 2 jAzÀ 2.3 PÉ.f ªÀgÉV£À vÀÆPÀ EzÀÄÝ MlÄÖ 30 PÉ.f UÁAeÁ EzÀÄÝ, J®è ¥ÁåPÉÃlUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

 

ಗಾಂಧಿಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 37/2019, ಕಲಂ. 366() .ಪಿ.ಸಿ :-

ಫಿರ್ಯಾದಿ ಕಾಶಿನಾಥ ತಂದೆ ವೆಂಕಟಿ ಭೂವಿ ವಯ: 57 ವರ್ಷ, ಜಾತಿ: ವಡ್ಡರ, ಸಾ: ಅಲಿಯಂಬರ, ಉ: ಜವಾಹರಲಾಲ ನಹೆರೂ ಅನಾಥಾಶ್ರಮ ಬೀದರದಲ್ಲಿ ಕಾರ್ಯದರ್ಶಿ, ಸದ್ಯ: ಮನೆ ನಂ. 9-12-254 ವಿದ್ಯಾನಗರ ಕಾಲೋನಿ ಬೀದರ ರವರ ಅಮರ ಚಾಚಾ ಜವಾಹರಲಾಲ ನಹೆರೂ ಅನಾಥಾಶ್ರಮದಲ್ಲಿ ರಿಜ್ವಾನ ತಂದೆ ಶೇಖಶಾಮದ ವಯ: 8 ವರ್ಷ, ಜಾತಿ: ಮುಸ್ಲಿಂ, ಇತನು ದಿನಾಂಕ 14-6-2017 ರಂದು ಸದರಿ ಸಂಸ್ಥೆಯಲ್ಲಿ ಹಾಸ್ಟಲದಲ್ಲಿ ಪ್ರವೇಶ ಪಡೆದು ರವಿಜ್ಞಾನ ಪ್ರಾಥಮಿಕ ಶಾಲೆ ಬೀದರದಲ್ಲಿ 1ನೇ ತರಗತಿಯಲ್ಲಿ ಪ್ರವೇಶ ಪಡೆದು ಈ ವರ್ಷ 2 ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದನು, ಹೀಗಿರುವಾಗ ದಿನಾಂಕ 13-02-2019 ರಂದು ರಿಜವಾನ ಇತನು ರವಿಜ್ಞಾನ ಪ್ರಾಥಮಿಕ ಶಾಲೆ ಹೊಗಿ ಮರಳಿ ಬಂದು ಹಾಸ್ಟಲದಲ್ಲಿ ಟಿವಿಷನ ಇದ್ದ ಪ್ರಯುಕ್ತ ರಿಜವಾನ ಇತನು ಕೈಕಾಲು ಮುಖ ತೊಳೆದುಕೊಂಡು ಟಿವಷಕ್ಕೆ ಬರಬೇಕಾದವನು ಬಂದಿರುವುದಿಲ್ಲ, ಫಿರ್ಯಾದಿಯು ಆತನಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಕಾರಣ ರಿಜ್ವಾನ ಇತನಿಗೆ ಯಾರೋ ಅಪರಿಚಿತರು ಅಪಹರಣ ಮಾಡಿಕೊಂಡು ಹೋಗುರಬುಹುದೆಂದು ಸಂಶಯ ಇರುತ್ತದೆ ಅಂತ ಕೊಟ್ಟ ಅರ್ಜಿಯ ಮೇರೆಗೆ ದಿನಾಂಕ 19-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 38/2019, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-

ದಿನಾಂಕ 19-2-2019 ರಂದು ಫಿರ್ಯಾದಿ ರಾಹುಲ ತಂದೆ ಪಂಡಿತ ಹೊಸಮನಿ ಸಾ: ಚಿದ್ರಿ ಬೀದರ ರವರು ತನ್ನ ಹಿರೋ ಮೋಟಾರ ಸೈಕಲ ನಂ. ಕೆಎ-38/ಯು-4365 ನೇದ್ದನ್ನು ತೆಗೆದುಕೊಂಡು ಓಣಿಯ ಆಕಾಶ ತಂದೆ ಚೆನ್ನಪ್ಪಾ ನಾಟಿಕಾರ ಮತ್ತು ರೋಹಿತ ತಂದೆ ರಾಹುಲ ಸೋನಿ ಇವರಿಬ್ಬರನ್ನು ಸದರಿ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ರಾಜೋಳಾ(ಟಿ.ಎಸ) ಗ್ರಾಮಕ್ಕೆ ಹೋಗಿ ಅಲ್ಲಿ ಗೆಳೆಯನಿಗೆ ಭೇಟಿ ಮಾಡಿ ಅಲ್ಲಿಂದ ಮೋಟಾರ  ಸೈಕಲನ್ನು ಫಿರ್ಯಾದಿಯು ಚಲಾಯಿಸುತ್ತಿದ್ದು ಹಿಂದೆ ಆಕಾಶ ರೋಹಿತ ಹೀಗೆ 3 ಜನರು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಘೊಡಂಪಳ್ಳಿ ಚಿಟ್ಟಾವಾಡಿ ಗ್ರಾಮದ ಬಾಬುರಾವ ಮಲಕಾಪುರೆ ಇವರ ಹೊಲದ ಹತ್ತಿರ  ಬೀದರ ಕಡೆಗೆ ಬರುತ್ತಿರುವಾಗ ಬೀದರ ಕಡೆಯಿಂದ ಕಾರ ನಂ. ಎಂ.ಎಚ-06/ಟಿ-4658 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಫಿರ್ಯಾದಿಯ ಮೋಟಾರ ಸೈಕಿಲ ಬಲಗಡೆಯಿಂದ ಡಿಕ್ಕಿ ಮಾಡಿದ್ದು, ನಂತರ ಆಕಾಶ ಇವನಿಗೆ ನೋಡಲಾಗಿ ಇವನ ಬಲಗಾಲದ ತೋಡೆಯಿಂದ ಪಾದದವರೆಗೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿ ಎರಡು ಕೈಗಳಿಗೆ ತರಚಿದ ಗುಪ್ತಗಾಯಗಳಾಗಿದ್ದು ಇರುತ್ತದೆ, ನಂತರ ರೋಹಿತ ಇವನಿಗೆ ಬಲಗಾಲ ತೊಡೆಯಿಂದ ಪಾದದವರೆಗೆ ರಕ್ತಗಾಯ ಭಾರಿ ಗುಪ್ತಗಾಯ ಮತ್ತು ತಲೆಯ ಹಿಂದುಗಡೆ ರಕ್ತಗಾಯ ಮತ್ತು ಗುಪ್ತಗಾಯ ಹಾಗು ಎಡಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಬಲಗೈಗೆ ಭಾರಿ ಗುಪ್ತಗಾಯ, ತಲೆಯ ಹಣೆಯ ಮುಂದೆ ಗುಪ್ತಗಾಯ, ಬಲಮೋಳಕಾಲ ಮೇಲೆ ತರಚಿದ ರಕ್ತಗಾಯ ಹಾಗು ಎಡ ಭುಜದ ಹಿಂದೆ ಗುಪ್ತಗಾಯವಾಗಿರುತ್ತದೆ, ನಂತರ ಎಲ್ಲರೂ 108 ಅಂಬುಲೆನ್ಸನಲ್ಲಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸ ಕುರಿತು ಬಂದು ದಾಖಲಾಗಿದ್ದು ಇರುತ್ತದೆ ಹಾಗೂ ಆರೋಪಿಯು ತನ್ನ ಕಾರನ್ನು ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.