Police Bhavan Kalaburagi

Police Bhavan Kalaburagi

Saturday, November 17, 2018

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ.
ಹಾಡುಹಗಲೆ ಗೃಹಿಣೆಯನ್ನು ಕೊಲೆ ಮಾಡಿ ಫರಾರಿಯಾದ ಘಾತಕನ ಭಂಧನ
        ದಿನಾಂಕ. 15-11-2018 ರಂದು ಬೆಳಗ್ಗೆ 11-00 ಎ.ಎಂ ದಿಂದ ಮದ್ಯಾನ 1-30 ಪಿ.ಎಂ.ದ ಮದ್ಯದ ಅವಧಿಯಲ್ಲಿ ನನ್ನ ಮಗಳು ಶರ್ಮಿಳಾ ಇವಳು ಒಬ್ಬಳೆ ಮನೆಯಲ್ಲಿರುವಾಗ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಮಾರಕಾಸ್ತ್ರ್ರಗಳಿಂದ ಅವಳ ಕುತ್ತಿಗೆ ಇತರೆಕಡೆಗೆ ಹೋಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿಹೋಗಿರುತ್ತಾರೆ ಅಂತಾ ಶ್ರೀಮತಿ ಯಶೋಧಾ ಗಂಡ ದಿ;ಮಾಹಾದೇವ ಸಿಂಧೆ ಸಾ;ಸರಸಂಬಾ ತಾ:ಆಳಂದ ಜಿ;ಕಲಬುರಗಿ ಇವರು ಕೊಟ್ಟ ಇತ್ಯಾದಿ ಫಿರ್ಯಾದಿ ಮೇಲಿಂದ ಕಲಬುರಗಿ ಗ್ರಾಮೀಣ ಠಾಣೆ ಗುನ್ನೆ ನಂ. 328/2018 ಕಲಂ. 302 ಐಪಿಸಿ ಪ್ರಕರಣದಾಖಲಾಗಿದ್ದು ಇರುತ್ತದೆ.
 ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ. ಸಾಹೇಬ ಕಲಬುರಗಿ ಶ್ರೀ. ಎನ್. ಶಶಿಕುಮಾರ ಮತ್ತು ಮಾನ್ಯ ಹೆಚ್ಚುವರಿ ಎಸ್.ಪಿ. ಸಾಹೇಬ ಕಲಬುರಗಿ ಶ್ರೀ. ಜಯಪ್ರಕಾಶ ಹಾಗೂ ಮಾನ್ಯ ಡಿ.ಎಸ್.ಪಿ. ಸಾಹೇಬ ಗ್ರಾಮೀಣ ಉಪವಿಭಾಗ ಕಲಬುರಗಿ  ಶ್ರೀ. ಎಸ್.ಎಸ್.ಹುಲ್ಲುರ  ರವರ ಮಾರ್ಗ ದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀ. ರಾಘವೇಂದ್ರ ಸಿ.ಪಿ.ಐ.ಗ್ರಾಮೀಣ ವೃತ್ತ ಕಲಬುರಗಿ ಇವರ ನೇತೃತ್ವದಲ್ಲಿ ಶ್ರೀ ಚಂದ್ರಶೇಖರ ತಿಗಡಿ ಪಿ.ಎಸ್.ಐ. ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಹುಸೇನ ಬಾಷಾ ,ಕುಪೆಂದ್ರ, ಎಂ.ಎ.ಬೇಗ, ದತ್ತಾತ್ರೇಯಾ, ಶಿವಶರಣಪ್ಪಾ, ಪ್ರಕಾಶ ,ಬಂಡೆಪ್ಪಾ, ಕೇಶುರಾಯ, ಅಂಬಾಜಿ ,ಶರಣಗೌಡ , ರಾಜಕುಮಾರ ಗಂಧೆ, ಕುಷಣ್ಣಾ ಇವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿ  ಸದರಿ ಕೊಲೆ ಆರೋಪಿ ಪತ್ತೆ ಬಗ್ಗೆ ಸೂಕ್ಷ್ಮ ಬಾತ್ಮಿಯನ್ನು ಸಂಗ್ರಹಣೆ ಮಾಡಿ ಆರೋಪಿತನಾದ ಕೃಷ್ಣಾ ತಂದೆ ಲಾಲಪ್ಪ ಗಾಜರೆ, ಸಾ: ಶಿವಾಜಿ ನಗರ, ಡೋರ ಗಲ್ಲಿ, ಕಲಬುರಗಿ ಇತನಿಗೆ ಇಂದು ದಿನಾಂಕ. 17-11-2018 ರಂದು ದಸ್ತಗೀರ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ಕೊಲೆಯಾದ ಶರ್ಮಿಳಾ  ಗಂಡನ ಅಕ್ಕನ ಮಗನಾಗಿದ್ದು ಅವಳ ತಂಗಿಪೂಜಾ ಇವಳಿಗೆ ಸಂಜಯಕುಮಾರನಿಗೆ ಕೊಟ್ಟು ಮದುವೆ ಮಾಡಿಲು ಮಾತುಕತೆಯಗಿದ್ದು ಸಂಜಯಕುಮಾರ ಇತನು ಸರಸಂಬಾ ಗ್ರಾಮದ ಶರ್ಮಿಳಾ ಇವಳಿಗೆ ಮದುವೆಯಾಗುತ್ತೇನೆ  ಅಂತಾ ಹೇಳಿ ನಮ್ಮ ತಂಗಿಗೆ ಮದುವೆಯಾಗಲು ನಿರಾಕರಿಸಿರುತ್ತಾನೆ. ಅದೆ ವಿಚಾರದಲ್ಲಿ ಪೂಜಾ ಇವಳು ಅನಾರೋಗ್ಯದಿಂದ ಬಳಲುತಿದ್ದರಿಂದ ಮೂಗಿನಿಂದ, ಹಲ್ಲಿನಿಂದ ರಕ್ತ ಬಂದಿದ್ದು ಅವಳನ್ನು ಸೋಲಾಪೂರ ಯಶೋಧರ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಶರ್ಮಿಳಾ ಇವಳು ಆಸ್ಪತ್ರೆಗೆ ಬಂದು ನಮ್ಮ ತಂಗಿಗೆ ಮಾತನಾಡಿಸಿದ ಅರ್ಧ ಗಂಟೆಯಲ್ಲಿ ಪೂಜಾ ಮೃತ ಪಟ್ಟಿದ್ದು ಅವಳಿಗೆ ಶರ್ಮಿಳಾಳೆ ಭಾನಮತಿ ಮಾಡಿಸಿದ್ದರಿಂದ ಮೃತ ಪಟ್ಟಿರಬಹುದೆಂದು ಎಂಬ ದ್ವೇಷ ಮನೋಭಾವನೆಯಿಂದ ಶರ್ಮಿಳಾನ್ನು ಕೊಲೆ ಮಾಡಲು ಪ್ಲ್ಯಾನ ಮಾಡಿರುತ್ತೇನೆ ಈ ಮೇಲಿನ ದ್ವéಷ ಮನೋಭಾವನೆಯಿಂದ ದಿನಾಂಕ. 15-11-2018 ರಂದು 11-30 ಗಂಟೆಗೆ ಸುಮಾರಿಗೆ ನನ್ನ ಗೆಳೆಯ ವಿಕ್ಕಿ ಧಡಕೆ  ಇತನೊಂದಿಗೆ ಮೋಟಾರ ಸೈಕಲ್ ಮೇಲೆ ಬಂದು ರಿಂಗರೋಡಿನ ಮುತ್ಯಾನ ಬಬಲಾದ ಮಠದ ಹತ್ತಿರ ಮೋಟಾರ ಸೈಕಲ್ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ರಾಮನಗರ ದಲ್ಲಿರುವ ಶರ್ಮಿಳಾ ಇವಳ ಮನೆಗೆ ನಡೆದುಕೊಂಡು ಹೋಗಿ ಮನೆ ಹೊರಗಡೆ ವಿಕ್ಕಿ ಇತನಿಗೆ ನಿಲ್ಲಿಸಿ ತಾನೊಬ್ಬನೆ ಮನೆಯೋಳಗೆ ಹೋಗಿ ನೋಡಲಾಗಿ ಶರ್ಮಿಳಾ ಇವಳು ಒಬ್ಬಳೆ ಮನೆಯಲ್ಲಿರುವದನ್ನು  ಗಮನಿಸಿ ಇಂತಹ ಸಮಯ ಸಿಗುವದಿಲ್ಲಾ ಅಂತಾ ಅಂದುಕೊಂಡು ಮನೆಯಲ್ಲಿ ಟಿ.ವಿಯ ಹತ್ತಿರ ಇದ್ದ ಒಂದು ಚಾಕು ತೆಗೆದುಕೊಂಡು ಅವಳ ಕುತಿಗೆ, ಹೊಟ್ಟೆಯಲ್ಲಿ ಹೊಡೆದು ಕೊಲೆ ಮಾಡಿ ಅವಳ ಮೈಮೇಲೆ ಇದ್ದ ತಾಳಿ ಸರ,  ಬಂಗಾರದ ಮತ್ತು ಬೆಳ್ಳಿಯ ಜೈನು , ಕಿವಿಯೊಲೆ ಮತ್ತು ಮೋಬಾಯಿಲ್ ಹಾಗೂ ಹಣ ತೆಗೆದುಕೊಂಡು ಮನೆಯಲ್ಲಿ ಸಾಮಾನುಗಳನ್ನು ಚಲ್ಲಾಪಲ್ಲಿ ಮಾಡಿದ್ದು ಬೇರೆ ಯಾರಾದರೂ ಜನರು ಮನೆಯಲ್ಲಿ ಬಂದರೆ ಶರ್ಮಿಳಾ ಇವಳಿಗೆ ಕೊಲೆ ಮಾಡಿ ಹಣ , ಬಂಗಾರ ದೋಚಿಕೊಂಡು ಹೋಗಿರುತ್ತಾರೆ ಅನ್ನುವ ರೀತಿಯಲ್ಲಿ ಮಾಡಿರುತ್ತೇನೆ . ಅಂತಾ ತಿಳಿಸಿರುತ್ತಾನೆ. ಮತ್ತು ಕೃತ್ಯಕ್ಕೆ ಉಪಯೋಗಿಸಿದ ಚಾಕು ಹಾಗೂ ಶರ್ಮಿಳಾ ಮೈಮೇಲೆ ಇದ್ದ ಬಂಗಾರದ ಮತ್ತು ಬೆಳ್ಳಿ ಆಭರಣ ಹಾಗೂ ಮೋಬಾಯಿಲನ್ನು ಜಪ್ತಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಪ್ರಕರಣವನ್ನು ಭೇದಿಸುವಲ್ಲಿ ಸಫಲರಾದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

BIDAR DISTRICT DAILY CRIME UPDATE 17-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-11-2018

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 321/2018, PÀ®A. 304(J) L¦¹ :-
¢£ÁAPÀ 16-11-2018 gÀAzÀÄ ¦üAiÀiÁ𢠺ÀtªÀÄAvÀ vÀAzÀ ªÀÄZÉÃAzÀæ ªÀAiÀÄ: 29 ªÀµÀð, ¸Á: PÀªÀÄoÁuÁ ©ÃzÀgÀ gÀªÀgÀ CPÀ̼ÁzÀ ªÀĺÁ£ÀAzÁ gÀªÀgÀ ªÀÄUÀ£ÁzÀ zÀvÀÄÛPÀĪÀiÁgÀ FvÀ£ÀÄ PÁ¯ÉÃfUÉ ºÉÆÃUÀÄvÉÛãÉAzÀÄ PÀªÀÄoÁuÁ¢AzÀ §AzÀÄ vÀ£Àß UɼÉAiÀÄgÉÆA¢UÉ FeÁqÀ®Ä ©ÃzÀgÀ ºÉÊzÁæ¨ÁzÀ gÉÆÃrUÉ EgÀĪÀ UɯÁQì ¹é«ÄäAUï ¥ÀƯïUÉ ºÉÆÃV zÀvÀÄÛ ºÁUÀÄ ²ªÀPÀĪÀiÁgÀ, ¸ÀAvÉÆõÀ FeÁqÀÄwÛzÀÝgÀÄ, ¸Àé®à ºÉÆvÀÄÛ FeÁr ªÉÄÃ¯É §gÀÄwÛgÀĪÁUÀ zÀvÀÄÛ FvÀ£ÀÄ ¤Ãj£À°è ªÀÄļÀÄUÀÄwÛzÀÝ£ÀÄ, DUÀ UɼÉAiÀÄgÀÄ £ÉÆÃr ¹é«ÄäAUï ¥ÀƯï£À°èzÀÝ ¸ÉPÀÄåjn ºÁUÀÄ ªÀiÁ°ÃPÀ¤UÉ PÀÆVzÁUÀ £ÀªÀÄUÉ FdÄ §gÀĪÀÅ¢®è £Á£ÉãÀÄ ªÀiÁqÀ° ©qÀÄ CAvÀ CAzÁUÀ UɼÉAiÀÄgÀÄ UÁ§jUÉÆAqÀÄ ºÉÆgÀUÉ §AzÀÄ PÁ¥Ár PÁ¥Ár CAvÀ PÀÆVzÁUÀ gÉÆÃrUÉ ºÉÆÃUÀĪÀ d£ÀgÀÄ §AzÀÄ ¤Ãj£À°è fVzÀÄ zÀvÀÄÛ EvÀ¤UÉ ºÉÆgÀUÉ vÉUÉ¢gÀÄvÁÛgÉ, DUÀ zÀvÀÄÛ FvÀ£ÀÄ ¨ÉºÉÆñÀ DVzÀÝPÉÌ 108 CA§Ä¯É£ïìUÉ PÀgÉ ªÀiÁr aQvÉì PÀÄjvÀÄ f¯Áè D¸ÀàvÉæUÉ §AzÁUÀ ªÉÊzÁå¢üPÁjUÀ¼ÀÄ zÀvÀÄÛ FvÀ¤UÉ £ÉÆÃr ªÀÄÈvÀ¥ÀnÖgÀÄvÁÛ£É CAvÀ w½¹gÀÄvÁÛgÉ, UɯÁQì ¹é«ÄäAUï ¥sÀÆ¯ï ªÀiÁ°PÀ ºÁUÀÄ ¸ÉPÀÄåjn UÁqÀ𠤮èPÀë¢AzÀ zÀvÀÄÛ EvÀ£ÀÄ ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 160/2018, PÀ®A. 279, 337, 304(J) L¦¹ :-
ದಿನಾಂಕ 16-11-2018 ರಂದು ಫಿರ್ಯಾದಿ ದೇವಿದಾಸ ತಂದೆ ಶಿವಾಜಿರಾವ ಬಿರಾದರ ವಯ: 29 ವರ್ಷ, ಜಾತಿ: ಮರಾಠ, ಸಾ: ದೇವನಾಳ ರವರ ಅಣ್ಣನಾದ ಕಾಳಿದಾಸ ಹಾಗೂ ಅವರ ಭಾವನಾದ ಬಾಲಾಜಿ ತಂದೆ ಬಾಬುರಾವ @ ಲಕ್ಷ್ಮೀಣ ಬಾರೋಳೆ ಸಾ: ಬೀರಿ (ಬಿ) ರವರಿಬ್ಬರು ಮೋಟರ ಸೈಕಲ್ ನಂ. ಕೆಎ-39/ಎಲ್-8493 ನೇದರ ಮೇಲೆ ಬರುತ್ತಿರುವಾಗ ಕಾಳಿದಾಸ ರವರು ಮೋಟರ ಸೈಲಕ್ ಮೇಲೆ ಹಿಂದೆ ಕುಳಿತ್ತಿದ್ದು  ಮೋಟರ ಸೈಕಲ್  ಬಾಲಾಜಿ ಬಾರೋಳೆ ಅವರು ಚಲಾಯಿಸುತ್ತಿದ್ದು, ಬಾಲಾಜಿ ಇತನು ಮೋಟರ ಸೈಕಲ್ ವರವಟ್ಟಿ(ಬಿ) ಗ್ರಾಮದ ಹತ್ತಿರ ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಅಡ್ಡಾತಿಡ್ಡಿವಾಗಿ ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ ಇಂಜಿನ ನಂ. ಕೆಎ-39/ಟಿ-3329 ನೇದಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಮೋಟರ ಸೈಕಲ್ ಹಿಂದೆ ಕುಳಿತ ಫಿರ್ಯಾದಿಯ ಅಣ್ಣನಿಗೆ ನಡು ಹಣೆಯಿಂದ  ಮದ್ಯತಲೆಯವರಗೆ ಭಾರಿ ರಕ್ತಗಾಯ, ಎಡಗಲ್ಲದ ಮೇಲೆ, ಎಡಗಡೆ ಹುಬ್ಬಿನ ಮೇಲೆ ತರಚಿದ ರಕ್ತಗಾಯ ಞತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದರುತ್ತದೆ ಹಾಗೂ ಆರೋಪಿ ಬಾಲಾಜಿ ಇತನಿಗೆ ಎದೆಯಲ್ಲಿ, ಹೋಟ್ಟೆಯಲ್ಲಿ , ತೋಡೆಯ ಮೇಲೆ ಗುಪ್ತಗಾಯಾವಾಗಿದ್ದರಿಂದ ಇಬ್ಬರಿಗೂ ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ್ದು, ನಂತರ ಫಿರ್ಯಾದಿಯ ಅಣ್ಣನಿಗೆ ಹೆಚ್ಚಿನ ಚಿಕಿತ್ಸೆ ಕೋಡಿಸಲು ಬೀದರ ಸರಕಾರಿ ಆಸ್ಪತ್ರಗೆ ತೆಗೆದುಕೊಂಡು ಹೋದಾಗ ಅಲ್ಲಿ ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾರೆಂದು ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 169/2018, PÀ®A. 454, 457, 380 L¦¹ :-
¢£ÁAPÀ 14-11-2018 gÀAzÀÄ ¦üAiÀiÁð¢ DPÁ±À vÀAzÉ C¤Ã®PÀĪÀiÁgÀ vÁAzÀ¼Éà ªÀAiÀÄ: 21 ªÀµÀð, eÁw: ¨sÁªÀ¸ÁgÀ PÀëwæAiÀÄ, ¸Á: ±ÀºÁ¥ÀÄgÀ UÉÃl ©ÃzÀgÀ gÀªÀgÀÄ vÀ£Àß ªÀÄ£ÉUÉ ©ÃUÀ ºÁQ ±ÀºÁ¥ÀÆgÀ UÉÃl¢AzÀ ©ÃzÀgÀ £ÀUÀgÀzÀ ZÀ£Àߧ¸ÀªÀ £ÀUÀgÀPÉÌ ºÉÆÃV ¢£ÁAPÀ 15-11-2018 gÀAzÀÄ ¦üAiÀiÁð¢AiÀÄÄ vÀ£Àß vÀAzÉ, vÁ¬Ä J®ègÀÆ PÀÆr ªÀÄgÀ½ vÀªÀÄä ªÀÄ£ÉUÉ §AzÁUÀ ªÀÄ£ÉAiÀÄ ¨ÁV®Ä ºÁUÀÆ CAUÀrAiÀÄ ¨ÁV®Ä vÉgÉ¢zÀÄÝ M¼ÀUÉ ºÉÆÃV £ÉÆÃqÀ¯ÁV ªÀÄ£ÉAiÀÄ°è J¯Áè §mÉÖUÀ¼ÀÄ ZɯÁè¦°è ªÀiÁr ªÀÄ£ÉAiÀÄ°ègÀĪÀ 1) «rAiÉÆÃPÁ£À PÀA¥À¤AiÀÄ MAzÀÄ r«r C.Q 3000/- gÀÆ., 2) MAzÀÄ PÉÆqÁåPÀ PÁåªÀÄgÁ C.Q 1000/- gÀÆ., ºÁUÀÄ 3) £ÀUÀzÀÄ ºÀt 1000/- gÀÆ EgÀ°¯Áè, AiÀiÁgÉÆà PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ºÁUÀÆ CAUÀrAiÀÄ Qð ªÀÄÄjzÀÄ M¼ÀUÉ ¥ÀæªÉñÀ ªÀiÁr ºÀt ºÁUÀÄ EvÀgÉ ªÀ¸ÀÄÛUÀ¼ÀÄ MlÄÖ CAzÁdÄ 5000/- gÀÆ. ¨É¯É ¨Á¼ÀĪÀ ªÀ¸ÀÄÛUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¢£ÁAPÀ 16-11-2018 gÀAzÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 273/2018, PÀ®A. 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 16-11-2018 gÀAzÀÄ ¦J¸ÀL (PÁ¸ÀÄ) ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ §AzÀ RavÀ ¨Áwä ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É WÁl¨ÉÆÃgÀ¼À UÁæªÀÄzÀ UÁA¢ü ZËPÀ ºÀwÛgÀ ºÉÆV ªÀÄgÉAiÀiÁV £ÉÆÃqÀ®Ä WÁl¨ÉÆÃgÀ¼À UÁæªÀÄzÀ UÁA¢ü ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É DgÉÆæ ¨Á¯Áf vÀAzÉ ¢UÀA§gÀ vÉ®UÁ«, ªÀAiÀÄ: 38 ªÀµÀð, eÁw: ªÀÄgÁoÁ, ¸Á: WÁl¨ÉÆÃgÀ¼À EvÀ£ÀÄ ¸ÁªÀðd¤PÀgÀUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ CªÀjUÉ CAQ ¸ÀASÉåAiÀÄ anUÀ¼À£ÀÄß §gÉzÀÄ PÉÆqÀÄwÛgÀĪÁUÀ ¸ÀzÀªÀjAiÀĪÀ£À ªÉÄÃ¯É ¦.J¸À.L gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr DgÉÆæUÉ »rzÀÄ £ÀAvÀgÀ DvÀ¤UÉ CAQ ¸ÀASÉå §gÉzÀÄPÉÆqÀÄwÛzÀÝ §UÉÎ «ZÁgÀuÉ ªÀiÁqÀ®Ä DvÀ£ÀÄ w½¹zÉ£ÉAzÀgÉ vÁ£ÀÄ gÀÆr£À ªÉÄÃ¯É ºÉÆV §gÀĪÀ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬ÄUÀ¼ÀÄ PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ CªÀjUÉ £À¹©£À ªÀÄlPÁ CAQ ¸ÀASÉåAiÀÄ£ÀÄß §gÉzÀÄ PÉÆlÄÖ £ÀAvÀgÀ CªÀjUÉ ªÀÄgÀ½ ºÀt PÉÆqÀzÉà J¯Áè ºÀt vÁ£É ElÄÖPÉÆAqÀÄ ¸ÁªÀðd¤PÀjUÉ ªÉƸÀ ªÀiÁqÀÄwÛzÀÝ §UÉÎ M¦àPÉÆArzÀÄÝ, £ÀAvÀgÀ CªÀ¤AzÀ ªÀÄlPÁ dÆeÁlPÉÌ ¸ÀA§AzsÀ¥ÀlÖ DvÀ£À ºÀwÛgÀ«zÀÝ £ÀUÀzÀÄ 8160/- gÀÆ¥Á¬ÄUÀ¼ÀÄ ºÁUÀÄ 03 ªÀÄlPÁ anUÀ¼ÀÄ ªÀÄvÀÄÛ MAzÀÄ ¨Á® ¥ÉãÀ ºÁUÀÄ MAzÀÄ JA.L £ÉÆÃmï 4 ©½ §tÚzÀ ªÉÆèÉÊ® C.Q 4000/- gÀÆ £ÉÃzÀÄÝ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 179/2018, ಕಲಂ. 366 ಐಪಿಸಿ :-
ದಿನಾಂಕ 16-11-2018 ರಂದು ಫಿರ್ಯಾದಿ ವಿಜಯಕುಮಾರ ತಂದೆ ದೇವಿದಾಸರಾವ ಚಿಟಗುಪ್ಪಾಕರ ವಯ: 65 ವರ್ಷ, ಸಾ: ಕುನಬಿವಾಡಾ ಚಿಟಗುಪ್ಪಾ, ತಾ: ಹುಮನಾಬಾದ ರವರ ತಮ್ಮನ ಮಗಳಾದ ಪ್ರೀಯಾಂಕ ವಯ: 26 ವರ್ಷ ಇವಳು ಎಮ್.. ಬಿ.ಇಡಿ ವಿದ್ಯಾಬ್ಯಾಸ ಮುಗಿದಿದ್ದು, ದಿನಾಂಕ 15-11-2018 ರಂದು ಮುಂಜಾನೆ ಮನೆಯಿಂದ ಹಾಲಹಳ್ಳಿ ಪಿ.ಜಿ. ಸೆಂಟರಗೆ ಕೆಲವು ದಾಖಲೆಗಳು ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ, ನಂತರ ಮನೆಯವರೆಲ್ಲ ಆಕೆಯ ಹುಡುಕಾಟ ಮಾಡಿ ಪ್ರೀಯಾಂಕ ಹತ್ತಿರ ಇರುವ ಮೋಬೈಲ ನಂ. 9035959833 ನೇದಕ್ಕೆ ಕರೆ ಮಾಡಿದರೂ ಸ್ವಿಚ್ ಆಫ್ ಬರುತ್ತಿದ್ದು, ಆದ್ದರಿಂದ ಎಲ್ಲರೂ ಆಕೆಯನ್ನು ಸಂಬಂಧಿಕರ ಹಾಗು ಗೆಳೆಯರ ಎಲ್ಲರ ಮನೆಗೆ ಹೋಗಿ ಹುಡುಕಾಟ ಮಾಡಿದರೂ ಸಿಕ್ಕಿರುವುದಿಲ್ಲ, ಆದರೆ ಚಿಟಗುಪ್ಪಾದ ದತ್ತಾತ್ರೇಯ ತಂದೆ ಮಾರುತಿ ಔತಾಳೆ ಈತನು ಶ್ರೀರಾಮ ಫೈನಾನ್ಸ ಬೀದರನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ, ಆತನ ಮನೆ ಚಿಟಗುಪ್ಪಾದಲ್ಲಿ ಫಿರ್ಯಾದಿಯ ಮನೆಯ ಪಕ್ಕದಲ್ಲಿರುತ್ತದೆ, ಆತನೂ ಕೂಡ ನಿನ್ನೆಯಿಂದ ಕಾಣಿಸುತ್ತಿಲ್ಲ, ಫಿರ್ಯಾದಿಯು ದತ್ತಾತ್ರೇಯ ತಂದೆಗೆ ವಿಚಾರಿಸಿದಾಗ ಅವರೂ ದಿನಾಂಕ 15-11-2018 ರಂದು ಫೈನಾನ್ಸಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು ಆತನು ಕೂಡ ಮನೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ, ದತ್ತಾತ್ರೇಯ ಇವರ ತಂದೆ ಮಾರುತಿ ಔತಾಳೆ ರವರು ಆತನ ಮೋಬೈಲ ನಂ. 8867471819 ಗೆ ಕರೆ ಮಾಡಿದಾಗ ಆತನ ಮೋಬೈಲ ಕೂಡ ಸ್ವೀಚ್ ಆಫ್ ಆಗಿರುತ್ತದೆ, ಆದ್ದರಿಂದ ಫಿರ್ಯಾದಿಗೆ ತನ್ನ ತಮ್ಮನ ಮಗಳಾದ ಪ್ರಿಯಾಂಕ ಇವಳಿಗೆ ದತ್ತಾತ್ರೇಯ ತಂದೆ ಮಾರುತಿ ಈತನೇ ಆಕೆಗೆ ಅಪಹರಿಸಿಕೊಂಡು ಹೋಗಿರಬಹುದು ಎಂಬ ಶಂಕೆ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥Éưøï oÁuÉ C¥ÀgÁzsÀ ¸ÀA. 195/2018, PÀ®A. 87 PÉ.¦ PÁAiÉÄÝ ªÀÄvÀÄÛ 143 L¦¹ :-
ದಿನಾಂಕ 17-11-2018 ರಂದು ಭಾತಂಬ್ರಾ ಗ್ರಾಮದ ಸಂತೊಷ ಲದ್ದೆ ರವರ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣತೊಟ್ಟು ಪರೇಲ್ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ರಾಜಶೇಖರ ಸಗಣೂರ ಪಿ.ಎಸ್.ಐ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾತಂಬ್ರಾ ಗ್ರಾಮದ ಸಂತೊಷ ಲದ್ದೆ ರವರ ಅಂಗಡಿಯ ಹತ್ತಿರ ಹೋಗಿ ಮರೆಯಲ್ಲಿ ನೋಡಲು ಸಂತೊಷ ಲದ್ದೆ ರವರ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಬಸ್ವರಾಜ ತಂದೆ ಕಲ್ಲಪ್ಪಾ ಬಿರಾದಾರ ವಯ: 63 ವರ್ಷ, ಜಾತಿ: ಲಿಂಗಾಯತ, 2) ನಯುಮ ತಂದೆ ರೀಜಾಕಮಿಯ್ಯಾ ಶೇಕ ಜಾತಿ ಮುಸ್ಲಿಂ ವಯ: 32 ವರ್ಷ, 3) ವಿಜಯಕುಮಾರ  ತಂದೆ ಕಲ್ಲಪ್ಪಾ ಕಾಪಸೆ  ವಯ: 48 ವರ್ಷ, ಜಾತಿ: ಲಿಂಗಾಯತ, 4) ಶೇಕ ಖದೀರ ತಂದೆ ಮೋದ್ದಿನಸಾಬ ವಯ: 35 ವರ್ಷ, ಜಾತಿ: ಮುಸ್ಲಿಂ, 5) ನಸೀರ ತಂದೆ ಇಸ್ಮಾಯಿಲಸಾಬ ವಯ: 50 ವರ್ಷ, ಜಾತಿ: ಮುಸ್ಲಿಂ, 6) ಪ್ರಶಾಂತ ತಂದೆ ಶಿವರಾಜ ಬಿರಾದಾರ  ವಯ: 35 ವರ್ಷ, ಜಾತಿ: ಲಿಂಗಾಯತ, 7) ಸಂತೊಷ ತಂದೆ ಸುರೇಶ ಲದ್ದೆ ವಯ: 28 ವರ್ಷ, ಜಾತಿ: ಲಿಂಗಾಯತ, 8) ಸುಭಾಷ ತಂದೆ ಕಲ್ಲಪ್ಪಾ ಸುರ್ಯವಂಶಿ ವಯ: 60 ವರ್ಷ, ಜಾತಿ: ಕ್ರಿಶ್ಚನ, 9) ಸಂಗಮೇಶ ತಂದೆ ಶಿವಕುಮಾರ ಮುಲಗೇ ವಯ: 20 ವರ್ಷ, ಜಾತಿ: ಲಿಂಗಾಯತ, 10) ರಹೀಮತಂದೆ ಸಲೀಮ ಶೇರಿಕಾರ ವಯ: 30 ವರ್ಷ, ಜಾತಿ: ಮುಸ್ಲಿಂ, 11) ಶಿವರಾಜ ತಂದೆ ಇಸ್ಮಾಯಿಲಪ್ಪಾ ವಯ: 60 ವರ್ಷ,ಜಾತಿ: ಕ್ರಿಶ್ಚನ ಹಾಗೂ 12) ಚಂದ್ರಕಾಂತ ತಂದೆ ಸುಭಾಷ ಈಡಗಾರ ವಯ: 34 ವರ್ಷ, ಜಾತಿ: ಈಡಗಾರ, ಎಲ್ಲರೂ ಸಾ: ಭಾತಂಬ್ರಾ ಇವರೆಲ್ಲರೂ ದುಂಡಾಗಿ ಕುಳಿತು ಅಕ್ರಮಕೂಟ ಕಟ್ಟಿಕೊಂಡು ಪರೇಲ್ ಎಂಬ ನಸಿಬೀನ ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 29,680/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.