Police Bhavan Kalaburagi

Police Bhavan Kalaburagi

Sunday, August 10, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
¢-07-08-2014  gÀAzÀÄ 7-8 ¦.JªÀiï ¸ÀĪÀiÁjUÉ aAZÉÆÃr (§¸Áì¥ÀÆgÀÄ) ¹ÃªÀiÁAvÀgÀzÀ°ègÀĪÀ vÀ£Àß ºÉÆ®zÀ°è wªÀÄäAiÀÄå vÀAzÉ ®ZÀĪÀÄAiÀÄå PÀA¨Ágï ªÀAiÀiÁ 50 ªÀµÀð eÁ: £ÁAiÀÄPÀ GzÉÆåÃUÀ-MPÀÌ®vÀ£À ¸Á:aAZÉÆÃr (§¸Áì¥ÀÆgÀÄ zÉÆÃrØ] FUÉÎ ¸ÀĪÀiÁgÀÄ 4-5 ªÀµÀðUÀ½AzÀ ºÉÆmÉÖ £ÉÆêÀÅ EzÀÄÝ C £ÉÆêÀªÀ£ÀÄß vÁ¼À¯ÁgÀzÉ wªÀÄäAiÀÄå£ÀÄ ¢£ÁAPÀ 07-08-2014 gÀAzÀÄ vÀ£Àß ºÉÆ®zÀ°è ¨É¼ÉUÀ½UÉ ºÉÆqÉAiÀÄĪÀ AiÀiÁªÀÅzÉÆà QæëģÁ±ÀPÀ OµÀ¢üAiÀÄ£ÀÄß PÀÄr¢zÀÝjAzÀ aQvÉìUÁV gÁAiÀÄZÀÆj£À°ègÀĪÀ jêÀiïì D¸ÀàvÉæUÉ 08-08-2014 gÀAzÀÄ ¸ÉÃjPÉ ªÀiÁrzÀÄÝ, ¢:09-08-2014 gÀAzÀÄ ¨É¼ÀV£À eÁªÀ 03-00 UÀAmÉAiÀÄ ¸ÀĪÀiÁjUÉ C¸ÀàvÉæAiÀÄ°è aQvÉì ¥sÀ®PÁjAiÀiÁUÀzÉ ªÀÄÈvÀ ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ°è AiÀiÁgÀ ªÉÄðAiÀÄÆ AiÀiÁªÀÅzÉà ¦ügÁå¢ ªÀUÉÊgÀ EgÀĪÀ¢®è CAvÁ DvÀ£À ºÉAqÀw ²æà wªÀÄäªÀé UÀAqÀ wªÀÄäAiÀÄå PÀA¨Ágï ªÀAiÀiÁ 45 ªÀµÀð eÁ: £ÁAiÀÄPÀ GzÉÆåÃUÀ-ºÉÆ®ªÀÄ£ÉPÉ®¸À ¸Á:aAZÉÆÃr (§¸Áì¥ÀÆgÀÄ zÉÆÃrØ) FPÉAiÀÄÄ PÉÆlÖ zÀÆj£À  ªÉÄðAzÀ eÁ®ºÀ½î ¥Éưøï oÁuÉ.AiÀÄÄ.r.Dgï. £ÀA: 15/2014 PÀ®A-174 ¹.Cgï.¦.¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

             ¦üAiÀiÁ𢠪ÀĺɪÀÄÆzÁ ¨ÉÃUÀA UÀAqÀ £ÀÆgï ªÀĺÀäzï J¯ÉUÁgï , ªÀAiÀÄ: 27 ªÀµÀð, eÁ: ªÀÄĹèA G: §mÉÖ CAUÀrAiÀÄ°è PÉ®¸À ¸Á: vÀÄgÀÄ«ºÁ¼À ºÁªÀ: PÁn¨É¸ï ¹AzsÀ£ÀÆgÀÄ . FPÉAiÀÄ  UÀAqÀ£ÁzÀ £ÀÆgï ªÀĺÀäzï ªÀAiÀÄ: 35 ªÀ FvÀ£ÀÄ ¸ÀĪÀiÁgÀÄ 9 wAUÀ½AzÀ ªÀiÁ£À¹PÀªÁV §Ä¢Ý§æªÉĬÄAzÀ §ÄUÀÄ®Ä §ÄUÀÄ®Ä DUÀÄvÀÛzÉ CAvÁ ªÀÄvÀÄÛ ¤zÉÝ §gÀĪÀÅ¢®è CAvÁ C£ÀÄßwÛzÀÝjAzÀ ¦üAiÀiÁð¢zÁgÀgÀÄ zÁgÀªÁqÀzÀ ªÉÄAl¯ï D¸ÀàvÉæAiÀÄ°è vÉÆÃj¹PÉÆAqÀÄ §A¢zÀÄÝ  ¢£ÁAPÀ: 09-08-2014 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ¦AiÀiÁð¢AiÀÄÄ vÀ£Àß UÀAqÀ¤UÉ ªÀiÁvÉæUÀ¼À£ÀÄß PÉÆlÄÖ PÉ®¸ÀPÉÌ ºÉÆÃVzÀÄÝ , ªÀÄPÀ̼ÀÄ ±Á¯ÉUÉ ºÉÆÃzÁUÀ £ÀÆgïªÀĺÀäzÀ£ÀÄ M§â£Éà vÀªÀÄä ªÁ¸ÀzÀ ¸ÉÃrØ£À°è ¨É½UÉÎ 11-30 UÀAmÉ ¸ÀĪÀiÁjUÉ vÀ£ÀßµÀÖPÉÌ vÁ£Éà vÀ£ÀVzÀÝ ªÀiÁ£À¹PÀ C¸Àé¸ÀÜvÀ£À¢AzÀ ¸ÉÃrØ£À §°è¸ïUÉ mÉAV£À ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è CAvÁ PÉÆlÖ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ. AiÀÄÄrDgï £ÀA.13/2014, PÀ®A. 174 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
                 ದಿನಾಂಕ  09.08.2014 ರಂದು ಸಂಜೆ 7.30 ಗಂಟೆಗೆ ಸುಮಾರಿಗೆ ಫಿರ್ಯಾದಿ ¤AUÀªÀÄä vÀAzÉ wªÀÄätÚ ¸Á: ºÀnÖ ºÁ.ªÀ PÉÆÃoÁ FPÉAiÀÄÄ  ಸಂಘದ ಮೀಟಿಂಗ್ ಮುಗಿಸಿಕೊಂಡು ಬರುತ್ತಿರುವಾಗ CªÀÄgÉñÀ ¸ÀdÓ£À¸ÀgÉÆÃd UÀAqÀ CªÀÄgÉñÀ E§âgÀÆ ¸Á: PÉÆÃoÁ EªÀgÀÄUÀ¼ÀÄ ಫಿರ್ಯಾದಿದಾರಳಿಗೆ ತಡೆದು ನಿಲ್ಲಿಸಿ ದಿನಾಂಕ 22.08.2014 ರಂದು ನ್ಯಾಲಯದಲ್ಲಿ ಕೇಸು ನಡೆಯುತ್ತಿದ್ದು ವಾಪಾಸ್ ತೆಗೆದುಕೋ ಅಂತಾ ಅಕೆಗೆ ಎಳೆದಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು, ಮತ್ತು ಬಗ್ಗೆ ಫಿರ್ಯಾದಿದಾರಳು ಆರೋಪಿತನ ಹೆಂಡತಿಗೆ ಹೇಳಲು ಹೋದಾಗ ಆರೋಪಿ ನಂ 2 ಇವಳು ಎಳೆದಾಡಿ ಹೊಡೆದು ಜೀವದ ಬೆದರಿಕೆ ಹಾಕಿದ್ದುಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA: 119/2014 PÀ®A : 341, 323, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
         ²æêÀÄw§¸À°AUÀªÀÄäUÀAqÀCA§tÚ ªÀAiÀĸÀÄì  25 ªÀµÀð,MPÀÌ®ÄvÀ£À,¸Á: ªÀÄ®èzÀUÀÄqÀØ  vÁ:ªÀiÁ£À« FPÉUÉ FUÉÎ 5  ªÀµÀðUÀ¼À »AzÉDgÉÆæ£ÀA1CA§tÚvÀAzÉDzÉ¥Àà35ªÀµÀð,MPÀÌ®ÄvÀ£À¸Á:ªÀÄ®èzÀUÀÄqÀØ gÀªÀgÉÆA¢UÉ »AzÀÆ ¸ÀA¥ÀæzÁAiÀÄzÀAvÉ ªÀÄ®èzÀUÀÄqÀØ UÁæªÀÄzÀ CAiÀÄå¥Àà vÁvÀ£À zÉêÀ¸ÁÜ£ÀzÀ°è  dgÀÄVzÀ ¸ÁªÀÄÆ»PÀ «ªÁºÀzÀ°è ªÀÄzÀĪÉAiÀiÁVzÀÄÝ EgÀÄvÀÛzÉ.    ªÀÄzÀĪÉAiÀiÁzÀ £ÀAvÀgÀ ¦üAiÀiÁð¢zÁgÀ¼ÀÄ, vÀ£Àß UÀAqÀ£À ªÀÄ£ÉAiÀÄ°è ZÉ£ÁßV ¸ÀA¸ÁgÀ ªÀiÁrPÉÆArzÀݼÀÄ, £ÀAvÀgÀ ¦üAiÀiÁð¢zÁgÀ¼À UÀAqÀ DgÉÆæ £ÀA.1 FvÀ£ÀÄ ¢£Á®Ä ªÀÄ£ÉUÉ PÀÄrzÀÄ §AzÀÄ ¦üAiÀiÁð¢zÁgÀ¼ÀUÉ zÉÊ»PÀªÁV ªÀÄvÀÄÛ ªÀiÁ£À¹PÀªÁV QgÀÄPÀļÀ ¤ÃqÀÄvÁÛ §A¢zÀÄÝ, DUÀ ¦üAiÀiÁð¢zÁgÀ¼ÀÄ EzÀÄ ¸ÀA¸ÁgÀzÀ «µÀAiÀÄ CAvÀ E°èAiÀĪÀgÉUÉ ¸À»¹PÉÆAqÀÄ ºÁUÉAiÉÄà fêÀ£À ªÀiÁqÀÄvÁÛ §A¢zÀÄÝ EvÀÄÛ. ¥ÀÄ£À: DgÉÆæ £ÀA 2) w¥ÀàªÀÄä UÀAqÀ AiÉÆÃUÀ¥Àà 30 ªÀµÀð,ªÀÄ £ÉUÉ®¸À¸Á:§¼ÀUÁ£ÀÆgÀÄ3)®PÀëöätvÀAzɺÀ£ÀĪÀÄAvÀ¥Àà52ªÀµÀð,MPÀÌ®ÄvÀ£À¸Á:§¼ÀUÁ£ÀÆgÀÄ  4) ªÀiË£ÉñÀ ¥ÀAZÉÃgÀ ±Á¥ï 45 ªÀµÀð ¸Á: §¼ÀUÁ£ÀÆgÀÄ EªÀgÀÄUÀ¼À ªÀiÁvÀÄ PÉý DgÉÆæ £ÀA 1 FvÀ£ÀÄ DPÉUÉ vÀ£Àß vÀªÀgÀÄ ªÀģɬÄAzÀ ºÀt vÀgÀ¨ÉÃPÉAzÀÄ zÉÊ»PÀ & ªÀiÁ£À¹PÀ vÉÆAzÀgÉ ¤ÃrwÛzÀÝ£ÀÄ, C®èzÉà DgÉÆæ £ÀA 2 gÀªÀgÀ£ÀÄß ªÀÄzÀÄªÉ ªÀiÁrPÉƼÀÄîvÉÛÃ£É JAzÀÄ ¨ÉzÀjPÉ ºÁQzÀÝgÀÄ. vÀzÀ£ÀAvÀgÀ ¢£ÁAPÀ 19-06-2014 gÀAzÀÄ ¦üAiÀiÁð¢zÁgÀ¼ÀÄ vÀ£Àß UÀAqÀ£À ªÀÄ£ÉAiÀÄ°èzÁÝUÀ DgÉÆævÀgÁzÀ 1 jAzÀ 4 gÀªÀgÀÄ ªÀÄ£ÉUÉ §AzÀªÀgÉà ‘’J¯É ¸ÀÆ¼É £ÁªÀÅ ºÉýzÀAvÉ vÀªÀgÀÄ ªÀÄ£À¬ÄAzÀ  ºÀt vÀgÀ°®’’è ¤Ã£ÀÄ ªÀģɬÄAzÀ ºÉÆgÀUÉ £ÀqÉ JAzÀÄ DgÉÆæ £ÀA.2 £ÉÃzÀݪÀ¼ÀÄ ¦üAiÀiÁð¢zÁgÀ¼À PÀ¥Á¼ÀPÉÌ ºÉÆqÉzÀÄ PÀÄwÛUÉ »rzÀÄ ºÉÆgÀUÉ zÀ©âzÀÄÝ, DUÀ ¦üAiÀiÁð¢zÁgÀ¼À UÀAqÀ£ÀÄ vÁ½ ©aÑPÉÆqÀÄ E®èzÉà EzÀÝgÉ ¤£ÀߣÀÄß ¸Á¬Ä¹ ©qÀÄvÉÛÃªÉ JAzÀÄ J¯ÁègÀÄ ¸ÉÃj fêÀzÀ ¨ÉzÀjPÉ ºÁQgÀÄvÁÛgÉ, CAvÁ ªÀÄÄAvÁV ¤ÃrzÀ ¦üAiÀiÁð¢zÁgÀ¼À SÁ¸ÀV zÀÆj£À ¸ÁgÀA±ÀzÀ  ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 87/2014 PÀ®A: 498(J). 504. 323.506 ¸À»vÀ 34 L.¦.¹ ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.08.2014 gÀAzÀÄ    86 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   15,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 10-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 10-08-2014

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 189/2014, PÀ®A 420, 447, 504, 506 L¦¹ :-
ಫಿರ್ಯಾದಿ ರಮೇಶ ತಂದೆ ಯಶವಂತ ಸಾ: ಚಿದ್ರಿ ರವರ ಹೊಲ ಸರ್ವೆ ನಂ. 15/1J8/1,2,3 ನೇದರಲ್ಲಿ 5 ಎಕ್ಕರೆ ಜಮೀನಿದ್ದು ಹಿಸ್ಸಾ ನಂ. 2 ರಲ್ಲಿ ಫಿರ್ಯಾದಿಗೆ ಸಂಬಂದಿಸಿದ 1 ಎಕ್ಕರೆ 22 ಗುಂಟೆ ಜಮೀನ ಇದ್ದು, ಅದರ ಪಹಣಿ ಪತ್ರಿಕೆ ಫಿರ್ಯಾದಿಯವರ ಹೆಸರಿನಿಂದ ಇರುತ್ತದೆ., ಅದಕ್ಕೆ ಲಗತ್ತವಾಗಿ ಸರವೆ ನಂ. 15-1-2-5(ಬಿ) ನೇದರಲ್ಲಿ 5 ಎಕ್ಕರೆ ಜಮೀನದಲ್ಲಿ 2 ಎಕ್ಕರೆ 28 ಗುಂಟೆ ಜಮೀನ ಆರೋಪಿ ¸ÀĪÀÄAvÀ vÀAzÉ ¹© qÉëqÀ ¸Á: ²ªÀ£ÀUÀgÀ ¸ËxÀ ©ÃzÀರ ಇತನಿಗೆ ಸೇರಿದ್ದು ಇರುತ್ತದೆ, ಸದರಿ ಆರೋಪಿಯು ತನ್ನ ಜಮೀನು 2 ಎಕ್ಕರೆ 20 ಗುಂಟೆ ಜಮೀನಿದ್ದು ಮತ್ತು ನ್ಯಾಯಾಲಯದಲ್ಲಿ ಒಟ್ಟು 8 ಎಕ್ಕರೆ ಜಮೀನು ಇದ್ದು ಅದರಲ್ಲಿ ತನಗೆ ಸೇರಿದ್ದು 4 ಎಕ್ಕರೆ 28 ಗುಂಟೆ ಇರುತ್ತದೆ ಅಂತ ನ್ಯಾಯಾಲಯದಲ್ಲಿ ಸುಳ್ಳು ಮಾಹಿತಿ ನೀಡಿ ಮೋಸ ಮಾಡಿ ಟೇಟಸ್ಕೋ ಆದೇಶ ಪಡೆದು ದಿನಾಂಕ 04-08-2014 ರಂದು ರಾತ್ರಿ ಆರೋಪಿಯು ಫಿರ್ಯಾದಿಯವರ ಮನೆ ಹತ್ತಿರ ಬಂದು ಕಲ್ಲುಗಳಿಂದ ಫಿರ್ಯಾದಿಯವರ ಮನೆಯ ಬಾಗಿಲಗಳಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ, ಈ ಜಾಗ ನಮ್ಮದಿದೆ ನೀವು ಯಾವುದೇ ರೀತಿಯಿಂದ ಇಲ್ಲಿ ಕಟ್ಟಬಾರದು ಅಂತ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 09-08-2014 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 167/2014, PÀ®A 279, 338 L¦¹ :-
¢£ÁAPÀ 08-08-2014 gÀAzÀÄ ¦üAiÀiÁ𢠸ÀAvÉÆõÀ vÀAzÉ ¥Àæ¯ÁízÀ ªÀAiÀÄ: 24 ªÀµÀð ¸Á: PÀªÀÄoÁuÁ, vÁ: & f: ©ÃzÀgÀ EªÀgÀ CtÚ£ÁzÀ DgÉÆæ ªÀÄAdÄ£ÁxÀ vÀAzÉ ¥Àæ¯ÁízÀ ªÀAiÀÄ: 27 ªÀµÀð, ¸Á: PÀªÀÄoÁuÁ EvÀ£ÀÄ ªÉÆÃmÁgÀ ¸ÉÊPÀ® £ÀA. PÉJ-38/J¯ï-5995 £ÉÃzÀ£ÀÄß PÀªÀÄoÁuÁ PÀqɬÄAzÀ ©ÃzÀgÀ £ÀUÀgÀzÀ a¢æ PÀqÉUÉ ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ a¢æ §ÄwÛ§¸ÀªÀtÚ ªÀÄA¢gÀzÀ wgÀÄ«£À°è MªÉÄäÃ¯É ªÉÆÃmÁgÀ ¸ÉÊPÀ® wgÀÄV¹PÉÆAqÀÄ ªÁºÀ£ÀzÀ »rvÀ vÀ¦à gÉÆÃr£À ¥ÀPÀÌzÀ°ègÀĪÀ RįÁèeÁUÉAiÀÄ°è ºÉÆÃV ©zÀÄÝ C¥ÀWÁvÀ ¸ÀA¨sÀ«¹zÀjAzÀ vÀ¯ÉUÉ, JzÉUÉ ¨sÁj UÀÄ¥ÀÛUÁAiÀÄ ªÀÄvÀÄÛ §®PÀtÂÚUÉ, §®PÁ°£À ¥ÁzÀPÉÌ ªÀÄvÀÄÛ ªÀÄÆVUÉ gÀPÀÛUÁAiÀÄ ¥Àr¹PÉÆArgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀÄ ¢£ÁAPÀ 09-08-2014 gÀAzÀÄ PÉÆlÖ ªÀiËTPÀ ºÉýPÉAiÀÄ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 140/2014, PÀ®A 3 & 7 E.¹ PÁAiÉÄÝ :-
¢£ÁAPÀ 09-08-2014 gÀAzÀÄ E§âgÀÆ ªÀåQÛUÀ¼ÀÄ C£À¢üPÀævÀªÁV UÉÆâü ªÀiÁgÁl ªÀiÁqÀ®Ä MAzÀÄ ªÀiÁåPÀì ¦PÀ¥ï ªÁºÀ£ÀzÀ°è ¸ÁV¸ÀÄwÛzÁÝgÉ ¸ÀzÀj ªÁºÀ£À ©ÃzÀgÀ ºÀ£ÀĪÀiÁ£À ªÀÄA¢gÀ ºÀwÛgÀ EgÀĪÀ J¥sï.PÉ.¥ÉÃmÉÆæÃ¯ï §APÀ ºÀwÛgÀ ¤AwgÀÄvÀÛzÉ JAzÀÄ ¦üAiÀiÁð¢ n.JA ¸ÀĨsÁµÀ ²gÀ¹zÁgÀgÀÄ G: DºÁgÀ vÁ®ÆPÁ PÀZÉÃj ©ÃzÀgÀ, ¸Á: DºÁgÀ vÁ®ÆPÁ PÀZÉÃj ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ vÀ£Àß eÉÆvÉ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ PÀgÉzÀÄPÉÆAqÀÄ ¸ÀܼÀPÉÌ ¨sÉÃnÖ ¤Ãr £ÉÆÃqÀ¯ÁV ¸ÀzÀj J¥sï.PÉ.¥ÉÃmÉÆæÃ¯ï §APÀ ºÀwÛgÀ MAzÀÄ ªÀiÁåPÀì ¦PÀ¥ï ªÁºÀ£À ¤AwÛzÀÄÝ £ÉÆÃr ªÁºÀ£ÀzÀ°ègÀĪÀ ªÀåQÛUÀ½UÉ «ZÁj¸À¯ÁV CzÀgÀ°è M§â£ÀÄß vÀ£Àß ºÉ¸ÀgÀÄ DgÉÆæ 1) ªÉÊf£ÁxÀ vÀAzÉ zsÉƼÀ¥Áà PÉÆý ªÀAiÀÄ: 28 ªÀµÀð, eÁw: PÉÆý, G: ªÀiÁåPÀì QPÀ¥ï ªÁºÀ£À £ÀA. J¦-28/JPïì-6047 £ÉÃzÀgÀ ZÁ®PÀ, ¸Á: SÁ±ÉA¥ÉÆgÀ UÁæªÀÄ, vÁ: & f: ©ÃzÀgÀ CAvÁ w½¹zÀ£ÀÄ, E£ÉÆߧâ¤UÉ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ DgÉÆæ 2) «dAiÀÄPÀĪÀiÁgÀ vÀAzÉ PÀ®è¥Áà ©gÁzÁgÀ ªÀAiÀÄ: 38 ªÀµÀð, eÁw: °AUÁAiÀÄvÀ, ¸Á: PÉƸÀªÀÄ UÁæªÀÄ, vÁ: ¨sÁ°Ì CAvÁ w½¹gÀÄvÁÛ£É, ¸ÀzÀjAiÀĪÀjUÉ F ªÁºÀ£ÀzÀ°è K¤zÉ JAzÀÄ «ZÁj¸À¯ÁV CªÀgÀÄ EzÀgÀ°è UÉÆâü aîUÀ¼ÀÄ EzÀÄÝ MlÄÖ 33 QéAl¯ï UÉÆâ EzÀgÀ C.Q 49,500/- gÀÆ EzÀÄÝ EªÀÅUÀ¼À£ÀÄß £ÁªÀÅ DgÉÆæ 3) ¸ÉÆêÀÄ°AUÉñÀégÀ mÉæÃrAUï PÀA¥À¤ ªÀiÁ°PÀ ²ªÀgÁd, DgÉÆæ 4) CqÀvÀ CAUÀrAiÀÄ gÁdPÀĪÀiÁgÀ ªÀÄvÀÄÛ DgÉÆæ 5) §¸ÀªÀ eÉÆåÃw CqÀvÀ CAUÀr ªÀiÁ°PÀ PÁ²£ÁxÀ gÀªÀjAzÀ Rjâ ªÀiÁr ªÀiÁgÁl ªÀiÁqÀ®Ä ¸ÁV¸ÀÄwÛzÉÝÃªÉ JAzÀÄ w½¹gÀÄvÁÛgÉ, F UÉÆâ ¸ÀA§AzsÀ ¤ªÀÄä ºÀwÛgÀ PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JA¨Á §UÉÎ «ZÁj¸À¯ÁV CªÀgÀÄ £ÀªÀÄä ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.   

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 141/2014, PÀ®A 392 L¦¹ :-
¢£ÁAPÀ 09-08-2014 gÀAzÀÄ ¦üAiÀiÁð¢ C§ÄÝ® ºÁf vÀAzÉ C§ÄÝ® ºÀQêÀÄ ªÀÄZÀPÀÆj ªÀAiÀÄ: 36 ªÀµÀð, eÁw: ªÀÄĹèA, G: ¯Áj £ÀA. AiÀÄĦ.-78/©n-1440 £ÉÃzÀgÀ ZÁ®PÀ, ¸Á: ¤A§ÆgÀ UÁæªÀÄ, vÁ: ºÀĪÀÄ£Á¨ÁzÀ CAd£ÀAiÀiÁå mÁæ£Àì¥ÉÆÃl𠹢ݥÉÃl (vÉ®AUÁuÁ gÁdå) ¢AzÀ CQÌ aïÁ ¯ÉÆÃqï vÀÄA©PÉÆAqÀÄ  ªÀĺÁgÁµÀÖç gÁdåzÀ GzÀð£ï Cgï.PÉ.¯ÉÆÃeɹÖPÀìzÀ°è CQÌ ¯ÉÆÃqï SÁ° ªÀiÁqÀ®Ä ¹¢Ý¥ÉÃl¢AzÀ ©ÃzÀgÀ ªÀiÁUÀðªÁV ©ÃzÀgÀ £ÀUÀgÀPÉÌ ¦üAiÀiÁ𢠪ÀÄvÀÄÛ ¯Áj Qè£ÀgÀ ±ÉÃPÀ E¨Áæ»ÃªÀÄ vÀAzÉ ±ÉÃPÀ gÀeÁÓPÀ ªÀAiÀÄ: 19 ªÀµÀð, eÁw: ªÀÄĹèA, E§âgÀÆ PÀÆr ©ÃzÀgÀPÉÌ ¢£ÁAPÀ 09-08-2014 gÀAzÀÄ gÁwæ 2145 UÀAmÉAiÀÄ ¸ÀĪÀiÁjUÉ ©ÃzÀgÀ £ÀUÀgÀzÀ £ÁåAiÀiÁ®AiÀÄzÀ ªÀÄÄAzÉ §AzÁUÀ ¦üAiÀiÁð¢AiÀĪÀgÀ ¯Áj »A¢¤AzÀ E§âgÀÆ ªÀåQÛ MAzÀÄ ºÉÆAqÁ JQÖªÀ PÀ¥ÀÄà §tÚzÀ ¢éZÀPÀæªÁºÀ£ÀzÀ ªÉÄÃ¯É ¦üAiÀiÁð¢AiÀĪÀgÀ ¯Áj ªÀÄÄAzÉ §AzÀÄ ¯Áj ¤°è¸À®Ä w½¹zÀÝjAzÀ ¯Áj ¤°è¹zÀÄÝ, ¸ÀzÀj E§âgÀÆ C¥ÀjavÀ ªÀåQÛUÀ¼ÀÄ ¯ÁjAiÀÄ PÁå©£À£À°è Kj ¯ÁjAiÀÄ°è ªÀiÁ®Ä J°ènÖ¢ JAzÀÄ PÉý Qè£ÀgÀ ±ÉÃPÀ E¨Áæ»ÃªÀÄ EªÀ¤UÉ ZÉPï ªÀiÁr £ÀAvÀgÀ ¦üAiÀiÁð¢AiÀÄ eÉçUÀ¼ÀÄ ZÉPï ªÀiÁr ¥ÁåAl eÉç£À°èzÀÝ 20,000/- gÀÆ ºÀt zÉÆaPÉÆAqÀÄ ºÉÆÃVgÀÄvÁÛgÉ, ¸ÀzÀj E§âgÀÆ ªÀåQÛUÀ¼À ¥ÉÊQ M§â£À ªÀAiÀÄ CAzÁdÄ 45-46 ªÀµÀð zÀªÀ¤zÀÄÝ ©½ §tÚzÀ ±Àlð ªÀÄvÀÄÛ PÀ¥ÀÄà §tÚzÀ ¥ÁåAl zsÀj¹gÀÄvÁÛ£É ªÀÄvÀÄÛ E£ÉÆߧâ£À ªÀAiÀÄ CAzÁdÄ 40-45 ªÀµÀð EzÀÄÝ CªÀ£ÀÄ SÁQ §tÚzÀ ±Àlð ªÀÄvÀÄÛ SÁQ §tÚzÀ ¥ÁåAmï zsÀj¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಮೊಬೈಲನಿಂದ ಕೊಟ್ಟಿ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸೈಯದ ನಿಸಾರ ಅಹ್ಮದ ವಜೀರ ತಂದೆ ಸೈಯದ ಇಬ್ರಾಹಿಂ ಸಾಃ ಮನೆ ನಂ. 37, ಎಸ್.ವಿ.ಪಿ ಬಡಾವಣೆ ಜಿ.ಡಿ.ಎ ಲೇಔಟ ಸಂತ್ರಾಸವಾಡಿ ಗುಲಬರ್ಗಾ ದಿನಾಂಕಃ 08/08/2014 ರಂದು ಶುಕ್ರವಾರ ಮದ್ಯಾನ್ಹ ಪ್ರಾರ್ಥನೆ ಮುಗಿಸಿಕೊಂಡು ತಮ್ಮ ಮನೆಯಿಂದ ಕಛೇರಿಗೆ ತೆರಳುವಾಗ ಮನೆಯ ಮುಂದೆ ಸುಮಾರು ಮದ್ಯಾನ್ಹ 03 ಗಂಟೆಗೆ ನನ್ನ ಕಛೇರಿಯ ತಹಸೀಲ್ದಾರರು ಆಗಿರುವ ಶ್ರೀ ಸುರೇಶ ಅಂಕಲಗಿ ಇವರು ತನ್ನ ಮೊಬೈಲ್ ಸಂಖ್ಯೆ 9901112994 ರಿಂದ ನನಗೆ ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ ಕರೆ ಮಾಡಿದ್ದು ಮಿಸ್ ಕಾಲ್ ನೋಡಿ ತಕ್ಷಣ ನಾನು ಅವರಿಗೆ ಪುನಃ ಮೊಬೈಲ್ ಮೇಲೆ ಸಂಪರ್ಕಿಸಿದ್ದು ಅವರು ನನಗೆ ತಿಳಿಸಿದ್ದೇನೆಂದರೇ, ನಿಮಗೆ ಲೋಕಾಯುಕ್ತಾ ಎಸ್.ಪಿ ಸಾಹೇಬರು ತಕ್ಷಣ ಮೊಬೈಲ್ ಸಂಖ್ಯೆ 9731624416 ರ ಮೇಲೆ ಮಾತನಾಡಲು ತಿಳಿಸಿರುತ್ತಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಖಮರುಲ್ ಇಸ್ಲಾಂ ಮಾನ್ಯ ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶ್ರೀ ಜಾಕಿರ ಇವರು ಸಹ ತಮ್ಮ ಮೊಬೈಲ್ ಸಂಖ್ಯೆ 9886693931 ರಿಂದ ನನ್ನ ಸದರಿ ಮೊಬೈಲಗೆ ಫೋನ್ ಮಾಡಿ ಇದೇ ವಿಷಯ ತಿಳಿಸಿದರು. ಆಗ ನಾನು ನನ್ನ ಸದರಿ ಮೊಬೈಲನಿಂದ ತಕ್ಷಣ ಮೊಬೈಲ್ ಸಂಖ್ಯೆ 9731624416 ಕ್ಕೆ ಫೋನ್ ಮಾಡಿರುತ್ತೇನೆ. ಆಗ ಸದರಿ ಫೋನಿನ ಮೇಲೆ ಆದ ಸಂಭಾಷಣೆ ಏನೆಂದರೇ, ನಾನು ಎಸ್.ಪಿ ಲೋಕಾಯುಕ್ತ ಗುಲಬರ್ಗಾ ರವರಾದ  ಚಿಪ್ಪಾರ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದಾಗ ಸಾಹೇಬರೆ ನಾನು ನಿಮ್ಮ ಕಛೇರಿಗೆ ಬಂದು ಹಾಜರಾಗುತ್ತೇನೆಂದು ಹೇಳಿದೆ. ಆಗ ಅವರು ನನ್ನ ಕಛೇರಿಗೆ ಬರುವುದು ಬೇಡ ಇಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ ಅಲ್ಲದೇ ಈಗ ನಮ್ಮ ಕಛೇರಿಗೆ ಅಡ್ವಕೇಟ್ ಜನರಲ್ ಬಂದಿದ್ದಾರೆ. ಈಗ ನನಗೆ ಫೋನ್ ಮಾಡಲಿಕ್ಕೆ ಸುರೇಶ ಹೇಳಿದ್ದಾರೆ ಅಥವಾ ಜಾಕಿರ ಅವರು ಹೇಳಿದ್ದಾರೆ? ಎಂದು ಕೇಳಿದರು. ಆಗ ಸದರಿ ಇಬ್ಬರೂ ಕೂಡ ನಿಮ್ಮನ್ನು ಫೋನಿನ ಮೇಲೆ ಸಂಪರ್ಕಿಸಲು ತಿಳಿಸಿದ್ದಾರೆಂದು ನಾನು ಹೇಳಿದೆ. ಆದಾದ ಮೇಲೆ ಅವರು ಹೇಳಿದ್ದೇನೆಂದರೇ, ನೋಡಿ ನಾನು ಎಸ್.ಪಿ ಲೋಕಾಯುಕ್ತ ರಾಯಚೂರ ಇದ್ದೇನೆ ಹಾಗು ಗುಲಬರ್ಗಾಕ್ಕೆ ಇಂಚಾರ್ಜ ಇದ್ದೇನೆ. ದಿನಾಂಕಃ 16/07/2014 ರಂದು ನಿಮ್ಮ ಮನೆಯ ಮೇಲೆ ಲೋಕಾಯುಕ್ತ ರವರಿಂದ ರೇಡ್ ಆಗಿದ್ದು ಅದರಲ್ಲಿ ನಿಮಗೆ ನಾನು ಸಹಾಯ ಮಾಡಬೇಕೆಂದು ಬಯಸಿದ್ದೇನೆ. ಆದರೆ ಈ ವಿಷಯ ನೀವು ಯಾರೂ ಮುಂದೆ ಬಹಿರಂಗ ಪಡಿಸಬಾರದು ಇದು ನಿಮಗೆ ಮತ್ತು ನನಗೆ ಇಬ್ಬರಿಗೆ ಗೊತ್ತಿರಬೇಕು. ಅಲ್ಲದೇ ನಿಮ್ಮ ಆರ್.ಸಿ. ಬಿಸ್ವಾಸ್ ಸಾಹೇಬರು ಕೂಡ ನಿಮಗೆ ಸಸ್ಪೆಂಡ್ ಮಾಡಲು ನಿಮ್ಮ ವಿರುದ್ದ ಕೂಡಲೇ ರಿಪೋರ್ಟ ಕೊಡಲು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಒಂದಿಲ್ಲ ಒಂದು ನೆಪ ಹೇಳಿ ಮುಂದಕ್ಕೆ ಹಾಕುತ್ತಿದ್ದೇನೆ. ಒಂದು ವೇಳೆ ಅವರು ನಿಮಗೆ ಸಸ್ಪೆಂಡ್ ಮಾಡಿದ ಕೂಡಲೇ ನಾವು ನಿಮ್ಮನ್ನು ಅರೆಸ್ಟ್ ಮಾಡುವುದು ಅನಿವಾರ್ಯವಾಗುತ್ತದೆ. ಈ ಬಗ್ಗೆ ನೀವು ನನಗೆ ನಾಳೆ ಬೆಳಗ್ಗೆ 09:00 ಗಂಟೆಗೆ ಫೋನ್ ಮಾಡಿ ಎಂದು ತಿಳಿಸಿದರು. ದಿನಾಂಕಃ 09/08/2014 ರಂದು ಬೆಳಗ್ಗೆ ಸುಮಾರು 09:40 ಗಂಟೆಗೆ ನಾನು ಸದರಿ ನನ್ನ ಮನೆಯಲ್ಲಿದ್ದಾಗ ಪುನಃ ಇದೇ ಮೊಬೈಲ್ ಸಂಖ್ಯೆ 9731624416 ರಿಂದ ನನಗೆ ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ 02 ಸಲ ಕರೆ ಬಂದಿದ್ದು ನಾನು ಫೋನ್ ಲಿಫ್ಟ್ ಮಾಡಲಿಲ್ಲಾ. ನಂತರ ನಾನೇ ವಿಷಯ ತಿಳಿದುಕೊಳ್ಳಲು ಸದರಿಯವರಿಗೆ ಕರೆ ಮಾಡಿದಾಗ ಅವರು ಹೇಳಿದ್ದೇನೆಂದರೇ, ನೋಡಿ ನಿಸಾರ ಅಹ್ಮದ ರವರೆ ನಿಮ್ಮ ಬಗ್ಗೆ ನಾನು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇನೆ ನಮ್ಮ ಲೋಕಾಯುಕ್ತ ಇಲಾಖೆಯಲ್ಲಿ ಎ, ಬಿ ಮತ್ತು ಸಿ ರಿಪೋರ್ಟ ಮಾಡುವುದು ಇರುತ್ತದೆ. ಆದರೆ ನಿಮ್ಮ ಬಗ್ಗೆ ಸಿ ರಿಪೋರ್ಟ ಹಾಕುವ ಬಗ್ಗೆ ಫೈಲ್ ರೆಡಿ ಮಾಡಿಕೊಂಡಿದ್ದೇನೆ. ಇದು ಬೆಂಗಳೂರ ಲೋಕಾಯುಕ್ತ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಾದ ಶ್ರೀ ರಿಯಾಜ್ ಸಾಹೇಬ ಅವರ ಕೈಯಲ್ಲಿ ಇರುತ್ತದೆ. ನಾನು ಅವರಿಗೂ ಸಹ ಎಲ್ಲಾ ರೀತಿಯಿಂದ ಹೇಳಿಕೊಂಡಿದ್ದೇನೆ. ಸೋಮವಾರ ನಿಮ್ಮ ಫೈಲ್ ಅವರ ಟೇಬಲಿಗೆ ಹೋಗುವ ಹಾಗೆ ಮಾಡಿದ್ದೇನೆ. ಈಗ ನಮ್ಮ ರಿಯಾಜ್ ಸಾಹೇಬ ರವರ ಮಗಳ ಮದುವೆ ರವಿವಾರ ಇದೆ. ಇದಕ್ಕೆ ನೀವು ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಆಗ ನಾನು ಸರ್ ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದು ಪುನಃ ಕೇಳಿದೆ. ಆಗ ಅವರು ಮತ್ತೆ ಇದೇ ರೀತಿ ಈ ಮೇಲಿನಂತೆ ಹೇಳುತ್ತಾ ನೀವು ನಮಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿರುವಾಗ ನನಗೆ ಯಾವುದೇ ರೀತಿಯ ಅರ್ಥ ಆಗದೇ ಇರುವುದರಿಂದ ನಾನು ಫೋನ್ ಕಾಲನ್ನು ಕಟ್ ಮಾಡಿರುತ್ತೇನೆ. ಸದರಿಯವರೊಂದಿಗೆ ಈ 02 ದಿನಗಳ ಮೊಬೈಲ್ ಸಂಭಾಷಣೆಯಲ್ಲಿ ನಾನು ಯಾವುದೇ ರೀತಿಯ ಆಸೆ ಆಮೇಷಕ್ಕೆ ಒಳಗಾಗದೇ ಅವರೊಂದಿಗೆ ಯಾವುದೇ ವಾಗ್ದಾನ (ಕರಾರು) ಮಾಡಿರುವುದಿಲ್ಲಾ. ಮೊದಲನೇ ದಿನವೇ ಅವರು ಶ್ರೀ ಸುರೇಶ ತಹಸಿಲ್ದಾರ, ಪ್ರಾದೇಶಿಕ ಆಯುಕ್ತರ ಕಛೇರಿ ಗುಲಬರ್ಗಾ ಹಾಗು ಶ್ರೀ ಜಾಕಿರ (ಮಾನ್ಯ ಸಚಿವರ ಆಪ್ತ ಸಹಾಯಕರು) ನಂತರ ನನ್ನೊಂದಿಗೆ ಈ ರೀತಿ ಸರಳವಾಗಿ ಫೋನಿನ ಮೇಲೆ ಮಾತನಾಡುತ್ತಿರುವುದನ್ನು ಗಮನಿಸಿದರೇ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗಳು ಈ ಮಟ್ಟಕ್ಕೆ ಇಳಿದು ಎಲ್ಲರೊಂದಿಗೆ ಫೋನ್ ಮಾಡಿ ನನಗೆ ಸಹಾಯ ಮಾಡುತ್ತೇನೆಂದು ಹೇಳುತ್ತಿರುವುದು ನನಗೆ ನಂಬಿಕೆ ಆಗಿರುವುದಿಲ್ಲಾ. ಆದಾದ ಮೇಲೆ 02 ನೇ ದಿನವೂ ಸಹ ಅವರು ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿ ತಮ್ಮ ಬೇಡಿಕೆ ನನ್ನ ಮುಂದೆ ಇಟ್ಟಿದ ಮೇಲೆ ಇದು ಖೊಟ್ಟಿ (ಬೋಗಸ್) ಫೋನ್ ಎಂದು ಮನವರಿಕೆ ಆದ ಕೂಡಲೇ ನಾನು ಅವರೊಂದಿಗೆ ಮೊಬೈಲ್ ಮೇಲೆ ಮಾತನಾಡುವುದು ಕೂಡಲೇ ನಿಲ್ಲಿಸಿರುತ್ತೇನೆ. ನಂತರ ಲೋಕಾಯುಕ್ತ ಕಛೇರಿ ಗುಲಬರ್ಗಾಕ್ಕೆ ತೆರಳಿ ಮಾನ್ಯ ಎಸ್.ಪಿ ಸಾಹೇಬರ ಮೊಬೈಲ್ ಫೋನ್ 9731624416 ಹೌದು / ಅಲ್ಲಾ ಎಂಬ ಬಗ್ಗೆ ಖಚಿತ ಪಡಿಸಿಕೊಂಡು ಇದು ನಿಜಕ್ಕೂ ಸುಳ್ಳು ಫೋನ್ ಕರೆ ಆಗಿರುತ್ತದೆ ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗಣೇಶ ತಂದೆ ಶಂಕರ ಪವಾರ ಸಾ: ನಂದೂರ ಫೈಲ ತಾಂಡಾ ತಾ:ಜಿ:ಗುಲಬರ್ಗಾ ಇವರು ದಿನಾಂಕ: 09-08-2014 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಇವರ ತಂದೆಯಾದ ಶಂಕರ ತಂದೆ ಭೀಮಲಾ ಪವಾರ ಇವರು  ನನ್ನ ಮಗನಾದ ಸುನೀಲ ಇತನಿಗೆ ಮೈಯಲ್ಲಿ ಆರಾಮವಿಲ್ಲದ ಕಾರಣ ಅವನಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುವ ಕುರಿತು ನಂದೂರ(ಕೆ) ಗ್ರಾಮಕ್ಕೆ ಹೋಗಿದ್ದು. ನಂತರ 04-15 ಪಿಎಮ ಸುಮಾರಿಗೆ ನನ್ನ ಮಗ ಸುನೀಲ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ತಾತ ಶಂಕರ ಇಬ್ಬರು ನನಗೆ ಆಸ್ಪತ್ರೆಗೆ ತೋರಿಸುವ ಕುರಿತು ನಡೆಯುತ್ತಾ ನಂದೂರ(ಕೆ) ಗ್ರಾಮದ ಶಿವಕುಮಾರ ಹಿರೇಗೌಡರ ಇವರ ಮೆಡಿಕಲ್ ಎದುರು ನಡೆಯುತ್ತಾ ಅಂದಾಜು 4 ಪಿಎಮ ಸುಮಾರಿಗೆ ರಸ್ತೆಯ ಎಡಬದಿಗೆ ಹೊರಟಿದ್ದು. ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಂಟಂ ಚಾಲಕ ತನ್ನ ಟಂಟಂ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತ ಬದಿಗೆ ಹೊರಟಿದ್ದ ತಾತ ಶಂಕರ ಇವರಿಗೆ ಡಿಕ್ಕಿಪಡಿಸಿ ಟಂಟಂ ಅನ್ನು ವೇಗದ ನಿಂಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿಳಿಸಿದನು. ಇದರಿಂದಾಗಿ ಸದರಿ ಟಂಟಂದಲ್ಲಿದ್ದ ರಾಡಗಳಲ್ಲಿ ಕೆಲವು ರಾಡಗಳು ಶಂಕರನ ಎಡಗಣ್ಣಿಗೆ, ಎಡಗಣ್ಣಿನ ಮೇಲೆ ಭಾರಿ ರಕ್ತಗಾಯ, ತಲೆಗೆ ರಕ್ತಗಾಯವಾಗುವ ಹಾಗೆ ಚುಚ್ಚಿದ್ದು ಮತ್ತು ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ತಾತ ಶಂಕರ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬೇಗನೆ ಬನ್ನಿರಿ ಅಂತಾ ಹೇಳಿದಾಗ ನಾನು ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆ ಶಂಕರ ಇವರಿಗೆ ಈ ಮೇಲಿನಂತೆ ಭಾರಿ ರಕ್ತಗಾಯ, ಗುಪ್ತಗಾಯವಾಗಿ ಮೃತಪಟ್ಟಿದ್ದು. ಅಪಘಾತ ಪಡಿಸಿದ ಟಂ.ಟಂ ಸ್ಥಳದಲ್ಲಿ ಪಲ್ಟಿಯಾಗಿ ಬಿದ್ದಿದ್ದು. ಅದರ ನಂಬರ ನೋಡಲು ಕೆಎ-32-ಎ-7230 ಇದ್ದು. ಸದರಿ ಟಂ.ಟಂ ಚಾಲಕ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಬಸವರಾಜ ಸಾ: ಅಂಬಿಕಾ ಕಾಂಪ್ಲೆಕ್ಸ ಲಾಲಗೇರಿ ಕ್ರಾಸ್ ಹತ್ತಿರ  ಗುಲಬರ್ಗಾ ಇವರು. ದಿನಾಂಕ 09-08-2014 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಲಾಲಗೇರಿ ಪಕ್ಕದಲ್ಲಿರುವ ಅರವಿಂದ ಮೇಡಿಕಲ ಸ್ಟೋರ ಎದುರಿನ ರೋಡ ಪಕ್ಕದಲ್ಲಿ ನಾನು ಮತ್ತು ಜಗದೀಪ ಹಾಗು ದತ್ತಾತ್ರೇಯ ಮೂರು ಜನರು ನಿಂತು ಮಾತನಾಡುತ್ತಿರುವಾಗ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಎಕ್ಸ-7446 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.