Police Bhavan Kalaburagi

Police Bhavan Kalaburagi

Wednesday, March 1, 2017

Yadgir District Reported Crimes

Yadgir District Reported Crimes

ªÀqÀUÉÃgÁ ¥Éưøï oÁuÉ UÀÄ£Éß £ÀA. 26/2017 PÀ®A. 323,326,504,506 ¸ÀA. 34 L.¦.¹ ;- ¢£ÁAPÀ 27/02/2017 gÀAzÀÄ 4-15 ¦JA ¸ÀĪÀiÁjUÉ ¦gÁå¢AiÀÄÄ £ÀqÉzÀÄPÉÆAqÀÄ ªÀÄ£ÀUÉ ºÉÆÃUÀÄwÛgÀĪÁUÀ DgÉÆævÀ£ÀÄ vÀ£Àß ªÉÆÃ.¸ÉÊPÀ¯ï vÉUÉzÀÄPÉÆAqÀÄ §AzÀÄ GzÉÝñÀ ¥ÀƪÀðPÀªÁV ¦gÁå¢UÉ ºÁ¬Ä¹ ¸Á®zÀ ºÀt PÉÆqÀÄ CAvÁ CªÁZÀå ±À§ÝUÀ½AzÀ ¨ÉÊzÀÄ ZÁPÀÄ«¤AzÀ UÀ®èPÉÌ ºÉÆqÉzÀÄ ¨Ájà gÀPÀÛUÁAiÀÄUÉƽ¹ fêÀzÀ ¨ÉzÀjPÉ ºÁQzÀÄÝ E£ÀÆߧâ£ÀÄ PÁ°¤AzÀ MzÀÄÝ C¥ÀgÁzÀ ªÀiÁrzÀÄÝ F ªÉÄð£ÀAvÀgÀ ¥ÀæPÀgÀt zÁR¯ÁVgÀÄvÀÛzÉ.

UÉÆÃV ¥Éưøï oÁuÉ UÀÄ£Éß £ÀA.12/2017 PÀ®A 341, 323, 324, 504, 506 s¸ÀAUÀqÀ 34 L¦¹;-¢£ÁAPÀ: 28/02/2017 gÀAzÀÄ 8-30 ¦JªÀiï PÉÌ oÁuÉAiÀÄ ²æà ªÀÄ®ètÚ ºÉZï.¹-100 gÀªÀgÀÄ PÀ®§ÄVð f¯Áè ¸ÀgÀPÁj D¸ÀàvÉæ¬ÄAzÀ JA.J¯ï.¹ ¥ÀqÉzÀÄPÉÆAqÀÄ UÁAiÀiÁ¼ÀÄ §¸ÀªÀgÁd vÀAzÉ ªÀÄ®ètÚ ¸ÁºÀÄPÁgÀ EvÀ£À ºÉýPÉ ¥ÀqÉzÀÄPÉÆAqÀÄ ºÁdgÀ¥Àr¹zÀÝgÀ ¸ÁgÁA±ÀªÉãÉAzÀgÉ,  ¢£ÁAPÀ:26/02/2017 gÀAzÀÄ ¸ÁAiÀiAPÁ® 7 UÀAmÉ ¸ÀĪÀiÁjUÉ ¦AiÀiÁð¢ vÀªÀÄä ºÉÆ®zÀ°è ¨ÉÆÃgÀªÉ¯ï ºÁQ¸À®Ä ¯Áj vÉUÉzÀÄPÉÆAqÀÄ PÉgÉAiÀÄ ºÀwÛgÀ gÀ¸ÉÛAiÀÄ ªÉÄÃ¯É ºÉÆÃUÀĪÁUÀ DgÉÆævÀgÀÄ vÀqÉzÀÄ ¤°è¹ J¯Éà ¸ÀƽªÀÄUÀ£Éà AiÀiÁgÀ C¥Àà£À gÉÆÃqÀ CAvÁ MAn ¤ªÀÄäªÀé£À gÉÆPÀÌ PÉÆlÖ ªÀiÁr¹¤ gÉÆÃqÀ, ¨ÉÆøÀr ªÀÄUÀ£Éà JAzÀÄ dUÀ¼À vÉUÉzÀÄ PÉʬÄAzÀ, PÀ°è¤AzÀ ºÁUÀÆ vÀAwAiÀÄAwgÀĪÀ ZÁPÀÄ«¤AzÀ ºÉÆqÉzÀÄ gÀPÀÛUÁAiÀÄ¥Àr¹zÀÄÝ DUÀ PÀgÉ¥Àà vÀAzÉ ºÀAiÀiÁå¼À¥Àà & CAiÀÄå¥Àà vÀAzÉ ºÀAiÀiÁå¼À¥Àà EªÀgÀÄ dUÀ¼À ©r¹zÀÄÝ, £ÀAvÉ PÀgÉ¥Àà£ÀÄ £À£ÀUÉ PÀgÉzÀÄPÉÆAqÀÄ ºÉÆÃUÀĪÁUÀ ¸ÀzÀj DgÉÆævÀgÀÄ J¯Éà ¸ÀĽ ªÀÄUÀ£Éà EªÀévÀÄÛ F PÀqɬÄAzÀ §A¢¢ E£ÉÆßAzÀÄ ¸À® F PÀqɬÄAzÀ §A¢ CAzÀgÀ ¤Ã ªÁ¥Á¸À ºÉÆÃUÀ®è ¤£Àß ºÉt ªÁ¥Á¸À ºÉÆÃUÀÄvÀÛzÀ CAvÁ fêÀzÀ ¨ÉzÀjPÉ ºÁQzÀÄÝ G¥ÀZÁgÀ PÀÄjvÀÄ ±ÀºÁ¥ÀÆgÀ ¸ÀgÀPÁj D¸ÀàvÉæUÉ ¸ÉÃjPÉAiÀiÁV ºÉaÑ£À G¥ÀZÁgÀ PÀÄjvÀÄ f¯Áè ¸ÀgÀPÁj D¸ÀàvÉæUÉ ¸ÉÃjPÉAiÀiÁVzÀÄÝ £ÀªÀÄä ªÀÄ£ÉAiÀĪÀjUÉ «µÀAiÀÄ w½zÁUÀ E°èUÉ §A¢gÀÄvÁÛgÉ F G¥ÀZÁgÀzÀ°è vÀqÀªÁVgÀÄvÀÛzÉ PÁgÀt PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ºÉýPÉ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA: 12/2017 PÀ®A, 341,323,324,504,506 s¸ÀAUÀqÀ 34 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.      

ºÀÄt¸ÀV ¥Éưøï oÁuÉ UÀÄ£Éß £ÀA.30/2017 PÀ®A 110 (F&f) ¹.Dgï.¦.¹ ;- ¢£ÁAPÀ:28/02/2017 gÀAzÀÄ ¨É½UÉÎ 09.00 UÀAmÉUÉ ¸ÀAUÀqÀ ¦¹-186  gÀªÀgÉÆA¢UÉ ¹zÁÝ¥ÀÆgÀ (©) UÁæªÀÄzÀ°è ºÉƸÀ©Ãl (d£À¸Éßû) ¥ÀzÀÝw ¥ÀæPÁgÀ ªÀiÁ»w vÀgÀ®Ä ºÉÆÃzÁUÀ ¹zÁÝ¥ÀÆgÀ UÁæªÀÄzÀ §¸ÀgÀVqÀzÀ PÀnÖAiÀÄ ºÀwÛgÀ gÀ¸ÉÛAiÀÄ ¥ÀPÀÌzÀ°è ¸ÁªÀðd¤PÀgÀÄ ¤ÃgÀÄ vÀÄA§ÄªÀ £À¼ÀPÉÌ ºÉtÄÚ ªÀÄPÀ̼ÀÄ §gÀĪÁUÀ  M§â ªÀåQÛ ¸ÁªÀðd¤PÀ ¸ÀܼÀzÀ°è ¤AvÀÄ ºÉÆÃV §gÀĪÀ ºÉtÄÚ ªÀÄPÀ̽UÉ wgÀÄUÁqÀ®Ä vÉÆAzÀgÉ ªÀiÁqÀĪÀzÀÄ ºÁUÀÆ CªÁZÀåªÁV ¨ÉÊAiÀÄÄzÀÄ ªÀiÁr C¸À¨sÀåªÁV ªÀvÀð£É ªÀiÁqÀÄwÛzÀÄÝ ¸ÀzÀjAiÀĪÀ¤UÉ ºÁUÉ ©lÖ°è AiÀiÁªÀÅzÁzÁgÀÄ MAzÀÄ ¸ÀAdÕAiÀÄ C¥ÀgÁzsÀ ªÀiÁqÀĪÀ ¸ÀA¨sÀªÀ PÀAqÀħA¢zÀÝjAzÁ, ¸ÀzÀj ªÀåQÛUÉ ªÀ±ÀPÉÌ ¥ÀqÉzÀÄPÉÆAqÀÄ «ZÁgÉuÉ ªÀiÁqÀ®Ä vÀ£Àß ºÉ¸ÀgÀÄ ¸ÀAvÉÆõÀ vÀAzÉ ©üªÀÄtÚ MAlªÀĤ ªÀAiÀÄ-25 eÁ:¨ÉÃqÀgÀ G:MPÀÌ®ÄvÀ£À ¸Á:¹zÁÝ¥ÀÆgÀ(©) vÁ:¸ÀÄgÀ¥ÀÄgÀ CAvÁ w½¹zÀÄÝ, ¸ÀzÀjAiÀĪÀ¤UÉ ºÁUÉ ©lÖ°è AiÀiÁªÀÅzÁzÀgÀÆ MAzÀÄ C¥ÀgÀzsÁªÀ£ÀÄß ªÀiÁr ¸ÁªÀðd¤PÀ ±ÁAvÀvÁ ¨sÀAUÀªÀ£ÀÄßAlÄ ªÀiÁqÀĪÀ ¸ÀA¨sÀªÀ ºÉZÁÑV PÀAqÀÄ §A¢zÀÝjAzÀ DgÉÆævÀ¤UÉ ªÀÄÄAeÁUÀÈvÉ PÀæªÀĪÁV zÀ¸ÀÛVj ªÀiÁrPÉÆAqÀÄ ªÀÄgÀ½ oÁuÉUÉ §AzÀÄ PÀ®A:110 (F&f) ¹.Dgï.¦.¹ CrAiÀÄ°è PÀæªÀÄ PÉÊPÉÆArzÀÄÝ CzÉ.


ºÀÄt¸ÀV ¥Éưøï oÁuÉ UÀÄ£Éß £ÀA.31/2017 PÀ®A 78(3)  PÉ.¦ AiÀiÁPÀÖ;- ¢£ÁAPÀ:27/02/2017 gÀAzÀÄ 20:00 UÀAmÉUÉ DgÉÆævÀ£ÀÄ ºÀÄt¸ÀV §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è d£ÀjAzÁ ºÀt ¥ÀqÉzÀÄ EzÀÄ ¨ÁA¨É ªÀÄlPÁ dÆeÁl MAzÀÄ gÀÆ¥Á¬Ä ºÀaÑzÀgÉ JA§vÀÄÛ gÀÆ¥Á¬Ä §gÀÄvÀÛzÉ CzÀȵÀÖ EzÀÝgÉ £ÀA§gÀ ºÀaÑj CAvÁ d£ÀjAzÁ ºÀt ¥ÀqÉzÀÄ ªÀÄlPÁ aÃn §gÉzÀÄ PÉÆqÀĪÁUÀ ¦AiÀiÁ𢠪ÀÄvÀÄÛ ¹§âA¢AiÀĪÀgÁzÀ ºÉZï.¹-130, ¦.¹-317 gÀªÀgÉÆA¢UÉ zÁ½ ªÀiÁr »rzÀÄ ¸ÀzÀjAiÀĪÀ¤AzÀ 650=00 gÀÆ £ÀUÀzÀÄ ºÀt, MAzÀÄ ªÀÄlPÁ £ÀA§gÀ §gÉzÀ aÃl, MAzÀÄ ¨Á¯ï ¥É£ï d¦Û ªÀiÁrPÉÆArzÀÄÝ CAvÁ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ PÀæªÀÄ

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA. 23/2017 PÀ®A: 32.34 JPïÖ ;- ¢£ÁAPÀ: 01.03.2017 gÀAzÀÄ ¨É½UÉÎ 8 J.JAPÉÌ ²æà J£ï. ªÁAiÀiï UÀÄAqÀÆgÁªÀ ¦.J¸ï.L UÀÄgÀĪÀÄoÀPÀ¯ï ¥Éưøï oÁuÉ EªÀgÀÄ oÁuÉUÉ ºÁdgÁV MAzÀÄ ªÀgÀ¢ ¤ÃrzÀÄÝ CzÀgÀ ¸ÁgÀA±ÀªÉãÉAzÀgÉ EAzÀÄ ¢£ÁAPÀ: 01.03.2017 gÀAzÀÄ ¨É½UÉÎ 5-00 J.JAPÉÌ £À£ÀUÉ RavÀ ¨Áwä§A¢zÉÝãÉAzÀgÉ UÀÄgÀĪÀÄoÀPÀ¯ï ¥ÀlÖtzÀ ¸ÀPÁðj ¨Á®PÀgÀ ªÀ¸Àw ¤®AiÀÄ »AzÀÄUÀqÉ PÁ®Ä zÁj¬ÄAzÀ M§â ªÀåQÛ PÁ£ÁPÀÄwð UÁæªÀÄzÀ PÀqɬÄAzÀ ¸ÉA¢AiÀÄ UÀAlÄ ºÉÆvÀÄÛPÉÆAqÀÄ UÀÄgÀĪÀÄoÀPÀ¯ï ¥ÀlÖtzÀ°è ªÀiÁgÁl ªÀiÁqÀ®Ä vÀgÀÄwÛzÁÝ£É CAvÀ ªÀiÁ»w ªÉÄÃgÉUÉ ¹§âA¢ ºÁUÀÆ ¥ÀAZÀgÀ ¸ÀªÉÄÃvÀ ºÉÆÃV 6 J.JAPÉÌ CªÀ£À ªÉÄÃ¯É zÁ½ ªÀiÁr »rzɪÀÅ.  CªÀ£À ºÉ¸ÀgÀÄ «¼Á¸À «ZÁj¸À®Ä vÀ£Àß ºÉ¸ÀgÀÄ ªÀ¸ÀAvÀPÀĪÀiÁgÀ vÀAzÉ AiÀÄ®è¥Àà ªÀÄvÁð ªÀAiÀiÁ|| 60 ªÀµÀð eÁw|| eÁqÀgÀ (£ÉÃPÁgÀ ) ¸Á|| £Á£Á¥ÀÄgÀ KjAiÀiÁ UÀÄgÀĪÀÄoÀPÀ¯ï CAvÀ ºÉýzÀ£ÀÄ. ¸ÀzÀjAiÀĪÀ¤AzÀ aîzÀ°è 18 °ÃlgÀ£ÀµÀÄÖ ¹PÀÌzÀÄÝ £ÀAvÀgÀ DgÉÆævÀ£ÉÆA¢UÉ ªÀÄvÀÄÛ ªÀÄÆ® d¦Û ¥ÀAZÀ£ÁªÉÄAiÉÆA¢UÉ ªÀÄgÀ½ oÁuÉUÉ 8 JJAPÉÌ §AzÀÄ ¸ÀPÁðj vÀ¥sÉð ¦gÁå¢üzÁgÀgÁV ªÀgÀ¢ ¤ÃrzÀÄÝ ¸ÀzÀj ªÀgÀ¢AiÀÄ DzsÁgÀzÀ ªÉÄðAzÀ  DgÉÆævÀ£À «gÀÄzÀÝ UÀÄ£Éß £ÀA: 23/2017 PÀ®A: 32. 34 PÉ.E JPïÖ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Bidar District Daily crime update 01-03-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-03-2017

ಬಗದಲ ಪೊಲೀಸ್ ಠಾಣೆ ಗುನ್ನೆ ನಂ. 18/17 ಕಲಂ 279, 338 ಐಪಿಸಿ ಜೊತೆ 187 ಐಎಮ್ ವಿ ಕಾಯ್ದೆ :-

ದಿನಾಂಕ 28-02-2017 ರಂದು 1200 ಗಂಟೆಗೆ ಫಿರ್ಯಾದಿ ಶ್ರೀ ಅಶೋಕ ತಂದೆ ವೈಜಿನಾಥ ಮಚಕೂರಿ ವಯ:45 ವರ್ಷ ಜಾತಿ: ಎಸ್‌ಟಿ ಟೋಕರಿ ಕೋಳಿ ಉ: ಕೂಲಿ ಕೆಲಸ ಸಾ: ರಂಜೋಳ ಖೇಣಿ, ತಾ: ಜಿ: ಬೀದರ ರವರ ಮಗನಾದ ಮಲ್ಲೇಶ ತಂದೆ ಅಶೋಕ ಮಚಕೂರಿ ವಯ: 7 ವರ್ಷ, ಇತನು ಪ್ರತಿ ನಿತ್ಯದಂತೆ ಶಾಲೆಗೆ ಹೋಗುವಾಗ ಗ್ರಾಮದ ಶಾಲೆಯ ಹತ್ತಿರ   ಒಬ್ಬ ಮೋ.ಸೈ. ಚಾಲಕ ನಂ. ಕೆಎ39ಕ್ಯೂ2524 ನೇದ್ದನು  ಅತೀ ವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಬಾಲಕನಿಗೆ ಡಿಕ್ಕಿ ಮಾಡಿದರಿಂದ ಬಾಲಕನಿಗೆ ರಕ್ತ ಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

ªÉĺÀPÀgÀ ¥Éưøï oÁuÉ AiÀÄÄ.r.Dgï. 02/2017 PÀ®A 174, ¹.Dgï.¦.¹. :-

¢£ÁAPÀ 28/02/2017 gÀAzÀÄ 0900 UÀAmÉUÉ ¦ügÁå¢ ²æà ¸ÀAdÄ vÀAzÉ ¹ÃvÁgÁªÀÄ ªÁUÀªÀiÁgÉ ¸Á; ¸ÁAiÀÄUÁAªÀ gÀªÀgÀÄ ¤ÃrzÀ zÀÆj£À ¸ÁgÁA±ÀªÉãÉAzÀgÉ  Hj£À ²ªÁgÀzÀ°è d«ÄãÀÄ ¸ÀgÉé £ÀA. 225 «¹ÛÃtð 1 JPÀÌgÉ 10 UÀÄAmÉ d«ÄãÀÄ EzÀÄÝ ªÀÄvÀÄÛ ¨Á§ÄgÁªÀ ºÀtªÀıÉÃnÖ EªÀgÀ ºÉÆî ¥Á®¢AzÀ ªÀiÁrzÀÄÝ EgÀÄvÀÛz.É   ¢£ÁAPÀ 27/02/2017 gÀAzÀÄ JA¢£ÀAvÉ ¨É¼ÉUÉÎ EªÀgÀ vÀAzÉ ¹ÃvÁgÁªÀÄ ªÀAiÀÄ 75 ªÀµÀð gÀªÀgÀÄ ªÀģɬÄAzÀ ¨Á§ÄgÁªÀ ºÀtªÀıÉÃnÖ gÀªÀgÀ ¥Á®¢AzÀ ªÀiÁrzÀ ºÉÆîPÉÌ ºÉÆÃzÀªÀgÀÄ gÁwæAiÀiÁzÀgÀÆ ªÀÄgÀ½ ªÀÄ£ÉUÉ §gÀ°¯Áè PÁgÀt £À£Àß CtÚ ªÁªÀÄ£À EªÀgÀÄ ºÀÄqÀÄPÀÄvÁÛ ¸ÀzÀj ¨Á§ÄgÁªÀ ºÀtªÀıÉÃnÖ gÀªÀgÀ ºÉÆîPÉÌ ¸ÀAeÉ ºÉÆÃzÁUÀ ¥ÀPÀÌzÀ ºÉÆîzÀªÀgÁzÀ ªÀiÁgÀÄw C£ÀÄߪÀªÀgÀÄ ¤ªÀÄä vÀAzÉ ¨Á«AiÀÄ ºÀwÛgÀ ¤£Éß 10:00 UÀAmÉUÉ PÀArgÀÄvÁÛgÉ CAvÁ w½¹zÁUÀ ªÁªÀÄ£À EªÀgÀÄ ¨Á«AiÀÄ ºÀwÛgÀ ºÉÆÃzÁUÀ ¨Á«AiÀÄ ºÀwÛgÀ £À£Àß vÀAzÉ ZÀ¥Àà¯ï EzÀÄÝzÀ£ÀÄß £ÉÆÃr ¨Á«AiÀÄ ¤ÃgÀ°è ªÀÄļÀÄî PÀ®Äè PÀnÖ ºÀUÀÎ ºÁQ wgÀÄUÁr¹zÁUÀ vÀAzÉAiÀĪÀgÀ ±ÀªÀ gÁwæ 10:00 UÀAmÉUÉ ªÉÄÃ¯É §A¢gÀÄvÀÛzÉ £ÀAvÀgÀ £À£Àß CtÚ £À£ÀUÉ ¥sÉÆÃ£ï ªÀiÁr w½¹zÁUÀ ¤£Éß gÁwæ ¸ÁAiÀÄUÁAªÀ HjUÉ ºÉÆÃV ¸ÀzÀj ¨Á§ÄgÁªÀ ºÀtªÀıÉÃnÖ gÀªÀgÀ vÉÆÃlzÀ ¨Á«AiÀÄ ¤ÃgÀ°è vÀAzÉAiÀÄ ±ÀªÀ EzÀÄÝzÀ£ÀÄß £ÉÆÃrzÉÝãÀÄ ªÀÄvÀÄÛ PÉ.f.©. ¸ÁAiÀÄUÁAªÀ ªÀÄvÀÄÛ ¸ÉÆøÉÊnAiÀÄ°è JµÀÄÖ ¸Á® ºÀt EzÉ AiÀiÁªÁUÀ ¥ÀqÉ¢zÁÝgÉ CAvÁ «ªÀgÀ DªÉÄÃ¯É £Á£ÀÄ vÀAzÀÄ PÉÆqÀÄvÉÛãÉ. 2-3 ªÀµÀðUÀ½AzÀ CwêÀ馅 ªÀÄvÀÄÛ C£ÁªÀȶ֬ÄAzÀ ºÉÆîzÀ°è K£ÀÄ ¨É¼É ¨É¼ÉAiÀįÁgÀzÀPÉÌ ªÀÄvÀÄÛ ¨ÁåAPï ¸Á® vÀÄA§®Ä DUÀ¯ÁgÀzÀPÉÌ ¸ÀA¸ÁgÀ £ÀqɸÀĪÀÅzÀPÉÌ PÀµÀÖªÁUÀÄwÛzÀÄÝzÀPÉÌ £À£Àß vÀAzÉAiÀĪÀgÀÄ Cwà zÀÄBRzÀ°è EzÀÄÝ ¸Á® ¨ÁzsÉ vÁ¼À¯ÁgÀzÀPÉÌ ¤£Éß ¢£ÁAPÀ 27/02/2017 gÀAzÀÄ ¨É¼ÉUÉÎ 10:00 UÀAmÉUÉ £ÀªÀÄä Hj£À ²ªÁgÀzÀ°è£À ¨Á«AiÀÄ°è ¤Ãj£À°è ©zÀÄÝ DvÀäºÀvÉå ªÀiÁrPÉÆArgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.   

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 38/17 PÀ®A 87 PÉ.¦. PÁAiÉÄÝ :-

¢£ÁAPÀ 28/02/2017 gÀAzÀÄ 1730 UÀAmÉUÉ UÀAmÉUÉ  ²æà ¸ÀĤîPÀĪÀiÁgÀ ¦J¸ïL(PÁ¸ÀÄ) ¨sÁ°Ì UÁæ«ÄÃt oÁuÉ gÀªÀgÀÄ  oÁuÉAiÀÄ°èzÁÝUÀ  vÀ¼ÀªÁqÀ [PÉ] UÁæªÀÄzÀ ¨Á§ÄgÁªÀ ¸ÀÆAiÀÄðªÀA² EªÀgÀ ZÀºÁ CAUÀr ªÀÄÄAzÉ EgÀĪÀ ¸ÁªÀðd¤PÀ RįÁè ¸ÀܼÀzÀ°èè PÉ®ªÀÅ d£ÀgÀÄ ºÀt PÀnÖ ¥Àt vÉÆnÖ £À¹Ã©£À E¹àÃl dÆeÁl DqÀÄwÛzÁÝgÉ CAvÁ ¨sÁwä §AzÀ ªÉÄÃgÉUÉ  ¹§âA¢AiÉÆA¢UÉ ºÉÆV zÁ½ ªÀiÁr ºÉ¸ÀgÀÄ «ZÁj¸À®Ä vÀªÀÄä ºÉ¸ÀgÀÄ 1] ²ªÀgÁd vÀAzÉ CuÉÚ¥Áà E£ÁªÀiÁvÉ ªÀAiÀÄ 52 eÁ; °AUÁAiÀÄvÀ G; MPÀÌ®ÄvÀ£À ¸Á; vÀ¼ÀªÁqÀ[PÉ]. CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 1500 gÀÆ¥Á¬Ä EzÀݪÀÅ. 2] ²ªÀgÁd vÀAzÉ ©üêÀıÉÃnÖ PÀ£Àß±ÉÃmÉÖ ªÀAiÀÄ 59 eÁ; °AUÁAiÀÄvÀ G; MPÀÌ®ÄvÀ£À ¸Á; vÀ¼ÀªÁqÀ [PÉ] CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 500 gÀÆ¥Á¬Ä EzÀݪÀÅ. 3] eÉÆÃw¨Á vÀAzÉ PÁ²Ã£ÁxÀ ¨sÉÆøÀ¯É ªÀAiÀÄ 26 eÁ; ªÀÄgÁoÀ G; MPÀÌ®ÄvÀ£À ¸Á; vÀ¼ÀªÁqÀ [PÉ]. CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 1000 gÀÆ¥Á¬Ä EzÀݪÀÅ.  4] ¸ÀAdÄPÀĪÀiÁgÀ AzÉ PÀ¯ÁåtgÁªÀ ¥Ánî ªÀAiÀÄ 41 eÁ; °AUÁAiÀÄvÀ G; MPÀÌ®ÄvÀ£À ¸Á; vÀ¼ÀªÁqÀ [PÉ] CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 800 gÀÆ¥Á¬Ä EzÀݪÀÅ. 5] §¸ÀªÀgÁd vÀAzÉ ±ÀgÀt¥Áà gÁeÁ¥ÀÆgÉ ªÀAiÀÄ 45 eÁ; °AUÁAiÀÄvÀ G; MPÀÌ®ÄvÀ£À ¸Á; vÀ¼ÀªÁqÀ[PÉ].CAvÁ w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 700 gÀÆ¥Á¬Ä EzÀݪÀÅ. 6] «±Àé£ÁxÀ vÀAzÉ ªÀiÁtÂÃPÀ¥Áà ºÀÆUÁgÀ ªÀAiÀÄ 50 eÁ; °AUÁAiÀÄvÀ G; MPÀÌ®ÄvÀ£À ¸Á; vÀ¼ÀªÁqÀ[PÉ] CAvÁ  w½¹zÀÄÝ EªÀ£À PÉÊAiÀÄ°è 3 E¹àÃl J¯ÉUÀ¼ÀÄ EªÀ£À ªÀÄÄAzÉ 500  gÀÆ¥Á¬Ä EzÀݪÀÅ. »ÃUÉ J®ègÀ PÉÊAiÀÄ°è 18 E¹àÃmï J¯ÉUÀ¼ÀÄ ºÁUÀÆ J®ègÀ ªÀÄzsÉå 34 E¹àÃl J¯ÉUÀ¼ÀÄ ªÀÄvÀÄÛ 180 /- gÀÆ¥Á¬Ä EzÀݪÀÅ, »ÃUÉ MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 5180/- gÀÆ¥Á¬Ä AiÀÄ£Àäß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 39/17 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ:  28/02/2017 ರಂದು 2000 ಗಂಟೆಗೆ ಶಿವಶರಣಪ್ಪಾ ಎಎಸ್ಐ ರವರು  ಠಾಣೆಯಲ್ಲಿ ಇದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ, ಭಾತಂಬ್ರಾ ಗ್ರಾಮದ ಸುಭಾಷ್ ಚೌಕ ಹತ್ತಿರ ಇರುವ ಬಸ್ಸ ನಿಲ್ದಾಣದ ಸಮೀಪದಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೇ ಪರವಾನಗಿ ಇಲ್ಲದೆ ಒಂದು ಬಿಳಿ ಚೀಲದಲ್ಲಿ ಸಾರಾಯಿ ಮಾರಾಟ ಮತ್ತು ಸಾಗಾಣೆ ಮಾಡಲು ಇಟ್ಟುಕೊಂಡು ನಿಂತಿದ್ದಾನೆ ಎಂಬ ಮಾಹಿತಿ ಬಂದಿದರ ಮೇರೆಗೆ ಎಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಫಿತನಾದ ಶಿವಪ್ಪಾ ತಂದೆ ನಾಗಪ್ಪಾ ಡಿಗ್ಗೆ ವಯ 40 ಜಾ; ಲಿಂಗಾಯತ ಉ;ಒಕ್ಕಲುತನ ಸಾ; ಭಾತಂಬ್ರಾ  ಇತನ ವಶದಿಂದ 1] ಯು,ಎಸ್, ವಿಸ್ಕಿ 180 ಎಂ,ಲ್ ನ 18 ಸಾರಾಯಿ ಬಾಟಲಿಗಳಿದ್ದು ಒಂದು ಸಾರಾಯಿ ಬಾಟಲಿ ಬೆಲೆ 53 ರೂಪಾಯಿ ಇದ್ದು, 18 ಸಾರಾಯಿ ಬಾಟಲಿಗಳ ಬೆಲೆ 954 ರೂಪಾಯಿ ಆಗುತ್ತದೆ. ಮತ್ತು 2] ಓ,ಟಿ 180 ಮ್,ಎಲ್ ನ ಸಾರಾಯಿ ಪೌಚ್ ಗಳು ಇದ್ದು, ಒಂದು ಸಾರಾಯಿ ಪೌಚ್ ಬೆಲೆ 62 ರೂಪಾಯಿ ಇದ್ದು, 8 ಸಾರಾಯಿ ಪೌಚ್ ಗಳ ಬೆಲೆ 496 ಇದ್ದು, ಒಟ್ಟು ಸಾರಾಯಿ ಬೆಲೆ 1450 ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Kalaburagi District Reported Crimes

ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮುನಿರ್ ಪಟೇಲ್ ತಂದೆ ಮೌಲಾಲಿ ಪಟೇಲ್ ಸಾಃ ತಾಜ ಶಾಲೆಯ ಹತ್ತಿರ ತಾಜ ನಗರ ಮುಸ್ಲಿಂ ಸಂಘ ಕಲಬುರಗಿ ಇವರು ದಿನಾಂಕ  27.02.2017 ರಂದು ರಾತ್ರಿ ನಮ್ಮ ಓಣಿಯಲ್ಲಿರುವ ದುಬೈ ಹೋಟೆಲ ಏದುರಿನಿಂದ ಮೌಲಾಲಿ ಕಟ್ಟಾದ ಕೆಡೆಗೆ ನೆಡೆಯುತ್ತಾ ಹೊಗುವಾಗ ಅಷ್ಠರಲ್ಲಿ ನನ್ನ ಏದುರಿನಿಂದ ಸುಮಾರು 5-6 ಛೆಕ್ಕಾ ಜನರು & ಇವರ ಸಂಗಡ 6-7 ಹುಡುಗರು ಕೈಯಲ್ಲಿ ರಾಡ್ & ಬಡಿಗೆ ಹಿಡಿದುಕೊಂಡು ಓಡುತ್ತಾ ನನ್ನ ಹತ್ತಿರ ಬಂದವರೆ, ನನಗೆ ತಡೆನಿಲ್ಲಿಸಿ  ಏ ಬೋಸಡಿಕೆ ರಿಂಗ್ರೋಡ ಹತ್ತಿರ ನಮ್ಮ ಛೆಕ್ಕಾ ಹುಡುಗಿಗೆ ಚುಡಾಯಿಸಿ, ಅವಳ ಮೊಬೈಲ್ ಯ್ಯಾಕೆ ತೆಗೆದುಕೊಂಡು ಬಂದಿದ್ದಿರಿ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು, “ನಮ್ಮ ಮೊಬೈಲ್ ಕೊಡು, ಇಲ್ಲಿದಿದ್ದರೆ ನಿನಗೆ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗುತ್ತೆವೆ  ಅಂತಾ ಅಂದಾಗ ನಾನು ಈಗ ತಾನೆ ಮನೆಯಿಂದ ಊಟ ಮಾಡಿ ಹೊರಗಡೆ ಬಂದಿದ್ದೇನೆ, ನನಗೆ ಯಾವುದೆ ವಿಷಯ ಗೊತ್ತಿಲ್ಲಾ ಅಂತಾ ಅಂದಾಗ ಅವರು  ಎ ಛಿನಾಕೆ ನೀನು ಸುಳ್ಳು ಹೆಳುತ್ತಿಯಾ, ನಮ್ಮ ಮೋಬೈಲ್ ಕೊಡು ಅಂದರೆ ಯಾವುದು ಗೊತ್ತಿಲ್ಲಾ ಅಂತಿಯಾ  ಅಂದವರೆ ಇವರಲ್ಲಿಯ ಇಬ್ಬರು ಛೆಕ್ಕಾ ಜನರು ನನ್ನ ಎರೆಡು ಕೈಗಳು ಒತ್ತಿ ಹಿಡಿದಿದ್ದು, ಒಬ್ಬ ಛೆಕ್ಕಾ & ಇವರೊಂದೆಗೆ ಬಂದಿದ್ದ ಒಬ್ಬ ಹುಡುಗ ಇವರಿಬ್ಬರೂ ತಮ್ಮ ಕೈಯಲ್ಲಿದ್ದ ರಾಡಿನಿಂದ ಜೋರಾಗಿ ನನ್ನ ತಲೆಯ ಬಲಭಾಗಕ್ಕೆ & ಬಲಕಿವಿಗೆ ಹೊಡೆದು ಭಾರಿರಕ್ತಗಾಯ ಮಾಡಿದ್ದು ಅಲ್ಲದೆ ಇವರೊಂದೊಗೆ ಬಂದಿದ್ದ ಉಳಿದ ಛೆಕ್ಕಾ ಜನರು & ಹುಡುಗರು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ, ನಾನು ಕೆಳಗೆ ಬಿದ್ದು ಚಿರಾಡುತ್ತಿದಾಗ ಇದನ್ನು ನೋಡಿ ಅಲ್ಲಿಂದ ಬರುತ್ತಿದ್ದ ನಮ್ಮ ಓಣಿಯ ನನ್ನ ಗೆಳೆಯರಾದ ಮಹ್ಮದ ದಸ್ತಗೀರ ತಂದೆ ಖಾಜಾ ಮೈನೊದ್ದಿನ & ಇಸ್ಮಾಯಿಲ್ ಇವರು ಜಗಳ ಬಿಡಿಸಲು ಬಂದಾಹ ಇವರಿಗೂ ಸಹಃ ಸದರಿ ಛೆಕ್ಕಾ ಜನರು ಹಾಗೂ ಅವರ ಸಂಗಡ ಇದ್ದ ಹುಡುಗರೆಲ್ಲರೂ ಕೂಡಿಕೊಂಡು ನನ್ನ ಇಬ್ಬರೂ ಗೆಳೆಯರಿಗೂ ಕೈಯಿಂದ ಹೊಡೆದು ಗುಪ್ತಪೆಟ್ಟುಗೊಳಿಸಿದ್ದು, ಆಗ ನಾವು ಇವರಿಂದ ಬಿಡಿಸಿಕೊಂಡು ಓಡಿಹೊಗುವಾಗ ಈ ಮೇಲ್ಕಂಡ ಛೆಕ್ಕಾ ಜರು & ಅವರ ಹಿಂದೆ ಬಂದಿದ್ದ ಹುಡುಗರು ನಮಗೆ ಬೆನ್ನುಹತ್ತಿ ಹಿಡಿದು, ನಮ್ಮ ಛೆಕ್ಕಾ ಹುಡಿಗಿಗೆ ಚುಡಾಯಿಸಿ, ಮೊಬೈಲ ತೆಗದುಕೊಂಡಿರುತ್ತಾರೆ ಇವರಿಗೆ ಜೀವ ಸಹಿತ ಬಿಡಬೇಡಿರಿ ಖಲಾಸ್ ಮಾಡಿ ಬಿಡಿರಿ  ಅಂತಾ ಅಂದಾಗ ಅವರಲ್ಲಿಯ ಒಬ್ಬನು ಒಂದು ದೊಡ್ಡ ಕಲ್ಲು ಎತ್ತಿ ನನ್ನ ತಲೆಮೇಲೆ ಹಾಕಲು ಬಂದಾಗ ನಾನು ಆ ಕಲ್ಲಿನ ಎಟಿನಿಂದ ತಪ್ಪಿಸಿಕೊಂಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ|| ಬನ್ನೇಟ್ಟಿ ಇವರದು ನ್ಯೂ ಹಾಲೆಂಡ ಕಂಪನಿಯ ಟ್ಯಾಕ್ಟರ ನಂ ಕೆಎ-32 ಟಿಎ-5952 ನೇದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ನಾನು ಈಗ 02 ವರ್ಷಗಳ ಹಿಂದೆ ನಮ್ಮೂರಿನ ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಇವರಿಗೆ, ನಮ್ಮೂರಿನ ಶರಣಪ್ಪ ತಂದೆ ಕಲ್ಲಪ್ಪ ಜಮಾದಾರ ಹಾಗೂ ಲಕ್ಷ್ಮಣ ತಂದೆ ಕುಪ್ಪಣ್ಣ ಜಮಾದಾರ ಇವರ ಸಮಕ್ಷಮ ಪ್ರತಿ ತಿಂಗಳು 15,000/- ರೂ ಕೊಡಬೇಕು ಅಂತಾ ಎಂಗೇಜ್ ಮೇಲೆ ಟ್ಯಾಕ್ಟರ ಕೊಟ್ಟಿರುತ್ತೇನೆ. ಲಕ್ಷ್ಮಣ ಈತನು ಟ್ಯಾಕ್ಟರ ತಗೆದುಕೊಂಡ ಮೇಲೆ ಇಲ್ಲಿಯವರೆಗೆ ಒಟ್ಟು 50,000/- ರೂ ಹಣ ಕೊಟ್ಟಿದ್ದು ಉಳಿದ ಹಣ ಕೊಡು ಎಂದು ಕೇಳಿದರೆ, ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ಹಾಕುತ್ತಾ ಬಂದಿರುತ್ತಾನೆ. ಸದರಿ ಲಕ್ಷ್ಮಣ ಈತನು ಹಣ ಕೊಡದೆ ಇದ್ದರಿಂದ ನಾನು ಹಣ ಆದರೂ ಕೋಡು ಇಲ್ಲವಾದರೆ ನನ್ನ ಟ್ಯಾಕ್ಟರ ನನಗೆ ವಾಪಸ ಕೊಡು ಎಂದು ಕೆಳುತ್ತಾ ಬಂದಿದ್ದಕ್ಕೆ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಟ್ಯಾಕ್ಟರ ಇಂಜೆನ್ ಕೊಟ್ಟು, ಟ್ರೈಲಿ ಅವನ ಹತ್ತಿರವೆ ಇಟ್ಟುಕೊಂಡಿರುತ್ತಾನೆ. ದಿನಾಂಕ 21-02-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ನನ್ನ ಸ್ಕಾರ್ಪಿಯೋ ವಾಹನದಲ್ಲಿ ನನ್ನ ಗೆಳೆಯರಾದ ಗುರಪ್ಪ ತಂದೆ ಕರೇಪ್ಪ ಜಮಾದಾರ ಹಾಗೂ ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಇವರೊಂದಿಗೆ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬನ್ನೇಟ್ಟಿ ಕ್ರಾಸ ಹತ್ತಿರ, ಹಿಂದೆ ಟ್ಯಾಕ್ಟರ ಸಂಬದ ನನ್ನೊಂದಿಗೆ ತಕರಾರು ಮಾಡಿಕೊಂಡು ಲಕ್ಷ್ಮಣ ತಂದೆ ರಾಮಣ್ಣ ಜಮಾದಾರ ಮತ್ತು ಅವನ ಮಕ್ಕಳಾದ ಹಣಮಂತ ತಂದೆ ಲಕ್ಷ್ಮಣ ಜಮಾದಾರ ಹಾಗೂ ರಾಮಣ್ಣ ತಂದೆ ಲಕ್ಷ್ಮಣ ಜಮಾದಾರ ಮೂರು ಜನರು ಕೂಡಿ ಮೋಟರ ಸೈಕಲ ಮೇಲೆ ಬಂದು ನನ್ನ ಸ್ಕಾರ್ಪಿಯೋ ವಾಹನಕ್ಕೆ ತಮ್ಮ ಮೋಟರ ಸೈಕಲನ್ನು ಅಡ್ಡ ನಿಲ್ಲಿಸಿದರು ಆಗ ನಾನು ಸದರಿಯವರಿಗೆ ಮೋಟರ ಸೈಕಲ ತಗೆಯಲು ಹೇಳಿದಾಗ, ಲಕ್ಷ್ಮಣ ಈತನು ಬೋಸಡಿ ಮಗನೆ ನಿಂದು ತಿಂಡಿ ಜಾಸ್ತಿ ಆಗಿದೆ ನನಗೆ ಟ್ಯಾಕ್ಟರ ವಾಪಸ ಕೊಡು ಅಂತಾ ಕೇಳುತ್ತಿ ಎಂದು ಬೈಯುತ್ತಾ ನನ್ನ ಹತ್ತಿರ ಬಂದು ಮೂರು ಜನರು ಕೂಡಿ ನನ್ನನ್ನು ಹಿಡಿದು ನನ್ನ ವಾಹನದಿಂದ ಜಗ್ಗಿ ನನಗೆ ನೆಲಕ್ಕೆ ಹಾಕಿ ಮೂರು ಜನರು ಕೂಡಿ ನನಗೆ ಕಾಲಿನಿಂದ ಒದೆಯುವುದು ಕೈಯಿಂದ ಹೊಡೆಯುವುದು ಮಾಡುತ್ತಿದ್ದರು, ಆಗ ನನ್ನ ಜೋತೆಗೆ ಬಂದಿದ್ದ ನನ್ನ ಗೇಳೆಯರಾದ ಗುರಪ್ಪ ಜಮಾದಾರ ಹಾಗೂ ರಾಮಣ್ಣ ಜಮಾದಾರ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿಯವರು ಮಗನೆ ಇನ್ನೊಮ್ಮೆ ಟ್ಯಾಕ್ಟರ ಕೇಳಲು ಬಾ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೇದರಿಕೆ ಹಾಕಿ ಅಲ್ಲಿಂದ ಹೊಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಬಾಬು@ ಭವಾನಿ ತಂದೆ ನಾಗಪ್ಪ ಓಂಕಾರ @ ಗುರು ವೈಷ್ಠವಿ ಪವ್ಹಾರ ಸಾ : ಹೊಡೆ ಬೀರನಹಳ್ಳಿ ಸಧ್ಯ ಲಂಗರ ಹನುಮಾನ ನಗರ ಕಲಬುರಗಿ ಇವರು ದಿನಾಂಕ 27-02-2017 ರಂದು ರಾತ್ರಿ ಕಲಬರಗಿ ನಗರದ ತಾಜ ಸುಲ್ತಾನಪೂರ ರಿಂಗ ರೋಡಿಗೆ ಇರುವ ಪೆಟ್ರೋಲ್ ಪಂಪ ಎದುರಗಡೆ ಬಿಕ್ಷಾಟನೆ ಕುರಿತು ಹೋಗಬೇಕೆಂದು ರೇಲ್ವೆ ಸ್ಟೇಶನ ಆಟೋಕ್ಕಾಗಿ ನಾನು ಮತ್ತು 2) ಮೊಗಲಪ್ಪ @ ಮರಿಯಮ್ಮಾ ತಂದೆ ರಾಜಾ @ ಗುರು ಮನೀಶಾ ಚವ್ಹಾಣ, 3) ಮಹಮ್ಮದ ನವಾಜ @ ನಜಮಾ ತಂದೆ ನೂರ ಮಹಮ್ಮದ @ ಗುರು ಶಬ್ಬನಮ್ 4) ಶೇಖ ಇರಫಾನ @ ಶೈಹನಾಜ್ ತಂದೆ ಗುಲಾಮ ರಸೂಲ್ @ ಗುರು ಮುಸಕಾನ್ 5) ಶೇಖ ನದೀಮ್ @ ಸುಮೇರಾ ತಂದೆ ಸಿರಾಜ @ ಗುರು ವೈಷ್ಠವಿ ಪವ್ಹಾರ  ಎಲ್ಲರೂ ನಿಂತಾಗ ಆಗ ತಾಜ ನಗರ ಮುಸ್ಲಿಂ ಕಡೆಯಿಂದ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಬಂದು ನಮಗೇ ಹಣ ಕೊಡು ಅಂತಾ ಕೇಳಿದರು ನಾವೆಲ್ಲರೂ ನಮ್ಮ ಹತ್ತಿರ ಹಣವಿಲ್ಲಾ ಅಂತಾ ಅಂದಿದ್ದಕ್ಕೆ ಅವರಲ್ಲಿ ಮುನೀರ ಪಟೇಲ್ ಇತನು ನಮಗೇ ಹಣ ಕೊಡು ಅಂತಾ ಹೇಳಿ ಅವಮಾನ ಮಾಡುವ ಉದ್ದೇಶದಿಂದ ನಮ್ಮೆಲ್ಲರ ಕೈ ಹಿಡಿದು ಎಳೆದಾಡಿ 05 ಜನರಿಗೆ ಕೈಯಿಂದ ಕಪಾಳ ಮೇಲೆ ಮತ್ತು ಇತರೇ ಕಡೆಗಳಲ್ಲಿ ಹೊಡೆ ಬಡೆ ಮಾಡಿದರು. ಅವರಿಗೆ ಹೆದರಿ ಅಲ್ಲಿಂದ ನಮ್ಮ ಓಣಿಯ ಕಡೆಗೆ ಹೋಗಿ ಈ ವಿಷಯ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ, ಇವರಿಗೆ ಈ ಮೇಲಿನ ವಿಷಯ ತಿಳಿಸಿದಾಗ ತಾಜ ಸುಲ್ತಾನಪುರ ರಿಂಗ ರೋಡಕ್ಕೆ ನಾವೆಲ್ಲರೂ ಹೋಗಬೆಂಕೆಂದು ಹೊರಟಾಗ ರಾತ್ರಿ 10-30 ಗಂಟೆ ಸುಮಾರಿಗೆ ಈ ಮೇಲಿನ ಮುನೀರ ಪಟೇಲ್ ತಂದೆ ಮೌಲಾಲಿ ಪಟೇಲ್ ಸಂಗಡ 5-6 ಜನರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ನಮ್ಮ ಓಣಿಗೆ ಬಂದು ನನಗೆ ಮತ್ತು ಮೊಗಲಪ್ಪ @ ಮರಿಯಮ್ಮಾ, ಮಹಮ್ಮದ ನವಾಜ್ @ ನಜಮಾ, ಶೇಖ ಇರಫಾನ @ ಶೈಹನಾಜ್, ಶೇಖ ನದೀಮ್ @ ಸುಮೇರಾ, ನಮ್ಮ ಎಲ್ಲರಿಗೂ ಬಡಿಗೆಯಿಂದ ಕಲ್ಲಿನಿಂದ, ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ಈ ಜಗಳ ಅಲ್ಲಿಯೇ ಇದ್ದ ನಮ್ಮ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ, ಶಬನಾಮ್ ಚವ್ಹಾಣ ಇವರು ಬೀಡಿಸಲು ಬಂದಾಗ ಅವರಿಗೂ ಕೂಡಾ ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಮತ್ತು ನಮ್ಮಲ್ಲರ ಕೈ ಕಾಲು ಕಡಿದು ಜೀವ ತೆಗೆಯುತ್ತೇವೆ ಅಂತಾ ಚಾಕು ತೋರಿಸಿ ಭಯ ಹಾಕಿದಾಗ ಅವರಿಗೆ ಅಂಜಿ ನಾವೆಲ್ಲರು ಸಿಕ್ಕ ಸಿಕ್ಕ ಕಡೆಗೆ ಓಡಿ ಹೋದೇವು ಮುನೀರ ಪಟೇಲ ಸಂಗಡ ಇದ್ದ ಜನರು ನಮ್ಮ ಮನೆಗಳಿಗೆ ಹೋಗಿ ಮನೆಯಲ್ಲಿನ ವಸ್ತುಗಳನ್ನು ಚಲ್ಲಾ ಪಿಲ್ಲಿ ಮಾಡಿ ಟಿವಿ ಪ್ರಿಡ್ಜ ಒಡೆದು ಸುಮಾರು 50,000/- ರೂ ಗಳಷ್ಟು ಲುಕ್ಸನ ಮಾಡಿ. ಕಾರಣ ನನಗೆ ಮತ್ತು ಈ ಮೇಲಿನ 4 ಜನರಿಗೆ  ಹೊಡೆ ಬಡೆ ಮಾಡಿದ್ದು.  ದಲಿತನಾದ ನನ್ನ ಮೇಲೆ ಮತ್ತು ದಲಿತ ಗುರುಗಳಾದ ಮನೀಶಾ ಚವ್ಹಾಣ, ನೀಲೂ ರಾಠೋಡ, ವೈಷ್ಠವಿ ಪವ್ಹಾರ ಇವರ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ