Police Bhavan Kalaburagi

Police Bhavan Kalaburagi

Monday, December 8, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::

PÀ¼ÀîgÀ£ÀÄß §A¢ü¹ ¸ÀéwÛ£À ¥ÀæPÀgÀtªÀ£ÀÄß ¨Éâ¹zÀ zÉêÀzÀÄUÁð ¥ÉưøÀgÀÄ:


              ¢£ÁAPÀ;25/10/2014 gÀAzÀÄ CgÀPÉÃgÁ UÁæªÀÄ¢AzÀ ¦üAiÀiÁ𢠺ÀA¥ÀtÚ vÀAzÉ ±ÀgÀt¥ÀàUËqÀ ªÉÄÃn 32 ªÀµÀð °AUÁAiÀÄvï ¸Á; CgÀPÉÃgÁ  §¸ï ¤¯ÁÝtzÀ ¸À«ÄÃ¥À EgÀĪÀ vÀ£Àß ¸ÀÆUÀÆgÉñÀégÀ ªÉÆèÁ¬Ä¯ï CAUÀrAiÀÄ£ÀÄß AiÀiÁgÉÆà PÀ¼ÀîgÀÄ ±Élgï ©ÃUÀ ªÀÄÄjzÀÄ gÀÆ.32,899/- ¨É¯É ¨Á¼ÀĪÀ ¸ÀåªÀiï ¸ÁAUï & £ÉÆÃQÃAiÀiÁ ªÉÆèÁ¬Ä¯ï UÀ¼ÀÄ ºÁUÀÆ FAiÀÄgï ¥sÉÆãï , ¨Áålj, & ZÉÊ£Á ¸Émï UÀ¼ÀÄ »ÃUÉ MlÄÖ gÀÆ. 20,000/- »ÃUÉ MlÄÖ 52,899/- ¨É¯É¨Á¼ÀĪÀªÀÅUÀ¼À£ÀÄß  PÀ¼ÀªÀÅ ªÀiÁrzÀ §UÉÎ ¤ÃrzÀ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA. 179/2014 PÀ®A. 457, 380 L¦¹ ¥ÀæPÀgÀt zÁR¯ÁVzÀÄÝ EzÀÄÝ, ¸À¢æ ¥ÀæPÀgÀtzÀ°è vÀ¤SÉAiÀÄ£ÀÄß PÉÊPÉÆArzÀÄÝ, ªÀiÁ£Àå JA.J£ï. £ÁUÀgÁd L.¦.J¸ï. J¸ï.¦. ¸ÁºÉçgÀÄ & ºÉZÀÄѪÀj J¸ï.¦. ¸ÁºÉçgÀÄ gÁAiÀÄZÀÆgÀÄ  &r.J¸ï.¦. °ÃAUÀ¸ÀÆUÀÆgÀÄ, ¸ÁºÉçgÀ ªÀiÁUÀð zÀ±Àð£ÀzÀ°è, zÉêÀzÀÄUÀð zÀ ¹.¦.L. gÀªÉÄñÀ ¹ ªÉÄÃn gÀªÀgÀ £ÉÃvÀÈvÀézÀ°è & ¦.J¸ï.L. §¸ÀªÀgÁd ¥ÀįÁíj, ¹§âA¢ AiÀĪÀgÁzÀ  gÀªÉÄñÀ, zÉêÀ¥Àà, ¸ÀAUÀ¥Àà, ¤¸Áìgï, & «£ÉÆÃzÀ, ¥sÉƤ£À lªÀgï ¯ÉÆÃPÉñÀ£ï (L.JA.E.L.) £ÀA§gï DzsÁgÀzÀ ªÉÄÃ¯É ©ÃzÀgïPÉÌ ºÉÆÃV C°èAiÀÄ ªÀiÁ»w ªÉÄÃgÉUÉ zÉêÀzÀÄUÀð zÀ°è ¸À¢æ ¥ÀæPÀgÀtzÀ°è ¨sÁVAiÀiÁzÀ DgÉÆævÀgÁzÀ 1] ªÉƺÀäzï vÁdĢݣï @ vÁeï  vÀAzÉ ±À¦üÃAiÀÄÄ¢Ý£ï ªÀAiÀÄ 25 ªÀÄĹèA G dA dA UÁågÉÃeï zÉêÀzÀÄUÀð zÀ°è ªÉÄl¯ï ªÀPÀðPÉ®¸À  ¸Á ªÀÄ£É £ÀA 7446/2gÀªÁ¯ï UÀ°è ©ÃzÀgÀ   2] ªÉÆ»¨ï vÀAzÉ ZÁAzÀ ¥ÁµÀ ¸ÉÊAiÀÄzï ªÀAiÀÄ 20 eÁ ªÀÄĹèA G;dA dA UÁågÉÃeï zÉêÀzÀÄUÀð zÀ°è ªÉÄl¯ï ªÉ°ØAUï PÉ®¸À ¸Á ªÀÄ£É £ÀA 300 ºÀ«ÄïÁ¥ÀÄgÀ ©ÃzÀgÀ   3]ªÀÄ»§Æ¨ï vÀAzÉ ¥ÁµÀ ¸Á; PÉ.E.©.PÁ¯ÉÆä zÉêÀzÀÄUÀð.  4] ©üêÀÄ vÀAzÉ §¸ÀªÀgÁd ¸Á; PÉ.E.©. PÁ¯ÉÆä gÁAiÀÄZÀÆgÀÄ ¨sÁVAiÀiÁVzÀÄÝ, ¸À¢æ 4 d£À DgÉÆævÀgÀ ¥ÉÊQ DgÉÆæ £ÀA. 1 & 2 £ÉÃzÀݪÀgÀ£ÀÄß zÀ¸ÀÛVj Vj ªÀiÁr MlÄÖ 88 ªÉÆèÁ¬Ä¯ï UÀ¼À£ÀÄß C.Q. gÀÆ. 1,66,500/- ªÀ±À¥Àr¹PÉÆAqÀÄ CgÉÆævÀgÀ£ÀÄß £ÁåAiÀiÁAUÀ  §AzsÀ£ÀPÉÌ PÀ½¹zÀÄÝ EgÀÄvÀÛzÉ . DgÉÆæ £ÀA. 3 & 4 £ÉÃzÀݪÀgÀÄ vÀ¯ÉªÀÄgɹPÉÆArzÀÄÝ ¥ÀvÉÛ PÁAiÀÄð ªÀÄÄAzÀÄ ªÀgÉ¢zÉ.
              F PÁAiÀiÁðAiÀĪÀ£ÀÄß f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ JªÀiï J£ï £ÁUÀgÁd EªÀgÀÄ  ±ÁèV¹ vÀ¤SÁ vÀAqÀPÉÌ gÀÆ¥Á¬Ä 5000/- §ºÀĪÀiÁ£À WÉÆõÀuÉ ªÀiÁrzÀÄÝ EgÀÄvÀÛzÉ





gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ಫಿರ್ಯಾದಿ  UÉÆëAzÀ vÀAzÉ AiÀÄAPÉÆèÁ ªÀAiÀÄ 22 ªÀµÀð eÁ : zÁ¸ÀgÀ G : MPÀÌ®ÄvÀ£À ¸Á : »gÉÃPÉÆÃmÉßÃPÀ¯ï FvÀನು ದಿನಾಂಕ 07-12-14 ರಂದು ರಾತ್ರಿ 8-00 ಗಂಟೆಗೆ ತಮ್ಮೂರಲ್ಲಿದ್ದಾಗ ತನಗೆ ಪರಿಚಯದ ಅಮರೇಶ ತಂದೆ ವಿರುಪನಗೌಡ ಸಾ: ಮಾನವಿ ಈತನು ತನಗೆ ಮೊಬೈಲ್ ಗೆ ಫೋನ್ ಮಾಡಿ ತಿಳಿಸಿದ್ದೇನಂದರೆ, ನಿಮ್ಮ ಸಂಬಂಧಿ CAd£ÉÃAiÀÄ vÀAzÉ ªÀĺÁAvÀ¥Àà zÁ¸ÀgÀ »gÉÆà ¸Éà÷èAqÀgï ¥ÉÆæà ªÉÆÃlgï ¸ÉÊPÀ¯ï £ÀA. PÉJ-36 F©-6934 £ÉÃzÀÝgÀ ZÁ®PÀ ¸Á : »gÉÃPÉÆÃmÉßÃPÀ¯ï vÁ : ªÀiÁ£À«. ಈತನು ಮಾನವಿ ಕಡೆಯಿಂದ ಸಿಂಧನೂರು ಕಡೆಗೆ ಮುಖ್ಯ ರಸ್ತೆಯ ಮೇಲೆ ತನ್ನ ಹಿರೋ ಸ್ಪ್ಲೆಂಡರ್ ಪ್ರೋ ಮೋಟರ್ ಸೈಕಲ್ ನಂ. ಕೆಎ-36 ಈಬಿ-6934 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮಾನವಿ ಭತ್ತದ ನಾಡು ಕಮಾನ ಹತ್ತಿರ ಸ್ಕಿಡ್ ಆಗಿ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಮುಖದ ಮೇಲೆ ಎಲ್ಲಾ ಭಾರಿ ಗಾಯವಾಗಿದ್ದು, ಆತನನ್ನು ಇಲಾಜು ಕುರಿತು ನನ್ನ ಕಾರಿನಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ತೆಗೆದುಕೊಂಡು ಹೋಗುತ್ತೇನೆ ಅಂತಾ ತಿಳಿಸಿದ ಕೂಡಲೇ ಫಿರ್ಯಾದಿ ಮತ್ತು ತನ್ನ ಸಂಬಂಧಿ ಪುರಂದದಾಸ ಇಬ್ಬರು ಮೋಟರ್ ಸೈಕಲ್ ಮೇಲೆ ಮಾನವಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ಆಂಜನೇಯನಿಗೆ ಮುಖದ ಮೇಲೆ ಎಲ್ಲಾ ಗಾಯಗಳಾಗಿದ್ದವು.  ಈ ಘಟನೆಯು ಆತನ ನಿರ್ಲಕ್ಷತನದಿಂದ ಜರುಗಿದ್ದು, ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು ರಾತ್ರಿ 10-30 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 323/14  ಕಲಂ  279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

              ಶ್ರೀ ಮೌನೇಶ ತಂದೆ ಹಂಪಯ್ಯ 42 ವರ್ಷ,ಜಾ;-ಹರಿಜನ,ಉ;-ಒಕ್ಕಲುತನ, ಸಾ;-ದಿದ್ದಿಗಿ,vÀ£Àß  ತಂಗಿಯಾದ ಪ್ರೇಮಮ್ಮ ಈಕೆಯನ್ನು ಸಾಗರ ಕ್ಯಾಂಪಿನ ಶಿವಗ್ಯಾನಿ ಈತನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ, ಈಕೆಯ ಗಂಡನು ದುಡಿದು ತಿನ್ನಲು ಬೆಂಗಳೂರಿಗೆ ಹೊಗಿದ್ದು, ನನ್ನ ತಂಗಿಯು ಆಗಾಗ ನಮ್ಮ ಹೊಲದ ಕೆಲಸಕ್ಕೆ ಬರುತ್ತಿದ್ದಳು ಎಂದಿನಂತೆ  ದಿನಾಂಕ;-29/11/2014 ರಂದು ನನ್ನ ತಂಗಿ ನಮ್ಮ ಹತ್ತಿ ಹೊಲಕ್ಕೆ ಹತ್ತಿ ಬಿಡಿಸಲು ಬಂದಿದ್ದು, ಕೆಲಸ ಮುಗಿದ ನಂತರ ನನ್ನ ತಂಗಿಯನ್ನು ಮನೆಗೆ ಬಿಟ್ಟು ಬರಲು ನಾನು ಮತ್ತು ನನ್ನ ತಂಗಿ ಪ್ರೇಮಮ್ಮ ಇಬ್ಬರು ಕೂಡಿಕೊಂಡು ಸಾಗರ ಕ್ಯಾಂಪ್ ದಿದ್ದಿಗಿ ಕಾಲುವೆ ನಂ.55 ರ ರಸ್ತೆಯ ಮೇಲೆ ನಡೆದುಕೋಂಡು ಸಾಗರ ಕ್ಯಾಂಪ್ ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿತ£ÁzÀ ಹನುಮರೆಡ್ಡಿ ತಂದೆ ನಾಗರೆಡ್ಡಿ 30 ವರ್ಷ, ಜಾ;-ನಾಯಕ,ಮೋ.ಸೈ.ನಂ.ಕೆ.ಎ.36-ಇಸಿ-6809 ರ ಚಾಲಕ ಸಾ;-ರಾಮತ್ನಾಳ.FvÀ£ÀÄ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದಿನಿಂದ ಟಕ್ಕರಕೊಟ್ಟಿದ್ದರಿಂದ ನನ್ನ ತಂಗಿಯು ನೆಲಕ್ಕೆ ಬಿದ್ದು ತಲೆಯ ಹಿಂದೆ ಭಾರೀ ರಕ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ರಾಯಚೂರಿನ ಸುರಕ್ಷ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಈ ದಿವಸ ನನ್ನ ತಂಗಿಯ ಗಂಡ ಬೆಂಗಳೂರಿನಿಂದ ಆಸ್ಪತ್ರೆಗೆ ಬಂದಿದ್ದರಿಂದ ನಾನು ಈ ದಿವಸ ತಡವಾಗಿ ಠಾಣೆಗೆ ಬಂದು ಪಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 192/2014.ಕಲಂ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
          ದಿನಾಂಕ: 08-06-2013 ರಂದು ರಾಯಚೂರಿನ ದಾದಾಮಿಯಾ ಪಂಕ್ಷನ್ ಹಾಲ್ ನಲ್ಲಿ ಹಿರಿಯರ ಸಮಕ್ಷಮ ಮದುವೆ ಮಾಡಿದ್ದು ಇರುತ್ತದೆ. ²æêÀÄw AiÀiÁ¹ä£À ¥sÁwêÀiÁ UÀAqÀ C¯ÁÛ¥sï ºÀĸÉÃ£ï ªÀAiÀÄ: 27 ªÀµÀð, eÁw: ªÀÄĹèA, G: ªÀÄ£É PÉ®¸À, ¸Á|| ªÀÄ£É £ÀA. 3-10-103 ºÀªÀÄzÀzïð ºÉʸÀÆÌ¯ï ºÀwÛgÀ ¨ÉÊgÀÆ£ï Q¯Áè gÁAiÀÄZÀÆgÀÄ FPÉAiÀÄÄ ಅಂಗವೀಕಲೆ (ಕುಂಟಿ) ಇದ್ದು ಮದುವೆಗಿಂತ ಮುಂಚಿತವಾಗಿ ತನ್ನನ್ನು ನೋಡಲು ತನ್ನ ಗಂಡ ಮತ್ತು ಗಂಡನ ಮನೆಯವರು ಬಂದು ನೋಡಿದಾಗ ತಮ್ಮ ತಂದೆ ತಾಯಿಯವರು ವಿಷಯವನ್ನು ಅವರಿಗೆ ತಿಳಿಸಿದ್ದು ಆದಾಗ್ಯೂ ತನ್ನ ಗಂಡ ಹಾಗೂ ಗಂಡನ ಮನೆಯವರು ಹುಡುಗಿ ಚನ್ನಾಗಿ ಇದ್ದಾಳೆ ಕುಂಟಿ ಇದ್ದರು ಪರವಾಗಿಲ್ಲ ನಾವು ಕೇಳಿದಷ್ಟು ವರದಕ್ಷಿಣೆಯನ್ನು ಕೊಟ್ಟರೆ ಮಾಡಿಕೊಳ್ಳುತ್ತೇವೆ ಅಂತಾ ಹೇಳಿದ್ದು ಆಗ ತಮ್ಮ ಮನೆಯವರು ಎಷ್ಟು ಕೋಡಬೇಕು ಅಂತಾ ಕೇಳಿದಾಗ ನಗದು ಹಣ ರೂ 2.00.000/- , 3 ತೊಲೆ ಬಂಗಾರದ ಆಭರಣಗಳು ಮತ್ತು 3 ರಿಂದ 3 ವರೆ ಲಕ್ಷ ರೂಪಾಯಿಯ ಜಹೇಜ್ ಸಾಮಾನುಗಳನ್ನು ಕೊಡಬೇಕೆಂದು ತಿಳಿಸಿದ್ದು ಅದಕ್ಕೆ ನಮ್ಮ ಮನೆಯವರು ಒಪ್ಪಿಕೊಂಡು ಮದುವೆಯ 15 ದಿನಗಳ ಮುಂಚೆಯೇ ನಗದು ಹಣ ಮತ್ತು ಬಂಗಾರವನ್ನು ನಮ್ಮ ತಂದೆ ತಾಯಿಯವರ ಮನೆಯಲ್ಲಿ ತನ್ನ ಗಂಡ, ಮಾವ, ಅತ್ತೆ ರವರು ಬಂದು ತೆಗೆದುಕೊಂಡು ಹೋಗಿದ್ದು ಮದುವೆ ದಿನ ಜಹೇರ ಸಾಮಾನುಗಳನ್ನು ಕೊಟ್ಟಿರುತ್ತಾರೆ.
            vÀ£ÀUÉ ಮಕ್ಕಳಾಗುವುದಿಲ್ಲವೆಂದು ವಿನಾಕಾರಣವಾಗಿ ನನ್ನ ಗಂಡನ ಮನೆಯಲ್ಲಿ ತನ್ನ ಅತ್ತೆ ಜೈಬುನ್, ಮಾವ ಬಷೀರ ಅಹ್ಮದ್ , ನಾದಿನಿಯರಾದ ಸಮೀನಾ, ರಿಜ್ವಾನಾ ಮತ್ತು ಕೌಸರ್ ಹಾಗೂ ಕೌಸರಳ ಗಂಡ ಫೈಯಾಜ್ ಇವರೆಲ್ಲರೂ ಕೂಡಿಕೊಂಡು ತನಗೆ '' ರಾಂಡಕೋ ಬಚ್ಚೇ ನಹೀ ಹೋತೇ ಇಸ್ಕೋ ಚೋಡಕೇ ದುಸರಿ ಶ್ಯಾದಿ ಕರೇಂಗೆ '' ಅಂತಾ ತನಗೆ ಅವಾಚ್ಯವಾಗಿ ಬೈಯಲು ಪ್ರಾರಂಭಿಸಿದ್ದಲ್ಲದೆ ಆಗಾಗ ತನ್ನ ಗಂಡ ಮತ್ತು ಅತ್ತೆ, ಮಾವ ನಾದಿನ ಸಮೀನಾ ಇವರೆಲ್ಲರೂ ಕೂಡಿಕೊಂಡು ಕೈಗಳಿಂದ ಹೊಡೆ ಬಡೆ ಮಾಡುತ್ತಿದ್ದು ತಾನು ಯಾಕೆ ರೀತಿ ಮಾಡುತ್ತೀರಿ ಅಂತಾ ಕೇಳಿದರೆ ನೀನು ನಿಮ್ಮ ತವರು ಮನೆಯಿಂದ ಇನ್ನು ವರದಕ್ಷಿಣೆ ಹಣ 2.00.000/-ರೂಪಾಯಿಗಳನ್ನು ತೆಗೆದುಕೊಂಡು ಬರಬೇಕು ಇಲ್ಲದ್ದಿದ್ದರೆ ನಿನ್ನನ್ನು ಇಲ್ಲಿ ಇಟ್ಟುಕೊಳ್ಳುವದಿಲ್ಲ ಅಂತಾ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದು ತಾನು ಅವರ ಹಿಂಸೆಯನ್ನು ತಾಳದೇ ತಮ್ಮ ತವರು ಮನೆಯವರಿಗೆ ವಿಷಯವನ್ನು ತಿಳಿಸಿದ್ದು ಇರುತ್ತದೆ. ಈಗ್ಗೆ 6 ತಿಂಗಳ ಹಿಂದೆ ತನಗೆ ವರದಕ್ಷಿಣೆ ಹಣವನ್ನು ತರಲೇಬೇಕೆಂದು ತಮ್ಮ ಗಂಡನ ಮನೆಯವರು ಕಿರುಕುಳ ಜಾಸ್ತಿ ಮಾಡಿದ್ದರಿಂದ ತಾನು ತನ್ನ ತಂದೆ ತಾಯಿಗೆ ವಿಷಯವನ್ನು ತಿಳಿಸಿದ್ದರಿಂದ ತನ್ನ ಅಣ್ಣ ತನ್ನನ್ನು ರಾಯಚೂರಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ
ದಿನಾಂಕ: 07-12-2014 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರು ತನ್ನ ಗಂಡ ಅಲ್ತಾಫ್ ಹುಸೇನ್  ಈತನು ನಮ್ಮ ಮನೆಗೆ ಬಂದು ನನ್ನ , ನನ್ನ ತಂದೆ ತಾಯಿಯೊಂದಿಗೆ ಜಗಳ ತೆಗೆದು ಇನ್ನು ಅವಾಚ್ಯ ಶಬ್ದಗಳಿಂದ ಬೈದು ಇನ್ನು 2.00.000/- ರೂಪಾಯಿಗಳನ್ನು ಕೊಟ್ಟರೆ ನಾನು ನಿಮ್ಮ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಇಲ್ಲದಿದ್ದರೆ ಕುಂಟಿ ಇಲ್ಲೇ ಸಾಯಿಲಿ ಅಂತಾ ಬೈದಿದ್ದಲ್ಲದೆ ನಿಮ್ಮ ಮಗಳನ್ನು ನಮ್ಮ ಊರಿಗೆ ಇನ್ನೊಮ್ಮೆ ಕರೆದುಕೊಂಡು ಬಂದರೆ ನಿಮ್ಮೆಲ್ಲರನ್ನು ನಮ್ಮ ಊರಿನಲ್ಲಿ ಕೊಲೆ ಮಾಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಾನು ನಮ್ಮ ಹಿರಿಯರಿಗೆ ವಿಚಾರಿಸಿ ಈಗ ಬಂದು ತನ್ನ ಫಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ¸ÀzÀgÀ §eÁgï  ಠಾಣೆ ಗುನ್ನೆ ನಂ: 229/2014 ಕಲಂ: 143, 147, 498(), 504, 323, 506 ಸಹಿತ 149 ಮತ್ತು 3 & 4 ವರದಕ್ಷಿಣೆ ನಿಷೇದ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r. Dgï. ¥ÀæPÀgÀtzÀ ªÀiÁ»w:-
             ªÀÄÈvÀ DAd£ÉÃAiÀÄå, 75 ªÀµÀð, PÀ¨ÉâÃgï ¸Á: gÁAiÀÄZÀÆgÀÄ FvÀ£ÀÄ ¸ÀĪÀiÁgÀÄ 20 ªÀµÀðUÀ½AzÀ ¹AzsÀ£ÀÆgÀÄ AiÀÄ®èªÀÄä UÀÄrAiÀÄ JzÀÄjUÉ EzÀÝ ¸Àä±Á£À ¥ÀPÀÌzÀ°èAiÀÄ ±Ér£À°è ªÁ¸ÀªÁV, zÉêÀ¸ÁÜ£ÀUÀ¼À°è ¨ÉÃqÀÄvÁÛ EzÀÄÝ, AiÀiÁgÀÄ ¢QÌ®èzÀÝjAzÀ ¸Àä±Á£À PÁAiÀÄĪÀ ¦AiÀiÁ𢠪ÀÄjAiÀÄ¥Àà vÀAzÉ AiÀĪÀÄÄ£À¥Àà ªÀqÀØgÀÄ, ªÀAiÀÄ:43 ªÀµÀð, ¸Àä±Á£À PÁAiÀÄĪÀ PÉ®¸À ¸Á: ªÀĺɧƨï PÁ¯ÉÆä ¹AzsÀ£ÀÆgÀÄ FvÀ£ÀÄ ¸ÀzÀj DAd£ÉÃAiÀÄå £À£ÀÄß £ÉÆÃrPÉƼÀÄîwÛzÀÄÝ FUÉÎ 1 wAUÀ½AzÀ ªÀÄÈvÀ¤UÉ ªÀAiÀĸÁìV ¤±ÀåPÀÛ£ÁV ºÁ¹UÉ »r¢zÀÄÝ, ¢£ÁAPÀ 07-12-2014 gÀAzÀÄ ¨É½UÉÎ 11-00 UÀAmÉUÉ PÁ®ªÀÄgÀt ºÉÆA¢zÀÄÝ EgÀÄvÀÛzÉ CAvÁ EzÀÝ ºÉýPÉ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ.AiÀÄÄ.r.Dgï £ÀA 18/2014 PÀ®A 174 ¹Dg惡  CrAiÀÄ°è zÁR®Ä ªÀiÁrPÉÆAqÀÄ vÀ¤SÉ  PÉÊPÉÆAqÉ£ÀÄ  .
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.12.2014 gÀAzÀÄ  140 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.