Police Bhavan Kalaburagi

Police Bhavan Kalaburagi

Sunday, August 7, 2016

BIDAR DISTRIC DAILY CRIME UPDATE 07-08-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 07-08-2016

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 178/16 PÀ®A 78 (|||) Pɦ JPïÖ, 420 L¦¹ :-

¢£ÁAPÀ 06/08/2016 gÀAzÀÄ 1530 UÀAmÉUÉ JJ¸ïL C£ÀgÁd gÀªÀgÀÄ oÁuÉAiÀÄ°èzÁÝUÀ  ºÀĪÀÄ£Á¨ÁzÀ §¸ï¤¯ÁÝtzÀ JzÀÄgÀÄUÀqÉ gÉÆÃr£À ªÉÄÃ¯É ¸ÁªÀðd¤PÀ ¸ÀܼÀzÀ°è M§â ªÀåQÛ ¸ÁªÀðd¤PÀjUÉ ¸ÀļÀÄî ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃnUÀ¼ÀÄ §gÉzÀÄPÉÆqÀÄwÛzÁÝ£É JA§ RavÀ ¨Áwä §AzÀ ªÉÄÃgÉUÉ JJ¸ïL gÀªÀgÀÄ  ¹§âA¢AiÉÆA¢UÉ ºÉÆÃV  ªÀÄAdÄ ªÉƨÉʯï CAUÀrAiÀÄ ºÀwÛgÀ ¤AvÀÄ £ÉÆÃqÀ®Ä M§â ªÀåQÛ ºÀĪÀÄ£Á¨ÁzÀ §¸ï ¤¯ÁÝtzÀ JzÀÄjUÉ ¸À¨Á ©jAiÀiÁ¤ ºÉÆmÉî JzÀÄjUÉ gÉÆÃr£À §¢AiÀÄ°è ¤AvÀÄ ¸ÁªÀðd¤PÀjUÉ MAzÀÄ gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃnUÀ¼À£ÀÄß §gÉzÀÄPÉÆlÄÖ ºÀt ¥ÀqÉAiÀÄÄwÛzÁÝUÀ CªÀ£À ªÉÄÃ¯É zÁ½ ªÀiÁr  ºÉ¸ÀgÀÄ «ZÁj¸À®Ä vÀ£Àß ºÉ¸ÀgÀÄ CuÉÚÃ¥Áà vÀAzÉ ¯Á®¥Áà PÀnÖªÀĤ ªÀAiÀĸÀÄì 46 ªÀµÀð eÁw J¸ï.¹. ªÀiÁ¢ÃUÀ G :UËAr PÉ®¸À ¸Á-PÀ®ÆègÀ UÁæªÀÄ ¸ÀzÀå ²ªÀ¥ÀÆgÀUÀ°è ºÀĪÀÄ£Á¨ÁzÀ CAvÀ ºÉýzÀ£ÀÄ.  ¸ÀzÀjAiÀĪÀ£À CAUÀ ±ÉÆÃzÀ£É ªÀiÁqÀ®Ä CªÀ£À ªÀ±À¢AzÀ 1)£ÀUÀzÀÄ ºÀt 770/- gÀÆ. 2)JgÀqÀÆ ªÀÄlPÁ aÃn 3)MAzÀÄ ¨Á¯ï ¥É£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.


ªÀÄÄqÀ© ¥ÉưøÀ oÁuÉ UÀÄ£Éß £ÀA. ªÀÄvÀÄÛ PÀ®A 74/2016 PÀ®A 279, 304(J) L¦¹ eÉÆvÉ 187 L.JªÀiï.« JPïÖ :-

¢£ÁAPÀ 07/08/2016 gÀAzÀÄ 0930 UÀAmÉUÉ ²æà ¤vÁå£ÀAzÀ vÀAzÉ ²æêÀÄAvÀ PÀteÉ ªÀAiÀĸÀÄì : 26 ªÀµÀð, eÁw: °AUÁAiÀÄvÀ, GzÀÆåUÀ : MPÀÌ®ÄvÀ£À, ¸Á|| PËrAiÀiÁ¼À (Dgï) gÀªÀgÀÄ oÁuÉUÉ §AzÀÄ ºÁdgÁV °TvÀ zÀÆgÀÄ ¸À°è¹zÀgÀ ¸ÁgÀA±ÀªÉãÉAzÀgÉ   ¢£ÁAPÀ 07/08/2016 gÀAzÀÄ ¦üAiÀiÁð¢AiÀÄ  vÀAzÉAiÀiÁzÀ ²æêÀÄAvÀ EªÀgÀÄ zÀ£ÀPÀgÀĽUÉ ªÉÄêÀÅ ªÀiÁrPÉÆAqÀÄ §gÀĪÀÅzÁV  w½¹ ªÀģɬÄAzÀ ªÀÄÄAeÁ£É 0830 UÀAmÉUÉ £ÀªÀÄä ºÉÆ®PÀqÉUÉ ºÉÆÃVgÀÄvÁÛgÉ  »ÃVgÀĪÀ°è ¦üAiÀiÁð¢AiÀÄ vÀAzÉ ¤gÀUÀÄr – PËrAiÀiÁ¼À (Dgï) gÉÆÃr£À ¥ÀPÀÌzÀ°è £ÀqÉzÀÄPÉÆAqÀÄ ²æà GzÀAiÀĪÁ£À gÀªÀgÀ ºÉÆîzÀ ºÀwÛgÀ ºÉÆÃUÀÄwÛgÀĪÁUÀ CªÀgÀ JzÀÄj¤AzÀ MAzÀÄ ¸ÀgÀPÁj §¸Àì £ÀA PÉ.J 38, J¥sï- 572 £ÉÃzÀÝgÀ ZÁ®PÀ vÀ£Àß §¸Àì£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ ºÁ¤AiÀiÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ 0845 UÀAmÉUÉ ¤ªÀÄä vÀAzÉUÉ rQ̪ÀiÁrzÀÝjAzÀ ¦üAiÀiÁð¢AiÀÄ vÀAzÉ ²æêÀÄAvÀ PÀteÉ gÀªÀgÀÄ gÉÆÃr£À ªÉÄÃ¯É ©¢zÀÄÝ£ÀÄß £ÉÆÃqÀ¯ÁV CªÀgÀ JzÉUÉ ¨sÁj UÀÄ¥ÀÛUÁAiÀÄ ªÀÄvÀÄÛ vÀ¯ÉAiÀÄ ªÉÄðAzÀ §¹ì£À ªÀÄÄA¢£À mÉÊgï ºÁAiÀÄÄÝ ¸ÀܼÀzÀ°èAiÉÄ ªÀÄÈvÀ ¥ÀnÖgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ಸುಭಾಷ ಇಟಿ ಸಾ:ಸೊಂತಗ್ರಾಮ ತಾ:ಜಿ:ಕಲಬುರಗಿ ರವರು. ದಿನಾಂಕ:18.04.2016 ರಂದು ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಹಾಗೂ ಅರುಣ ಮುದ್ನಾಳ ಇವರು ಸಾಯಂಕಾಲದ ವೇಳೆಯಲ್ಲಿ ಸೊಂತ ಗ್ರಾಮದಲ್ಲಿ ನನಗೆ ಹೋಡೆಬಡೆ ಮಾಡಿದ್ದರಿಂದ ನಾನು ಅವರ ಮೇಲೆ ಕೇಸ ಮಾಡಿದ್ದು. ಅದೇ ವಿಷಯದಲ್ಲಿ ಅವರು ನನ್ನ ಸಂಗಡ ಕಾಲು ಕೆದರಿ ಜಗಳ ಮಾಡುತ್ತ ಬಂದಿದ್ದು.  ದಿನಾಂಕ:29.04.2016 ರಂದು ಮದ್ಯಾಹ್ನ ಸೊಂತ ಗ್ರಾಮದ ನನ್ನ ಮನೆಯ ಮುಂದೆ ಬಂದಾಗ ಅದೇ ವೇಳೆಗೆ ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಮತ್ತು ಅರುಣ ಮುದ್ನಾಳ ಇವರು ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನನಗೆ ಏ ರಂಡೀ ಸಕ್ಕಿ ಸುಮ್ಮ ಸುಮ್ಮನೆ ನಮ್ಮ ಮೇಲೆ ಕೇಸ ಮಾಡತಿ ನಮ್ಮ ಮೇಲಿನ ಕೇಸ ವಾಪಸ್ಸ ತೆಗೆದುಕೋ ಅಂತಾ ಬೈಯುತ್ತ ಬಂದವರೆ ಚಂದ್ರಪ್ಪ ಇವನು ಬಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದನು. ಅಂಬ್ರೇಷ ಇವನು ನನ್ನ ತಲೆ ಕೂದಲು ಹಿಡಿದು ಏಳೆದಾಡಿ ಕಲ್ಲಿನಿಂದ ನನ್ನ ಹೆಡಕಿಗೆ ಹೋಡೆದನು. ಅರುಣ ಇವನು ನನ್ನ ಸೀರೆ ಬಿಚ್ಚಿ ನನಗೆ ಲಂಗಾದ ಮೇಲೆ ನಿಲ್ಲಿಸಿ ಅವಮಾನ ಮಾಡಿದನು. ನಂತರ ಚಂದ್ರಪ್ಪ ಇವನು ತನ್ನ ಕೈಯಲ್ಲಿನ ಬಡಿಗೆ ಬಿಟಾಕಿ ನನಗೆ ಕೋಲೆ ಮಾಡುವ ಉದ್ದೇಶದಿಂದ ನನ್ನ ಬಲಗೈ ಒಡ್ಡು ಮುರಿದು ತಿರುವಿ ನನ್ನ ಮುಖವನ್ನು ಗೋಡೆಗೆ ಒತ್ತುತ್ತಿದ್ದಾಗ ನನ್ನ ಕೈ ಪಟ್ಟನೆ ಮುರಿದಂತೆ ಶಬ್ದ ಕೇಳಿ ನಾನು ಅಂಜಿ ಚಿರಾಡುತ್ತಿದ್ದು ಅದೇ ವೇಳೆಗೆ ನನಗೆ ಹೋಡೆಯುತ್ತಿದ್ದನ್ನು ನಿಂತು ನೋಡುತ್ತಿದ್ದ ಶ್ಯಾಮರಾವ ಇಟಿ ಹಾಗೂ ಕೆಲಸ ಮುಗಿಸಿ ಮನೆಗೆ ಬರುತಿದ್ದ ನನ್ನ ಗಂಡ ಸುಭಾಷ ಇಟಿ ಇವರು ಬಂದು ನನಗೆ ಹೋಡೆಯುತ್ತಿದ್ದನ್ನು ಬಿಡಿಸುತ್ತಿದ್ದಾಗ ಚಂದ್ರಪ್ಪ ಪೋಲಾ ಇವನು ನನಗೆ ಏ ರಂಡೀ ನಮ್ಮ ಮ್ಯಾಲಿನ ಕೇಸ ವಾಪಸ್ಸ ತೆಗೆಯದಿದ್ದರೆ. ಮುಂದಿನ ಸಾರಿ ನಿನಗೆ ಕೋಲೆ ಮಾಡುತ್ತೇನೆ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರೋಲ ರಜೆಯ ಮೇಲೆ ಹೋದ ಕೈದಿ ತಲೆಮರಿಸಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶಿಕ್ಷಾ ಬಂದಿ ಸಂಖ್ಯೆ 19162 ಸದಾನಂದ @ ಪಾಪು ತಂದೆ ಸುಭಾಷರಾವ ಎಂಬಾತನು ಕೇಂದ್ರ ಕಾರಾಗ್ರಹ ಕಛೇರಿಯ ಪತ್ರ ಸಂಖ್ಯೆ. ಕೇಕಾಗು/ಜೆ.ಸಿ-1/ಪೆರೋಲ್/1100/2014-15 ದಿನಾಂಕ 04/07/2016 ರ ಪ್ರಕಾರ ದಿನಾಂಕ 04/07/2016 ರಂದು 30 ದಿನಗಳ ಸಾಮಾನ್ಯ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲಾಗಿತ್ತು ಸದರಿ ಬಂದಿಯು ದಿನಾಂಕ 04/08/2016 ರಂದು ಬಂದು ಶರಣಾಗಬೇಕಾಗಿತ್ತು ಆದರೆ ಸದರಿ ಬಂದಿಯು ಕಾರಾಗ್ರಹಕ್ಕೆ ಶರಣಾಗದೆ ತಲೆ ಮರೆಸಿಕೊಂಡಿರುತ್ತಾನೆ ಸದರಿ ಬಂದಿಗೆ ಶ್ರೀ ಬಾಬುರಾವ ತಂದೆ ಖಂಡೆರಾವ ಸಾ:ಬಸವಕಲ್ಯಾಣ ತಾ:ಬಸವಕಲ್ಯಾಣ ಜಿ: ಬೀದರ ಇವರು ಜಾಮೀನುದಾರರಾಗಿರುತ್ತಾರೆ, ಸದರಿ ಬಂದಿಯು ಪೆರೋಲ್ ರಜೆಯ ಮೇಲೆ ಹೋಗಿ ತಲೆಮರಿಸಿಕೊಂಡಿರುವ ಕಾರಣ ಬಂದಿಯ ಮೇಲೆ ಮತ್ತು ಜಾಮೀನುದಾರನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಎಮ್. ಸೋಮಶೇಖರ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗ್ರಹ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.