Police Bhavan Kalaburagi

Police Bhavan Kalaburagi

Monday, April 11, 2016

BIDAR DISTRICT DAILY CRIME UPDATE 11-04-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-04-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 05/2016, PÀ®A 174 ¹.Dgï.¦.¹ :-
ಫಿರ್ಯಾದಿ ಕ್ರಿಷ್ಣಾ ತಂದೆ ಚಂದ್ರಪ್ಪಾ ಕುಂದನ ವಯ: 30 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ, ಸದ್ಯ: ಮುಂಬೈ ರವರ ತಂದೆ, ತಾಯಿಯವರಿಗೆ 4 ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣು ಮಕ್ಕಳು ಇದ್ದು, ಹಿಗಿರುವಾಗ ಫಿರ್ಯಾದಿಯವರ ಮದುವೆಯಾದಾಗಿನಿಂದ ಮುಂಬೈದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದು, ತಂದೆಯವರು 4-5 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಂದಗಾಂವ ಗ್ರಾಮದಲ್ಲಿನ ಮನೆಯ ಜವಾಬ್ದಾರಿ ತಮ್ಮನಾದ ಧೂಳಪ್ಪಾ ಇವನ ಮೇಲೆ ಇರುತ್ತದೆ, ಫಿರ್ಯಾದಿಯು 4-5 ದಿವಸಗಳ ಹಿಂದೆ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಬಂದಿದ್ದು ತಮ್ಮ ಎಲ್ಲೆಕಟ್ರಿಕಲ್ ಕೂಲಿ ಕೆಲಸ ಮಾಡಿಕೊಂಡು ತಾಯಿ, ತಗಿ ಹಾಗೂ ತಮ್ಮಂದಿರಿಗೆ ಸಾಕುತ್ತಿದ್ದು, ಅವನು ಮಾಡುವ ಕೂಲಿ ಕೆಲಸದಿಂದ ಬರುವ ಸಂಬಳದಲ್ಲಿ ಮನೆಯು ನಡೆಸುವದು ಹೇಗೆ ತಗಿಗೆ ಮದುವೆ ಮಾಡಿಕೊಡುವದು ಕಷ್ಟವಾಗುತ್ತದೆ ಮತ್ತು ತಮ್ಮನಿಗೆ ವಿದ್ಯಾಬ್ಯಾಸ ಮಾಡಿಸುವದು ಆಗುವದಿಲ್ಲಾ ಹೀಗೆ ಹಾಲವಾರ ಜವಾಬ್ದಾರಿಯಿಂದ ಮನನೊಂದು ಜೀವನದಲ್ಲಿ ಜಿಗೊಪ್ಸೆಗೊಂಡ ದಿನಾಂಕ 10-04-2016 ರಂದು ಎಲ್ಲರೂ ನೀರು ತುಂಬಿತ್ತಿರುವಾಗ ತಮ್ಮನಾದ ಧೂಳಪ್ಪಾ ತಂದೆ ಚಂದ್ರಪ್ಪಾ ಕುಂದನ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ ಇತನು ತಾನು ಮಲಗಿಕೊಳ್ಳುವ ಕೋಣೆಯಲ್ಲಿ ಹೋಗಿ ತಗಡದ ದಂಟೆಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಅಷ್ಟರಲ್ಲಿ ಫಿರ್ಯಾದಿ ಮತ್ತು ತಾಯಿ ರತ್ನಮ್ಮಾ ನೋಡಿ ಗಾಬರಿಗೊಂಡು ಅವನನ್ನು ನೇಣಿನಿಂದ ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 79/2016, PÀ®A 379 L¦¹ :-
¦üAiÀiÁ𢠸ÉÊAiÀÄzï ªÀÄÄPÁÛgï vÀAzÉ ¸ÉÊAiÀÄzï ªÀÄĸÁÛ¥sÀ ªÀAiÀÄ: 50 ªÀµÀð, ¸Á: ºÀ«ÄïÁ¥ÀÆgï, vÁ: ©ÃzÀgï gÀªÀgÀÄ ©ÃzÀgï gÀÄQäÃt £À¹ðAUï ºÉÆêÀÄ£À°è ¯Áå¨ï mÉQßòAiÀÄ£ï CAvÁ PÉ®¸À ªÀiÁrPÉÆArzÀÄÝ, »ÃVgÀĪÀ°è JA¢£ÀAvÉ ¢£ÁAPÀ 31-03-2016 gÀAzÀÄ 1100 UÀAmÉUÉ PÉ®¸ÀPÉÌ vÀ£Àß »ÃgÉÆà ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 £ÉÃzÀgÀ ªÉÄÃ¯É zÉë PÁ¯ÉÆäAiÀÄ°ègÀĪÀ gÀÄQäÃt £À¹ðAUï ºÉÆêÀÄUÉ §AzÀÄ ªÉÆÃmÁgï ¸ÉÊPÀ®£ÀÄß £À¹ðAUï ºÉÆêÀiï ªÀÄÄAzÉ ©ÃUÀ ºÁQ ¤°è¹ PÉ®¸ÀPÉÌ ºÉÆÃV 1200 UÀAmÉUÉ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj ªÉÆÃmÁgï ¸ÉÊPÀ¯ï EgÀ°®è, CPÀÌ¥ÀPÀÌzÀ°è ºÀÄqÀÄPÁr £ÉÆÃqÀ¯ÁV ªÉÆÃmÁgï ¸ÉÊPÀ¯ï ¥ÀvÉÛAiÀiÁUÀ°®,è £ÀAvÀgÀ C°èAiÉÄà EzÀÝ gÁdÄ ªÀÄvÀÄÛ fêÀ£ï PÀÆrPÉÆAqÀÄ J¯Áè PÀqÉ ºÀÄqÀÄPÁr £ÉÆÃqÀ¯ÁV ªÉÆÃmÁgÀ ¸ÉÊPÀ¯ï ¥ÀvÉÛAiÀiÁUÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆà ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 2) ZÁ¹¸ï £ÀA. JªÀiï.©.J¯ï.ºÉZï.J.10.E.f.9.ºÉZï.PÉ.03186, 3) EAf£ï £ÀA. ºÉZï.J.10.E.©.9.ºÉZï.PÉ.06139, 4) ªÀiÁqÀ¯ï-2009, 5) §t:Ú PÉA¥ÀÄ, 6) C.Q 30,000/- gÀÆ. DVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 10-04-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 176/2016, PÀ®A 498(J), 323, 504, 506 L¦¹ :-
ಫಿರ್ಯಾದಿ ಚಂದ್ರಕಲಾ ಗಂಡ ಚಂದ್ರಕಾಂತ ಮಠ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಹಜನಾಳ, ತಾ: ಭಾಲ್ಕಿ ರವರ ಮದುವೆ ಸುಮಾರು 25 ವರ್ಷಗಳ ಹಿಂದೆ ಚಂದ್ರಕಾಂತ ಮಠ ಸಾ: ಹಜನಾಳ ಇವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಆಗಿರುತ್ತದೆ, ಒಂದು ಗಂಡು ಶಿವಕುಮಾರ ವಯ: 21 ವರ್ಷ ಹಾಗೂ ಒಂದು ಹೆಣ್ಣು ಮಗಳು ಸಂಗೀತಾ ವಯ: 23 ವರ್ಷ ವಯಸ್ಸಿನ ಮಕ್ಕಳಿರುತ್ತಾರೆ, ಗಂಡ ಚಂದ್ರಕಾಂತ ಮಠ ರವರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಚಿಂತಾಕಿ ಸರಕಾರಿ ಪ್ರೌಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಹೀಗಿರುವಾಗ ಗಂಡ ಒಂದು ವರ್ಷದಿಂದ ಫಿರ್ಯಾದಿಗೆ ಹಾಗೂ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ, ಗಂಡನಿಗೆ ಸರಾಯಿ ಚಟ ಇದ್ದು ನಶೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಹೊಡೆಯುವುದು ಮಾಡುತ್ತಿದ್ದಾನೆ, ಇದೆ ತಿಂಗಳು ಮಗಳಾದ ಸಂಗೀತಾ ಇಕೆಯ ಮದುವೆ ಹೆಡಗಾಪುರ ಗ್ರಾಮದ ನಿವಸಿಯಾದ ಪಂಚಾಕ್ಷರಿ ಸ್ವಾಮಿಯವರೊಂದಿಗೆ ನಿಶ್ಚಯವಾಗಿದ್ದು, ಸಂತಪೂರ ಗ್ರಾಮದ ಸಾಯಿ ಕಿರಣ ಕಲ್ಯಾಣ ಮಂಟಪದಲ್ಲಿ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು ಇರುತ್ತದೆ, ದಿನಾಂಕ 06-03-2016 ರಂದು ಆರೋಪಿತರಾದ 1) ಚಂದ್ರಕಾಂತ ತಂದೆ ಪಂಚಯ್ಯಾ, 2) ವಿದ್ಯಾವತಿ ಗಂಡ ಚಂದ್ರಕಾಂತ, 3) ಆನಂದ ತಂದೆ ಚಂದ್ರಕಾಂತ ಹಾಗೂ 4) ಓಂಕಾರ ತಂದೆ ಚಂದ್ರಕಾಂತ ಎಲ್ಲರೂ ಸಾ:  ಹಜನಾಳ, ಮು:ಸಂತಪೂರ, ತಾ:ಔರಾದ (ಬಿ) ಜಿಲ್ಲಾ: ಬೀದರ ಇವರೆಲ್ಲರೂ ಕೂಡಿ ಎರಡು ದ್ವೀಚಕ್ರ ವಾಹನಗಳ ಮೇಲೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅದರಲ್ಲಿ ವಿದ್ಯಾವತಿ ಇವಳು ನೀನು ಹೋಲದಲ್ಲಿ ಹಾಗೂ ಮನೆಯಲ್ಲಿ ಪಾಲ ಕೇಳಲು ನೀನು ಯಾರು ನಾನು ಕೂಡಾ ಚಂದ್ರಕಾಂತನ ಎರಡನೇ ಹೆಂಡತಿ ಇದ್ದೇನೆ ಅಂತಾ ಬೈಯುವಾಗ ಅಷ್ಟರಲ್ಲಿ ಓಂಕಾರ ಹಾಗೂ ಆನಂದ ಇಬ್ಬರೂ ಝಿಂಜಾಮುಷ್ಠಿ ಮಾಡಿ ಎರಡು ಕೈಗಳನ್ನು ಹಿಡಿದು ಹೊರಗೆ ತಂದು ಕೈಯಲ್ಲಿರುವ ಬಳೆಗಳನ್ನು ಹೊಡೆದು ಹೊಡೆದಿರುತ್ತಾರೆ ಹಾಗೂ ಕಾಲಿನಿಂದ ಒದ್ದು ಕೈಯಿಂದ ಹೊಡೆದು ಗಾಯಗೊಳಿಸಿರುತ್ತಾರೆ, ಗಂಡ ಚಂದ್ರಕಾಂತ ಇತನು ಸಹ ಸದರಿ ವಿದ್ಯಾವತಿ, ಓಂಕಾರ, ಆನಂದ ಇವರಿಗೆ ಚಂದ್ರಕಾಂತ, ಶಿವಕುಮಾರ, ಸಂಗೀತಾ ಎಲ್ಲರಿಗೂ ಹೊಡೆಯಲು ಕುಮ್ಮಕ ನೀಡಿ, ಇವರನ್ನು ಮುಗಿಸಿ ಬೀಡಿ ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆ, ಅಲ್ಲದೇ ವಿದ್ಯಾವತಿ, ಓಂಕಾರ, ಆನಂದ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಗಳ ಖರ್ಚು, ಆಸ್ತಿ ಪಾಲು ಕೇಳಿದರೆ ನಿನಗೆ ಹಾಗು ನಿನ್ನ ಮಕ್ಕಳಿಗೆ ಕೊಂದು ಹಾಕುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ, ಸದರಿ ಓಂಕಾರ ಮತ್ತು ಆನಂದ ಇವರು ಫಿರ್ಯಾದಿಯು ಒಬ್ಬ ಹೆಣ್ಣು ಮಗಳು ಅಂತಾ ಲೆಕ್ಕಿಸದೇ ಅವಮಾನ ಮಾಡುವ ಉದ್ದೇಶದಿಂದ ಕೈ ಹಿಡಿದು, ಸೀರೆ ಎಳದಾಡಿ ಮೈಮೇಲೆ ಹಲ್ಲೆ ಮಾಡಿದಾಗ ಕೈಯಲ್ಲಿರುವ ಬಳೆ ಒಡೆದು ಹೋಗಿರುತ್ತವೆ, ಝಿಂಜಾಮಿಷ್ಠಿ ಮಾಡುತ್ತಿದ್ದಾಗ ಮಗ ಶಿವಕುಮಾರ, ಮಗಳು ಸಂಗೀತಾ ಬಂದು ಜಗಳ ಬಿಡಿಸಿಕೊಳ್ಳುವಾಗ ಚಂದ್ರಕಾಂತ ಮತ್ತು ವಿದ್ಯಾವತಿ ಮಕ್ಕಳಿಗೆ ಕಾಲಿನಿಂದ ಒದ್ದಿರುತ್ತಾರೆ, ಸದರಿ ಜಗಳವನ್ನು ಪಕ್ಕದ ಮನೆಯವರಾದ ಗುರುಪಾದಯ್ಯಾ ಸ್ವಾಮಿ, ಕಲ್ಯಾಣರಾವ ನಿಡೋದೇ, ಶಂಕರ ಪವಾರ ರವರೆಲ್ಲರು ನೋಡಿ ಬಿಡಿಸಿಕೊಂಡಿರುತ್ತಾರೆ, ಮೋದಲಿನ ವಾಯಿದಿಯಂತೆ ಈ ಮುಂಚೆ ಕಿರಿಕಿರಿಯಾದಾಗ ಗಂಡ ಮಗಳ ಮದುವೆ ಖರ್ಚುವೆಚ್ಚ ಮಾಡುವುದಾಗಿ ಸಂಬಂಧಿಕರು ಹಾಗೂ ಊರಿನ ಪ್ರಮುಖರ ಸಮಕ್ಷಮ ಒಪ್ಪಿರುತ್ತಾರೆ, ಈಗ ದಿನಾಂಕ 19-04-2016 ರಂದು ಮಗಳಾದ ಸಂಗೀತಾ ಇವಳ ಮದುವೆ ಸಮಾರಂಭವಿದ್ದು ಕಾರಣ ಮದುವೆಯ ವ್ಯವಸ್ಥೆ ಕುರಿತು ಮಾತನಾಡಿದರೆ ಈಗ ನಿನ್ನ ಹಾಗೂ ನಿನ್ನ ಮಕ್ಕಳ ಅವಶ್ಯಕತೆ ಇಲ್ಲ ನೀನು ಏನಾದರು ಮಾಡಿಕೊಳ್ಳು ಎಂದು ನಾನು ಮದುವೆ ಖರ್ಚಾಗಲಿ ನಿನಗೆ ಆಸ್ತಿ ಪಾಲಾಗಲಿ ಕೊಡುವುದಿಲ್ಲಾ ಎಂದು ಹೆಳಿ ಗಂಡ ವಿದ್ಯಾವತಿಯ ಮತ್ತು ಅವರ ಕುಟುಂಬದವರ ಮಾತುಕೇಳಿ ಮಕ್ಕಳಿಗೆ ಅನ್ಯಾಯ ಮಾಡಿ ಜೀವ ಬೇದರಿಕೆ ಹಾಕುವುದಲ್ಲದೇ ನಾನು ಮದುವೆ ಮಾಡುವುದಿಲ್ಲಾ ಹಾಗೂ ಯಾರು ಮದುವೆ ಮಾಡುತ್ತಾರೆ ನೋಡುತ್ತೇನೆಂದು ಅವಾಚ್ಯವಾಗಿ ಬೈದು ಮಗಳ ಬಗ್ಗೆ ಸಂಬಂಧಿಕರಿಗೆ ಹೇಳು ತಿರುಗಾಡುತ್ತಿದ್ದು ಇದರಿಂದಾಗಿ ದಿನಾಂಕ 19-04-2016 ರಂದು ಸಂಗೀತಾ ಇವಳ ಮದುವೆ ಸಮಾರಂಭ ಸೂಸುತ್ರವಾಗಿ ನೇರವೇರಲು ಬಿಡುವುದಿಲ್ಲಾ ಕಾರಣ ಮಗಳ ಮದುವೆ ಸಮಾರಂಭ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು  ಮದುವೆ ಸಮಾರಂಭ ಕಾಲಕ್ಕೆ ಸೂಕ್ತ ಭದ್ರತೆ ಒದಗಿಸಿ ಈ ಬಡ ಹೆಣ್ಣುಮಗಳಿಗೆ ನ್ಯಾಯ ಒದಗಿಸಿ ಗಂಡ ಚಂದ್ರಕಾಂತ ತಂದೆ ಪಂಚಯ್ಯಾ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ಫಿರ್ಯಾದಿಯವರು ದಿನಾಂಕ 10-04-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Crime Reported


Yadgir District Crime Reported


AiÀiÁzÀVj £ÀUÀgÀ oÁuÉ UÀÄ£Éß £ÀA: 79/2016 PÀ®A 323, 324, 504, 506 L¦¹ :- ¢£ÁAPÀ 08-04-2016 gÀAzÀÄ 12-30 ¦.JªÀiï PÉÌ ¸ÀzÀj ¦gÁå¢üAiÀÄ£ÀÄß oÁuÉAiÀÄ°è ¥ÀqÉzÀÄPÉÆArzÀÄÝ ºÉýPÉAiÀÄ ¸ÁgÁA±ÀªÉ£ÉAzÀgÉ £ÀªÀÄä UÁæªÀÄzÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ PÀÆqÁ CmÉÆà £ÀqɹPÉÆAqÀÄ G¥ÀfêÀ£À ¸ÁV¸ÀÄwÛzÀÄÝ  E§âgÀÆ ¢£Á®Ä £ÀªÀÄÆäj¤AzÀ AiÀiÁzÀVjUÉ ¥ÀæAiÀiÁtÂPÀjUÉ ¸ÁV¸ÀÄvÉÛªÉ. F ªÉÆzÀ®Ä 2-3 ¸À® AiÀiÁzÀVj £ÀUÀgÀzÀ ºÀwÛPÀÄt PÁæ¹£À°è ¥ÀæAiÀiÁtÂPÀgÀ£ÀÄß ¥Á½ ¥ÀæPÁgÀ vÀÄA©PÉÆAqÀÄ ºÉÆÃUÀ¢zÀÝPÉÌ £À£ÀUÉ  ªÀÄvÀÄÛ ¨Á¼À¥Áà vÀAzÉ §ÄUÀÎ¥Áà PÀ¯Á® E§âjUÀÆ vÀPÀgÁgÀÄ DUÀÄvÁÛ §A¢gÀÄvÀÛªÉ.  »ÃVzÀÄÝ ¢£ÁAPÀ 06-04-2016 gÀAzÀÄ ¸ÁAiÀÄAPÁ® 4-30 UÀAmÉ ¸ÀĪÀiÁjUÉ  £Á£ÀÄ AiÀiÁzÀsÀVjAiÀÄ ºÀwÛPÀÄt PÁæ¹£À°è £À£Àß CmÉÆêÀ£ÀÄß ¥Á½UÉ ºÀaÑ C°èAiÉÄà £Á£ÀÄ ªÀÄvÀÄÛ £ÀªÀÄä UÁæªÀÄzÀ D£ÀAzÀ vÀAzÉ ®PÀëöät ¸ÉÆøÀ½î ªÀÄvÀÄÛ £ÁUÀ¥Áà vÀAzÉ ºÀtªÀÄAvÀ ¸ÉÆøÀ½î ªÀÄÆgÀÄ C°èAiÉÄà ªÀiÁvÁqÀÄvÁÛ PÀĽwzÉÝêÀÅ. CzÉà ªÉüÀUÉ £ÀªÀÄä UÁæªÀÄzÀ ¨Á¼À¥Áà vÀAzÉ  §ÄUÀÎ¥Áà PÀ¯Á®  EvÀ£ÀÄ vÀ£Àß CmÉÆêÀ£ÀÄß vÉUÉzÀÄPÉÆAqÀÄ §AzÀªÀ£Éà ¥Á½ £À£ÀߢzÀÝgÀÆ PÀÆqÁ  vÀÀ£Àß CmÉÆÃzÀ°è ¥ÀæAiÀiÁtÂPÀgÀ£ÀÄß vÀÄA©PÉÆAqÀÄ ºÉÆÃzÀ£ÀÄ.  ¥ÀæAiÀiÁtÂPÀgÀ£ÀÄß ©lÄÖ ªÀÄvÉÛ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ ¸ÁAiÀÄAPÁ® 6-30 UÀAmÉ ¸ÀĪÀiÁjUÉ AiÀiÁzÀVjUÉ §AzÀÄ ºÀwÛPÀÄt PÁæ¹£À £ÀªÀÄä ºÀvÀÛj §AzÁUÀ £Á£ÀÄ CªÀ¤UÉ £À£Àß CmÉÆÃzÀ ¥Á½ EzÀÝgÀÆ £À£ÀßQÌAvÀ ªÉÆzÀ®Ä ¤Ã£ÀÄ ¥ÀæAiÀiÁtÂPÀgÀ£ÀÄß vÀÄA©PÉÆAqÀÄ ºÉÆÃUÀĪÀÅzÀÄ ¸ÀjAiÀįÁè. EzÀÝQÌAvÀ ªÉÆzÀ®Ä EzÉà jÃw 2-3 ¸À® EzÉà jÃw ªÀiÁr¢Ý CAvÁ CZÀªÀ¤UÉ £ÁªÀÅ ªÀÄƪÀgÀÄ  PÉüÀÄwÛgÀĪÁUÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£ÀÄ MªÉÄäÃ¯É J¯Éà gÀAr ªÀÄUÀ£Éà £Á£ÀÄ K£ÀÄ ¨ÉÉÃPÁzÀgÀÆ ªÀiÁqÀÄvÉÛ£É ¤Ã£ÁgÀÄ PÉüÀĪÀªÀ F eÁåUÉ ¤ªÀÄä¥Àà£ÀzÀ¯Áè CAvÁ CAzÀªÀ£Éà vÀ£Àß PÉÊAiÀÄ°èzÀÝ CmÉÆÃzÀ ZÁ«¬ÄAzÀ £À£Àß PɼÀvÀÄnUÉ aaÑzÁUÀ £À£Àß vÀÄnUÉ vÀÆvÀÄ ©zÀÄÝ gÀPÀÛUÁAiÀĪÁ¬ÄvÀÄ. ªÀÄvÀÄÛ PÉʪÀÄĶ֪ÀiÁr JqÀUÀqÉÀ, §®UÀqÉ  ¥ÀPÉÌUÉ eÉÆÃgÁV UÀÄ¢ÝzÀ£ÀÄ. £Á£ÀÄ PɼÀUÀqÉ ©zÁÝUÀ  PÁ°¤AzÀ £À£Àß ºÉÆmÉÖUÉ MzÀÝ£ÀÄ. DUÀ C°èAiÉÄà £À£Àß eÉÆÃvÉUÉ EzÀÝ CmÉÆà ZÁ®PÀgÁzÀ D£ÀAzÀ vÀAzÉ ®PÀëöät ¸ÉÆøÀ½î ªÀÄvÀÄÛ £ÁUÀ¥Áà vÀAzÉ ºÀtªÀÄAvÀ ¸ÉÆøÀ½î E§âgÀÆ PÀÆr £À£ÀUÉ ºÉÆqÉAiÀÄĪÀÅzÀ£ÀÄß ©r¹PÉÆAqÀgÀÄ. E£ÉÆߪÉÄä £À£Àß vÀAmÉUÉ §AzÀgÉ ¤£ÀUÉ fêÀ ¸À»vÀ ©qÀĪÀÅ¢¯Áè CAvÁ ¨Á¼À¥Àà£ÀÄ £À£ÀUÉ fêÀzÀ ¨sÀAiÀÄ ºÁQzÀ£ÀÄ. £ÀAvÀgÀ £Á£ÀÄ ºÁUÉà £ÀªÀÄä GjUÉ ºÉÆÃVzÀÄÝ EEUÉ ºÉÆqÉ¢zÀÝ ¥ÀæAiÀÄÄPÀÛ §ºÀ¼À £ÉÆêÁUÀÄwÛzÀÝ PÁgÀt £Á£ÀÄ G¥ÀZÁgÀ PÀÄjvÀÄ AiÀiÁzÀVj ¸ÀPÁðj D¸ÀàvÉæUÉ §AzÀÄ ¸ÉÃjPÉAiÀiÁzÉÃVgÀÄvÉÛ£É. ¤£Éß gÁwæ £À£Àß ºÉýPÉ ¥ÀqÉAiÀÄ®Ä ¥ÉÆð¸ÀgÀÄ D¸ÀàvÉæUÉ §A¢zÀÄÝ £Á£ÀÄ CªÀjUÉ £ÀªÀÄä »jAiÀÄgÉÆA¢UÉ «ZÁgÀuÉ ªÀiÁr ºÉýPÉ ¤ÃqÀĪÀÅzÁV w½¹zÀÄÝ EAzÀÄ £ÀªÀÄä »jAiÀÄgÉÆA¢UÉ «ZÁgÀuÉ ªÀiÁrPÉÆAqÀÄ EAzÀÄ oÁuÉUÉ §AzÀÄ ºÉýPÉ ¸À°è¹zÀÄÝ £À£ÀUÉ ºÉÆqɧr ªÀiÁrzÀ ¨Á¼À¥Áà vÀAzÉ  §ÄUÀÎ¥Áà PÀ¯Á® EvÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ºÉýPÉAiÀÄ ¸ÁgÁA±ÀzÀ ªÉÄðAzÀ  oÁuÉ UÀÄ£Éß £ÀA:79/2016 PÀ®A 323,324,504,506 L¦¹ CrAiÀÄ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÀåUÉÆAqÉ£ÀÄ.

±ÉÆÃgÁ¥ÀÆgÀ oÁuÉ UÀÄ£Éß £ÀA: 73/2016 PÀ®A 143 147 447 323 324 354 504 506s ¸ÀAUÀqÀ 149 L.¦.¹ :- ¢£ÁAPÀ: 08/04/2016 gÀAzÀÄ 07.30 J JªÀiï PÉÌ ¸ÀĪÀiÁjUÉ ¦AiÀiÁð¢ü ªÀÄvÀÄÛ ¸ÁQëzÁgÀgÀÄ J®ègÀÆ ¦AiÀiÁð¢üAiÀĪÀgÀ ºÉÆ®zÀ°è UÀ¼É ºÉÆqÉAiÀÄÄwÛzÁÝUÀ DgÉÆævÀgÀÄ UÀÄA¥ÀÄ PÀnÖPÉÆAqÀÄ ¦AiÀiÁð¢üAiÀÄ ºÉÆ®z°è CPÀæªÀÄ ¥ÀæªÉñÀ ªÀiÁr ºÉÆ® £ÀªÀÄäzÀÄ CAvÁ CªÁZÀѪÁV ¨ÉÊzÀÄ §rUÉ ªÀÄvÀÄÛ PÉʬÄAzÀ ºÉÆqÉ §qÉ ªÀiÁr ºÉtÄÚ ªÀÄUÀ½UÉ J¼ÉzÁrzÀÄÝ ªÀÄvÀÄÛ fêÀzÀ ¨ÉÃzÀjPÉ ºÁQzÀ §UÀÎ C¥ÀgÁzsÀ.

±ÉÆÃgÁ¥ÀÆgÀ oÁuÉ UÀÄ£Éß £ÀA: 74/2016 PÀ®A 143 147 447 323 324 504 506s   ¸ÀAUÀqÀ 149 L.¦.¹ :- ¢£ÁAPÀ: 08/04/2016 gÀAzÀÄ 07.00J JªÀiï PÉÌ ¸ÀĪÀiÁjUÉ ¦AiÀiÁð¢üAiÀÄÄ ºÉÆ® ¸ÀªÉð £ÀA.85/9 £ÉÃzÀÝgÀ°è  UÀ¼É ºÉÆqÉAiÀÄÄwÛj CAxÁ DgÉÆævÀgÀÄ UÀÄA¥ÀÄ PÀnÖPÉÆAqÀÄ ¦AiÀiÁð¢üAiÀÄ ºÉÆ®zÀ CPÀæªÀÄ ¥ÀæªÉñÀ ªÀiÁr  EzÀÄ £ÀªÀÄä ºÉÆ® CAvÁ ¦AiÀiÁð¢üzÁgÀjUÉ  CªÁZÀѪÁV ¨ÉÊzÀÄ  PÉÆqÀ° ªÀÄvÀÄÛ  §rUÉ ªÀÄvÀÄÛ PÉʬÄAzÀ ºÉÆqÉ §qÉ ªÀiÁr fêÀzÀ ¨ÉÃzÀjPÉ ºÁQzÀ §UÀÎ C¥ÀgÁzsÀ.

©üÃ. UÀÄr oÁuÉ UÀÄ£Éß £ÀA: 38/2016 PÀ®A : 376(r) 504,506 ¸ÀA 34 L¦¹ ºÁUÀÄ 3(1)(12),2(5) J¸ï.¹/J¸ï.n AiÀiÁPÀÖ ºÁUÀÄ 4,6 ¥ÉÆÃPÉÆìà AiÀiÁPÀÖ ºÁUÀÄ 67, 67(J) ,67(©) Ln AiÀiÁPÀÖ :- ¢£ÁAPÀ 10/04/2016 gÀAzÀÄ 2-30 ¦JªÀiï PÉÌ PÀĪÀiÁj PÀĪÀiÁj ®Qëöä vÀAzÉ ªÀÄ®PÀ¥Àà £ÁnÃPÁgÀ ªÀ:17 eÁ:ªÀiÁ¢UÀ G:¦.AiÀÄÄ.¹ «zÁåy𤠸Á:ºÀÄ®PÀ¯ï vÁ: ±ÀºÁ¥ÀÆgÀ EªÀ¼ÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ ¦üAiÀiÁð¢ CfðAiÀÄ£ÀÄß ºÁdgÀ ¥Àr¹zÀÄÝ CzÀgÀ ¸ÁgÁA±ÀªÉãÉAzÀgÉ £Á£ÀÄ ©üêÀÄgÁAiÀÄ£ÀUÀÄr ¸ÀgÀPÁj ¥ÀzÀ« ¥ÀƪÀð PÁ¯ÉÃdzÀ°è ¦.AiÀÄÄ.¹ .MAzÀ£É ªÀµÀðzÀ ¥ÀjÃPÉëAiÀÄ£ÀÄß F ªÀµÀð §gÉ¢gÀÄvÉÛãÉ. »ÃVzÀÄÝ £Á£ÀÄ ºÉʸÀÆÌ°UÉ ºÉÆÃUÀÄwÛzÁÝV¤AzÀ £ÀªÀÄÆägÀ ¸ÉÆêÀÄtÚ vÀA. ºÀtªÀÄAvÀ ¥ÀÆeÁj FvÀ£À CmÉÆÃzÀ°è DUÁUÀ ¸ÀÆÌ°UÉ ºÉÆÃUÀÄwÛzÁÝUÀ CªÀ£À ¥ÀjZÀAiÀĪÁV CªÀ£ÀÄ £À£ÉÆßA¢UÉ ¸À°UɬÄAzÀ EzÀÄÝ £À£ÀUÉ ªÀÄzÀĪÉAiÀiÁUÀÄvÉÛÃ£É CAvÁ ¦r¸ÀÄwÛzÀÝ£ÀÄ, ¤ªÀÄä eÁw ¨ÉÃgÉ £ÀªÀÄä eÁw ¨ÉÃgÉ CAvÁ ºÉýzÀÝgÀÄ ¸ÀºÀ CªÀ£ÀÄ PÉüÀzÉ £Á£ÀÄ ªÀÄ£ÉAiÀÄ°è M§â¼É EzÁÝUÀ £À£ÉÆßA¢UÉ §®ªÀAvÀªÁV zÉÊ»PÀ ¸ÀA¥ÀPÀðªÀiÁrzÀÝ£ÀÄ, £Á£ÀÄ £À£Àß ªÀÄAiÀiÁð¢UÉ CAf £ÀªÀÄä ªÀÄ£ÉAiÀÄ°è ºÉýgÀ°®è.

 

»ÃVzÀÄÝ ¢:24/03/16 gÀAzÀÄ ªÀÄzÁåºÀß 1-30 UÀAmÉAiÀÄ ¸ÀĪÀiÁjUÉ £Á£ÀÄ §»ðzɸÉUÉAzÀÄ ¨ÉÊ»zÀð¸ÉUÉ  ºÉÆÃUÀĪÀ ªÀÄrØUÉ  ºÉÆÃzÁUÀ CzÉ ¸ÀªÀÄAiÀÄPÉÌ  ¸ÉƪÀÄtÚ ¥ÀÆeÁj eÁ:PÀÄgÀ§gÀ  ºÁUÀÄ  CªÀgÀ UɼÉAiÀÄgÁzÀ ±ÀgÀt¥Àà vÀA.ZËqÀ¥Àà, ¸ÀPÉæ¥Àà vÀA ªÀÄ®ètÚ ªÀÄvÀÄÛ ¹zÀݧ¸ÀªÀ vÀA. ªÀÄ°èPÁdÄð£À F £Á®ÄÌ d£ÀgÀÄ §A¢zÀÄÝ CªÀgÀ°è  ¸ÉÆêÀÄtÚ ¥ÀÆeÁj FvÀ£ÀÄ eÉÆÃgÁªÀj¬ÄAzÀ £À£Àß §®UÉÊ »rzÀÄ MAzÀÄ VqÀzÀ ªÀÄgÉAiÀÄ°è PÀgÉzÀÄPÉÆAqÀÄ ºÉÆÃV £À£ÀUÉ ªÀÄ®V¹ £À£ÉÆßA¢UÉ §®ªÀAvÀªÁV ¸ÀA¨ÉÆÃUÀ ªÀiÁqÀºÀwÛzÁUÀ £Á£ÀÄ ¸ÉÆêÀÄtÚ¤UÉ ¨ÉÃqÀ CAvÁ JµÀÄÖ ¨ÉÃrPÉÆAqÀgÀÄ PÉüÀ°®è. CµÀÖgÀ°è CªÀ£À ¸ÀAUÀqÀ §A¢zÀÝ CªÀ£À UɼÉAiÀÄgÀÄ vÀªÀÄä MAzÀÄ ªÉƨÉÊ®zÀ°è «rAiÉÆà jPÁrðAUï ªÀiÁqÀºÀwÛzÁUÀ £Á£ÀÄ CªÀjUÉ AiÀiÁPÉ «rAiÉÆà ªÀiÁqÀwj CAvÁ CAzÁUÀ CªÀgÀÄ PÉüÀzÉ ¸ÉÆêÀÄtÚ£ÀÄ £À£ÉÆßA¢UÉ zÉÊ»PÀ ¸ÀA¥ÀPÀð ªÀiÁqÀĪÀzÀ£ÀÄß ¸ÀA¥ÀÆtð «rAiÉÆà jPÁrðAUï  ªÀiÁrgÀÄvÁÛgÉ. DUÀ CªÀgÉ®ègÀÆ ¯Éà ªÀiÁ¢UÀ gÀAr F «µÀAiÀĪÀ£ÀÄß AiÀiÁjUÁzÀgÀÆ ºÉýzÀgÉ £ÁªÀÅ «rAiÉÆà jPÁrðUï ªÀiÁrzÀÝ£ÀÄß ¨ÉÃgÉ PÀqÉ ºÀj©qÀÄvÉÛêÉ. CAvÀ fêÀ ¨ÉzÀjPÉ ºÁQzÀÄÝ EgÀÄvÀÛzÉ. DzÀgÀÆ PÀÆqÁ £Á£ÀÄ £À£Àß ªÀÄAiÀiÁð¢UÉ CAf F «µÀAiÀĪÀ£ÀÄß £ÀªÀÄä vÀAzÉ vÁ¬ÄUÉ ºÉüÀzÉ ºÁUÉ EzÉÝ£ÀÄ, DzÀgÉ ¸ÀzÀjAiÀĪÀgÀÄ D ¢ªÀ¸À «rAiÉÆà jPÁrðAUï ªÀiÁrzÀÝ£ÀÄß ªÉƨÉÊ® ªÁlì¥ïzÀ°è ºÀj©nÖzÀÝjAzÀ F «µÀAiÀÄ £À£ÀUÉ UÉÆvÁÛV £ÀªÀÄä vÀAzÉ vÁ¬Ä ªÀÄvÀÄÛ CtÚ¤UÉ w½¹ vÀqÀªÁV ¥Éưøï oÁuÉUÉ §AzÀÄ F zÀÆgÀÄ ¤ÃrgÀÄvÉÛÃ£É CAvÀ ªÀUÉÊgÉ ¸ÁgÁAzÀ ªÉÄðAzÀ £ÉÃzÀÝgÀ ¥ÀæPÁgÀ 38/2016 PÀ®A 376(r) 504,506 ¸ÀA 34 L¦¹ ºÁUÀÄ 3(1)(12),2(5) J¸ï.¹/J¸ï.n AiÀiÁPÀÖ ºÁUÀÄ 4,6 ¥ÉÆÃPÉÆìà AiÀiÁPÀÖ ºÁUÀÄ 67, 67(J) ,67(©) Ln AiÀiÁPÀÖ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 82/2016 ¢£ÁAPÀ 10/04/2016 gÀAzÀÄ gÁwæ 20.30 UÀAmÉUÉ ¸ÀgÀPÁj vÀ¥sÉð ¦ügÁå¢ ²æà ºÉÆ£ÀߥÀà ºÉZï.¹ 65 ±ÀºÁ¥ÀÆgÀ ¥Éưøï oÁuÉ EªÀgÀÄ 3 d£À DgÉÆævÀgÀÄ ºÁdgÀÄ ¥Àr¹ ªÀÄÄA¢£À PÀæªÀÄPÁÌV ªÀgÀ¢ ¸À°è¹zÀ ¸ÁgÁA±ÀªÉ£ÉAzÀgÉ,    F ªÀÄÆ®PÀ vÀªÀÄä°è £ÁªÀÅ   ²æà ºÉÆ£ÀߥÀà ºÉZï.¹ 65 ªÀÄvÀÄÛ GªÀiÁPÁAvÀ ¹.¦.¹ 197, ±ÀºÁ¥ÀÆgÀ ¥ÉưøÀ oÁuÉ EzÀÄÝ vÀªÀÄä°è   ªÀgÀ¢ PÉÆqÀĪÀÅzÉ£ÉAzÀgÉ EAzÀÄ  ¢£ÁAPÀ 10/04/2016   gÀAzÀÄ ¸ÁAiÀÄAPÁ® 17-00 UÀAmÉUÉ ªÀiÁ£Àå ¦.L ¸ÁºÉçgÀÄ ±ÀºÁ¥ÀÆgÀ  gÀªÀgÀ DzÉñÀ ªÉÄÃgÉUÉ £ÁªÀÅ  £ÀUÀgÀzÀ°è   ©Ãmï £ÀA 03 ªÀÄvÀÄÛ 04  £ÉÃzÀÝgÀ°è  ºÀUÀ®Ä UÀ¸ÀÄÛ  PÀvÀðªÀå PÀÄjvÀÄ  ºÉÆÃgÀlÄ  UÀ¸ÀÄÛ PÀvÀðªÀå  ªÀiÁqÀÄvÁÛ ¸ÁAiÀÄAPÁ® 7-30 UÀAmÉ ¸ÀĪÀiÁjUÉ   ±ÀºÁ¥ÀÆgÀ £ÀUÀgÀzÀ ºÁ®¨Á« gÉÆÃqÀ PÀqÉUÉ  EgÀĪÀ ªÀÄrªÁ¼ÀªÉñÀégÀ £ÀUÀgÀzÀ°è UÀ¸ÀÄÛ PÀvÀðªÀå ªÀiÁqÀÄvÁÛ ºÉÆÃUÀÄwzÁÝUÀ C°è ªÀÄÆgÀÄ d£ÀgÀÄ  vÀªÀÄä  PÉÊAiÀÄ°è  PÀ©âtzÀ gÁqÀ »rzÀÄPÉÆAqÀÄ  ©ÃUï ºÁQzÀ ªÀÄ£ÉUÀ¼À£ÀÄß £ÉÆÃqÀÄwzÀÝ£ÀÄ £ÁªÀÅ  ¸ÀªÀĪÀ¸ÀÛçzÀ°è EzÀÄÝzÀÝ£ÀÄß £ÉÆÃr vÀªÀÄä ªÀÄÄR ªÀÄgɪÀiÁaPÉƼÀÄîwzÀÝ£ÀÄ DUÀ £ÁªÀÅ  CªÀ£ÀÀ ºÀwÛgÀ ºÉÆÃUÀÄwzÁÝUÀ CªÀ£ÀÄ £ÀªÀÄä£ÀÄß £ÉÆÃr C°èAzÀ  Nr ºÉÆÃUÀÄwzÁÝUÀ  £ÁªÀÅ  CªÀ£À£ÀÄß  »A¨Á°¹PÉÆAqÀÄ ºÉÆÃV  ¸ÁAiÀÄAPÁ® 7-45 UÀAmÉUÉ ¸ÀĪÀiÁjUÉ ±ÀºÁ¥ÀÆgÀ £ÀUÀgÀzÀ ªÀÄrªÁ¼ÀªÉñÀégÀ £ÀUÀgÀ  ºÀwÛgÀ  »rzÀÄ CªÀ£ÀÀ ºÉ¸ÀgÀÄ «¼Á¸À «ZÁj¸À®Ä 1] ªÀĺÀäzÀ E¥Áð£À vÀAzÉ UÀįÁªÀÄ ¸ÀzÁݤ ªÀAiÀÄ  20 eÁw ªÀÄĹèA G|| ¥ÀèA§gÀ PÉ®¸À ¸Á|| UÀÄ®±À£ï ºÀµÀðzÀ £ÀUÀgÀ  PÁ®Æ¤ ªÀÄ»§Æ§ £ÀUÀgÀ PÀ®§ÄgÀV 2] D¹Ã¥À¸Á§ vÀAzÉ ¨ÁµÀ¸Á§j E£ÀªÀiÁÝgÀ ªÀAiÀÄ 23 eÁw ªÀĹèA G|| ªÉ®ØAUï PÉ®¸À ªÀÄ»§Æ§ £ÀUÀgÀ PÀ®§ÄgÀV 3] ªÀÄ»§Æ§¸Á§ vÀAzÉ ¨ÁóµÀ¸Á§ E£ÀªÀiÁÝgÀ ªÀAiÀÄ 28 eÁw ªÀÄĹèA  G|| ºÀZï.¦ gÉrØ ¥ÉmÉÆ殧APÀ£À°è PÀÆ°PÉ®¸À ªÀÄ»§Æ§ £ÀUÀgÀ PÀ®§ÄgÀV ¸ÀzÀjAiÀĪÀ£ÀÀ£ÀÄß CUÉAiÉÄà ©lÖ°è AiÀiÁªÀÅzÁzÀgÀÄ ©ÃUï ºÁQzÀ ªÀÄ£ÉAiÀÄ ©ÃUÀ ªÀÄÄjzÀÄ ¸ÀéwÛ£À C¥ÀgÁzsÀ ªÀiÁqÀ§ºÀÄzÉAzÀÄ w½zÀÄ CªÀ£ÀÀ£ÀÄß ¸ÁAiÀÄAPÁ® 7-55 UÀAmÉUÉ vÁ¨ÉUÉ vÉUÉzÀÄPÉÆAqÀÄ ªÀÄgÀ½ oÁuÉUÉ gÁwæ 20-30 UÀAmÉUÉ §AzÀÄ ¸ÀzÀj ªÀÄÆgÀÄ  DgÉÆævÀ£ÀgÀ£ÀÄ ºÁdgÀÄ ¥Àr¹ ªÀÄÄA¢£À PÀæªÀÄPÁÌV ªÀgÀ¢ ¸À°è¸ÀzÀÝgÀ ¥ÀæPÁgÀ 22.15 UÀAmÉUÉ ªÀiÁ£Àå£ÁåAiÀiÁAiÀÄ®zÀ C£ÀĪÀÄw ¥ÀqÉzÀÄPÉÆAqÀÄ ªÀgÀ¢  ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 82/2016 PÀ®A 96 PÉ.¦ DPÀÖ £ÉÃzÀÝgÀ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 45/2016 PÀ®A :  143 , 147  323, 324,  504, 506, ¸ÀA/ 149 L.¦.¹ ªÀÄvÀÄÛ 3 (1) (10) J¸ï.¹/J¸ï.n JPïÖ-1989 :- ¢£ÁAPÀ:  10/04/2016 gÀAzÀÄ gÁwæ 11-30 UÀAmÉUÉ ²æà UÀÄAd®¥Àà vÀAzÉ ZÉ£ÀߥÀà PÁ£ÀPÀÄwð ¸Á: £ÀeÁgÀ¥ÀÄgÀ FvÀ£ÀÄ oÁuÉUÉ ºÁdgÁV zÀÆgÀÄ PÉÆnÖzÀÄÝ ¸ÁgÀA±ÀªÉãÉAzÀgÉ UÁæªÀÄzÀ°è ZÉ£ÀßPÉñÀégÀ zÉêÀgÀ eÁvÉæAiÀÄ°è CUÀ¸ÀgÀ ºÀÄqÀÄUÀqgÀÄ ªÀÄvÀÄÛ ªÀiÁ¢UÀ ºÀÄqÀÄUÀgÀ ªÀÄzsÀå UÀ¯ÁmÉ DVzÀÝjAzÀ F ¢£À gÁwæ 8 UÀAmÉUÀÆ PÀÆqÀ CUÀ¸ÀgÀ ªÀÄvÀÄÛ ¦gÁå¢üAiÀÄ ¸ÀA§A¢üPÀgÀ ¸ÀAUÀqÀ UÀ¯ÁmÉ DVzÀÝjAzÀ CzÀ£ÀÄß PÉüÀ°PÉÌ ºÉÆÃVzÀÝ ¦gÁå¢ü UÀÄAd®¥Àà FvÀ¤UÉ DgÉÆævÀgÉîègÀÆ CPÀæªÀÄ PÀÆl gÀa¹PÉÆAqÀÄ PÉʬÄAzÀ ªÀÄvÀÄÛ PÀ°è¤AzÀ, ºÉÆqÉzÀÄ UÁAiÀÄUÉƽ¹zÀÄÝ C®èzÉà fêÀzÀ ¨sÀAiÀÄ ºÁQzÀÄÝ EgÀÄvÀÛzÉ. CzÉà jÃw ªÀiÁ¢UÀ ¸ÀƼÉà ªÀÄUÀ£É CAvÀ eÁw JwÛ ¤AzÀ£Éà ªÀiÁrzÀ §UÉÎ ¥ÀæPÀgÀt

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ಜೇವರಗಿ ಪದವಿ ಪೂರ್ವ ಕಾಲೇಜ ಹತ್ತಿರ ಜೇವರಗಿ- ಶಹಾಪೂರ ರೋಡಿನ ಮೆಲೆ ಆನಂದ ಈತನು ತನ್ನ ಮೋಟಾರು ಸೈಕಲ್ ನಂ ಕೆಎ32ಇಎಪ್4283 ನೇದ್ದರ ಮೇಲೆ ನನಗೆ ಕೂಡಿಸಿಕೊಂಡು ಶಹಾಪೂರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಮುಂದುಗಡೆ  ಒಂದು ಕಾರ್ ಎಮ್.ಹೆಚ್-10-ಎವಿ- 5734 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಯಾವದೇ ಸೂಚನೆ ತೋರಿಸದೆ ಒಮ್ಮಲೇ ಬಲ ಸೈಡಿಗೆ ಹೊರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಆನಂದ ಯಾನೂರನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಕಾರ್ ಚಾಲಕನು ತನ್ನ ಕಾರ್‌ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ತೇಜು ತಂದೆ ಮಲ್ಲಿಕಾರ್ಜುನ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ  ಬೋರ್‌ವೆಲ್ ನಲ್ಲಿ ನೀರು ತುಂಬುತ್ತಿದ್ದಾಗ 1. ರೆಹಮಾನ್ ತಂದೆ ರತನ್‌ಪಟೆಲ ಮಿರಾಗೌಡ 2. ಲಾಡ್ಲೆಪಟೇಲ ತಂದೆ ರಹೀಮಾನ್ ಪಟೆಲ್  ಮಿರಾಗೌಡ  3. ಮಹೇಬೂಬ ಪಟೆಲ  ದೆರಹೀಮಾನ್ ಪಟೇಲ್ ಮಿರಾಗೌಡ ಸಾ|| ಎಲ್ಲರು ಯಾಳವಾರ ಗ್ರಾಮ  ಕೂಡಿಕೊಂಡು ಬಂದು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು ನನ್ನ ಕೈ ಮತ್ತು ಸಿರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಮತ್ತು ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಮತ್ತು ಪ್ಲಾಸ್ಟೀಕ್‌ ಬುಟ್ಟಿಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾರೆ  ಅಂತಾ ಶ್ರೀಮತಿ ಶರಣಮ್ಮ ಗಂಡ ಸಿದ್ದಣ್ಣ ಕಂದಗಲ್ ಸಾ : ಯಾಳವಾರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಥಾವರು ಚವ್ಹಾಣ ಸಾ: ಕಪಾನಿ ಫನವೇಲ್ ಏರಿಯಾ ವಾಯಾ ಘರ ಮುಂಬೈ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳೀಕೆ ನೀಡಿದ್ದರ ಸಾರಾಂಶವೇನೆಂದರೆ, ತನ್ನ ಮಗಳಾದ ಪೂಜಾ ವ:20 ವರ್ಷ ಇವಳಿಗೆ ಆರಾಮ ಇಲ್ದದ ಕಾರಣ ತಮ್ಮ ಅಕ್ಕಳಾದ ದೇವಿಬಾಯಿ ಇವಳು ವಾಡಿಯಲ್ಲಿ ತನ್ನ  ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ಬಿಟ್ಟಿದ್ದು ಇರುತ್ತದೆ. ತನ್ನ ಮಗಳು ದಿನಾಂಕ:02/04/2016 ರಂದು 3.45 ಪಿಎಮ್ ಕ್ಕೆ ನನ್ನ ಅಕ್ಕಳ ಮನೆಯಾದ ಹನುಮಾನ ನಗರ ತಾಂಡದಲ್ಲಿ ಬ್ರೇಡ ತರಲು ಹೊದವಳು ಮನೆಗೆ ಬಂದಿರುವದಿಲ್ಲಾ ಅಂತಾ ನನ್ನ ಅಕ್ಕ ದೇವಿಬಾಯಿ ಇವಳು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ನಮ್ಮ ಸಂಬಂದಿಕರ ಮನೆಗಳಿಗೆ ತಿರುಗಾಡಿದರೂ ಸಹ ನನ್ನ ಮಗಳು ಸಿಕ್ಕಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶಿವಪ್ಪಾ ತಂದೆ ಚಂದಪ್ಪಾ ದೊಡ್ಡಮನಿ  ಸಾಃ ಕೆ.ಇ.ಬಿ ಕ್ವಾಟರ್ಸ ಪಂಚಶೀಲ ನಗರ ಕಲಬುರಗಿ ಇವರು ಮಗ ಶರಣಬಸವ ತಂದೆ ಶಿವಪ್ಪಾ ದೊಡ್ಡಮನಿ ವಯಃ 15 ವರ್ಷ ಈತನು ಸೆಂಟ ಮೇರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 8 ನೇ ತರಗತಿ ಓದುತ್ತಿದ್ದು ನಿನ್ನೆ ದಿನಾಂಕ 09/04/2016 ರಂದು 8 ನೇ ತರಗತಿಯ ಫಲಿತಾಂಶ ಇದ್ದರಿಂದ ನನ್ನ ಮಗ ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಶಾಲೆಗೆ ಫಲಿತಾಂಶ ನೋಡಿಕೊಂಡು ಬರಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಲ್ಲಿ ಹುಡುಕಾಡಿದರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿದ್ದು ಅವನನ್ನು ಹುಡುಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಬಾಬು ತಂದೆ ಸಾಯಬಣ್ಣ ಹರಳಯ್ಯ,  ಮು:ಗೋಳಾ ಬಿ, ತಾ:ಆಳಂದ ಇವರ ಗ್ರಾಮದ ಸಿದ್ರಾಮ ತಂ ಮಹಾದೇವಪ್ಪಾ ಅಲ್ದೆನೂರ, ಇವರು ನಮ್ಮ ಜಾಗೆಯನ್ನು ಸುಮಾರು 2 ವರ್ಷಗಳಿಂದ 2000/- ರೂಪಾಯಿಗೆ ಬಡ್ಡಿಯಂತೆ ತಿಪ್ಪೆ ಜಾಗೆಯನ್ನು ಬಡ್ಡಿಯಲ್ಲಿ ಜಾಗೆಯನ್ನು ಹಾಕಿಕೊಂಡಿದ್ದು  ದಿನಾಂಕ: 07/04/20165 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಸಿದ್ರಾಮ ತಂದೆ ಮಹಾದೇವಪ್ಪಾ ಹಾಗೂ ಆತನ ಮಗನಾದ ಜಗಪ್ಪ ತಂ ಸಿದ್ರಾಮ ಇಬ್ಬರು ಕೂಡಿ ತಿಪ್ಪೆ ಜಾಗೆಯಲ್ಲಿ ಕಟ್ಟಿಗೆ ಹಾಗೂ ಇನ್ನೀತರ ಸಾಮಾನು ಹಾಕಲು ಬಂದಾಗ ನಾನು ಅವರಿಗೆ ಈ ಜಾಗವು ತಿಪ್ಪೆ ಜಾಗವಿದ್ದು ಇಲ್ಲಿ ಕಟ್ಟಿ ಹಾಗೂ ಇನ್ನೀತರ ಸಾಮಾನುಗಳನ್ನು ಏಕೆ ಹಾಕುತ್ತಿದ್ದಿರಿ ಅಂತಾ ವಿಚಾರಿಸಿದಾಗ, ಸಿದ್ರಾಮ ತಂ ಮಹಾದೇವಪ್ಪಾ ಈತನು ಈ ಜಾಗವು ನಾವು ಬಡ್ಡಿಯಿಂದ ಹಾಕಿಕೊಂಡಿದ್ದು ಇದನ್ನು ನೀನು ಯಾರು ಕೇಳುವನು ಎಂದು ಅಂತಾ ನಿಂದು ಸಮಗಾರ ಜಾತಿ ಬಹಳ ಸೊಕ್ಕು ಬಂದಿದೆ ನಿಮ್ದು ಇತ್ತಿತ್ತಾಲಾಗಿ ಊರಾಗ ಬಹಳ ಒದರಾಡುತ್ತಿರಿ ಅನ್ನುತ್ತಾ, ಒಮ್ಮೇಲೆ ನನ್ನ ಮೈಮೇಲೆ ಬಂದವನು ನನಗೆ ನೂಕಿಕೊಟ್ಟಿದ್ದು ನಾನು ಕೇಳಗೆ ಬಿದ್ದಿದ್ದು ಇದನ್ನು ನೋಡಿ ನನ್ನ ಹೆಂಡತಿಯಾದ ರತ್ನಬಾಯಿ ಇವಳು ಬಂದು ನನಗೆ ಎಬ್ಬಿಸಿದ್ದು ನಂತರ ನಾನು ಸಿದ್ರಾಮ ಈತನಿಗೆ ಏಕೆ ಹೀಗೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ, ಅಸ್ಟರಲ್ಲಿ ಆತನ ಮಕ್ಕಳಾದ ಜಗಪ್ಪ ತಂದೆ ಸಿದ್ರಾಮ ಹಾಗೂ ಮಹಾದೇವಪ್ಪ ತಂದೆ ಸಿದ್ರಾಮ ಇವರು ಬಂದು ಏಕೆ ನಮ್ಮ ತಂದೆಗುಡ ಜಗಳ ಮಾಡುತ್ತಿದ್ದಿ ಅನ್ನುತ್ತಾ ನನಗೆ ಜಗಪ್ಪ ಈತನು ನನಗೆ ಎದೆ ಮೇಲೆ ಕೈ ಹಿಡಿದು ಕೈಮುಷ್ಠಿಮಾಡಿ ಎದೆಯಮೇಲೆ ಮತ್ತು ಮುಖಕ್ಕೆ ಹೊಡೆದು ನೂಕಾಡಿ ಕಾಲಿನಿಂದ ಎದೆಯ ಮೇಲೆ ಒದ್ದು ಕೆಳಗೆ ನೂಕಿದನು. ನಂತರ ಮಹಾದೇವಪ್ಪ ಈತನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ಹೊಡೆದಿದ್ದು ಇದಲ್ಲಾ ನೋಡಿ ನನ್ನ ಹೆಂಡಿತಿಯಾದ ರತ್ನಬಾಯಿ ಇವಳು ಚಿರುತ್ತಿದ್ದಾಗ ಕಸ್ತೂರಿಬಾಯಿ ಗಂ ಮಹಾದೇವಪ್ಪಾ ಮತ್ತು ಸೊನಿ ಗಂ ಜಗಪ್ಪ ಇವರು ಇಬ್ಬರು ಕೂಡಿ ನನ್ನ ಹೆಂಡಿತಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಹೊಡೆಬಡಿ ಮಾಡಿದ್ದು ಇರುತ್ತದೆ. ನಂತರ ಇವರೆಲ್ಲರು ಕೂಡಿ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಸಮಗಾರ ಜಾತಿ ಎಲ್ಲಿ ಇಡಬೇಕಾಗಿತ್ತಂದರ ಚಪ್ಪಲಿ ತೆಳಗ ಇಟ್ಟರ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡಿ ಮಾಡಿದ್ದು ಅಲ್ಲದೇ ನನ್ನ ಹೆಂಡತಿಗೆ ಜಗಪ್ಪ ಈತನು ಕಾಲಿನಿಂದ ಒದ್ದು ಜಗ್ಗಾಡಿದ್ದು ಇರುತ್ತದೆ. ಇದಲ್ಲಾ ನೋಡಿ ಅಲ್ಲೆ ಇದ್ದ ನಮ್ಮ ಗ್ರಾಮದ ರಾಜಪ್ಪ ತಂ ಚಂದ್ರಾಮಪ್ಪ ಗಣಮುಖೆ ಹಾಗೂ ಕಲ್ಲಪ್ಪ  ತಂ ಸಾತಲಿಂಗಪ್ಪ ಮತ್ತು ನನ್ನ ಮಗಳಾದ ಪುತಳಾಬಾಯಿ ಗಂ ಶ್ರೀಮಂತ ಹರಳಯ್ಯ ಇವರೆಲ್ಲ ನೋಡಿ ಈ ಜಗಳವನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.