Police Bhavan Kalaburagi

Police Bhavan Kalaburagi

Monday, April 11, 2016

BIDAR DISTRICT DAILY CRIME UPDATE 11-04-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-04-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 05/2016, PÀ®A 174 ¹.Dgï.¦.¹ :-
ಫಿರ್ಯಾದಿ ಕ್ರಿಷ್ಣಾ ತಂದೆ ಚಂದ್ರಪ್ಪಾ ಕುಂದನ ವಯ: 30 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ, ಸದ್ಯ: ಮುಂಬೈ ರವರ ತಂದೆ, ತಾಯಿಯವರಿಗೆ 4 ಜನ ಗಂಡು ಮಕ್ಕಳು ಹಾಗೂ 2 ಜನ ಹೆಣ್ಣು ಮಕ್ಕಳು ಇದ್ದು, ಹಿಗಿರುವಾಗ ಫಿರ್ಯಾದಿಯವರ ಮದುವೆಯಾದಾಗಿನಿಂದ ಮುಂಬೈದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಯಲ್ಲಿ ವಾಸವಾಗಿದ್ದು, ತಂದೆಯವರು 4-5 ವರ್ಷಗಳ ಹಿಂದೆ ಮೃತಪಟ್ಟಿದ್ದು, ನಂದಗಾಂವ ಗ್ರಾಮದಲ್ಲಿನ ಮನೆಯ ಜವಾಬ್ದಾರಿ ತಮ್ಮನಾದ ಧೂಳಪ್ಪಾ ಇವನ ಮೇಲೆ ಇರುತ್ತದೆ, ಫಿರ್ಯಾದಿಯು 4-5 ದಿವಸಗಳ ಹಿಂದೆ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮಕ್ಕೆ ಬಂದಿದ್ದು ತಮ್ಮ ಎಲ್ಲೆಕಟ್ರಿಕಲ್ ಕೂಲಿ ಕೆಲಸ ಮಾಡಿಕೊಂಡು ತಾಯಿ, ತಗಿ ಹಾಗೂ ತಮ್ಮಂದಿರಿಗೆ ಸಾಕುತ್ತಿದ್ದು, ಅವನು ಮಾಡುವ ಕೂಲಿ ಕೆಲಸದಿಂದ ಬರುವ ಸಂಬಳದಲ್ಲಿ ಮನೆಯು ನಡೆಸುವದು ಹೇಗೆ ತಗಿಗೆ ಮದುವೆ ಮಾಡಿಕೊಡುವದು ಕಷ್ಟವಾಗುತ್ತದೆ ಮತ್ತು ತಮ್ಮನಿಗೆ ವಿದ್ಯಾಬ್ಯಾಸ ಮಾಡಿಸುವದು ಆಗುವದಿಲ್ಲಾ ಹೀಗೆ ಹಾಲವಾರ ಜವಾಬ್ದಾರಿಯಿಂದ ಮನನೊಂದು ಜೀವನದಲ್ಲಿ ಜಿಗೊಪ್ಸೆಗೊಂಡ ದಿನಾಂಕ 10-04-2016 ರಂದು ಎಲ್ಲರೂ ನೀರು ತುಂಬಿತ್ತಿರುವಾಗ ತಮ್ಮನಾದ ಧೂಳಪ್ಪಾ ತಂದೆ ಚಂದ್ರಪ್ಪಾ ಕುಂದನ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ನಂದಗಾಂವ ಇತನು ತಾನು ಮಲಗಿಕೊಳ್ಳುವ ಕೋಣೆಯಲ್ಲಿ ಹೋಗಿ ತಗಡದ ದಂಟೆಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಅಷ್ಟರಲ್ಲಿ ಫಿರ್ಯಾದಿ ಮತ್ತು ತಾಯಿ ರತ್ನಮ್ಮಾ ನೋಡಿ ಗಾಬರಿಗೊಂಡು ಅವನನ್ನು ನೇಣಿನಿಂದ ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 79/2016, PÀ®A 379 L¦¹ :-
¦üAiÀiÁ𢠸ÉÊAiÀÄzï ªÀÄÄPÁÛgï vÀAzÉ ¸ÉÊAiÀÄzï ªÀÄĸÁÛ¥sÀ ªÀAiÀÄ: 50 ªÀµÀð, ¸Á: ºÀ«ÄïÁ¥ÀÆgï, vÁ: ©ÃzÀgï gÀªÀgÀÄ ©ÃzÀgï gÀÄQäÃt £À¹ðAUï ºÉÆêÀÄ£À°è ¯Áå¨ï mÉQßòAiÀÄ£ï CAvÁ PÉ®¸À ªÀiÁrPÉÆArzÀÄÝ, »ÃVgÀĪÀ°è JA¢£ÀAvÉ ¢£ÁAPÀ 31-03-2016 gÀAzÀÄ 1100 UÀAmÉUÉ PÉ®¸ÀPÉÌ vÀ£Àß »ÃgÉÆà ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 £ÉÃzÀgÀ ªÉÄÃ¯É zÉë PÁ¯ÉÆäAiÀÄ°ègÀĪÀ gÀÄQäÃt £À¹ðAUï ºÉÆêÀÄUÉ §AzÀÄ ªÉÆÃmÁgï ¸ÉÊPÀ®£ÀÄß £À¹ðAUï ºÉÆêÀiï ªÀÄÄAzÉ ©ÃUÀ ºÁQ ¤°è¹ PÉ®¸ÀPÉÌ ºÉÆÃV 1200 UÀAmÉUÉ ºÉÆgÀUÉ §AzÀÄ £ÉÆÃqÀ¯ÁV ¦üAiÀiÁð¢AiÀÄÄ ¤°è¹zÀ ¸ÀzÀj ªÉÆÃmÁgï ¸ÉÊPÀ¯ï EgÀ°®è, CPÀÌ¥ÀPÀÌzÀ°è ºÀÄqÀÄPÁr £ÉÆÃqÀ¯ÁV ªÉÆÃmÁgï ¸ÉÊPÀ¯ï ¥ÀvÉÛAiÀiÁUÀ°®,è £ÀAvÀgÀ C°èAiÉÄà EzÀÝ gÁdÄ ªÀÄvÀÄÛ fêÀ£ï PÀÆrPÉÆAqÀÄ J¯Áè PÀqÉ ºÀÄqÀÄPÁr £ÉÆÃqÀ¯ÁV ªÉÆÃmÁgÀ ¸ÉÊPÀ¯ï ¥ÀvÉÛAiÀiÁUÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆà ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4718 2) ZÁ¹¸ï £ÀA. JªÀiï.©.J¯ï.ºÉZï.J.10.E.f.9.ºÉZï.PÉ.03186, 3) EAf£ï £ÀA. ºÉZï.J.10.E.©.9.ºÉZï.PÉ.06139, 4) ªÀiÁqÀ¯ï-2009, 5) §t:Ú PÉA¥ÀÄ, 6) C.Q 30,000/- gÀÆ. DVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 10-04-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 176/2016, PÀ®A 498(J), 323, 504, 506 L¦¹ :-
ಫಿರ್ಯಾದಿ ಚಂದ್ರಕಲಾ ಗಂಡ ಚಂದ್ರಕಾಂತ ಮಠ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಹಜನಾಳ, ತಾ: ಭಾಲ್ಕಿ ರವರ ಮದುವೆ ಸುಮಾರು 25 ವರ್ಷಗಳ ಹಿಂದೆ ಚಂದ್ರಕಾಂತ ಮಠ ಸಾ: ಹಜನಾಳ ಇವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಆಗಿರುತ್ತದೆ, ಒಂದು ಗಂಡು ಶಿವಕುಮಾರ ವಯ: 21 ವರ್ಷ ಹಾಗೂ ಒಂದು ಹೆಣ್ಣು ಮಗಳು ಸಂಗೀತಾ ವಯ: 23 ವರ್ಷ ವಯಸ್ಸಿನ ಮಕ್ಕಳಿರುತ್ತಾರೆ, ಗಂಡ ಚಂದ್ರಕಾಂತ ಮಠ ರವರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಚಿಂತಾಕಿ ಸರಕಾರಿ ಪ್ರೌಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಹೀಗಿರುವಾಗ ಗಂಡ ಒಂದು ವರ್ಷದಿಂದ ಫಿರ್ಯಾದಿಗೆ ಹಾಗೂ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ, ಗಂಡನಿಗೆ ಸರಾಯಿ ಚಟ ಇದ್ದು ನಶೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಹೊಡೆಯುವುದು ಮಾಡುತ್ತಿದ್ದಾನೆ, ಇದೆ ತಿಂಗಳು ಮಗಳಾದ ಸಂಗೀತಾ ಇಕೆಯ ಮದುವೆ ಹೆಡಗಾಪುರ ಗ್ರಾಮದ ನಿವಸಿಯಾದ ಪಂಚಾಕ್ಷರಿ ಸ್ವಾಮಿಯವರೊಂದಿಗೆ ನಿಶ್ಚಯವಾಗಿದ್ದು, ಸಂತಪೂರ ಗ್ರಾಮದ ಸಾಯಿ ಕಿರಣ ಕಲ್ಯಾಣ ಮಂಟಪದಲ್ಲಿ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು ಇರುತ್ತದೆ, ದಿನಾಂಕ 06-03-2016 ರಂದು ಆರೋಪಿತರಾದ 1) ಚಂದ್ರಕಾಂತ ತಂದೆ ಪಂಚಯ್ಯಾ, 2) ವಿದ್ಯಾವತಿ ಗಂಡ ಚಂದ್ರಕಾಂತ, 3) ಆನಂದ ತಂದೆ ಚಂದ್ರಕಾಂತ ಹಾಗೂ 4) ಓಂಕಾರ ತಂದೆ ಚಂದ್ರಕಾಂತ ಎಲ್ಲರೂ ಸಾ:  ಹಜನಾಳ, ಮು:ಸಂತಪೂರ, ತಾ:ಔರಾದ (ಬಿ) ಜಿಲ್ಲಾ: ಬೀದರ ಇವರೆಲ್ಲರೂ ಕೂಡಿ ಎರಡು ದ್ವೀಚಕ್ರ ವಾಹನಗಳ ಮೇಲೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅದರಲ್ಲಿ ವಿದ್ಯಾವತಿ ಇವಳು ನೀನು ಹೋಲದಲ್ಲಿ ಹಾಗೂ ಮನೆಯಲ್ಲಿ ಪಾಲ ಕೇಳಲು ನೀನು ಯಾರು ನಾನು ಕೂಡಾ ಚಂದ್ರಕಾಂತನ ಎರಡನೇ ಹೆಂಡತಿ ಇದ್ದೇನೆ ಅಂತಾ ಬೈಯುವಾಗ ಅಷ್ಟರಲ್ಲಿ ಓಂಕಾರ ಹಾಗೂ ಆನಂದ ಇಬ್ಬರೂ ಝಿಂಜಾಮುಷ್ಠಿ ಮಾಡಿ ಎರಡು ಕೈಗಳನ್ನು ಹಿಡಿದು ಹೊರಗೆ ತಂದು ಕೈಯಲ್ಲಿರುವ ಬಳೆಗಳನ್ನು ಹೊಡೆದು ಹೊಡೆದಿರುತ್ತಾರೆ ಹಾಗೂ ಕಾಲಿನಿಂದ ಒದ್ದು ಕೈಯಿಂದ ಹೊಡೆದು ಗಾಯಗೊಳಿಸಿರುತ್ತಾರೆ, ಗಂಡ ಚಂದ್ರಕಾಂತ ಇತನು ಸಹ ಸದರಿ ವಿದ್ಯಾವತಿ, ಓಂಕಾರ, ಆನಂದ ಇವರಿಗೆ ಚಂದ್ರಕಾಂತ, ಶಿವಕುಮಾರ, ಸಂಗೀತಾ ಎಲ್ಲರಿಗೂ ಹೊಡೆಯಲು ಕುಮ್ಮಕ ನೀಡಿ, ಇವರನ್ನು ಮುಗಿಸಿ ಬೀಡಿ ನಾನು ಬಂದಿದ್ದು ನೋಡಿಕೊಳ್ಳುತ್ತೆನೆ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆ, ಅಲ್ಲದೇ ವಿದ್ಯಾವತಿ, ಓಂಕಾರ, ಆನಂದ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಮಗಳ ಖರ್ಚು, ಆಸ್ತಿ ಪಾಲು ಕೇಳಿದರೆ ನಿನಗೆ ಹಾಗು ನಿನ್ನ ಮಕ್ಕಳಿಗೆ ಕೊಂದು ಹಾಕುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ, ಸದರಿ ಓಂಕಾರ ಮತ್ತು ಆನಂದ ಇವರು ಫಿರ್ಯಾದಿಯು ಒಬ್ಬ ಹೆಣ್ಣು ಮಗಳು ಅಂತಾ ಲೆಕ್ಕಿಸದೇ ಅವಮಾನ ಮಾಡುವ ಉದ್ದೇಶದಿಂದ ಕೈ ಹಿಡಿದು, ಸೀರೆ ಎಳದಾಡಿ ಮೈಮೇಲೆ ಹಲ್ಲೆ ಮಾಡಿದಾಗ ಕೈಯಲ್ಲಿರುವ ಬಳೆ ಒಡೆದು ಹೋಗಿರುತ್ತವೆ, ಝಿಂಜಾಮಿಷ್ಠಿ ಮಾಡುತ್ತಿದ್ದಾಗ ಮಗ ಶಿವಕುಮಾರ, ಮಗಳು ಸಂಗೀತಾ ಬಂದು ಜಗಳ ಬಿಡಿಸಿಕೊಳ್ಳುವಾಗ ಚಂದ್ರಕಾಂತ ಮತ್ತು ವಿದ್ಯಾವತಿ ಮಕ್ಕಳಿಗೆ ಕಾಲಿನಿಂದ ಒದ್ದಿರುತ್ತಾರೆ, ಸದರಿ ಜಗಳವನ್ನು ಪಕ್ಕದ ಮನೆಯವರಾದ ಗುರುಪಾದಯ್ಯಾ ಸ್ವಾಮಿ, ಕಲ್ಯಾಣರಾವ ನಿಡೋದೇ, ಶಂಕರ ಪವಾರ ರವರೆಲ್ಲರು ನೋಡಿ ಬಿಡಿಸಿಕೊಂಡಿರುತ್ತಾರೆ, ಮೋದಲಿನ ವಾಯಿದಿಯಂತೆ ಈ ಮುಂಚೆ ಕಿರಿಕಿರಿಯಾದಾಗ ಗಂಡ ಮಗಳ ಮದುವೆ ಖರ್ಚುವೆಚ್ಚ ಮಾಡುವುದಾಗಿ ಸಂಬಂಧಿಕರು ಹಾಗೂ ಊರಿನ ಪ್ರಮುಖರ ಸಮಕ್ಷಮ ಒಪ್ಪಿರುತ್ತಾರೆ, ಈಗ ದಿನಾಂಕ 19-04-2016 ರಂದು ಮಗಳಾದ ಸಂಗೀತಾ ಇವಳ ಮದುವೆ ಸಮಾರಂಭವಿದ್ದು ಕಾರಣ ಮದುವೆಯ ವ್ಯವಸ್ಥೆ ಕುರಿತು ಮಾತನಾಡಿದರೆ ಈಗ ನಿನ್ನ ಹಾಗೂ ನಿನ್ನ ಮಕ್ಕಳ ಅವಶ್ಯಕತೆ ಇಲ್ಲ ನೀನು ಏನಾದರು ಮಾಡಿಕೊಳ್ಳು ಎಂದು ನಾನು ಮದುವೆ ಖರ್ಚಾಗಲಿ ನಿನಗೆ ಆಸ್ತಿ ಪಾಲಾಗಲಿ ಕೊಡುವುದಿಲ್ಲಾ ಎಂದು ಹೆಳಿ ಗಂಡ ವಿದ್ಯಾವತಿಯ ಮತ್ತು ಅವರ ಕುಟುಂಬದವರ ಮಾತುಕೇಳಿ ಮಕ್ಕಳಿಗೆ ಅನ್ಯಾಯ ಮಾಡಿ ಜೀವ ಬೇದರಿಕೆ ಹಾಕುವುದಲ್ಲದೇ ನಾನು ಮದುವೆ ಮಾಡುವುದಿಲ್ಲಾ ಹಾಗೂ ಯಾರು ಮದುವೆ ಮಾಡುತ್ತಾರೆ ನೋಡುತ್ತೇನೆಂದು ಅವಾಚ್ಯವಾಗಿ ಬೈದು ಮಗಳ ಬಗ್ಗೆ ಸಂಬಂಧಿಕರಿಗೆ ಹೇಳು ತಿರುಗಾಡುತ್ತಿದ್ದು ಇದರಿಂದಾಗಿ ದಿನಾಂಕ 19-04-2016 ರಂದು ಸಂಗೀತಾ ಇವಳ ಮದುವೆ ಸಮಾರಂಭ ಸೂಸುತ್ರವಾಗಿ ನೇರವೇರಲು ಬಿಡುವುದಿಲ್ಲಾ ಕಾರಣ ಮಗಳ ಮದುವೆ ಸಮಾರಂಭ ಸಂತಪೂರ ಠಾಣೆಯ ಎದುರುಗಡೆ ಇಟ್ಟಿಕೊಂಡಿದ್ದು  ಮದುವೆ ಸಮಾರಂಭ ಕಾಲಕ್ಕೆ ಸೂಕ್ತ ಭದ್ರತೆ ಒದಗಿಸಿ ಈ ಬಡ ಹೆಣ್ಣುಮಗಳಿಗೆ ನ್ಯಾಯ ಒದಗಿಸಿ ಗಂಡ ಚಂದ್ರಕಾಂತ ತಂದೆ ಪಂಚಯ್ಯಾ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ಫಿರ್ಯಾದಿಯವರು ದಿನಾಂಕ 10-04-2016 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: